ETV Bharat / state

ಎಸ್​ಡಿಪಿಐಗೆ ಬ್ಯಾನ್​ ಭೀತಿ.. ಈ ಕುರಿತು ಬೆಂ.ನಗರ ಪೊಲೀಸ್​ ಆಯುಕ್ತರು ಹೇಳೋದೇನು? - SDPI Organization Latest News

ಎಸ್​ಡಿಪಿಐ ಸಂಘಟನೆ ಬ್ಯಾನ್ ಮಾಡುವ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಲು ನಗರ ಪೊಲೀಸ್​ ಆಯುಕ್ತ ಭಾಸ್ಕರ ರಾವ್‌ ತೀರ್ಮಾನ ಕೈಗೊಂಡಿದ್ದಾರೆ.

thinking-of-banning-sdpi-organization
ಎಸ್​ಡಿಪಿಐ ಗೆ ಬ್ಯಾನ್​ ಆಗುವ ಭೀತಿ..!
author img

By

Published : Jan 17, 2020, 9:05 PM IST

ಬೆಂಗಳೂರು: ಎಸ್​ಡಿಪಿಐ ಸಂಘಟನೆ ಬ್ಯಾನ್ ಮಾಡುವ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಲು ನಗರ ಪೊಲೀಸ್​ ಆಯುಕ್ತ ಭಾಸ್ಕರ ರಾವ್​ ತೀರ್ಮಾನ ಕೈಗೊಂಡಿದ್ದಾರೆ.

ಎಸ್​ಡಿಪಿಐ ಸಂಘಟನೆ ಬಹಳ ಆ್ಯಕ್ಟೀವ್​ ಆಗಿದ್ದು, ಸಂಘಟನೆಯನ್ನು ಬ್ಯಾನ್​ ಮಾಡುವ ಕುರಿತಾಗಿ ಗೃಹ ಸಚಿವ ಬೊಮ್ಮಯಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲು ನಿರ್ಧಾರ ಮಾಡಿದ್ದಾರೆ. ಸಿಲಿಕಾನ್ ಸಿಟಿ ಸೇರಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಹಿಂದೂ ಮುಖಂಡರ ಹತ್ಯೆಯಲ್ಲಿ ಎಸ್​ಡಿಪಿಐ ಸಂಘಟನೆ ಭಾಗಿಯಾಗಿರೋದು ಆರೋಪವಿದ್ದು, ಇದರ ಕುರಿತು ಗಂಭೀರವಾಗಿ ಯೋಚನೆ ಮಾಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಿದ ಆರೋಪಿಗಳು ಪ್ರಮುಖವಾಗಿ ಎಸ್​ಡಿಪಿಐ ಕಾರ್ತಕರ್ತರಾಗಿದ್ದಾರೆ. ಇವರನ್ನ ವಿಚಾರಣೆ ನಡೆಸಿದಾಗ ಇವರ ವೈಯಕ್ತಿಕ ಖರ್ಚಿಗೆ ಹತ್ತು ಸಾವಿರ ಹಣವನ್ನ ಎಸ್​ಡಿಪಿಐ ಮುಖಂಡರು ನೀಡ್ತಿದ್ದ ವಿಚಾರ ಕೂಡ ಬಯಲಾಗಿದೆ.

ಮತ್ತೊಂದೆಡೆ ಈ ಬೆಳವಣಿಗೆ ಮಧ್ಯೆ ಜನವರಿ 26ರಂದು‌ ಗಣರಾಜ್ಯೋತ್ಸವ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ನಡೆಯಲಿದೆ. ಯಾವುದೇ ಅಹಿತಕರ ಘಟನೆಗಳು ನಡಿಯದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.

ಎಸ್​ಡಿಪಿಐಗೆ ಬ್ಯಾನ್‌ ಭೀತಿ.. ಬೆಂ.ನಗರ ಪೊಲೀಸ್ ಆಯುಕ್ತರು ಹೇಳೋದೇನು?

ಬೆಂಗಳೂರು: ಎಸ್​ಡಿಪಿಐ ಸಂಘಟನೆ ಬ್ಯಾನ್ ಮಾಡುವ ಬಗ್ಗೆ ಸರ್ಕಾರದ ಜೊತೆ ಮಾತುಕತೆ ನಡೆಸಲು ನಗರ ಪೊಲೀಸ್​ ಆಯುಕ್ತ ಭಾಸ್ಕರ ರಾವ್​ ತೀರ್ಮಾನ ಕೈಗೊಂಡಿದ್ದಾರೆ.

ಎಸ್​ಡಿಪಿಐ ಸಂಘಟನೆ ಬಹಳ ಆ್ಯಕ್ಟೀವ್​ ಆಗಿದ್ದು, ಸಂಘಟನೆಯನ್ನು ಬ್ಯಾನ್​ ಮಾಡುವ ಕುರಿತಾಗಿ ಗೃಹ ಸಚಿವ ಬೊಮ್ಮಯಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಚರ್ಚೆ ನಡೆಸಲು ನಿರ್ಧಾರ ಮಾಡಿದ್ದಾರೆ. ಸಿಲಿಕಾನ್ ಸಿಟಿ ಸೇರಿ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಹಿಂದೂ ಮುಖಂಡರ ಹತ್ಯೆಯಲ್ಲಿ ಎಸ್​ಡಿಪಿಐ ಸಂಘಟನೆ ಭಾಗಿಯಾಗಿರೋದು ಆರೋಪವಿದ್ದು, ಇದರ ಕುರಿತು ಗಂಭೀರವಾಗಿ ಯೋಚನೆ ಮಾಡಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಹಾಗೂ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ರೂಪಿಸಿದ ಆರೋಪಿಗಳು ಪ್ರಮುಖವಾಗಿ ಎಸ್​ಡಿಪಿಐ ಕಾರ್ತಕರ್ತರಾಗಿದ್ದಾರೆ. ಇವರನ್ನ ವಿಚಾರಣೆ ನಡೆಸಿದಾಗ ಇವರ ವೈಯಕ್ತಿಕ ಖರ್ಚಿಗೆ ಹತ್ತು ಸಾವಿರ ಹಣವನ್ನ ಎಸ್​ಡಿಪಿಐ ಮುಖಂಡರು ನೀಡ್ತಿದ್ದ ವಿಚಾರ ಕೂಡ ಬಯಲಾಗಿದೆ.

ಮತ್ತೊಂದೆಡೆ ಈ ಬೆಳವಣಿಗೆ ಮಧ್ಯೆ ಜನವರಿ 26ರಂದು‌ ಗಣರಾಜ್ಯೋತ್ಸವ ಹಾಗೂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕ್ರಿಕೆಟ್ ಮ್ಯಾಚ್ ನಡೆಯಲಿದೆ. ಯಾವುದೇ ಅಹಿತಕರ ಘಟನೆಗಳು ನಡಿಯದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ.

ಎಸ್​ಡಿಪಿಐಗೆ ಬ್ಯಾನ್‌ ಭೀತಿ.. ಬೆಂ.ನಗರ ಪೊಲೀಸ್ ಆಯುಕ್ತರು ಹೇಳೋದೇನು?
Intro:ಎಸ್ ಡಿಪಿಐ ಸಂಘಟನೆ ಬ್ಯಾನ್ ಬಗ್ಗೆ ಸರ್ಕಾರ ಜೊತೆ ಮಾತುಕತೆಗೆ ನಗರ ಆಯುಕ್ತ ನಿರ್ಧಾರ
ಎಸ್ ಡಿಪಿಐ ಕಾರ್ಯಕರ್ತರಿಗೆ ಹಣ ರವಾನೆ ಮಾಡ್ತಿರುವ ಕೆಲ ಮುಖಂಡರು

ಎಸ್ ಡಿಪಿಐ ಸಂಘಟನೆ ಬಹಳಷ್ಟು ಆ್ಯಕ್ಟಿವ್ ಆಗಿದ್ದು ಹೀಗಾಗಿ ಇದರ ಕುರಿತು ನಗರ ಪೊಲೀಸ್ ಆಯುಕ್ತ ಗೃಹ ಸಚಿವ ಬೊಮ್ಮಯಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಇದರ ಕುರಿತು ಚರ್ಚೆ ನಡೆಸಲು ನಿರ್ಧಾರ ಮಾಡಿದ್ದಾರೆ. ಯಾಕಂದ್ರೆ ಸಿಲಿಕಾನ್ ಸಿಟಿಯಲ್ಲಿ ಹಾಗೂ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಹಿಂದೂ ಮುಖಂಡರ ಹತ್ಯೆಯಲ್ಲಿ ಎಸ್ ಡಿಪಿಐ ಸಂಘಟನೆ ಭಾಗಿಯಾಗಿದ್ದು ಇದರ ಕುರಿತು ಗಂಭೀರವಾಗಿ ಯೋಚನೆ ಮಾಡಿದ್ದಾರೆ.

ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೇಲೆ ಹತ್ಯೆಗೆ ಸಂಚು ರೂಪಿಸಿದ ಆರೋಪಿಗಳು ಪ್ರಮುಖವಾಗಿ ಎಸ್ ಡಿಪಿಐ ಕಾರ್ತಕರ್ತರಾಗಿದ್ದು ಇವರನ್ನ ವಿಚಾರಣೆ ನಡೆಸಿದಾಗ ಇವರ ವಯಕ್ತಿಕ ಖರ್ಚಿಗೆ ಹತ್ತು ಹತ್ತು ಸಾವಿರ ಹಣವನ್ನ ಎಸ್ ಡಿಪಿಐ ಮುಖಂಡರು ನಿಡ್ತಿದ್ದ ವಿಚಾರ ಬಯಲಾಗಿದೆ. ಹೀಗಾಗಿ ಈ ಪ್ರಕರಣದ ಗಂಭೀರತೆ ಅರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ಇರುವ ತನಿಖಾ ಖಂಡಕ್ಕೆ ಪ್ರಕರಣವನ್ನ ವರ್ಗಾವಣೆ ಮಾಡಿದ್ದು ಈ ತಂಡದ ಬೆನ್ನತ್ತಿದ್ದಾರೆ.

ಮತ್ತೊಂದೆಡೆ ಈ ಬೆಳವಣಿಗೆ ಮಧ್ಯೆ ಜನವರಿ 26ರಂದು‌ ಗಣರಾಜ್ಯೋತ್ಸವ ಹಾಗೂ ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ಕ್ರೀಕೆಟ್ ಮ್ಯಾಚ್ ನಡೆಯಲಿದ್ದು ಯಾವುದೇ ಅಹಿಕರ ಘಟನೆಗಳು ನಡಿಯಬಾರದು ಅನ್ನೋ ದೃಷ್ಟಿಯಿಂದ ಮುಂಜಾಗೃತ ಕ್ರಮವನ್ನ ಕೈಗೊಳ್ಳಲಾಗಿದೆ.Body:ಎಸ್ ಡಿಪಿಐ ಸಂಘಟನೆ ಬ್ಯಾನ್ ಬಗ್ಗೆ ಸರ್ಕಾರ ಜೊತೆ ಮಾತುಕತೆಗೆ ನಗರ ಆಯುಕ್ತ ನಿರ್ಧಾರ
ಎಸ್ ಡಿಪಿಐ ಕಾರ್ಯಕರ್ತರಿಗೆ ಹಣ ರವಾನೆ ಮಾಡ್ತಿರುವ ಕೆಲ ಮುಖಂಡರು

ಎಸ್ ಡಿಪಿಐ ಸಂಘಟನೆ ಬಹಳಷ್ಟು ಆ್ಯಕ್ಟಿವ್ ಆಗಿದ್ದು ಹೀಗಾಗಿ ಇದರ ಕುರಿತು ನಗರ ಪೊಲೀಸ್ ಆಯುಕ್ತ ಗೃಹ ಸಚಿವ ಬೊಮ್ಮಯಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಇದರ ಕುರಿತು ಚರ್ಚೆ ನಡೆಸಲು ನಿರ್ಧಾರ ಮಾಡಿದ್ದಾರೆ. ಯಾಕಂದ್ರೆ ಸಿಲಿಕಾನ್ ಸಿಟಿಯಲ್ಲಿ ಹಾಗೂ ರಾಜ್ಯದ ಬೇರೆ ಬೇರೆ ಕಡೆಗಳಲ್ಲಿ ಹಿಂದೂ ಮುಖಂಡರ ಹತ್ಯೆಯಲ್ಲಿ ಎಸ್ ಡಿಪಿಐ ಸಂಘಟನೆ ಭಾಗಿಯಾಗಿದ್ದು ಇದರ ಕುರಿತು ಗಂಭೀರವಾಗಿ ಯೋಚನೆ ಮಾಡಿದ್ದಾರೆ.

ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೇಲೆ ಹತ್ಯೆಗೆ ಸಂಚು ರೂಪಿಸಿದ ಆರೋಪಿಗಳು ಪ್ರಮುಖವಾಗಿ ಎಸ್ ಡಿಪಿಐ ಕಾರ್ತಕರ್ತರಾಗಿದ್ದು ಇವರನ್ನ ವಿಚಾರಣೆ ನಡೆಸಿದಾಗ ಇವರ ವಯಕ್ತಿಕ ಖರ್ಚಿಗೆ ಹತ್ತು ಹತ್ತು ಸಾವಿರ ಹಣವನ್ನ ಎಸ್ ಡಿಪಿಐ ಮುಖಂಡರು ನಿಡ್ತಿದ್ದ ವಿಚಾರ ಬಯಲಾಗಿದೆ. ಹೀಗಾಗಿ ಈ ಪ್ರಕರಣದ ಗಂಭೀರತೆ ಅರಿತು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ಇರುವ ತನಿಖಾ ಖಂಡಕ್ಕೆ ಪ್ರಕರಣವನ್ನ ವರ್ಗಾವಣೆ ಮಾಡಿದ್ದು ಈ ತಂಡದ ಬೆನ್ನತ್ತಿದ್ದಾರೆ.

ಮತ್ತೊಂದೆಡೆ ಈ ಬೆಳವಣಿಗೆ ಮಧ್ಯೆ ಜನವರಿ 26ರಂದು‌ ಗಣರಾಜ್ಯೋತ್ಸವ ಹಾಗೂ ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ಕ್ರೀಕೆಟ್ ಮ್ಯಾಚ್ ನಡೆಯಲಿದ್ದು ಯಾವುದೇ ಅಹಿಕರ ಘಟನೆಗಳು ನಡಿಯಬಾರದು ಅನ್ನೋ ದೃಷ್ಟಿಯಿಂದ ಮುಂಜಾಗೃತ ಕ್ರಮವನ್ನ ಕೈಗೊಳ್ಳಲಾಗಿದೆ.Conclusion:KN_bNG_08_SDPI_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.