ETV Bharat / state

ಈದ್ ಮಿಲಾದ್, ಟಿಪ್ಪು ಜಯಂತಿ ಹಿನ್ನೆಲೆ: ಬೆಂಗಳೂರಲ್ಲಿ ಖಾಕಿ ಕಣ್ಗಾವಲು - ಈದ್​ ಮಿಲಾದ್​ ಬೆಂಗಳೂರು ಸುದ್ದಿ

ಈದ್​ ಮಿಲಾದ್​ ಹಾಗೂ ಟಿಪ್ಪು ಜಯಂತಿ ಹಿನ್ನೆಲೆ ನಗರದಲ್ಲಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿದೆ.

ಸಿಲಿಕಾನ್​ ಸಿಟಿಯಲ್ಲಿ ಖಾಕಿ ಕಣ್ಗಾವಲು
author img

By

Published : Nov 10, 2019, 1:34 PM IST

ಬೆಂಗಳೂರು: ಈದ್​ ಮಿಲಾದ್​ ಹಾಗೂ ಟಿಪ್ಪು ಜಯಂತಿ ಹಿನ್ನೆಲೆ ನಗರದಲ್ಲಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿದೆ.

ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​, ಸಿಲಿಕಾನ್ ಸಿಟಿಯ ಎಲ್ಲೆಡೆ ಆಯಾ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಿದ್ದಾರೆ.

ಸಿಲಿಕಾನ್​ ಸಿಟಿಯಲ್ಲಿ ಖಾಕಿ ಕಣ್ಗಾವಲು

ಕೆ.ಆರ್.ಮಾರುಕಟ್ಟೆ ಹಾಗೂ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಈದ್ ಮಿಲಾದ್‌ ಹಬ್ಬವನ್ನ ಅತ್ಯಂತ ಸಂಭ್ರಮದಿಂದ ಆಚರಿಸುವ ಹಿನ್ನೆಲೆ ಪಶ್ಚಿಮ ವಿಭಾಗ ಪೊಲೀಸರು ಸ್ಥಳದಲ್ಲಿ ಒಂದು ಕೆಎಸ್ಆರ್‌ಪಿ ತುಕಡಿ, ಒಂದು ಹೊಯ್ಸಳ ಗಸ್ತು ವಾಹನ ನಿಯೋಜನೆ‌ ಮಾಡಿದ್ದಾರೆ. ಇಂದು‌ ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ಮದ್ಯ ನಿಷೇಧ ಮಾಡಲಾಗಿದೆ.

ಬೆಂಗಳೂರು: ಈದ್​ ಮಿಲಾದ್​ ಹಾಗೂ ಟಿಪ್ಪು ಜಯಂತಿ ಹಿನ್ನೆಲೆ ನಗರದಲ್ಲಿ ಪೊಲೀಸ್​ ಬಂದೋಬಸ್ತ್​ ನಿಯೋಜಿಸಲಾಗಿದೆ.

ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್​, ಸಿಲಿಕಾನ್ ಸಿಟಿಯ ಎಲ್ಲೆಡೆ ಆಯಾ ವಿಭಾಗದ ಡಿಸಿಪಿಗಳ ನೇತೃತ್ವದಲ್ಲಿ ಬಿಗಿ ಭದ್ರತೆ ಕಲ್ಪಿಸಿದ್ದಾರೆ.

ಸಿಲಿಕಾನ್​ ಸಿಟಿಯಲ್ಲಿ ಖಾಕಿ ಕಣ್ಗಾವಲು

ಕೆ.ಆರ್.ಮಾರುಕಟ್ಟೆ ಹಾಗೂ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಈದ್ ಮಿಲಾದ್‌ ಹಬ್ಬವನ್ನ ಅತ್ಯಂತ ಸಂಭ್ರಮದಿಂದ ಆಚರಿಸುವ ಹಿನ್ನೆಲೆ ಪಶ್ಚಿಮ ವಿಭಾಗ ಪೊಲೀಸರು ಸ್ಥಳದಲ್ಲಿ ಒಂದು ಕೆಎಸ್ಆರ್‌ಪಿ ತುಕಡಿ, ಒಂದು ಹೊಯ್ಸಳ ಗಸ್ತು ವಾಹನ ನಿಯೋಜನೆ‌ ಮಾಡಿದ್ದಾರೆ. ಇಂದು‌ ಬೆಳಗ್ಗೆಯಿಂದ ಮಧ್ಯರಾತ್ರಿಯವರೆಗೆ ಮದ್ಯ ನಿಷೇಧ ಮಾಡಲಾಗಿದೆ.

Intro:ಈದ್ ಮಿಲಾದ್ ಹಾಗೂ ಟಿಪ್ಪು ಜಯಂತಿ ಹಿನ್ನೆಲೆ
ಆಯಾ ಪೊಲೀಸ್ ಠಾಣಾ ವ್ಯಾಪ್ತಿಯ ಪೊಲೀಸರಿಂದ ಭದ್ರತೆ.

ಇಂದು ಮುಸ್ಲಿಂ ಭಾಂದವರ ಈದ್ ಮಿಲಾದ್ ಹಬ್ಬವಾಗಿದ್ದು ಮುಸ್ಲಿಂ ಭಾಂದವರು ಬಹಳ ಸಂಭ್ರಮದಿಂದ ಆಚರಣೆಯನ್ನ ಮಾಡ್ತಾರೆ. ನಿನ್ನೆ ತಾನೆ ಅಯೋಧ್ಯೆ ತೀರ್ಪು ಬಂಧ ಹಿನ್ನೆಲೆ ಈಗಾಗ್ಲೇ ಎಲ್ಲೆಡೆ ಕಟ್ಟೆಚ್ಚರ ಇದೆ. ಹೀಗಾಗಿ ಇಂದು ಕೂಡ ಯಾವುದೇ ಅಹಿತಕರ ಘಟನೆಗಳು ನಡಿಯಬಾರದು ಅನ್ನೋ ದೃಷ್ಠಿಯಿಂದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರ ನೇತೃತ್ವದಲ್ಲಿ ಸಿಲಿಕಾನ್ ಸಿಟಿಯ ಎಲ್ಲೆಡೆ ಭದ್ರತೆಯನ್ನ ಆಯಾ ವಿಭಾಗದ ಡಿಸಿಪಿಗಳು ನೋಡಿಕೊಳ್ತಿದ್ದಾರೆ.

ಅದರಲ್ಲು ಮುಸ್ಲಿಂ ಭಾಂದವರು ಕೆಆರ್ ಮಾರ್ಕೆಟ್‌ ಹಾಗೂ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಈದ್ ಮಿಲಾದ್‌ಹಬ್ಬವನ್ನ ಬಹಳ ಸಂಭ್ರಮದಿಂದ ಆಚರಿಸುವ ಹಿನ್ನೆಲೆ
ಮುಂಜಾಗ್ರತಾ ‌ಕ್ರಮವಾಗಿ ಪಶ್ಚಿಮ ವಿಭಾಗ ಪೊಲೀಸರು
ಸ್ಥಳದಲ್ಲಿ‌ ಹೆಚ್ಚುವರಿಯಾಗಿ ಒಂದು ಕೆಎಸ್ಆರ್‌ಪಿ ತುಕಡಿ, ಒಂದು ಹೊಯ್ಸಳ ಗಸ್ತು ವಾಹನ ನಿಯೋಜನೆ‌ಮಾಡಿದ್ದಾರೆ.

ಮತ್ತೊಂದೆಡೆ ಇಂದು‌ ಟಿಪ್ಪು ಜಯಂತಿ ದಿನಾವಾಗಿದ್ದು ಟಿಪ್ಪು ಜಯಂತಿಯನ್ನ ಸರ್ಕಾರ ಆಚರಣೆ ಮಾಡದೆ‌ ಇದ್ರು ಕೂಡ ಕಾಂಗ್ರೆಸ್ ಕಾರ್ಯಕರ್ತರು ಕೆಲವರು ಆಚರಣೆ‌ ಮಾಡುವ ದೃಷ್ಟಿಯಿಂದ ‌ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ. ಮತ್ತೊಂದೆಡೆ ಇಂದು‌ ಮುಂಜಾನೆಯಿಂದ ಮಧ್ಯರಾತ್ರಿಯವರೆಗೆ ಮಧ್ಯ ನಿಷೇದ ಕೂಡ ಮಾಡಲಾಗಿದೆ
Body:KN_BNG_03_EDMILAD_7204498Conclusion:KN_BNG_03_EDMILAD_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.