ETV Bharat / state

ಎಸ್​ಎಸ್ಎಲ್​ಸಿ-ಪಿಯುಸಿ ಪರೀಕ್ಷೆ ಸದ್ಯಕ್ಕೆ ನಡೆಸದಂತೆ ಸುರೇಶ್​ ಕುಮಾರ್​ಗೆ ಎಸ್.​ಜಿ.ಸಿದ್ದರಾಮಯ್ಯ ಮನವಿ - ಎಸ್​ಜಿ ಸಿದ್ದರಾಮಯ್ಯ

ಕೊರೊನಾ ಮಧ್ಯೆ ಎಸ್​ಎಸ್ಎಲ್​ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸದಂತೆ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್​ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್​.ಜಿ.ಸಿದ್ದರಾಮಯ್ಯ ಮನವಿ.

ಎಸ್​ಎಸ್ಎಲ್​ಸಿ- ಪಿಯುಸಿ ಪರೀಕ್ಷೆ ನಡೆಸದಂತೆ ಎಸ್​ಜಿ ಸಿದ್ದರಾಮಯ್ಯ ಮನವಿ, SG Siddaramaiah requests not to conduct SSLC-PUC exams
ಎಸ್​ಎಸ್ಎಲ್​ಸಿ- ಪಿಯುಸಿ ಪರೀಕ್ಷೆ ಸದ್ಯಕ್ಕೆ ನಡೆಸದಂತೆ ಎಸ್​ಜಿ ಸಿದ್ದರಾಮಯ್ಯ ಮನವಿ
author img

By

Published : May 25, 2020, 4:34 PM IST

ಬೆಂಗಳೂರು: ಕೊರೊನಾ ಅಟ್ಟಹಾಸದ ಪರಿಸ್ಥಿತಿಯಲ್ಲಿ ಎಸ್​ಎಸ್ಎಲ್​ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸದಂತೆ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್​ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್​.ಜಿ.ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಎಸ್​ಎಸ್ಎಲ್​ಸಿ- ಪಿಯುಸಿ ಪರೀಕ್ಷೆ ನಡೆಸದಂತೆ ಎಸ್​ಜಿ ಸಿದ್ದರಾಮಯ್ಯ ಮನವಿ, SG Siddaramaiah requests not to conduct SSLC-PUC exams
ಎಸ್​ಎಸ್ಎಲ್​ಸಿ-ಪಿಯುಸಿ ಪರೀಕ್ಷೆ ಸದ್ಯಕ್ಕೆ ನಡೆಸದಂತೆ ಮನವಿ

ಪತ್ರದ ಮೂಲಕ ಮನವಿ ಮಾಡಿರುವ ಎಸ್.​ಜಿ.ಸಿದ್ದರಾಮಯ್ಯ, ದಿನೇ ದಿನೆ ಕೊರೊನಾ ಸೋಂಕು ಹೆಚ್ಚುತ್ತಿದೆ. ದೇಶಾದ್ಯಂತ ಸಾವಿರಾರು ಜೀವ ಹಾನಿ‌ ಕೂಡ ಸಂಭವಿಸುತ್ತಿದೆ. ಇಂತಹ ಭಯಾನಕ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಈ ಹಿಂದೆ ನಾನು ನಿಮ್ಮ ಜೊತೆ ಮಾತನಾಡಿದಾಗ ಪರಿಸ್ಥಿತಿ ಇಷ್ಟು ಕೆಟ್ಟದಾಗಿರಲಿಲ್ಲ. ಮಕ್ಕಳ ಜೀವದ ದೃಷ್ಟಿಯಿಂದ ಇಂತಹ ಭಯಾನಕ ಸನ್ನಿವೇಶದಲ್ಲಿ ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಸೋದು ಬೇಡ. ಪರೀಕ್ಷೆ ತೀರ್ಮಾನವನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.

ಬೆಂಗಳೂರು: ಕೊರೊನಾ ಅಟ್ಟಹಾಸದ ಪರಿಸ್ಥಿತಿಯಲ್ಲಿ ಎಸ್​ಎಸ್ಎಲ್​ಸಿ ಮತ್ತು ಪಿಯುಸಿ ಪರೀಕ್ಷೆ ನಡೆಸದಂತೆ ಪ್ರಾಥಮಿಕ ಹಾಗೂ ಫ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್​ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್​.ಜಿ.ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಎಸ್​ಎಸ್ಎಲ್​ಸಿ- ಪಿಯುಸಿ ಪರೀಕ್ಷೆ ನಡೆಸದಂತೆ ಎಸ್​ಜಿ ಸಿದ್ದರಾಮಯ್ಯ ಮನವಿ, SG Siddaramaiah requests not to conduct SSLC-PUC exams
ಎಸ್​ಎಸ್ಎಲ್​ಸಿ-ಪಿಯುಸಿ ಪರೀಕ್ಷೆ ಸದ್ಯಕ್ಕೆ ನಡೆಸದಂತೆ ಮನವಿ

ಪತ್ರದ ಮೂಲಕ ಮನವಿ ಮಾಡಿರುವ ಎಸ್.​ಜಿ.ಸಿದ್ದರಾಮಯ್ಯ, ದಿನೇ ದಿನೆ ಕೊರೊನಾ ಸೋಂಕು ಹೆಚ್ಚುತ್ತಿದೆ. ದೇಶಾದ್ಯಂತ ಸಾವಿರಾರು ಜೀವ ಹಾನಿ‌ ಕೂಡ ಸಂಭವಿಸುತ್ತಿದೆ. ಇಂತಹ ಭಯಾನಕ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಈ ಹಿಂದೆ ನಾನು ನಿಮ್ಮ ಜೊತೆ ಮಾತನಾಡಿದಾಗ ಪರಿಸ್ಥಿತಿ ಇಷ್ಟು ಕೆಟ್ಟದಾಗಿರಲಿಲ್ಲ. ಮಕ್ಕಳ ಜೀವದ ದೃಷ್ಟಿಯಿಂದ ಇಂತಹ ಭಯಾನಕ ಸನ್ನಿವೇಶದಲ್ಲಿ ಯಾವುದೇ ಕಾರಣಕ್ಕೂ ಪರೀಕ್ಷೆ ನಡೆಸೋದು ಬೇಡ. ಪರೀಕ್ಷೆ ತೀರ್ಮಾನವನ್ನು ಕೈಬಿಡುವಂತೆ ಆಗ್ರಹಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.