ETV Bharat / state

ಕೆಪಿಎಸ್​ಸಿ ಅಧ್ಯಕ್ಷರಾಗಿ ಷಡಕ್ಷರಿ ಸ್ವಾಮಿ ನೇಮಕ - ಷಡಕ್ಷರಿ ಸ್ವಾಮಿ,

ಹೆಚ್.ಡಿ.ಕುಮಾರಸ್ವಾಮಿ ಸಿಎಂ ಆಗಿದ್ದಾಗ ನಡೆದ ಸಂಪುಟ ಸಭೆಯಲ್ಲಿ ಷಡಷ್ಕರಿ ಸ್ವಾಮಿಯವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿ ತೀರ್ಮಾನ ಕೈಗೊಂಡಿತ್ತು. ಇದೀಗ ಯಡಿಯೂರಪ್ಪ ಅವರ ಹೊಸ ಸರ್ಕಾರವೂ ಕೂಡ ಷಡಕ್ಷರಿಯವರನ್ನೇ ಕೆಪಿಎಸ್​ಸಿ ಅಧ್ಯಕ್ಷರನ್ನಾಗಿ ಮುಂದುವರಿಸಿದೆ.

Shadakshari swami
author img

By

Published : Aug 18, 2019, 3:21 AM IST

ಬೆಂಗಳೂರು : ನಿವೃತ್ತ ಐಎಎಸ್ ಅಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿಯವರನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಷಡಕ್ಷರಿ ಸ್ವಾಮಿಯವರನ್ನು ಕೆಪಿಎಸ್​ಸಿ ಮಧ್ಯಂತರ ಅಧ್ಯಕ್ಷರನ್ನಾಗಿ ಹಿಂದಿನ ಮೈತ್ರಿ ಸರ್ಕಾರ ನೇಮಿಸಿತ್ತು. ಇದೀಗ ಯಡಿಯೂರಪ್ಪ ಸರ್ಕಾರ ಕೂಡ ಅವರನ್ನೇ ಪೂರ್ಣಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಿದೆ. ಷಡಕ್ಷರಿ ಅವರು ಸುತ್ತೂರು ಮಠದ ಸ್ವಾಮೀಜಿಗಳ ತಮ್ಮನಾಗಿದ್ದು, 2017ರಲ್ಲಿ ಕೆಪಿಎಸ್​ಸಿ ಸದಸ್ಯರಾಗಿ ನೇಮಕಗೊಂಡಿದ್ದರು.

ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಸಂಪುಟ ಸಭೆಯಲ್ಲಿ ಜ.2019ರಲ್ಲಿ ಷಡಕ್ಷರಿ ಸ್ವಾಮಿಯವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿ ತೀರ್ಮಾನ ಕೈಗೊಂಡಿತ್ತು. ಇದೀಗ ಯಡಿಯೂರಪ್ಪ ಅವರ ಹೊಸ ಸರ್ಕಾರ ಷಡಕ್ಷರಿಯವರನ್ನೇ ಕೆಪಿಎಸ್​ಸಿ ಅಧ್ಯಕ್ಷರನ್ನಾಗಿ ಮುಂದುವರಿಸಿದೆ.

ಬೆಂಗಳೂರು : ನಿವೃತ್ತ ಐಎಎಸ್ ಅಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿಯವರನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್​ಸಿ) ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಷಡಕ್ಷರಿ ಸ್ವಾಮಿಯವರನ್ನು ಕೆಪಿಎಸ್​ಸಿ ಮಧ್ಯಂತರ ಅಧ್ಯಕ್ಷರನ್ನಾಗಿ ಹಿಂದಿನ ಮೈತ್ರಿ ಸರ್ಕಾರ ನೇಮಿಸಿತ್ತು. ಇದೀಗ ಯಡಿಯೂರಪ್ಪ ಸರ್ಕಾರ ಕೂಡ ಅವರನ್ನೇ ಪೂರ್ಣಕಾಲಿಕ ಅಧ್ಯಕ್ಷರನ್ನಾಗಿ ನೇಮಿಸಿದೆ. ಷಡಕ್ಷರಿ ಅವರು ಸುತ್ತೂರು ಮಠದ ಸ್ವಾಮೀಜಿಗಳ ತಮ್ಮನಾಗಿದ್ದು, 2017ರಲ್ಲಿ ಕೆಪಿಎಸ್​ಸಿ ಸದಸ್ಯರಾಗಿ ನೇಮಕಗೊಂಡಿದ್ದರು.

ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಸಂಪುಟ ಸಭೆಯಲ್ಲಿ ಜ.2019ರಲ್ಲಿ ಷಡಕ್ಷರಿ ಸ್ವಾಮಿಯವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿ ತೀರ್ಮಾನ ಕೈಗೊಂಡಿತ್ತು. ಇದೀಗ ಯಡಿಯೂರಪ್ಪ ಅವರ ಹೊಸ ಸರ್ಕಾರ ಷಡಕ್ಷರಿಯವರನ್ನೇ ಕೆಪಿಎಸ್​ಸಿ ಅಧ್ಯಕ್ಷರನ್ನಾಗಿ ಮುಂದುವರಿಸಿದೆ.

Intro:GggBody:KN_BNG_04_KPSCCHAIRMAN_SHADAKSHARI_SCRIPT_7201951

ಕೆಪಿಎಸ್ ಸಿ ಅಧ್ಯಕ್ಷರಾಗಿ ಷಡಕ್ಷರಿ ಸ್ವಾಮಿ ನೇಮಕ

ಬೆಂಗಳೂರು: ನಿವೃತ್ತ ಐಎಎಸ್ ಅಧಿಕಾರಿ ಎಸ್.ಪಿ.ಷಡಕ್ಷರಿ ಸ್ವಾಮಿಯವರನ್ನು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

ಷಡಕ್ಷರಿ ಸ್ವಾಮಿಯವರನ್ನು ಕೆಪಿಎಸ್ ಸಿ ಮಧ್ಯಂತರ ಅಧ್ಯಕ್ಷರನ್ನಾಗಿ ಹಿಂದಿನ ಮೈತ್ರಿ ಸರ್ಕಾರ ನೇಮಿಸಿತ್ತು. ಇದೀಗ ಯಡಿಯೂರಪ್ಪ ಸರ್ಕಾರ ಅವರನ್ನೇ ಪೂರ್ಣಕಾಲೀಕ ಅಧ್ಯಕ್ಷರನ್ನಾಗಿ ನೇಮಿಸಿದೆ.

ಷಡಷ್ಕರಿ ಅವರು ಸುತ್ತೂರು ಮಠ ಸ್ವಾಮಿಜಿಗಳ ತಮ್ಮನಾಗಿದ್ದು, 2017ರಲ್ಲಿ ಕೆಪಿಎಸ್ ಸಿ ಸದಸ್ಯ ರಾಗಿ ನೇಮಕಗೊಂಡಿದ್ದರು. ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಸಂಪುಟ ಸಭೆಯಲ್ಲಿ ಜನವರಿ 2019ರಲ್ಲಿ ಷಡಷ್ಕರಿ ಸ್ವಾಮಿಯವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿ ತೀರ್ಮಾನ ಕೈಗೊಂಡಿತ್ತು. ಇದೀಗ ಯಡಿಯೂರಪ್ಪರ ಹೊಸ ಸರ್ಕಾರ ಷಡಕ್ಷರಿಯವರನ್ನೇ ಕೆಪಿಎಸ್ ಸಿ ಅಧ್ಯಕ್ಷರನ್ನಾಗಿ ಮುಂದುವರಿಸಿದೆ.Conclusion:Gggf
ETV Bharat Logo

Copyright © 2025 Ushodaya Enterprises Pvt. Ltd., All Rights Reserved.