ETV Bharat / state

ಯಾವುದೇ ಪೂಜೆ ಮಾಡಲ್ಲ, ತಂದೆಯವರ ಆಶಯದಂತೆ ಅಂತ್ಯಸಂಸ್ಕಾರ: ಪುತ್ರ ವಿನಯ್ ಕುಮಾರ್ - Latest News For chidandamoorti death

ಮಮ್ಮಿ ಡ್ಯಾಡಿ ಸಂಸ್ಕೃತಿಯನ್ನ ಬಿಡಬೇಕು ಎಂದು ನಮ್ಮ ತಂದೆ ನಮಗೆ ಹೇಳುತ್ತಿದ್ದರು ಎಂದು ಸಾಹಿತಿ ಚಿದಾನಂದ ಮೂರ್ತಿಯವರ ಪುತ್ರ ವಿನಯ್ ಕುಮಾರ್ ತಂದೆಯನ್ನು ನೆನಪಿಸಿಕೊಂಡರು.

the-death-of-chimu-is-a-loss-to-the-whole-country
ಚಿಮೂ ನಿಧನದಿಂದ ಇಡೀ ದೇಶಕ್ಕೆ ನಷ್ಟವಾಗಿದೆ
author img

By

Published : Jan 11, 2020, 8:59 PM IST

ಬೆಂಗಳೂರು : ಮಮ್ಮಿ ಡ್ಯಾಡಿ ಸಂಸ್ಕೃತಿಯನ್ನ ಬಿಡಬೇಕು ಎಂದು ನಮ್ಮ ತಂದೆ ನಮಗೆ ಹೇಳುತ್ತಿದ್ದರು ಎಂದು ಸಾಹಿತಿ ಚಿದಾನಂದ ಮೂರ್ತಿಯವರ ಪುತ್ರ ವಿನಯ್ ಕುಮಾರ್ ತಂದೆಯನ್ನು ನೆನಪಿಸಿಕೊಂಡರು.

ಚಿಮೂ ನಿಧನದಿಂದ ಇಡೀ ದೇಶಕ್ಕೆ ನಷ್ಟವಾಗಿದೆ : ಪುತ್ರ ವಿನಯ್ ಕುಮಾರ್

ಅವರ ಅಗಲಿಕೆ ನಮ್ಮ ಸಂಸಾರಕ್ಕೆ ಮಾತ್ರ ನಷ್ಟವಲ್ಲ, ಇಡೀ ರಾಷ್ಟ್ರಕ್ಕೆ ನಷ್ಟವಾಗಿದೆ, ಅವರ ಅಗಲಿಕೆ‌ಯಿಂದ ನೋವು ತಂದಿದೆ ಎಂದು ತಿಳಿಸಿದರು. ಅವರು ಹೇಗೆ ಇದ್ದರೋ ಹಾಗೇ ಅವರನ್ನು ಕಳುಹಿಸಿಕೊಡಲಿದ್ದೇವೆ. ಈಗಲೂ ನಾವು ಹಣೆಯಲ್ಲಿ ಇಲ್ಲ ವಿಭೂತಿ ಇಟ್ಟಿಲ್ಲ. ಅವರಿಗೆ ಜಾತಿ ಧರ್ಮದ ಬೇದಭಾವ ಇರಲಿಲ್ಲ. ದೇವರ ಬಗ್ಗೆ ನಂಬಿಕೆಯಿಲ್ಲದೇ ಇದ್ದರೂ, ಅದನ್ನು ಮೀರಿದ ಶಕ್ತಿ ಇದೆ ಎಂದು ನಂಬಿದರು.

ಅವರ ಬಯಕೆಯಂತೆ ನಮ್ಮ‌ ಕುಟುಂಬದಿಂದ ಯಾವುದೇ ಪೂಜೆ ಮಾಡುವುದಿಲ್ಲ. ಆದರೆ ಸರ್ಕಾರದ ಕಡೆಯಿಂದ ಏನು ಮಾಡುತ್ತಾರೆಯೋ ಗೊತ್ತಿಲ್ಲ. ಸುಮನಹಳ್ಳಿಯ ವಿದ್ಯುತ್​ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇನ್ನು ಹುಟ್ಟೂರಲ್ಲಿ ಅಂತ್ಯಸಂಸ್ಕಾರ ಮಾಡ್ಬೇಕು ಎಂಬು ಯೋಚನೆ ನಮಗೂ ಇತ್ತು. ಆದರೆ ತಂದೆ ಈ ಬಗ್ಗೆ ಏನೂ ಹೇಳಿರಲಿಲ್ಲ ಎಂದು ಹೇಳಿದರು.

ಬೆಂಗಳೂರು : ಮಮ್ಮಿ ಡ್ಯಾಡಿ ಸಂಸ್ಕೃತಿಯನ್ನ ಬಿಡಬೇಕು ಎಂದು ನಮ್ಮ ತಂದೆ ನಮಗೆ ಹೇಳುತ್ತಿದ್ದರು ಎಂದು ಸಾಹಿತಿ ಚಿದಾನಂದ ಮೂರ್ತಿಯವರ ಪುತ್ರ ವಿನಯ್ ಕುಮಾರ್ ತಂದೆಯನ್ನು ನೆನಪಿಸಿಕೊಂಡರು.

ಚಿಮೂ ನಿಧನದಿಂದ ಇಡೀ ದೇಶಕ್ಕೆ ನಷ್ಟವಾಗಿದೆ : ಪುತ್ರ ವಿನಯ್ ಕುಮಾರ್

ಅವರ ಅಗಲಿಕೆ ನಮ್ಮ ಸಂಸಾರಕ್ಕೆ ಮಾತ್ರ ನಷ್ಟವಲ್ಲ, ಇಡೀ ರಾಷ್ಟ್ರಕ್ಕೆ ನಷ್ಟವಾಗಿದೆ, ಅವರ ಅಗಲಿಕೆ‌ಯಿಂದ ನೋವು ತಂದಿದೆ ಎಂದು ತಿಳಿಸಿದರು. ಅವರು ಹೇಗೆ ಇದ್ದರೋ ಹಾಗೇ ಅವರನ್ನು ಕಳುಹಿಸಿಕೊಡಲಿದ್ದೇವೆ. ಈಗಲೂ ನಾವು ಹಣೆಯಲ್ಲಿ ಇಲ್ಲ ವಿಭೂತಿ ಇಟ್ಟಿಲ್ಲ. ಅವರಿಗೆ ಜಾತಿ ಧರ್ಮದ ಬೇದಭಾವ ಇರಲಿಲ್ಲ. ದೇವರ ಬಗ್ಗೆ ನಂಬಿಕೆಯಿಲ್ಲದೇ ಇದ್ದರೂ, ಅದನ್ನು ಮೀರಿದ ಶಕ್ತಿ ಇದೆ ಎಂದು ನಂಬಿದರು.

ಅವರ ಬಯಕೆಯಂತೆ ನಮ್ಮ‌ ಕುಟುಂಬದಿಂದ ಯಾವುದೇ ಪೂಜೆ ಮಾಡುವುದಿಲ್ಲ. ಆದರೆ ಸರ್ಕಾರದ ಕಡೆಯಿಂದ ಏನು ಮಾಡುತ್ತಾರೆಯೋ ಗೊತ್ತಿಲ್ಲ. ಸುಮನಹಳ್ಳಿಯ ವಿದ್ಯುತ್​ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇನ್ನು ಹುಟ್ಟೂರಲ್ಲಿ ಅಂತ್ಯಸಂಸ್ಕಾರ ಮಾಡ್ಬೇಕು ಎಂಬು ಯೋಚನೆ ನಮಗೂ ಇತ್ತು. ಆದರೆ ತಂದೆ ಈ ಬಗ್ಗೆ ಏನೂ ಹೇಳಿರಲಿಲ್ಲ ಎಂದು ಹೇಳಿದರು.

Intro:ಚಿಮೂ ನಿಧನ; ನಮ್ಮ ಕಡೆಯಿಂದ ಯಾವುದೇ ಪೂಜೆ ಪುರಸ್ಕಾರ ಇಲ್ಲ ಪುತ್ರ ವಿನಯ್ ಕುಮಾರ್...

ಬೆಂಗಳೂರು: ಮಮ್ಮಿ ಡ್ಯಾಡಿ ಸಂಸ್ಕೃತಿಯನ್ನ ಬಿಡಬೇಕು ಅಂತ ನಮ್ಮ ತಂದೆ ನಮ್ಗೆ ಹೇಳುತ್ತಿದ್ದರು ಅಂತ ಸಾಹಿತಿ ಚಿದಾನಂದ ಮೂರ್ತಿಯವರ ಪುತ್ರ ವಿನಯ್ ಕುಮಾರ್ ತಿಳಿಸಿದರು..‌ ಅವರ ಅಗಲಿಕೆ ನಮ್ಮ ಸಂಸಾರದ ನಷ್ಟವಲ್ಲ, ಇಡೀ ರಾಷ್ಟ್ರದ ನಷ್ಟ ಈ ದೇಶದ ಆಸ್ತಿಯವರು ಅವರ ಅಗಲಿಕೆ‌ ನೋವು ತಂದಿದೆ ಅಂತ ತಿಳಿಸಿದರು..‌

ಅವರು ಹೇಗೆ ಇದ್ದರೂ, ಹೇಗೆ ನಡೆದುಕೊಂಡರು ಹಾಗೇ ಅವರನ್ನ ಕಳಿಸಿಕೊಡಲಿದ್ದೇವೆ..ಈಗಲೂ ನಾವು ಹಣೆಯಲ್ಲಿ ಇಲ್ಲ ವಿಭೂತಿ ಇಟ್ಟಿಲ್ಲ.. ಅವರಿಗೆ ಜಾತಿ ಧರ್ಮ ಬೇದಭಾವ ಮಾಡಲಿಲ್ಲ..‌ ದೇವರ ಬಗ್ಗೆ ನಂಬಿಕೆಯಿಲ್ಲದೇ ಇದ್ದರೂ, ಅದನ್ನ ಮೀರಿ ಶಕ್ತಿ ಇದೆ ಎಂದು ನಂಬಿದರು.. ಮನೆಯಲ್ಲಿ ಅವರು ಪೂಜೆಯನ್ನೂ ಮಾಡ್ತಿರಲಿಲ್ಲ ಅಂತ ತಿಳಿಸಿದರು.. ಮಮ್ಮಿ ಡ್ಯಾಡಿ ಸಂಸ್ಕೃತಿ ಬಿಟ್ಟು, ನಮ್ಮ ಸಂಸ್ಕೃತಿ ಬೆಳೆಸಿ ಅಂತ ಹೇಳ್ತಿದ್ದರು ಅಂತ ಅವರ ಮಾತುಗಳನ್ನ ನೆನಪಿಸಿಕೊಂಡರು..

ಇನ್ನು, ಅವರ ಬಯಕೆಯಂತೆ ನಾವು ನಮ್ಮ‌ ಕುಟುಂಬದಿಂದ ಯಾವುದೇ ಪೂಜೆ ಇರುವುದಿಲ್ಲ..‌ಆದರೆ ಸರ್ಕಾರದ ಕಡೆಯಿಂದ ಏನು ಅಂತ ಗೊತ್ತಿಲ್ಲ.. ಸುಮನಹಳ್ಳಿಯ ವಿದ್ಯುತಗಾರದಲ್ಲಿ ಅಂತ್ಯಕ್ರಿಯೆ ನಡೆಯುತ್ತೆ.
ರಾಜ್ಯ ಸರ್ಕಾರ ಗೌರವ ಸೂಚಿಸಲು ನಿರ್ಧರಿಸಿದೆ
ಬೆಳಿಗ್ಗೆ ೧೦-೩೦ ಗಂಟೆಗೆ ಸುಮನಹಳ್ಳಿ ಗೆ ಪಾರ್ಥಿವ ಶರೀರ ಕೊಂಡಯಲಾಗುತ್ತೆ ಅಂತ ತಿಳಿಸಿದರು..‌

ಇನ್ನು ಹುಟ್ಟೂರಿಲ್ಲಿ ಅಂತ್ಯಸಂಸ್ಕಾರ ಮಾಡ್ಬೇಕು ಅನೋ ಪ್ರೀತಿ ವಿಶ್ವಾಸಕ್ಕೆ ನನಗೂ ಗೌರವ ಇದೆ..ತಂದೆ ಈ ಬಗ್ಗೆ ಯು ಏನು ಹೇಳಿರಲಿಲ್ಲ..
ನಮ್ಮ ಕಡೆಯಿಂದ ಯಾವುದೇ ಪೂಜೆ ವಿಧಿ ವಿಧಾನಗಳು ಇರುವುದಿಲ್ಲ ಅಂತ ಸ್ಪಷ್ಟಪಡಿಸಿದರು..‌

KN_BNG_VINYEKUAMR_BYTE_SCRIPT_7201801

BYTE- ವಿನಯ್ ಕುಮಾರ್- ಚಿಮೂ ಅವರ ಪುತ್ರ



Body:.Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.