ETV Bharat / state

ಕೆ ಆರ್​ ಮಾರುಕಟ್ಟೆಯಲ್ಲಿ ಜನವೋ ಜನ: ಹಬ್ಬದ ಉತ್ಸಾಹದಲ್ಲಿ ಕೊರೊನಾ ನಿಯಮ ಗಾಳಿಗೆ ತೂರಿದ್ರು!

author img

By

Published : Oct 25, 2020, 9:28 AM IST

ರಾಜ್ಯಾದ್ಯಂತ ಇಂದು ಮಹಾನವಮಿ ಸಂಭ್ರಮ ಮನೆ ಮಾಡಿದ್ದು, ಬೆಂಗಳೂರಿನ ಕೆ ಆರ್ ಮಾರುಕಟ್ಟೆಯಲ್ಲಿ ಜನಜಂಗುಳಿ ಸೇರಿದ್ದಾರೆ. ಹಬ್ಬದ ಗುಂಗಿನಲ್ಲಿರುವ ಜನರು ಕೋವಿಡ್​ ನಿಯಮಗಳನ್ನು ಗಾಳಿಗೆ ತೂರಿ ಖರೀದಿಯಲ್ಲಿ ಮೈಮರೆತಿದ್ದಾರೆ.

People found busy in purchasing in KR Market
ಕೆಆರ್ ಮಾರುಕಟ್ಟೆ, ಬೆಂಗಳೂರು

ಬೆಂಗಳೂರು: ನಗರದ ಕೆ ಆರ್ ಮಾರುಕಟ್ಟೆಯಲ್ಲಿ ಜನರು ಕೊರೊನಾ ಸೋಂಕು ಹರಡುವಿಕೆಯ ಯಾವುದೇ ಭಯವಿಲ್ಲದಂತೆ ವರ್ತಿಸುತ್ತಿದ್ದಾರೆ. ಖರೀದಿ ವೇಳೆ ಮಾಸ್ಕ್ ಸರಿಯಾಗಿ ಧರಿಸದೆ, ಸಾಮಾಜಿಕ ಅಂತರವನ್ನೂ ಮರೆತು ಗುಂಪು ಗುಂಪಾಗಿ ಸೇರಿರುವ ದೃಶ್ಯ ಕಂಡುಬಂದಿದೆ.‌

ಕೆ ಆರ್ ಮಾರುಕಟ್ಟೆ, ಬೆಂಗಳೂರು

ರಾಜ್ಯಾದ್ಯಂತ ಇಂದು ಮಹಾನವಮಿ ಸಂಭ್ರಮ ಮನೆ ಮಾಡಿದೆ. ಆಯುಧ ಪೂಜೆ ಹಿನ್ನೆಲೆ ಜನರು ಸಡಗರದಿಂದ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ಮುಳುಗಿದ್ದಾರೆ. ಆದರೆ, ಇನ್ನೇನು ಈಗಷ್ಟೇ ಸೋಂಕು ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿ ಜನ ಮೈ ಮರೆತು ಕೊರೊನಾ ನಿಯಮಗಳನ್ನು ಗಾಳಿಯಲ್ಲಿ ತೂರಿ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತ, ಬಿಬಿಎಂಪಿಯ ಮಾರ್ಷಲ್ ಗಳು ಜನರನ್ನು ನಿಯಂತ್ರಿಸಲು ಅಖಾಡಕ್ಕೆ ಇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ಬೆಂಗಳೂರು: ನಗರದ ಕೆ ಆರ್ ಮಾರುಕಟ್ಟೆಯಲ್ಲಿ ಜನರು ಕೊರೊನಾ ಸೋಂಕು ಹರಡುವಿಕೆಯ ಯಾವುದೇ ಭಯವಿಲ್ಲದಂತೆ ವರ್ತಿಸುತ್ತಿದ್ದಾರೆ. ಖರೀದಿ ವೇಳೆ ಮಾಸ್ಕ್ ಸರಿಯಾಗಿ ಧರಿಸದೆ, ಸಾಮಾಜಿಕ ಅಂತರವನ್ನೂ ಮರೆತು ಗುಂಪು ಗುಂಪಾಗಿ ಸೇರಿರುವ ದೃಶ್ಯ ಕಂಡುಬಂದಿದೆ.‌

ಕೆ ಆರ್ ಮಾರುಕಟ್ಟೆ, ಬೆಂಗಳೂರು

ರಾಜ್ಯಾದ್ಯಂತ ಇಂದು ಮಹಾನವಮಿ ಸಂಭ್ರಮ ಮನೆ ಮಾಡಿದೆ. ಆಯುಧ ಪೂಜೆ ಹಿನ್ನೆಲೆ ಜನರು ಸಡಗರದಿಂದ ಮಾರುಕಟ್ಟೆಯಲ್ಲಿ ಖರೀದಿಯಲ್ಲಿ ಮುಳುಗಿದ್ದಾರೆ. ಆದರೆ, ಇನ್ನೇನು ಈಗಷ್ಟೇ ಸೋಂಕು ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಷ್ಟರಲ್ಲಿ ಜನ ಮೈ ಮರೆತು ಕೊರೊನಾ ನಿಯಮಗಳನ್ನು ಗಾಳಿಯಲ್ಲಿ ತೂರಿ ಖರೀದಿಯಲ್ಲಿ ಬ್ಯುಸಿಯಾಗಿದ್ದಾರೆ.

ಇತ್ತ, ಬಿಬಿಎಂಪಿಯ ಮಾರ್ಷಲ್ ಗಳು ಜನರನ್ನು ನಿಯಂತ್ರಿಸಲು ಅಖಾಡಕ್ಕೆ ಇಳಿದರೂ ಯಾವುದೇ ಪ್ರಯೋಜನವಾಗಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.