ETV Bharat / state

ಬೆಂಗಳೂರಲ್ಲಿ ಮೇಲ್ಸೇತುವೆ​​​​ ಲೋಕಾರ್ಪಣೆ - ಬೆಂಗಳೂರಿನಲ್ಲಿ ಸ್ಕೈವಾಕರ್​ ಆರಂಭ

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಪಾದಚಾರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಮೇಲ್ಸೇತುವೆಗಳನ್ನು ಬಿಬಿಎಂಪಿ ಲೋಕಾರ್ಪಣೆಗೊಳಿಸಿದೆ.

Skywalker starts in bangalore city
ಸ್ಕೈವಾಕರ್ ಲೋಕಾರ್ಪಣೆ
author img

By

Published : Jan 23, 2020, 12:40 PM IST

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಪಾದಚಾರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಮೇಲ್ಸೇತುವೆಗಳನ್ನು ಬಿಬಿಎಂಪಿ ಲೋಕಾರ್ಪಣೆಗೊಳಿಸಿದೆ.

ಮೇಲ್ಸೇತುವೆ ಲೋಕಾರ್ಪಣೆ

ಪಾದಚಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೇಲ್ಸೇತುವೆಗಳನ್ನು​ ನಿರ್ಮಿಸಲಾಗಿದೆ. ಬಿಬಿಎಂಪಿ, ಪ್ರಕಾಶ್​ ಆರ್ಟ್ಸ್ ಜಂಟಿಯಾಗಿ ₹ 2.50 ಕೋಟಿ ವೆಚ್ಚದಲ್ಲಿ 73 ಮೀಟರ್​ ಉದ್ದ, 3.60 ಮೀಟರ್ ಅಗಲ ಹಾಗೂ ರಸ್ತೆಯಿಂದ 5.50 ಮೀಟರ್​ ಎತ್ತರದಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದ್ದು,​ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ, ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯವಾಗಿ ಜನ ಸಂಚಾರ ಹೆಚ್ಚಿರುವ ಸೆಂಟ್ ಜಾನ್ ಆಸ್ಪತ್ರೆ ಸರ್ಜಾಪುರ ಜಂಕ್ಷನ್​ನಲ್ಲಿ ಅತಿ ಉದ್ದದ ಮೇಲ್ಸೇತುವೆ ನಿರ್ಮಿಸಲಾಗಿದೆ.

ಲಿಫ್ಟ್ ಕಡ್ಡಾಯ: ಮೇಲ್ಸೇತುವೆ​ ನಿರ್ಮಿಸಿದ್ದಲ್ಲಿ ಕಡ್ಡಾಯವಾಗಿ ಲಿಫ್ಟ್​ಗಳನ್ನು ಅಳವಡಿಸಬೇಕಾಗಿದೆ. ಹಿರಿಯರು, ವೃದ್ಧರಿಗೆ ಅನುಕೂಲವಾಗಲಿ ಅಂತಾ ಈ ಸೌಲಭ್ಯವನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿ ಮೇಲ್ಸೇತುವೆಯಲ್ಲಿ ಎರಡು ಲಿಫ್ಟ್​ ಅಳವಡಿಸಲಾಗಿದೆ.

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ಪಾದಚಾರಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಮೇಲ್ಸೇತುವೆಗಳನ್ನು ಬಿಬಿಎಂಪಿ ಲೋಕಾರ್ಪಣೆಗೊಳಿಸಿದೆ.

ಮೇಲ್ಸೇತುವೆ ಲೋಕಾರ್ಪಣೆ

ಪಾದಚಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಮೇಲ್ಸೇತುವೆಗಳನ್ನು​ ನಿರ್ಮಿಸಲಾಗಿದೆ. ಬಿಬಿಎಂಪಿ, ಪ್ರಕಾಶ್​ ಆರ್ಟ್ಸ್ ಜಂಟಿಯಾಗಿ ₹ 2.50 ಕೋಟಿ ವೆಚ್ಚದಲ್ಲಿ 73 ಮೀಟರ್​ ಉದ್ದ, 3.60 ಮೀಟರ್ ಅಗಲ ಹಾಗೂ ರಸ್ತೆಯಿಂದ 5.50 ಮೀಟರ್​ ಎತ್ತರದಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದ್ದು,​ ಅತ್ಯಾಧುನಿಕ ಸಿಸಿಟಿವಿ ಕ್ಯಾಮರಾ, ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಮುಖ್ಯವಾಗಿ ಜನ ಸಂಚಾರ ಹೆಚ್ಚಿರುವ ಸೆಂಟ್ ಜಾನ್ ಆಸ್ಪತ್ರೆ ಸರ್ಜಾಪುರ ಜಂಕ್ಷನ್​ನಲ್ಲಿ ಅತಿ ಉದ್ದದ ಮೇಲ್ಸೇತುವೆ ನಿರ್ಮಿಸಲಾಗಿದೆ.

ಲಿಫ್ಟ್ ಕಡ್ಡಾಯ: ಮೇಲ್ಸೇತುವೆ​ ನಿರ್ಮಿಸಿದ್ದಲ್ಲಿ ಕಡ್ಡಾಯವಾಗಿ ಲಿಫ್ಟ್​ಗಳನ್ನು ಅಳವಡಿಸಬೇಕಾಗಿದೆ. ಹಿರಿಯರು, ವೃದ್ಧರಿಗೆ ಅನುಕೂಲವಾಗಲಿ ಅಂತಾ ಈ ಸೌಲಭ್ಯವನ್ನು ಕಡ್ಡಾಯಗೊಳಿಸಲಾಗಿದೆ. ಪ್ರತಿ ಮೇಲ್ಸೇತುವೆಯಲ್ಲಿ ಎರಡು ಲಿಫ್ಟ್​ ಅಳವಡಿಸಲಾಗಿದೆ.

Intro:Kn_bng_02_22_sky_walker_pkg_ka10020
ರಾಜಧಾನಿಯಲ್ಲಿ ಅತಿ ಉದ್ದದ ಸ್ಕೈವಾಕರ್ ಲೋಕಾರ್ಪಣೆ.
ಬೆಂಗಳೂರು:
ಆಂಕರ್: ನಗರ ಅಂದ್ರೆ ಅದು ಉಳ್ಳವರಿಗಷ್ಟೇ ಎನ್ನುವ ಅಪವಾದವೊಂದಿದೆ. ಅದ್ರಲ್ಲೂ ಹೈಟೆಕ್ ಸಿಟಿ, ಗ್ರೀನ್ಸಿಟಿ ಅಷ್ಟೇಕೆ ಸಿಲಿಕಾನ್ ವ್ಯಾಲಿ ಎಂದುಕೊಂಡ ಬೆಂಗಳೂರಿನಲ್ಲಿ ಕೇವಲ ಜಗತ್ತಿನ ಸಿರಿವಂತರ ಬೇಕು ಬೇಡಗಳನ್ನಷ್ಟೇ ಪೂರೈಸುವ ನಗರಿಯೆಂಬ ಆರೋಪವಿತ್ತು. ಇದೀಗ ಅಂತಹ ಅಪವಾದದಿಂದ ಹೊರಬರುವ ಲಕ್ಷಣಗಳು ಇದೀಗ ಆರಂಭಗೊಳ್ಳುತ್ತಿವೆ.
ವಿಶ್ಯುಯಲ್ಸ್ ಫ್ಲೋ…..
ವಾಒ1; ಹೌದು ಬೆಂಗಳೂರು ನಗರ ಅಂದ್ರೆ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಯಿದೆ. ನೆರೆ ರಾಜ್ಯಗಳಿಂದಲೂ ಉದ್ಯೋಗ ಹರಸಿ ಬರುವ ಬಡ ಜನಸಂದಣಿಯನ್ನೆಲ್ಲಾ ಒಡಲೊಳಗೆ ಸೇರಿಸಿಕೊಂಡು ತುಂಬು ತುಳುಕುತ್ತಿರುವ ಬೆಮಗಳೂರಿನ ಮೂಲಭೂತ ಸೌಕರ್ಯ ಸಾಲುತ್ತಿಲ್ಲ. ಮೊದಲನೆಯದಾಗಿ ಸಂಚಾರ ದಟ್ಟಣೆ, ವಾಹನ ಸಮಸ್ಯೆಯ ನಡುವೆ ಪಾದಚಾರಿಗಳಿಗೆ ರಸ್ತೆ ದಾಟೋದೆ ದೊಡ್ಡ ಸಾಹಸವಾಗಿ ಗುಂಡಿಗೆಯನ್ನ ಅಂಗೈಲಿಟ್ಟು ಓಡಾಡುವ ಪರಿಸ್ಥಿತಿಯಿದೆ. ಅದರಲ್ಲೂ ನಾಲ್ಕೂ ಕಡೆ ರಸ್ತೆ ಕೂಡುವ ಸರ್ಕಲ್ನಲ್ಲಿ ಅದೂ ಆಸ್ಪತ್ರೆ ಇರುವ ಕಡೆಯಂತೂ ಇನ್ನಿಲ್ಲದ ಜನ ಆತುರಾತುರವಾಗಿ ಹಾವು ತುಳಿದವರಂತೆ ಗಾಬರಿಯಾಗಿ ರಸ್ತೆ ದಾಟುತ್ತಲೇ ಅಪಘಾತವಾಗುತ್ತಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಮುಖ್ಯ ಸರ್ಕಲ್ ಗಳಲ್ಲಿ ಪಾದಚಾರಿಗಳಿಗಾಗಿ ಸ್ಕೈವಾಕರ್ ನಿರ್ಮಿಸಿದ್ದಾರೆ. ಅದ್ರಲ್ಲೂ ಸೆಂಟ್ ಜಾನ್ ಆಸ್ಪತ್ರೆ ಸರ್ಜಾಪುರ ಜಂಕ್ಷನ್ ನಲ್ಲಿ ಅತಿ ಉದ್ದದ ಅತ್ಯುನ್ನತ ಸ್ಕೈ ವಾಕರ್ ಲೋಕಾರ್ಪಣೆಗೊಂಡಿದೆ.
ಬೈಟ್1: ಗೌತಂ ಕುಮಾರ್, ಮಹಾಪೌರರು ಬಿಬಿಎಂಪಿ.
ಬೈಟ್2: ರಾಮಲಿಂಗಾರೆಡ್ಡಿ, ವೇದಿಕೆ ಭಾಷಣ.
ವಾಒ2: ಪ್ರಕಾಶ್ ಆರ್ಟ್ಸ್ ಸಹಯೋಗದೊಂದಿಗೆ 2.50ಕೋಟಿ ವೆಚ್ಚದಲ್ಲಿ 73ಮೀಟರ್‌ ಉದ್ದ, 3.60 ಮೀ ಅಗಲ, ರಸ್ತೆಯಿಂದ 5.50ಮೀ ಎತ್ತರದಲ್ಲಿ ಅತ್ಯಾಧುನಿಕ‌ ಸಿಸಿ ಕ್ಯಾಮೆರಾ, ಬೆಳಕು ಮೇಲ್ಸೇತುವೆಯ ಇಕ್ಕೆಲಗಳು ಕಾಣಿಸುವಂತೆ ಮಹಿಳಾ ಪಾದಚಾರಿಗಳು ಸುರಕ್ಷಿತವಾಗಿ ನಡೆದಾಡಲು ಅನುವು ಮಾಡಿಕೊಡಲಾಗಿದೆ. ಇದರ ಜೊತೆಗೆ ಎರೆಡು ಲಿಪ್ಟ್ ವ್ಯವಸ್ಥೆಯೂ ಇದ್ದು ದಿನಂಪ್ರತಿ 2 ಸಾವಿರ ಮಂದಿ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಪ್ರತಿ ವರ್ಷ ಪ್ರಕಾಶ್ ಆರ್ಟ್ಸ್ ನವರು ನೆಲಬಾಡಿಗೆ ರೂಪದಲ್ಲಿ ಪಾಲಿಕೆಗೆ 3ಲಕ್ಷ6ಸಾವಿರ ನೀಡಲಿದ್ದು ಜಾಹಿರಾತು ಶುಲ್ಕದ ರೂಪದಲ್ಲಿ 13,70,000 ನೀಡಲಿದ್ದು ಸೆಕ್ಯೂರಿಟಿ, ಲಿಪ್ಟ್ ಜನರೇಟರ್ ವಿದ್ಯುತ್ ಬಿಲ್ ಮುಂತಾದವನ್ನು ಪಾವತಿಸಿ ನಿರ್ವಹಣೆಯ ಹೊಣೆಯನ್ನೂ ಹೊತ್ತುಕೊಂಡಿದ್ದು ಪಾಲಿಕೆಗೆ ಇದರಿಂದ ಲಾಭವಾಗಿದೆ. ಈ ಮೂಲಕೆ ಹೊರೆಯಾಗದಂತೆ ಪಾಲಿಕೆ ಜಾಣತನ ತೋರಿದೆ. ಮುಖ್ಯವಾಗಿ ಇಂದು ಮಹಾಪೌರ ಗೌತಂ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹಾಗು ಮಾಜಿ ಸಚಿವ ರಾಮಲಿಂಗಾರೆಡ್ಡಿ, ಉಪಮೇಯರ್ ರಾಮ್ ಮೋಹನ್, ಮಾಜಿ ಮೇಯರ್ ಮಂಜುನಾಥ್ ಮುಂತಾದವರು ಲೋಕಾರ್ಪಣೆಯಲ್ಲಿ ಭಾಗವಹಿಸಿದ್ದು ಇಂದಿನ ಈ ಚಾಲನೆಗೆ ತಗಲುವ ಎರೆಡು ಲಕ್ಷ ಹಣವನ್ನು ಪೌರ ಕಾರ್ಮಿಕರಿಗೆ ಆರೋಗ್ಯ ಕಿಟ್ ನೀಡುವ ಮುಖಾಂತರ ಸರಳವಾದ ಕಾರ್ಯಕ್ರಮವನ್ನು ಮಾಡುವ ಮುಖಾಂತರ ಅರ್ಥಗರ್ಭಿತವಾದ ಸಂಪ್ರದಾಯಕ್ಕೆ ಬುನಾದಿ ಹಾಕಿಕೊಟ್ಟರು. ಮೇಯರ್ ಇನ್ನೂ 50 ರಸ್ತೆ ಮೇಲ್ಸೇತುವೆಗಳನ್ನು ನಿರ್ಮಿಸಲು ಪಣ ತೊಟ್ಟಿದ್ದು ಅತ್ಯಾಧುನಿಕ ಸೌಕರ್ಯಗಳನ್ನು ಅವುಗಳಲ್ಲಿ ಅಳವಡಿಸಲಾಗುವುದೆಂದು ಆಶ್ವಾಸನೆ ನೀಡಿದರು.
ಬೈಟ್3: ಹರೀಶ್, ಪ್ರಕಾಶ್ ಆರ್ಟ್ಸ ಪರವಾಗಿ..
ವಾಒ3: ಒಟ್ಟಾರೆ ಇಂತಹ ಸೌಕರ್ಯಗಳಿಂದ ಪಾದಚಾರಿಗಳು ಒಂದೆಡೆಯಿಂದ ಮತ್ತೊಂದು ಕಡೆಗೆ ಜೀವ ಭಯವಿಲ್ಲದೆ ಸರಾಗವಾಗಿ ಮೇಲ್ಸೇತುವೆ ಬಳಸುವಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
-ಮುನಿರಾಜು, ಈಟಿವಿ ಭಾರತ್. ಆನೇಕಲ್.

Body:Kn_bng_02_22_sky_walker_pkg_ka10020
ರಾಜಧಾನಿಯಲ್ಲಿ ಅತಿ ಉದ್ದದ ಸ್ಕೈವಾಕರ್ ಲೋಕಾರ್ಪಣೆ.
ಬೆಂಗಳೂರು:
ಆಂಕರ್: ನಗರ ಅಂದ್ರೆ ಅದು ಉಳ್ಳವರಿಗಷ್ಟೇ ಎನ್ನುವ ಅಪವಾದವೊಂದಿದೆ. ಅದ್ರಲ್ಲೂ ಹೈಟೆಕ್ ಸಿಟಿ, ಗ್ರೀನ್ಸಿಟಿ ಅಷ್ಟೇಕೆ ಸಿಲಿಕಾನ್ ವ್ಯಾಲಿ ಎಂದುಕೊಂಡ ಬೆಂಗಳೂರಿನಲ್ಲಿ ಕೇವಲ ಜಗತ್ತಿನ ಸಿರಿವಂತರ ಬೇಕು ಬೇಡಗಳನ್ನಷ್ಟೇ ಪೂರೈಸುವ ನಗರಿಯೆಂಬ ಆರೋಪವಿತ್ತು. ಇದೀಗ ಅಂತಹ ಅಪವಾದದಿಂದ ಹೊರಬರುವ ಲಕ್ಷಣಗಳು ಇದೀಗ ಆರಂಭಗೊಳ್ಳುತ್ತಿವೆ.
ವಿಶ್ಯುಯಲ್ಸ್ ಫ್ಲೋ…..
ವಾಒ1; ಹೌದು ಬೆಂಗಳೂರು ನಗರ ಅಂದ್ರೆ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಯಿದೆ. ನೆರೆ ರಾಜ್ಯಗಳಿಂದಲೂ ಉದ್ಯೋಗ ಹರಸಿ ಬರುವ ಬಡ ಜನಸಂದಣಿಯನ್ನೆಲ್ಲಾ ಒಡಲೊಳಗೆ ಸೇರಿಸಿಕೊಂಡು ತುಂಬು ತುಳುಕುತ್ತಿರುವ ಬೆಮಗಳೂರಿನ ಮೂಲಭೂತ ಸೌಕರ್ಯ ಸಾಲುತ್ತಿಲ್ಲ. ಮೊದಲನೆಯದಾಗಿ ಸಂಚಾರ ದಟ್ಟಣೆ, ವಾಹನ ಸಮಸ್ಯೆಯ ನಡುವೆ ಪಾದಚಾರಿಗಳಿಗೆ ರಸ್ತೆ ದಾಟೋದೆ ದೊಡ್ಡ ಸಾಹಸವಾಗಿ ಗುಂಡಿಗೆಯನ್ನ ಅಂಗೈಲಿಟ್ಟು ಓಡಾಡುವ ಪರಿಸ್ಥಿತಿಯಿದೆ. ಅದರಲ್ಲೂ ನಾಲ್ಕೂ ಕಡೆ ರಸ್ತೆ ಕೂಡುವ ಸರ್ಕಲ್ನಲ್ಲಿ ಅದೂ ಆಸ್ಪತ್ರೆ ಇರುವ ಕಡೆಯಂತೂ ಇನ್ನಿಲ್ಲದ ಜನ ಆತುರಾತುರವಾಗಿ ಹಾವು ತುಳಿದವರಂತೆ ಗಾಬರಿಯಾಗಿ ರಸ್ತೆ ದಾಟುತ್ತಲೇ ಅಪಘಾತವಾಗುತ್ತಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಮುಖ್ಯ ಸರ್ಕಲ್ ಗಳಲ್ಲಿ ಪಾದಚಾರಿಗಳಿಗಾಗಿ ಸ್ಕೈವಾಕರ್ ನಿರ್ಮಿಸಿದ್ದಾರೆ. ಅದ್ರಲ್ಲೂ ಸೆಂಟ್ ಜಾನ್ ಆಸ್ಪತ್ರೆ ಸರ್ಜಾಪುರ ಜಂಕ್ಷನ್ ನಲ್ಲಿ ಅತಿ ಉದ್ದದ ಅತ್ಯುನ್ನತ ಸ್ಕೈ ವಾಕರ್ ಲೋಕಾರ್ಪಣೆಗೊಂಡಿದೆ.
ಬೈಟ್1: ಗೌತಂ ಕುಮಾರ್, ಮಹಾಪೌರರು ಬಿಬಿಎಂಪಿ.
ಬೈಟ್2: ರಾಮಲಿಂಗಾರೆಡ್ಡಿ, ವೇದಿಕೆ ಭಾಷಣ.
ವಾಒ2: ಪ್ರಕಾಶ್ ಆರ್ಟ್ಸ್ ಸಹಯೋಗದೊಂದಿಗೆ 2.50ಕೋಟಿ ವೆಚ್ಚದಲ್ಲಿ 73ಮೀಟರ್‌ ಉದ್ದ, 3.60 ಮೀ ಅಗಲ, ರಸ್ತೆಯಿಂದ 5.50ಮೀ ಎತ್ತರದಲ್ಲಿ ಅತ್ಯಾಧುನಿಕ‌ ಸಿಸಿ ಕ್ಯಾಮೆರಾ, ಬೆಳಕು ಮೇಲ್ಸೇತುವೆಯ ಇಕ್ಕೆಲಗಳು ಕಾಣಿಸುವಂತೆ ಮಹಿಳಾ ಪಾದಚಾರಿಗಳು ಸುರಕ್ಷಿತವಾಗಿ ನಡೆದಾಡಲು ಅನುವು ಮಾಡಿಕೊಡಲಾಗಿದೆ. ಇದರ ಜೊತೆಗೆ ಎರೆಡು ಲಿಪ್ಟ್ ವ್ಯವಸ್ಥೆಯೂ ಇದ್ದು ದಿನಂಪ್ರತಿ 2 ಸಾವಿರ ಮಂದಿ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಪ್ರತಿ ವರ್ಷ ಪ್ರಕಾಶ್ ಆರ್ಟ್ಸ್ ನವರು ನೆಲಬಾಡಿಗೆ ರೂಪದಲ್ಲಿ ಪಾಲಿಕೆಗೆ 3ಲಕ್ಷ6ಸಾವಿರ ನೀಡಲಿದ್ದು ಜಾಹಿರಾತು ಶುಲ್ಕದ ರೂಪದಲ್ಲಿ 13,70,000 ನೀಡಲಿದ್ದು ಸೆಕ್ಯೂರಿಟಿ, ಲಿಪ್ಟ್ ಜನರೇಟರ್ ವಿದ್ಯುತ್ ಬಿಲ್ ಮುಂತಾದವನ್ನು ಪಾವತಿಸಿ ನಿರ್ವಹಣೆಯ ಹೊಣೆಯನ್ನೂ ಹೊತ್ತುಕೊಂಡಿದ್ದು ಪಾಲಿಕೆಗೆ ಇದರಿಂದ ಲಾಭವಾಗಿದೆ. ಈ ಮೂಲಕೆ ಹೊರೆಯಾಗದಂತೆ ಪಾಲಿಕೆ ಜಾಣತನ ತೋರಿದೆ. ಮುಖ್ಯವಾಗಿ ಇಂದು ಮಹಾಪೌರ ಗೌತಂ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹಾಗು ಮಾಜಿ ಸಚಿವ ರಾಮಲಿಂಗಾರೆಡ್ಡಿ, ಉಪಮೇಯರ್ ರಾಮ್ ಮೋಹನ್, ಮಾಜಿ ಮೇಯರ್ ಮಂಜುನಾಥ್ ಮುಂತಾದವರು ಲೋಕಾರ್ಪಣೆಯಲ್ಲಿ ಭಾಗವಹಿಸಿದ್ದು ಇಂದಿನ ಈ ಚಾಲನೆಗೆ ತಗಲುವ ಎರೆಡು ಲಕ್ಷ ಹಣವನ್ನು ಪೌರ ಕಾರ್ಮಿಕರಿಗೆ ಆರೋಗ್ಯ ಕಿಟ್ ನೀಡುವ ಮುಖಾಂತರ ಸರಳವಾದ ಕಾರ್ಯಕ್ರಮವನ್ನು ಮಾಡುವ ಮುಖಾಂತರ ಅರ್ಥಗರ್ಭಿತವಾದ ಸಂಪ್ರದಾಯಕ್ಕೆ ಬುನಾದಿ ಹಾಕಿಕೊಟ್ಟರು. ಮೇಯರ್ ಇನ್ನೂ 50 ರಸ್ತೆ ಮೇಲ್ಸೇತುವೆಗಳನ್ನು ನಿರ್ಮಿಸಲು ಪಣ ತೊಟ್ಟಿದ್ದು ಅತ್ಯಾಧುನಿಕ ಸೌಕರ್ಯಗಳನ್ನು ಅವುಗಳಲ್ಲಿ ಅಳವಡಿಸಲಾಗುವುದೆಂದು ಆಶ್ವಾಸನೆ ನೀಡಿದರು.
ಬೈಟ್3: ಹರೀಶ್, ಪ್ರಕಾಶ್ ಆರ್ಟ್ಸ ಪರವಾಗಿ..
ವಾಒ3: ಒಟ್ಟಾರೆ ಇಂತಹ ಸೌಕರ್ಯಗಳಿಂದ ಪಾದಚಾರಿಗಳು ಒಂದೆಡೆಯಿಂದ ಮತ್ತೊಂದು ಕಡೆಗೆ ಜೀವ ಭಯವಿಲ್ಲದೆ ಸರಾಗವಾಗಿ ಮೇಲ್ಸೇತುವೆ ಬಳಸುವಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
-ಮುನಿರಾಜು, ಈಟಿವಿ ಭಾರತ್. ಆನೇಕಲ್.

Conclusion:Kn_bng_02_22_sky_walker_pkg_ka10020
ರಾಜಧಾನಿಯಲ್ಲಿ ಅತಿ ಉದ್ದದ ಸ್ಕೈವಾಕರ್ ಲೋಕಾರ್ಪಣೆ.
ಬೆಂಗಳೂರು:
ಆಂಕರ್: ನಗರ ಅಂದ್ರೆ ಅದು ಉಳ್ಳವರಿಗಷ್ಟೇ ಎನ್ನುವ ಅಪವಾದವೊಂದಿದೆ. ಅದ್ರಲ್ಲೂ ಹೈಟೆಕ್ ಸಿಟಿ, ಗ್ರೀನ್ಸಿಟಿ ಅಷ್ಟೇಕೆ ಸಿಲಿಕಾನ್ ವ್ಯಾಲಿ ಎಂದುಕೊಂಡ ಬೆಂಗಳೂರಿನಲ್ಲಿ ಕೇವಲ ಜಗತ್ತಿನ ಸಿರಿವಂತರ ಬೇಕು ಬೇಡಗಳನ್ನಷ್ಟೇ ಪೂರೈಸುವ ನಗರಿಯೆಂಬ ಆರೋಪವಿತ್ತು. ಇದೀಗ ಅಂತಹ ಅಪವಾದದಿಂದ ಹೊರಬರುವ ಲಕ್ಷಣಗಳು ಇದೀಗ ಆರಂಭಗೊಳ್ಳುತ್ತಿವೆ.
ವಿಶ್ಯುಯಲ್ಸ್ ಫ್ಲೋ…..
ವಾಒ1; ಹೌದು ಬೆಂಗಳೂರು ನಗರ ಅಂದ್ರೆ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಯಿದೆ. ನೆರೆ ರಾಜ್ಯಗಳಿಂದಲೂ ಉದ್ಯೋಗ ಹರಸಿ ಬರುವ ಬಡ ಜನಸಂದಣಿಯನ್ನೆಲ್ಲಾ ಒಡಲೊಳಗೆ ಸೇರಿಸಿಕೊಂಡು ತುಂಬು ತುಳುಕುತ್ತಿರುವ ಬೆಮಗಳೂರಿನ ಮೂಲಭೂತ ಸೌಕರ್ಯ ಸಾಲುತ್ತಿಲ್ಲ. ಮೊದಲನೆಯದಾಗಿ ಸಂಚಾರ ದಟ್ಟಣೆ, ವಾಹನ ಸಮಸ್ಯೆಯ ನಡುವೆ ಪಾದಚಾರಿಗಳಿಗೆ ರಸ್ತೆ ದಾಟೋದೆ ದೊಡ್ಡ ಸಾಹಸವಾಗಿ ಗುಂಡಿಗೆಯನ್ನ ಅಂಗೈಲಿಟ್ಟು ಓಡಾಡುವ ಪರಿಸ್ಥಿತಿಯಿದೆ. ಅದರಲ್ಲೂ ನಾಲ್ಕೂ ಕಡೆ ರಸ್ತೆ ಕೂಡುವ ಸರ್ಕಲ್ನಲ್ಲಿ ಅದೂ ಆಸ್ಪತ್ರೆ ಇರುವ ಕಡೆಯಂತೂ ಇನ್ನಿಲ್ಲದ ಜನ ಆತುರಾತುರವಾಗಿ ಹಾವು ತುಳಿದವರಂತೆ ಗಾಬರಿಯಾಗಿ ರಸ್ತೆ ದಾಟುತ್ತಲೇ ಅಪಘಾತವಾಗುತ್ತಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಮುಖ್ಯ ಸರ್ಕಲ್ ಗಳಲ್ಲಿ ಪಾದಚಾರಿಗಳಿಗಾಗಿ ಸ್ಕೈವಾಕರ್ ನಿರ್ಮಿಸಿದ್ದಾರೆ. ಅದ್ರಲ್ಲೂ ಸೆಂಟ್ ಜಾನ್ ಆಸ್ಪತ್ರೆ ಸರ್ಜಾಪುರ ಜಂಕ್ಷನ್ ನಲ್ಲಿ ಅತಿ ಉದ್ದದ ಅತ್ಯುನ್ನತ ಸ್ಕೈ ವಾಕರ್ ಲೋಕಾರ್ಪಣೆಗೊಂಡಿದೆ.
ಬೈಟ್1: ಗೌತಂ ಕುಮಾರ್, ಮಹಾಪೌರರು ಬಿಬಿಎಂಪಿ.
ಬೈಟ್2: ರಾಮಲಿಂಗಾರೆಡ್ಡಿ, ವೇದಿಕೆ ಭಾಷಣ.
ವಾಒ2: ಪ್ರಕಾಶ್ ಆರ್ಟ್ಸ್ ಸಹಯೋಗದೊಂದಿಗೆ 2.50ಕೋಟಿ ವೆಚ್ಚದಲ್ಲಿ 73ಮೀಟರ್‌ ಉದ್ದ, 3.60 ಮೀ ಅಗಲ, ರಸ್ತೆಯಿಂದ 5.50ಮೀ ಎತ್ತರದಲ್ಲಿ ಅತ್ಯಾಧುನಿಕ‌ ಸಿಸಿ ಕ್ಯಾಮೆರಾ, ಬೆಳಕು ಮೇಲ್ಸೇತುವೆಯ ಇಕ್ಕೆಲಗಳು ಕಾಣಿಸುವಂತೆ ಮಹಿಳಾ ಪಾದಚಾರಿಗಳು ಸುರಕ್ಷಿತವಾಗಿ ನಡೆದಾಡಲು ಅನುವು ಮಾಡಿಕೊಡಲಾಗಿದೆ. ಇದರ ಜೊತೆಗೆ ಎರೆಡು ಲಿಪ್ಟ್ ವ್ಯವಸ್ಥೆಯೂ ಇದ್ದು ದಿನಂಪ್ರತಿ 2 ಸಾವಿರ ಮಂದಿ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಪ್ರತಿ ವರ್ಷ ಪ್ರಕಾಶ್ ಆರ್ಟ್ಸ್ ನವರು ನೆಲಬಾಡಿಗೆ ರೂಪದಲ್ಲಿ ಪಾಲಿಕೆಗೆ 3ಲಕ್ಷ6ಸಾವಿರ ನೀಡಲಿದ್ದು ಜಾಹಿರಾತು ಶುಲ್ಕದ ರೂಪದಲ್ಲಿ 13,70,000 ನೀಡಲಿದ್ದು ಸೆಕ್ಯೂರಿಟಿ, ಲಿಪ್ಟ್ ಜನರೇಟರ್ ವಿದ್ಯುತ್ ಬಿಲ್ ಮುಂತಾದವನ್ನು ಪಾವತಿಸಿ ನಿರ್ವಹಣೆಯ ಹೊಣೆಯನ್ನೂ ಹೊತ್ತುಕೊಂಡಿದ್ದು ಪಾಲಿಕೆಗೆ ಇದರಿಂದ ಲಾಭವಾಗಿದೆ. ಈ ಮೂಲಕೆ ಹೊರೆಯಾಗದಂತೆ ಪಾಲಿಕೆ ಜಾಣತನ ತೋರಿದೆ. ಮುಖ್ಯವಾಗಿ ಇಂದು ಮಹಾಪೌರ ಗೌತಂ, ಸಂಸದ ತೇಜಸ್ವಿ ಸೂರ್ಯ, ಶಾಸಕ ಹಾಗು ಮಾಜಿ ಸಚಿವ ರಾಮಲಿಂಗಾರೆಡ್ಡಿ, ಉಪಮೇಯರ್ ರಾಮ್ ಮೋಹನ್, ಮಾಜಿ ಮೇಯರ್ ಮಂಜುನಾಥ್ ಮುಂತಾದವರು ಲೋಕಾರ್ಪಣೆಯಲ್ಲಿ ಭಾಗವಹಿಸಿದ್ದು ಇಂದಿನ ಈ ಚಾಲನೆಗೆ ತಗಲುವ ಎರೆಡು ಲಕ್ಷ ಹಣವನ್ನು ಪೌರ ಕಾರ್ಮಿಕರಿಗೆ ಆರೋಗ್ಯ ಕಿಟ್ ನೀಡುವ ಮುಖಾಂತರ ಸರಳವಾದ ಕಾರ್ಯಕ್ರಮವನ್ನು ಮಾಡುವ ಮುಖಾಂತರ ಅರ್ಥಗರ್ಭಿತವಾದ ಸಂಪ್ರದಾಯಕ್ಕೆ ಬುನಾದಿ ಹಾಕಿಕೊಟ್ಟರು. ಮೇಯರ್ ಇನ್ನೂ 50 ರಸ್ತೆ ಮೇಲ್ಸೇತುವೆಗಳನ್ನು ನಿರ್ಮಿಸಲು ಪಣ ತೊಟ್ಟಿದ್ದು ಅತ್ಯಾಧುನಿಕ ಸೌಕರ್ಯಗಳನ್ನು ಅವುಗಳಲ್ಲಿ ಅಳವಡಿಸಲಾಗುವುದೆಂದು ಆಶ್ವಾಸನೆ ನೀಡಿದರು.
ಬೈಟ್3: ಹರೀಶ್, ಪ್ರಕಾಶ್ ಆರ್ಟ್ಸ ಪರವಾಗಿ..
ವಾಒ3: ಒಟ್ಟಾರೆ ಇಂತಹ ಸೌಕರ್ಯಗಳಿಂದ ಪಾದಚಾರಿಗಳು ಒಂದೆಡೆಯಿಂದ ಮತ್ತೊಂದು ಕಡೆಗೆ ಜೀವ ಭಯವಿಲ್ಲದೆ ಸರಾಗವಾಗಿ ಮೇಲ್ಸೇತುವೆ ಬಳಸುವಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
-ಮುನಿರಾಜು, ಈಟಿವಿ ಭಾರತ್. ಆನೇಕಲ್.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.