ETV Bharat / state

ಹಿಂದಿನ ಸರ್ಕಾರವೇ ಟಿಪ್ಪು ಜಯಂತಿ‌ ಆಚರಿಸಿಲ್ಲ, ಪ್ರತಿಪಕ್ಷದವರು ತಿಳಿದುಕೊಳ್ಳಬೇಕು: ಬಸವರಾಜ ಬೊಮ್ಮಾಯಿ - ಟಿಪ್ಪು ಜಯಂತಿ ಕುರಿತು ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ

ಟಿಪ್ಪು ಜಯಂತಿ‌ ಹಾಗೂ ಪಠ್ಯದಿಂದ ಟಿಪ್ಪು ಇತಿಹಾಸ ಕೈಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಹಿಂದಿನ ಸರ್ಕಾರವೇ ಟಿಪ್ಪು ಜಯಂತಿ‌ ಆಚರಿಸಿಲ್ಲ. ಆ ಬಗ್ಗೆ ವಿರೋಧ ಪಕ್ಷದವರು ತಿಳಿದುಕೊಳ್ಳಬೇಕು ಎಂದು ವಿಧಾನಸೌಧದ ಬಳಿ ಆಯೋಜಿಸಿದ್ದ ಪೊಲೀಸರ ಮ್ಯಾರಾಥಾನ್​​​​ನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಹಿಂದಿನ ಸರ್ಕಾರವೇ ಟಿಪ್ಪು ಜಯಂತಿ‌ ಆಚರಿಸಿಲ್ಲ,ವಿರೋಧ ಪಕ್ಷದವರು ತಿಳಿದುಕೊಳ್ಳಬೇಕು: ಗೃಹ ಸಚಿವರ ಹೇಳಿಕೆ
author img

By

Published : Oct 31, 2019, 5:18 PM IST

ಬೆಂಗಳೂರು: ಟಿಪ್ಪು ಜಯಂತಿ‌ ಹಾಗೂ ಪಠ್ಯದಿಂದ ಟಿಪ್ಪು ಇತಿಹಾಸ ಕೈಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಹಿಂದಿನ ಸರ್ಕಾರವೇ ಟಿಪ್ಪು ಜಯಂತಿ‌ ಆಚರಿಸಿಲ್ಲ. ಆ ಬಗ್ಗೆ ವಿರೋಧ ಪಕ್ಷದವರು ತಿಳಿದುಕೊಳ್ಳಬೇಕು ಎಂದು ವಿಧಾನಸೌಧದ ಬಳಿ ಆಯೋಜಿಸಿದ್ದ ಪೊಲೀಸರ ಮ್ಯಾರಾಥಾನ್​​​​ನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.


ಟಿಪ್ಪು ಅನೇಕ ವಿವಾದ ಹೊಂದಿರುವ ರಾಜ. ಹೀಗಾಗಿ ಮಕ್ಕಳು ಟಿಪ್ಪು ಇತಿಹಾಸ ಓದುವುದು ಬೇಡ. ಅದಕ್ಕಾಗಿಯೇ ಪಠ್ಯದಿಂದ ಆತನ ಇತಿಹಾಸ ಕೈ ಬಿಡುವ ನಿರ್ಧಾರ ಕೈಗೊಳ್ಳಲಾಗಿದೆ‌‌. ಟಿಪ್ಪು ವಿವಾದವನ್ನು ‌ಉಪ ಚುನಾವಣೆಯ ‌ಅಸ್ತ್ರವಾಗಿ ಬಳಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರವಾಹ ಸಂತ್ರಸ್ತರಿಗೆ ಸೂಕ್ತ ನೆರವು ನೀಡದಿರುವ ರಾಜ್ಯ ಸರ್ಕಾರ ಸತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹತಾಶೆಯಿಂದ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಎಲ್ಲಾ ನೆರವು‌ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಸುಳ್ಳು‌ ಆರೋಪಗಳನ್ನು ಮಾಡುವುದನ್ನು‌ ನಿಲ್ಲಿಸಬೇಕು ಎಂದು ಹೇಳಿದರು.

ಹಾಗೆ ಔರಾದ್ಕರ್ ವರದಿ ಜಾರಿ ಹಿನ್ನೆಲೆ ಸಿಬ್ಬಂದಿಯ ಅಸಮಾಧಾನದ ಬಗ್ಗೆ ಮಾತಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಯಿ, ಪೊಲೀಸ್ ಸಿಬ್ಬಂದಿ ಯಾರೂ ಅಸಮಾಧಾನಗೊಂಡಿಲ್ಲ. ಬೆಸಿಕ್ ಸ್ಯಾಲರಿ ಕಡಿಮೆ ಇದೆ. ಅದನ್ನು ಸರಿದೂಗಿಸುವ ಸಲುವಾಗಿ ಎಲ್ಲಾ ಇಲಾಖೆಗೆ ಒಂದೇ ಕಾನೂನು ಇದೆ. ಒಂದೇ ಮಾದರಿಯ ಸಂಬಳ ತರಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.


ಬೆಂಗಳೂರು: ಟಿಪ್ಪು ಜಯಂತಿ‌ ಹಾಗೂ ಪಠ್ಯದಿಂದ ಟಿಪ್ಪು ಇತಿಹಾಸ ಕೈಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಹಿಂದಿನ ಸರ್ಕಾರವೇ ಟಿಪ್ಪು ಜಯಂತಿ‌ ಆಚರಿಸಿಲ್ಲ. ಆ ಬಗ್ಗೆ ವಿರೋಧ ಪಕ್ಷದವರು ತಿಳಿದುಕೊಳ್ಳಬೇಕು ಎಂದು ವಿಧಾನಸೌಧದ ಬಳಿ ಆಯೋಜಿಸಿದ್ದ ಪೊಲೀಸರ ಮ್ಯಾರಾಥಾನ್​​​​ನಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.


ಟಿಪ್ಪು ಅನೇಕ ವಿವಾದ ಹೊಂದಿರುವ ರಾಜ. ಹೀಗಾಗಿ ಮಕ್ಕಳು ಟಿಪ್ಪು ಇತಿಹಾಸ ಓದುವುದು ಬೇಡ. ಅದಕ್ಕಾಗಿಯೇ ಪಠ್ಯದಿಂದ ಆತನ ಇತಿಹಾಸ ಕೈ ಬಿಡುವ ನಿರ್ಧಾರ ಕೈಗೊಳ್ಳಲಾಗಿದೆ‌‌. ಟಿಪ್ಪು ವಿವಾದವನ್ನು ‌ಉಪ ಚುನಾವಣೆಯ ‌ಅಸ್ತ್ರವಾಗಿ ಬಳಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರವಾಹ ಸಂತ್ರಸ್ತರಿಗೆ ಸೂಕ್ತ ನೆರವು ನೀಡದಿರುವ ರಾಜ್ಯ ಸರ್ಕಾರ ಸತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹತಾಶೆಯಿಂದ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಎಲ್ಲಾ ನೆರವು‌ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಸುಳ್ಳು‌ ಆರೋಪಗಳನ್ನು ಮಾಡುವುದನ್ನು‌ ನಿಲ್ಲಿಸಬೇಕು ಎಂದು ಹೇಳಿದರು.

ಹಾಗೆ ಔರಾದ್ಕರ್ ವರದಿ ಜಾರಿ ಹಿನ್ನೆಲೆ ಸಿಬ್ಬಂದಿಯ ಅಸಮಾಧಾನದ ಬಗ್ಗೆ ಮಾತಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಯಿ, ಪೊಲೀಸ್ ಸಿಬ್ಬಂದಿ ಯಾರೂ ಅಸಮಾಧಾನಗೊಂಡಿಲ್ಲ. ಬೆಸಿಕ್ ಸ್ಯಾಲರಿ ಕಡಿಮೆ ಇದೆ. ಅದನ್ನು ಸರಿದೂಗಿಸುವ ಸಲುವಾಗಿ ಎಲ್ಲಾ ಇಲಾಖೆಗೆ ಒಂದೇ ಕಾನೂನು ಇದೆ. ಒಂದೇ ಮಾದರಿಯ ಸಂಬಳ ತರಬೇಕು ಎಂಬುದು ನಮ್ಮ ಉದ್ದೇಶ ಎಂದು ತಿಳಿಸಿದರು.


Intro:ಹಿಂದಿನ ಸರ್ಕಾರವೇ ಟಿಪ್ಪು ಜಯಂತಿ‌ ಆಚರಿಸಿಲ್ಲ..ಆ ಬಗ್ಗೆ ವಿರೋಧ ಪಕ್ಷದವರು ತಿಳಿದುಕೊಳ್ಳಬೇಕು_ಗೃಹ ಸಚಿವ ಹೇಳಿಕೆ

ಪೊಲೀಸರ ಮ್ಯಾರಾಥನ್ ಇಂದು ವಿಧಾನ ಸೌಧದ ಬಳಿ ಆಯೋಜಿಸಿದ್ದು‌ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಕೂಡ ಭಾಗಿಯಾದ್ರು. ಇನ್ನು ಟಿಪ್ಪು ಜಯಂತಿ‌ ಹಾಗೂ ಪಠ್ಯ ದಿಂದ ಟಿಪ್ಪು ಇತಿಹಾಸ ಕೈಬಿಡುವ ವಿಚಾರ ಮಾತಾಡಿದ ಗೃಹ ಸಚಿವರು ಹಿಂದಿನ ಸರ್ಕಾರವೇ ಟಿಪ್ಪು ಜಯಂತಿ‌ ಆಚರಿಸಿಲ್ಲ. ಆ ಬಗ್ಗೆ ವಿರೋಧ ಪಕ್ಷದವರು ತಿಳಿದುಕೊಳ್ಳಬೇಕು.

ಟಿಪ್ಪು ಅನೇಕ ವಿವಾದ ಹೊಂದಿರುವ ರಾಜ ..ಹೀಗಾಗಿ ಮಕ್ಕಳು ಟಿಪ್ಪು ಇತಿಹಾಸ ಓದುವುದು ಬೇಡ.ಹೀಗಾಗಿ ಪಠ್ಯದಿಂದ ಆತನ ಇತಿಹಾಸ ಕೈಬಿಡುವ ನಿರ್ಧಾರವಕೈಗೊಳ್ಳಲಾಗಿದೆ‌‌. ಟಿಪ್ಪು ವಿವಾದವನ್ನು ‌ಉಪಚುನಾವಣೆಯ ‌ಅಸ್ರ್ತವಾಗಿ ಬಳಸಿಕೊಳ್ಳುವ ಪ್ರಶ್ನೆ ಇಲ್ಲ. ಪ್ರವಾಹ ಸಂತ್ರಸ್ತರಿಗೆ ಸೂಕ್ತ ನೆರವು ನೀಡದಿರುವ ರಾಜ್ಯ ಸರ್ಕಾರ ಸತ್ತಿದೆ ಎಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಹತಾಶೆಯಿಂದ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಎಲ್ಲಾ ನೆರವು‌ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ಪ್ರತಿಪಕ್ಷಗಳು ಸರ್ಕಾರದ ವಿರುದ್ದ ಸುಳ್ಳು‌ಆರೋಪಗಳನ್ನು ಮಾಡುವುದನ್ನು‌ ನಿಲ್ಲಿಸಬೇಕು ಎಂದ್ರು.

ಹಾಗೆ ಔರಾದ್ಕರ್ ವರದಿ ಜಾರಿ ಹಿನ್ನಲೆ ಸಿಬ್ಬಂದಿ ಅಸಮಾಧಾನ ಬಗ್ಗೆ
ಗೃಹ ಸಚಿವ ಬಸವರಾಜ್ ಬೊಮ್ಮಯಿ ಮಾತಾಡಿ ಪೊಲೀಸ್ ಸಿಬ್ಬಂದಿ ಯಾರು ಅಸಮಾಧಾನಗೊಂಡಿಲ್ಲ. ಔರದ್ಕಾರ್ ಸಮಿತಿ ರಚನೆಯಾಗಿದ್ದು, ಬೆಸಿಕ್ ಸ್ಯಾಲರಿ ಕಡಿಮೆ ಇದೆ, ಅದನ್ನು ಸರಿದೂಗಿಸುವ ಸಲುವಾಗಿ .ಎಲ್ಲಾ ಇಲಾಖೆಗೆ ಒಂದೇ ಕಾನೂನು ಇದೆ ಒಂದೇ ಮಾದರಿಯ ಸಂಬಳ ತರಬೇಕು ಎಂಬುದು ನಮ್ಮ ಉದ್ದೇಶ .

ಈ ಯೋಜನೆಯಿಂದ ಯಾವುದೇ ಸಿಬ್ಬಂದಿಗೆ ಅನ್ಯಾಯಾವಾಗಿಲ್ಲ.ಔರಾದ್ಕರ್ ವರದಿ ಕಾನೂನಾತ್ಮಕ ಜಾರಿಯಾಗಿದೆ. ಹೊಸ ಸಿಬ್ಬಂದಿಗಾಗಲಿ ಹಾಗೂ ಸೇವೆಯಲ್ಲಿರೋ ಸಿಬ್ಬಂದಿಗೆ ಯಾವುದೇ ಅನ್ಯಾಯವಾಗಿಲ್ಲ ಕಾನೂನಿನ ಅನುಗುಣವಾಗಿ ವರದಿ ಇಂಪ್ಲಿಮೆಂಟ್ ಮಾಡಲಾಗುತ್ತಿದೆ ಎಂದ್ರುBody:KN_BNG_09_BOMAYI_7204498Conclusion:KN_BNG_09_BOMAYI_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.