ETV Bharat / state

ಕಲಬುರಗಿ ಜನರ ಕನಸು ನನಸು: ಲೋಹದ ಹಕ್ಕಿ ಹಾರಾಟಕ್ಕೆ ಕ್ಷಣಗಣನೆ - latest bangalore cm yadiyurappa news

ಕಲಬುರಗಿ ಜನರ ದಶಕದ ಕನಸಾದ ವಿಮಾನ ಹಾರಾಟ ಇಂದು ನನಸಾಗಲಿದೆ. ಇದೊಂದು ಐತಿಹಾಸಿಕ ದಿನವೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜನರ ಕನಸಾದ ವಿಮಾನ ಹಾರಟ ಇಂದು ನೆರವೇರಲಿದೆ : ಸಿಎಂ ಬಿಎಸ್​ವೈ
author img

By

Published : Nov 22, 2019, 12:04 PM IST

ಬೆಂಗಳೂರು: ಕಲಬುರಗಿ ಜನರ ಬಹು ದಿನಗಳ ಕನಸಾದ ವಿಮಾನ ಹಾರಾಟ ನನಸಾಗಲು ಕ್ಷಣಗಣನೆ ಆರಂಭವಾಗಿದೆ. ಕಲಬುರಗಿ ದೃಷ್ಟಿಯಿಂದ ಹೇಳುವುದಾದರೆ ಇದೊಂದು ಐತಿಹಾಸಿಕ ದಿನವೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜನರ ಕನಸಾದ ವಿಮಾನ ಹಾರಾಟ ಇಂದು ನನಸು: ಸಿಎಂ ಬಿಎಸ್​ವೈ

ಕಲಬುರಗಿಯಲ್ಲಿಂದು ವಿಮಾನಯಾನ ಚಾಲನೆಯ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲೋನಿಯ ನಿವಾಸದ ಬಳಿ ಮಾತನಾಡಿದ ಅವರು, ಇಂದು ಐತಿಹಾಸಿಕ ದಿನ, ಕಲಬುರಗಿ ವಿಮಾನ ಹಾರಾಟದ ಕನಸು ಇಂದು ಕೈಗೂಡುತ್ತಿದೆ ಎಂದರು.

ಮೊದಲನೆಯ ವಿಮಾನಯಾನ ಇಂದು ಬೆಂಗಳೂರಿನಿಂದ ಮ. 12:30ಕ್ಕೆ ಹಾರಾಟ ನಡೆಸಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಹಲವು ಮುಖಂಡು ಕಲಬುರಗಿಗೆ ಇದೇ ವಿಮಾನದಲ್ಲಿ ತೆರಳುತ್ತೇವೆ ಎಂದು ಸಂಸದ ಉಮೇಶ್ ಜಾಧವ್ ತಿಳಿಸಿದರು.

ಬೆಂಗಳೂರು: ಕಲಬುರಗಿ ಜನರ ಬಹು ದಿನಗಳ ಕನಸಾದ ವಿಮಾನ ಹಾರಾಟ ನನಸಾಗಲು ಕ್ಷಣಗಣನೆ ಆರಂಭವಾಗಿದೆ. ಕಲಬುರಗಿ ದೃಷ್ಟಿಯಿಂದ ಹೇಳುವುದಾದರೆ ಇದೊಂದು ಐತಿಹಾಸಿಕ ದಿನವೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಕಲಬುರಗಿ ಜನರ ಕನಸಾದ ವಿಮಾನ ಹಾರಾಟ ಇಂದು ನನಸು: ಸಿಎಂ ಬಿಎಸ್​ವೈ

ಕಲಬುರಗಿಯಲ್ಲಿಂದು ವಿಮಾನಯಾನ ಚಾಲನೆಯ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲೋನಿಯ ನಿವಾಸದ ಬಳಿ ಮಾತನಾಡಿದ ಅವರು, ಇಂದು ಐತಿಹಾಸಿಕ ದಿನ, ಕಲಬುರಗಿ ವಿಮಾನ ಹಾರಾಟದ ಕನಸು ಇಂದು ಕೈಗೂಡುತ್ತಿದೆ ಎಂದರು.

ಮೊದಲನೆಯ ವಿಮಾನಯಾನ ಇಂದು ಬೆಂಗಳೂರಿನಿಂದ ಮ. 12:30ಕ್ಕೆ ಹಾರಾಟ ನಡೆಸಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಸೇರಿದಂತೆ ಹಲವು ಮುಖಂಡು ಕಲಬುರಗಿಗೆ ಇದೇ ವಿಮಾನದಲ್ಲಿ ತೆರಳುತ್ತೇವೆ ಎಂದು ಸಂಸದ ಉಮೇಶ್ ಜಾಧವ್ ತಿಳಿಸಿದರು.

Intro:


Body:ಕಲಬುರಗಿಯಲ್ಲಿ ಬಹಳ ವರ್ಷದ ವಿಮಾನ ಹಾರಾಟ ಕೈಕೊಡುತ್ತಿದೆ: ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ಕಲಬುರ್ಗಿಯಲ್ಲಿ ಇಂದು ವಿಮಾನಯಾನ ಚಾಲನೆಯ ಹಿನ್ನೆಲೆಯಲ್ಲಿ ಡಾಲರ್ಸ್ ಕಾಲೋನಿಯ ನಿವಾಸದ ಬಳಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ದೃಷ್ಟಿಯಿಂದ ಇಂದು ಐತಿಹಾಸಿಕ ದಿನ ವಿಮಾನ ಹಾರಾಟ ಇಂದು ಕೈಗೂಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಇಚ್ಛಾಶಕ್ತಿಯಿಂದ ಇದು ನನಸಾಗಿದೆ ನಾವೆಲ್ಲ ಜನಪ್ರತಿನಿಧಿಗಳು ಎಂದು ಕಲಬುರ್ಗಿಗೆ ವಿಮಾನ ಹಾರಾಟ ನಡೆಸುತ್ತೇವೆ ಎಂದು ಹರ್ಷ ವ್ಯಕ್ತಪಡಿಸಿದರು.

ಮೊದಲನೆಯ ವಿಮಾನಯಾನ ಇಂದು ಬೆಂಗಳೂರಿನಿಂದ 12:30ಗೆ ಹೋರಾಟ ನಡೆಸಲಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಮಾಲೀಕಯ್ಯ ಗುತ್ತೇದಾರ್ ಸೇರಿ ಕಲಬುರ್ಗಿಗೆ ಹೋಗುತ್ತೇವೆ ಎಂದು ಕಲಬುರ್ಗಿಯ ಸಂಸದ ಉಮೇಶ್ ಜಾಧವ್ ತಿಳಿಸಿದರು.


Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.