ETV Bharat / state

ಗಣಪನಿಗೂ ತಟ್ಟಿದ ಪ್ರವಾಹ ಬಿಸಿ... ಸಂಕಷ್ಟದಲ್ಲಿ ಮೂರ್ತಿ ತಯಾರಕರು, ಮಾರಾಟಗಾರರು! - sale of Ganesha statue has also affected the floods

ಗೌರಿ-ಗಣೇಶ ಹಬ್ಬಕ್ಕೆ ವಾರಗಳಷ್ಟೇ ಬಾಕಿ ಇದೆ. ಪ್ರತಿ ವರ್ಷದಂತೆ ಆಗಿದ್ದರೆ ಈ ಸಮಯಕ್ಕೆ ಗಣೇಶ ಮೂರ್ತಿಗಳಷ್ಟೂ ಬುಕ್ ಆಗೋದು ಇರಲಿ, ಸೇಲ್ ಕೂಡ ಆಗುತ್ತಿದ್ದವು. ಆದರೆ, ಈ ಬಾರಿಯ ಪ್ರವಾಹ ಮೂರ್ತಿ ಮಾರಾಟಗಾರರಿಗೆ ನಷ್ಟವನ್ನುಂಟು ಮಾಡಿದೆ.

ಪ್ರವಾಹದ ಕಷ್ಟ
author img

By

Published : Aug 22, 2019, 11:49 AM IST

Updated : Aug 22, 2019, 11:56 AM IST

ಬೆಂಗಳೂರು: ಗಣೇಶ ಮೂರ್ತಿ ಮಾರಾಟಗಾರರು ತಮಿಳುನಾಡು ಕಾರ್ಮಿಕರನ್ನು ಕರೆಸಿ ಮೂರ್ತಿ ತಯಾರು ಮಾಡಿಸುತ್ತಿದ್ದಾರೆ.‌ ಇನ್ನು ಕೆಲವರು ಕಣ್ಣೂರು ಸೇರಿದಂತೆ ನಾನಾ ಭಾಗಗಳಲ್ಲಿ ಆರ್ಡರ್ ಮಾಡುತ್ತಾರೆ.‌ ಆದರೆ, ಸದ್ಯ ಆ ಪ್ರದೇಶಗಳಲ್ಲಿ ಪ್ರವಾಹವಾಗಿ ಮೂರ್ತಿಗಳು ಕೊಚ್ಚಿ ಹೋಗಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಗಣೇಶ ಮೂರ್ತಿ ಮಾರಾಟದ ಮೇಲೂ ಪರಿಣಾಮ ಬೀರಿದೆ. ಗಣೇಶ ಮೂರ್ತಿ ಮಾರುವ ಕೆಲ ಮಾರಾಟಗಾರರು ಕಣ್ಣೂರು ಸೇರಿದಂತೆ ನಾನಾ ಭಾಗಗಳಲ್ಲಿ ಜೇಡಿಮಣ್ಣಿನ ಮೂರ್ತಿಗಳನ್ನು ಮಾಡಲು ಆರ್ಡರ್ ಕೊಟ್ಟಿದ್ದಾರೆ.‌ ಆದರೆ, ಅದೆಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಗಣಪನಿಗೂ ಸಂಕಷ್ಟ ತಂದಿಟ್ಟ ಪ್ರವಾಹ

ಒಂದು ಕಡೆ ಗಣೇಶನ ಮೂರ್ತಿ ಮಾಡಲು ಲೇಬರ್ ಚಾರ್ಜ್ ಕೊಟ್ಟು, ಇತ್ತ ತುತ್ತು ಬಾಯಿಗೆ ಬರುವುದು ಇರಲಿ ಕೈಗೂ ಸಿಗದೇ ಕಂಗಾಲಾಗಿದ್ದಾರೆ. ಇನ್ನು ಜೇಡಿಮಣ್ಣಿನ ಮೂರ್ತಿಗಳ ಕಥೆ ಇದಾದರೆ, ಪಿಒಪಿ ಗಣೇಶ ಮೂರ್ತಿ ಮಾರಾಟ ನಿಷೇಧ ಮಾಡಲಾಗಿದೆ. ಹೀಗಾಗಿ ಮಾರಾಟಗಾರರು ಉಳಿಕೆಯಾಗಿರುವ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ಕೊಟ್ಟರೆ ಸಾಕು ಎನ್ನುತ್ತಿದ್ದಾರೆ. ‌ಒಟ್ಟಾರೆ, ಪಿಒಪಿ ಗಣಪ ಬ್ಯಾನ್ ಆಗಿ, ಇತ್ತ ಜೇಡಿಮಣ್ಣಿನ ಗಣೇಶ ಪ್ರವಾಹದಲ್ಲಿ ಕೊಚ್ಚಿ ಹೋಗಿ ಇವುಗಳ ಮಧ್ಯೆ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು: ಗಣೇಶ ಮೂರ್ತಿ ಮಾರಾಟಗಾರರು ತಮಿಳುನಾಡು ಕಾರ್ಮಿಕರನ್ನು ಕರೆಸಿ ಮೂರ್ತಿ ತಯಾರು ಮಾಡಿಸುತ್ತಿದ್ದಾರೆ.‌ ಇನ್ನು ಕೆಲವರು ಕಣ್ಣೂರು ಸೇರಿದಂತೆ ನಾನಾ ಭಾಗಗಳಲ್ಲಿ ಆರ್ಡರ್ ಮಾಡುತ್ತಾರೆ.‌ ಆದರೆ, ಸದ್ಯ ಆ ಪ್ರದೇಶಗಳಲ್ಲಿ ಪ್ರವಾಹವಾಗಿ ಮೂರ್ತಿಗಳು ಕೊಚ್ಚಿ ಹೋಗಿದ್ದು, ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆರೆ ಹಾವಳಿ ಗಣೇಶ ಮೂರ್ತಿ ಮಾರಾಟದ ಮೇಲೂ ಪರಿಣಾಮ ಬೀರಿದೆ. ಗಣೇಶ ಮೂರ್ತಿ ಮಾರುವ ಕೆಲ ಮಾರಾಟಗಾರರು ಕಣ್ಣೂರು ಸೇರಿದಂತೆ ನಾನಾ ಭಾಗಗಳಲ್ಲಿ ಜೇಡಿಮಣ್ಣಿನ ಮೂರ್ತಿಗಳನ್ನು ಮಾಡಲು ಆರ್ಡರ್ ಕೊಟ್ಟಿದ್ದಾರೆ.‌ ಆದರೆ, ಅದೆಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ ಎಂದು ವ್ಯಾಪಾರಿಗಳು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಗಣಪನಿಗೂ ಸಂಕಷ್ಟ ತಂದಿಟ್ಟ ಪ್ರವಾಹ

ಒಂದು ಕಡೆ ಗಣೇಶನ ಮೂರ್ತಿ ಮಾಡಲು ಲೇಬರ್ ಚಾರ್ಜ್ ಕೊಟ್ಟು, ಇತ್ತ ತುತ್ತು ಬಾಯಿಗೆ ಬರುವುದು ಇರಲಿ ಕೈಗೂ ಸಿಗದೇ ಕಂಗಾಲಾಗಿದ್ದಾರೆ. ಇನ್ನು ಜೇಡಿಮಣ್ಣಿನ ಮೂರ್ತಿಗಳ ಕಥೆ ಇದಾದರೆ, ಪಿಒಪಿ ಗಣೇಶ ಮೂರ್ತಿ ಮಾರಾಟ ನಿಷೇಧ ಮಾಡಲಾಗಿದೆ. ಹೀಗಾಗಿ ಮಾರಾಟಗಾರರು ಉಳಿಕೆಯಾಗಿರುವ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ಕೊಟ್ಟರೆ ಸಾಕು ಎನ್ನುತ್ತಿದ್ದಾರೆ. ‌ಒಟ್ಟಾರೆ, ಪಿಒಪಿ ಗಣಪ ಬ್ಯಾನ್ ಆಗಿ, ಇತ್ತ ಜೇಡಿಮಣ್ಣಿನ ಗಣೇಶ ಪ್ರವಾಹದಲ್ಲಿ ಕೊಚ್ಚಿ ಹೋಗಿ ಇವುಗಳ ಮಧ್ಯೆ ಮಾರಾಟಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Intro:ಸಂಕಷ್ಟ ಹರ ಗಣಪನಿಗೂ ತಪ್ಪಲಿಲ್ಲ ಕಷ್ಟ; ಪ್ರವಾಹದಿಂದ ಆಯಿತಾಲ್ಲ ಎಲ್ಲ ನಷ್ಟ!!!!

ಬೆಂಗಳೂರು: ಗೌರಿ- ಗಣೇಶ ಹಬ್ಬಕ್ಕೆ ವಾರಗಳಷ್ಟೇ ಬಾಕಿ ಇದೆ.. ಪ್ರತಿ ವರ್ಷದಂತೆ ಆಗಿದರೆ ಇಷ್ಟೊತ್ತಿಗೆ ಆಗಲೇ ಗಣೇಶ ಮೂರ್ತಿಗಳಷ್ಟು ಬುಕ್ ಆಗೋದು ಇರಲಿ, ಸೇಲ್ ಕೂಡ ಆಗಿಬಿಡುತ್ತಿತ್ತು..‌ ಆದರೆ ಈ ವರ್ಷ ಅದ್ಯಾಕೋ ವಿಘ್ನ ವಿನಾಯಕ ಭಕ್ತರ ಮೇಲೆ ಮುನಿಸಿ ಕೊಂಡಿದ್ದಾನೋ ಅಥವಾ
ಕಷ್ಟಗಳನ್ನ ನಿವಾರಿಸುವ ಸಂಕಷ್ಟ ಹರ ಗಣಪನಿಗೆ ಕಷ್ಟ ಬಂತಾ ಅನ್ನೋ ಪ್ರಶ್ನೆ ಕಾಡುತ್ತಿದೆ.‌.. ಪ್ರವಾಹದ ಎಫೆಕ್ಟ್ ನಿಂದಾಗಿ ಗಣೇಶನೊಂದಿಗೆ ಈಗ ಮಾರಾಟಗಾರರಿಗೂ ನಷ್ಟವನ್ನುಂಟು ಮಾಡಿದೆ..

ಹೌದು, ರಾಜ್ಯದ ಹಲವು ಜಿಲ್ಲೆಗಳು ಸೇರಿದಂತೆ ನಾನಾ ಭಾಗಗಳಲ್ಲಿ ಪ್ರವಾಹ ಮತ್ತು ನೆರೆಹಾವಳಿಯಿಂದಾಗಿ ಆಸ್ತಿ ಪಾಸ್ತಿ ನಷ್ಟ ಮಾತ್ರವಾಗಿಲ್ಲ. ಬದಲಾಗಿ ಗಣೇಶ ಮೂರ್ತಿ ಮಾರಾಟಕ್ಕೂ ಪರಿಣಾಮ ಬೀರಿದೆ..ಅಂದಹಾಗೇ ಗಣೇಶ ಮೂರ್ತಿ ಮಾರುವ ಮಾರಾಟಗಾರರು ತಮಿಳುನಾಡು ಭಾಗಗಳಿಂದ ಕಾರ್ಮಿಕರನ್ನು ಕರೆಸಿ ಮೂರ್ತಿ ತಯಾರು ಮಾಡಿಸುತ್ತಿದ್ದಾರೆ..‌

ಇನ್ನು ಕೆಲವರು ಕಣ್ಣೂರು ಸೇರಿದಂತೆ ನಾನಾ ಭಾಗಗಳಲ್ಲಿ ಜೇಡಿಮಣ್ಣಿನ ಮೂರ್ತಿಗಳನ್ನು ಮಾಡಲು ಆರ್ಡರ್ ಕೊಟ್ಟಿದ್ದಾರೆ.‌ ಆದರೆ ಅದೆಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ ಅಂತ ಬೇಸರ ವ್ಯಕ್ತಪಡಿಸುತ್ತಾರೆ ವ್ಯಾಪಾರಿ ಶ್ರೀಧರ್.. ಒಂದು ಕಡೆ ಗಣೇಶನ ಮೂರ್ತಿ ಮಾಡಲು ಲೇಬರ್ ಚಾರ್ಜ್ ಕೊಟ್ಟು, ಇತ್ತ ತುತ್ತು ಬಾಯಿಗೆ ಬರುವುದು ಇರಲಿ ಕೈಗೂ ಸಿಗದೇ ಕಂಗಾಲು ಆಗಿದ್ದಾರೆ...

ಇನ್ನು ಜೇಡಿಮಣ್ಣಿನ ಮೂರ್ತಿಗಳ ಕಥೆ ಇದಾದರೆ, ಪಿ ಒಪಿ ಗಣೇಶ ಮೂರ್ತಿ ಮಾರಾಟ ನಿಷೇಧ ಮಾಡಲಾಗಿದೆ.. ಹೀಗಾಗಿ ಮಾರಾಟಗಾರರು ಉಳಿಕೆ ಆಗಿರುವ ಪಿಒಪಿ ಗಣೇಶ ಮೂರ್ತಿ ಮಾರಾಟಕ್ಕೆ ಅವಕಾಶ ಕೊಟ್ಟಿದ್ದರೆ ಚೆನ್ನಾಗಿ ಇರುತ್ತೆ ಅಂತಾರೆ...‌

ಒಟ್ಟಾರೆ, ಪಿಒಪಿ ಗಣಪ ಬ್ಯಾನ್ ಆಗಿದ್ದು, ಇತ್ತ ಜೇಡಿಮಣ್ಣಿನ ಗಣೇಶ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ.. ಅದರ ಇವುಗಳ ಮಧ್ಯೆ ಸಂಕಷ್ಟಕ್ಕೆ ಸಿಲುಕಿರೋದು ಮಾತ್ರ ಮೂರ್ತಿ ಮಾರಾಟಗಾರರು..‌


KN_BNG_07_PRAVAHA_EFFECT_SCRIPT_7201801

BYTE - ಶ್ರೀಧರ್- ಮಾರಾಟಗಾರರು
Body:..Conclusion:..
Last Updated : Aug 22, 2019, 11:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.