ETV Bharat / state

ಕಲ್ಲು ಕ್ವಾರಿಯಲ್ಲಿ ಈಜಲು ಹೋದ ಎಸ್ಎಸ್ಎಲ್​ಸಿ ವಿದ್ಯಾರ್ಥಿ ನೀರುಪಾಲು

ಬೆಂಗಳೂರಿನಲ್ಲಿ ಈಜಲು ತೆರಳಿದ್ದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾನೆ.

author img

By

Published : Sep 29, 2019, 10:51 PM IST

ಈಜಲು ಹೋದ ಎಸ್ಎಸ್ಎಲ್​ಸಿ ವಿದ್ಯಾರ್ಥಿ ನೀರುಪಾಲು

ಬೆಂಗಳೂರು: ಈಜಲು ಹೋಗಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈಜಲು ಹೋದ ಎಸ್ಎಸ್ಎಲ್​ಸಿ ವಿದ್ಯಾರ್ಥಿ ನೀರುಪಾಲು

ಶಭಾಷ್ (16) ಮೃತ ದುರ್ದೈವಿ. ಬಿಸಿಲಿನ ತಾಪಕ್ಕೆ ಬೆಂಗಳೂರು-ಬನ್ನೇರುಘಟ್ಟ ಮುಖ್ಯ ರಸ್ತೆಯ ಪಕ್ಕದ ಪಿಲ್ಲಗಾನಹಳ್ಳಿ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋದಾಗ ಈ ದುರ್ಘಟನೆ ನಡೆದಿದೆ.

ಬಾಲಕನಿಗಾಗಿ ಅಗ್ನಿಶಾಮಕ ದಳ ಹಾಗೂ ತಲಘಟ್ಟಪುರ‌ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಿಲ್ಲಗಾನಹಳ್ಳಿಯ ಮೃತನ ಮನೆಯಲ್ಲಿ ಮಗನ ಕಳೆದುಕೊಂಡ ದುಃಖ ಮಡುಗಟ್ಟಿದೆ.

ಬೆಂಗಳೂರು: ಈಜಲು ಹೋಗಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈಜಲು ಹೋದ ಎಸ್ಎಸ್ಎಲ್​ಸಿ ವಿದ್ಯಾರ್ಥಿ ನೀರುಪಾಲು

ಶಭಾಷ್ (16) ಮೃತ ದುರ್ದೈವಿ. ಬಿಸಿಲಿನ ತಾಪಕ್ಕೆ ಬೆಂಗಳೂರು-ಬನ್ನೇರುಘಟ್ಟ ಮುಖ್ಯ ರಸ್ತೆಯ ಪಕ್ಕದ ಪಿಲ್ಲಗಾನಹಳ್ಳಿ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋದಾಗ ಈ ದುರ್ಘಟನೆ ನಡೆದಿದೆ.

ಬಾಲಕನಿಗಾಗಿ ಅಗ್ನಿಶಾಮಕ ದಳ ಹಾಗೂ ತಲಘಟ್ಟಪುರ‌ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಿಲ್ಲಗಾನಹಳ್ಳಿಯ ಮೃತನ ಮನೆಯಲ್ಲಿ ಮಗನ ಕಳೆದುಕೊಂಡ ದುಃಖ ಮಡುಗಟ್ಟಿದೆ.

Intro:KN_BNG_ANKL01_290919_NEERUPALU_MUNIRAJU_KA10020.
ಈಜಲು ಹೋದ ಎಸ್ಎಸ್ಎಲ್ಸಿ ವಿದ್ಯಾರ್ಥಿ ನೀರುಪಾಲು
ಬೆಂಗಳೂರು/ ತಲಘಟ್ಟಪುರ:
ಈಜಲು ಹೋಗಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರು-ಬನ್ನೇರುಘಟ್ಟ ಮುಖ್ಯರಸ್ತೆಯ ನೈಸ್ ರಸ್ತೆ ಪಕ್ಕದ ಪಿಲ್ಲಗಾನಹಳ್ಳಿ ಕಲ್ಲಿನ ಕ್ವಾರಿಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಇಂದು ಮಧ್ಯಾಹ್ನ ಬಿಸಿಲಿನ ತಾಪಕ್ಕೆ ನೀರಿಗೆ ಈಜಲು ದುಮುಕಿದ ವಿದ್ಯಾರ್ಥಿ‌ ಹದಿನಾರು ವರ್ಷದ ಶಭಾಷ್ ಮೃತ ವಿದ್ಯಾರ್ಥಿಯಾಗಿದ್ದಾನೆ.
ಬಿಟಿಎಂ ನ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಭಾಷ್
ಸುಮಾರು 15 ಅಡಿ ಅಳವಿರುವ ಕ್ವಾರಿಯಲ್ಲಿ ಈಜುತ್ತಿದ್ದ ಶಬಾಷ್ ಸ್ನೇಹಿತರೊಡನೆ ನೀರಿಗಿಳಿದಿದ್ದ.
ಈಜುಬಾರದೆ ನೀರಲ್ಲಿ ಮುಳುಗಿದ ವಿದ್ಯಾರ್ಥಿಯನ್ನು ಮೇಲೆತ್ತಲು ಅಗ್ನಿಶಾಮಕದಳ, ಹಾಗು ತಲಘಟ್ಟಪುರ‌ ಪೊಲೀಸರು ಆಗಮಿಸಿದ್ದರು. ಪಿಲ್ಕಗಾನಹಳ್ಳಿಯ ಮೃತನ ಮನೆಯಲ್ಲಿ ಮಗನ ಕಳೆದುಕೊಂಡ ದುಃಖ ಮಡುಗಟ್ಟಿತ್ತು.


Body:KN_BNG_ANKL01_290919_NEERUPALU_MUNIRAJU_KA10020.
ಈಜಲು ಹೋದ ಎಸ್ಎಸ್ಎಲ್ಸಿ ವಿದ್ಯಾರ್ಥಿ ನೀರುಪಾಲು
ಬೆಂಗಳೂರು/ ತಲಘಟ್ಟಪುರ:
ಈಜಲು ಹೋಗಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರು-ಬನ್ನೇರುಘಟ್ಟ ಮುಖ್ಯರಸ್ತೆಯ ನೈಸ್ ರಸ್ತೆ ಪಕ್ಕದ ಪಿಲ್ಲಗಾನಹಳ್ಳಿ ಕಲ್ಲಿನ ಕ್ವಾರಿಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಇಂದು ಮಧ್ಯಾಹ್ನ ಬಿಸಿಲಿನ ತಾಪಕ್ಕೆ ನೀರಿಗೆ ಈಜಲು ದುಮುಕಿದ ವಿದ್ಯಾರ್ಥಿ‌ ಹದಿನಾರು ವರ್ಷದ ಶಭಾಷ್ ಮೃತ ವಿದ್ಯಾರ್ಥಿಯಾಗಿದ್ದಾನೆ.
ಬಿಟಿಎಂ ನ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಭಾಷ್
ಸುಮಾರು 15 ಅಡಿ ಅಳವಿರುವ ಕ್ವಾರಿಯಲ್ಲಿ ಈಜುತ್ತಿದ್ದ ಶಬಾಷ್ ಸ್ನೇಹಿತರೊಡನೆ ನೀರಿಗಿಳಿದಿದ್ದ.
ಈಜುಬಾರದೆ ನೀರಲ್ಲಿ ಮುಳುಗಿದ ವಿದ್ಯಾರ್ಥಿಯನ್ನು ಮೇಲೆತ್ತಲು ಅಗ್ನಿಶಾಮಕದಳ, ಹಾಗು ತಲಘಟ್ಟಪುರ‌ ಪೊಲೀಸರು ಆಗಮಿಸಿದ್ದರು. ಪಿಲ್ಕಗಾನಹಳ್ಳಿಯ ಮೃತನ ಮನೆಯಲ್ಲಿ ಮಗನ ಕಳೆದುಕೊಂಡ ದುಃಖ ಮಡುಗಟ್ಟಿತ್ತು.


Conclusion:KN_BNG_ANKL01_290919_NEERUPALU_MUNIRAJU_KA10020.
ಈಜಲು ಹೋದ ಎಸ್ಎಸ್ಎಲ್ಸಿ ವಿದ್ಯಾರ್ಥಿ ನೀರುಪಾಲು
ಬೆಂಗಳೂರು/ ತಲಘಟ್ಟಪುರ:
ಈಜಲು ಹೋಗಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರು-ಬನ್ನೇರುಘಟ್ಟ ಮುಖ್ಯರಸ್ತೆಯ ನೈಸ್ ರಸ್ತೆ ಪಕ್ಕದ ಪಿಲ್ಲಗಾನಹಳ್ಳಿ ಕಲ್ಲಿನ ಕ್ವಾರಿಯಲ್ಲಿ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಇಂದು ಮಧ್ಯಾಹ್ನ ಬಿಸಿಲಿನ ತಾಪಕ್ಕೆ ನೀರಿಗೆ ಈಜಲು ದುಮುಕಿದ ವಿದ್ಯಾರ್ಥಿ‌ ಹದಿನಾರು ವರ್ಷದ ಶಭಾಷ್ ಮೃತ ವಿದ್ಯಾರ್ಥಿಯಾಗಿದ್ದಾನೆ.
ಬಿಟಿಎಂ ನ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಶಭಾಷ್
ಸುಮಾರು 15 ಅಡಿ ಅಳವಿರುವ ಕ್ವಾರಿಯಲ್ಲಿ ಈಜುತ್ತಿದ್ದ ಶಬಾಷ್ ಸ್ನೇಹಿತರೊಡನೆ ನೀರಿಗಿಳಿದಿದ್ದ.
ಈಜುಬಾರದೆ ನೀರಲ್ಲಿ ಮುಳುಗಿದ ವಿದ್ಯಾರ್ಥಿಯನ್ನು ಮೇಲೆತ್ತಲು ಅಗ್ನಿಶಾಮಕದಳ, ಹಾಗು ತಲಘಟ್ಟಪುರ‌ ಪೊಲೀಸರು ಆಗಮಿಸಿದ್ದರು. ಪಿಲ್ಕಗಾನಹಳ್ಳಿಯ ಮೃತನ ಮನೆಯಲ್ಲಿ ಮಗನ ಕಳೆದುಕೊಂಡ ದುಃಖ ಮಡುಗಟ್ಟಿತ್ತು.


ETV Bharat Logo

Copyright © 2024 Ushodaya Enterprises Pvt. Ltd., All Rights Reserved.