ETV Bharat / state

ಕೊಟ್ಟ ಹಣ ಕೇಳಲು ಹೋದ ಯುವತಿಯನ್ನು ನಗ್ನಗೊಳಿಸಿದ ಪಾಪಿಗಳು... ಅತ್ಯಾಚಾರಕ್ಕೂ ಯತ್ನ! - bangaluru news

ಈಕೆ ವಿನೋದ್ ಹಾಗೂ ಹರೀಶ್ ಎಬುವವರಿಗೆ ಹಣ ನೀಡಿದ್ದರು. ಇದಾದ ನಂತರ ಸಾಲ ಕೊಟ್ಟ ಹಣವನ್ನ ಅವರ ಮನೆಗೆ ಹೋಗಿ ಕೇಳಿದಾಗ ಸಂತ್ರಸ್ತೆಯನ್ನ ಈ ಇಬ್ಬರು ಆರೋಪಿಗಳು ಬಲವಂತವಾಗಿ ಕೂಡಿ ಹಾಕಿ, ನಗ್ನ ಗೊಳಿಸಿದ್ದಾರೆ.

ಕೊಟ್ಟ ಹಣ ಕೇಳಲೋದ ಯುವತಿಯನ್ನು ನಗ್ನಗೊಳಿಸಿದ ಪಾಪಿಗಳು
author img

By

Published : Sep 5, 2019, 4:44 PM IST

ಬೆಂಗಳೂರು: ಸಾಲ ಕೊಟ್ಟ ಹಣವನ್ನ ವಾಪಸ್​ ಕೇಳಲು ಹೋದ ಯುವತಿಯನ್ನೇ ನಗ್ನ ಗೊಳಿಸಿರುವ ಅಮಾನವೀಯ ಹೇಯ ಕೃತ್ಯ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಬಾಣಸಾವಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂತ್ರಸ್ತೆ ವಾಸವಾಗಿದ್ದು, ‌ವಿನೋದ್ ಹಾಗೂ ಹರೀಶ್ ಎಬುವವರಿಗೆ ಹಣ ನೀಡಿದ್ದರು. ಇದಾದ ನಂತರ ಸಾಲ ಕೊಟ್ಟ ಹಣವನ್ನ ವಿನೋದ್​ ಹಾಗೂ ಹರೀಶ್ ಮನೆಗೆ ಹೋಗಿ ಕೇಳಿದಾಗ ಸಂತ್ರಸ್ತೆಯನ್ನ ಈ ಇಬ್ಬರು ಆರೋಪಿಗಳು ಬಲವಂತವಾಗಿ ಕೂಡಿ ಹಾಕಿ, ನಗ್ನ ಗೊಳಿಸಿದ್ದಾರೆ.

fir
ಎಫ್​ಐಆರ್​

ಅಷ್ಟೇ ಅಲ್ಲದೇ, ಆಕೆಯನ್ನ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಯುವತಿ ಜೋರಾಗಿ ಕಿರುಚಿಕೊಂಡಾಗ ಸ್ಥಳೀಯರು ಆಕೆಯನ್ನ ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳಿಗೆ ಶೊಧ ಮುಂದುವರೆದಿದೆ.

ಬೆಂಗಳೂರು: ಸಾಲ ಕೊಟ್ಟ ಹಣವನ್ನ ವಾಪಸ್​ ಕೇಳಲು ಹೋದ ಯುವತಿಯನ್ನೇ ನಗ್ನ ಗೊಳಿಸಿರುವ ಅಮಾನವೀಯ ಹೇಯ ಕೃತ್ಯ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಬಾಣಸಾವಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂತ್ರಸ್ತೆ ವಾಸವಾಗಿದ್ದು, ‌ವಿನೋದ್ ಹಾಗೂ ಹರೀಶ್ ಎಬುವವರಿಗೆ ಹಣ ನೀಡಿದ್ದರು. ಇದಾದ ನಂತರ ಸಾಲ ಕೊಟ್ಟ ಹಣವನ್ನ ವಿನೋದ್​ ಹಾಗೂ ಹರೀಶ್ ಮನೆಗೆ ಹೋಗಿ ಕೇಳಿದಾಗ ಸಂತ್ರಸ್ತೆಯನ್ನ ಈ ಇಬ್ಬರು ಆರೋಪಿಗಳು ಬಲವಂತವಾಗಿ ಕೂಡಿ ಹಾಕಿ, ನಗ್ನ ಗೊಳಿಸಿದ್ದಾರೆ.

fir
ಎಫ್​ಐಆರ್​

ಅಷ್ಟೇ ಅಲ್ಲದೇ, ಆಕೆಯನ್ನ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಯುವತಿ ಜೋರಾಗಿ ಕಿರುಚಿಕೊಂಡಾಗ ಸ್ಥಳೀಯರು ಆಕೆಯನ್ನ ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳಿಗೆ ಶೊಧ ಮುಂದುವರೆದಿದೆ.

Intro:ಕೊಟ್ಟ ಹಣ ಕೇಳಲು ಹೋದ ಯುವತಿಯನ್ನ ನಗ್ನ ಗೊಳಿಸಿದ ಪಾಪಿಗಳು
ಇದೀಗ ಆರೋಪಿಗಳಿಗೆ ಪೊಲೀಸರಿಂದ ಶೋಧ

ಸಾಲ ಕೊಟ್ಟ ಹಣವನ್ನ ವಾಪಸ್ಸು ಕೇಳಲು ಹೋದಾ ಯುವತಿಯನ್ನ ನಗ್ನ ಗೊಳಿಸಿರುವ ಹೇಯ ಕೃತ್ಯ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ..

ಬಾಣಸಾವಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂತ್ರಸ್ಥೆ ವಾಸವಾಗಿದ್ದು‌ವಿನೋದ್ ಹಾಗೂ ಹರೀಶ್ ಗೆ ಕಷ್ಟದಲ್ಲಿರುವಾಗ ಸಹಾಯ‌ಮಾಡಿ ಹಣ ನೀಡಿದ್ದರು.. ನಂತ್ರ ಇತ್ತಿಚ್ಚೆಗೆ ಸಾಲ ಕೊಟ್ಟ ಹಣವನ್ನ ವಿನೋದು ಹಾಗೂ ಹರೀಶ್ ಮನೆಗೆ ಹೋಗಿ ಕೇಳಿದಾಗ ಸಂತ್ರಸ್ಥೆಯನ್ನ ಇಬ್ಬರು ಆರೋಪಿಗಳು ಆಕೆಯನ್ನ ಬಲವಂತವಾಗಿ ಕೂಡಿ ಹಾಕಿ,ಆಕೆಯನ್ನ ನಗ್ನ ಗೊಳಿಸಿದ್ದಾರೆ.

ಅಷ್ಟಲ್ಲದೇ ಆಕೆಯನ್ನ ಎಳೆದಾಡಿ ಆಕೆಯನ್ನ ನಗ್ನ ಗೊಳಿಸಿ ಬಲಾತ್ಕಾರ ಮಾಡಲು ಯತ್ನಿಸಿದ್ದಾರೆ. ಯುವತಿ ಜೋರಾಗಿ ಕಿರುಚಿಕೊಂಡಾಗ ಸ್ಥಳೀಯರು ಆಕೆಯನ್ನ ರಕ್ಷಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಆರೋಪಿಗಳಿಗೆ ಶೊಧ ಮುಂದುವರೆದಿದೆBody:KN_BNG__07_BANASWDI_7204498Conclusion:KN_BNG__07_BANASWDI_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.