ETV Bharat / state

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಫಲಾನುಭವಿಗಳಿಂದ ಸತ್ಯನಾರಾಯಣ ಪೂಜೆ - Sri Dharmasthala Rural Development Project'

ಆನೇಕಲ್ ತಿಮ್ಮರಾಯಸ್ವಾಮಿ ದೇವಾಲಯದ ಛತ್ರದಲ್ಲಿಂದು ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು.

satyanarayana-pooje
ಸತ್ಯ ನಾರಾಯಣ ಪೂಜೆ
author img

By

Published : Dec 30, 2019, 10:20 PM IST

ಆನೇಕಲ್: ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಇಂದು ಆನೇಕಲ್ ತಿಮ್ಮರಾಯಸ್ವಾಮಿ ದೇವಾಲಯದ ಛತ್ರದಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು.

ಸತ್ಯನಾರಾಯಣ ಪೂಜೆ

ಸತ್ಯನಾರಾಯಣ ಪೂಜೆಯಲ್ಲಿ ವೀರೇಂದ್ರ ಹೆಗ್ಗಡೆ ದಂಪತಿ ಹೆಸರಲ್ಲಿ ಪೂಜಾ ಕೈಂಕರ್ಯಗಳನ್ನು ಜರುಗಿಸಲಾಯಿತು. ಸಂಘದ ಕೆಲವರು ನಾರಾಯಣ ಪೂಜೆಗೆ ಕುಳಿತು ತಮ್ಮಿಷ್ಟಗಳನ್ನು ಮುಂದಿಟ್ಟು ಮಂತ್ರಾಕ್ಷತೆಯೊಡನೆ ದೇವರಿಗೆ ಅರ್ಪಿಸಿದರು. ಈ ಕಾರ್ಯಕ್ರಮವು ನೆರೆದಿದ್ದ ಮಹಿಳಾಮಣಿಗಳ ಭಕ್ತಿ ಮತ್ತು ಸಾಂಸ್ಕೃತಿಕ ಒಗ್ಗೂಡಿಕೆಗೆ ವೇದಿಕೆಯಾಗಿತ್ತು.

ಆನೇಕಲ್: ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಫಲಾನುಭವಿಗಳು ಇಂದು ಆನೇಕಲ್ ತಿಮ್ಮರಾಯಸ್ವಾಮಿ ದೇವಾಲಯದ ಛತ್ರದಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು.

ಸತ್ಯನಾರಾಯಣ ಪೂಜೆ

ಸತ್ಯನಾರಾಯಣ ಪೂಜೆಯಲ್ಲಿ ವೀರೇಂದ್ರ ಹೆಗ್ಗಡೆ ದಂಪತಿ ಹೆಸರಲ್ಲಿ ಪೂಜಾ ಕೈಂಕರ್ಯಗಳನ್ನು ಜರುಗಿಸಲಾಯಿತು. ಸಂಘದ ಕೆಲವರು ನಾರಾಯಣ ಪೂಜೆಗೆ ಕುಳಿತು ತಮ್ಮಿಷ್ಟಗಳನ್ನು ಮುಂದಿಟ್ಟು ಮಂತ್ರಾಕ್ಷತೆಯೊಡನೆ ದೇವರಿಗೆ ಅರ್ಪಿಸಿದರು. ಈ ಕಾರ್ಯಕ್ರಮವು ನೆರೆದಿದ್ದ ಮಹಿಳಾಮಣಿಗಳ ಭಕ್ತಿ ಮತ್ತು ಸಾಂಸ್ಕೃತಿಕ ಒಗ್ಗೂಡಿಕೆಗೆ ವೇದಿಕೆಯಾಗಿತ್ತು.

Intro:Kn_bng_02_30_pooja_ka10020.
ಡಾ ವೀರೇಂದ್ರ ಹೆಗಡೆ ಹೆಸರಲ್ಲಿ ಸತ್ಯ ನಾರಾಯಣ ಪೂಜೆ.
ಬೆಂಗಳೂರು/ಆನೇಕಲ್.
ಆಂಕರ್: ಮಹಿಳೆಯರಿಗೆ ಪೂಜೆ ಪುನಸ್ಕಾರ ಅಂದ್ರೆ ಎಲ್ಲಿಲ್ಲದ ಇನ್ನಿಲ್ಲದ ಭಕ್ತಿ ಶ್ರದ್ಧೆ. ಹೀಗಾಗಿ ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಂದ ಆನೇಕಲ್ ತಿಮ್ಮರಾಯಸ್ವಾಮಿ ದೇವಾಲಯದ ಛತ್ರದಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು. ಸಂಘದ ಪದಾಧಿಕಾರಿ ದಂಪತಿಗಳು ಕೆಲವರು ನಾರಾಯಣ ಪೂಜೆಗೆ ಕುಳಿತು ತಮ್ಮಿಷ್ಟಗಳನ್ನು ಮುಂದಿಟ್ಟು ಪೂಜಾರಿಗಳ ಮಂತ್ರಾಕ್ಷತೆಯೊಡನೆ ದೇವರಿಗೆ ಅರ್ಪಿಸಿದರು. ಕಲ್ಯಾಣಮಂಟಪದಲ್ಲಿ ವೀರೇಂದ್ರ ಹೆಗಡೆ ದಂಪತಿಗಳ ಹೆಸರಲ್ಲಿ ಕಳಶ, ಹೂ, ಪೂಜಾ ಕೈಂಕರ್ಯಗಳಿಂದ ಕಂಗೊಳಿಸುತ್ತಿತ್ತು ಅಲ್ಲದೆ ನೆರೆದ ಮಹಿಳಾ ಮಣಿಗಳ ಭಕ್ತಿ ಒಂದು ಸಾಂಸ್ಕೃತಿಕ ಒಗ್ಗೂಡಿಕೆಗೆ ವೇದಿಕೆಯಾಗಿತ್ತು.
ಬೈಟ್1: ಯಶೋಧರ, ಅಭಿವೃದ್ದಿ ಅಧಿಕಾರಿ. ಆನೇಕಲ್.
ಬೈಟ್2: ಪದ್ಮ, ಸಮನ್ವಯಾಧಿಕಾರಿ. ಆನೇಕಲ್

Body:Kn_bng_02_30_pooja_ka10020.
ಡಾ ವೀರೇಂದ್ರ ಹೆಗಡೆ ಹೆಸರಲ್ಲಿ ಸತ್ಯ ನಾರಾಯಣ ಪೂಜೆ.
ಬೆಂಗಳೂರು/ಆನೇಕಲ್.
ಆಂಕರ್: ಮಹಿಳೆಯರಿಗೆ ಪೂಜೆ ಪುನಸ್ಕಾರ ಅಂದ್ರೆ ಎಲ್ಲಿಲ್ಲದ ಇನ್ನಿಲ್ಲದ ಭಕ್ತಿ ಶ್ರದ್ಧೆ. ಹೀಗಾಗಿ ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಂದ ಆನೇಕಲ್ ತಿಮ್ಮರಾಯಸ್ವಾಮಿ ದೇವಾಲಯದ ಛತ್ರದಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು. ಸಂಘದ ಪದಾಧಿಕಾರಿ ದಂಪತಿಗಳು ಕೆಲವರು ನಾರಾಯಣ ಪೂಜೆಗೆ ಕುಳಿತು ತಮ್ಮಿಷ್ಟಗಳನ್ನು ಮುಂದಿಟ್ಟು ಪೂಜಾರಿಗಳ ಮಂತ್ರಾಕ್ಷತೆಯೊಡನೆ ದೇವರಿಗೆ ಅರ್ಪಿಸಿದರು. ಕಲ್ಯಾಣಮಂಟಪದಲ್ಲಿ ವೀರೇಂದ್ರ ಹೆಗಡೆ ದಂಪತಿಗಳ ಹೆಸರಲ್ಲಿ ಕಳಶ, ಹೂ, ಪೂಜಾ ಕೈಂಕರ್ಯಗಳಿಂದ ಕಂಗೊಳಿಸುತ್ತಿತ್ತು ಅಲ್ಲದೆ ನೆರೆದ ಮಹಿಳಾ ಮಣಿಗಳ ಭಕ್ತಿ ಒಂದು ಸಾಂಸ್ಕೃತಿಕ ಒಗ್ಗೂಡಿಕೆಗೆ ವೇದಿಕೆಯಾಗಿತ್ತು.
ಬೈಟ್1: ಯಶೋಧರ, ಅಭಿವೃದ್ದಿ ಅಧಿಕಾರಿ. ಆನೇಕಲ್.
ಬೈಟ್2: ಪದ್ಮ, ಸಮನ್ವಯಾಧಿಕಾರಿ. ಆನೇಕಲ್

Conclusion:Kn_bng_02_30_pooja_ka10020.
ಡಾ ವೀರೇಂದ್ರ ಹೆಗಡೆ ಹೆಸರಲ್ಲಿ ಸತ್ಯ ನಾರಾಯಣ ಪೂಜೆ.
ಬೆಂಗಳೂರು/ಆನೇಕಲ್.
ಆಂಕರ್: ಮಹಿಳೆಯರಿಗೆ ಪೂಜೆ ಪುನಸ್ಕಾರ ಅಂದ್ರೆ ಎಲ್ಲಿಲ್ಲದ ಇನ್ನಿಲ್ಲದ ಭಕ್ತಿ ಶ್ರದ್ಧೆ. ಹೀಗಾಗಿ ಶ್ರೀ ಧರ್ಮಸ್ಥಳ ಕ್ಷೇತ್ರ ಗ್ರಾಮೀಣಾಭಿವೃದ್ಧಿ ಯೋಜನೆಯ ಫಲಾನುಭವಿಗಳಿಂದ ಆನೇಕಲ್ ತಿಮ್ಮರಾಯಸ್ವಾಮಿ ದೇವಾಲಯದ ಛತ್ರದಲ್ಲಿ ಸತ್ಯನಾರಾಯಣ ಪೂಜೆ ಹಮ್ಮಿಕೊಂಡಿದ್ದರು. ಸಂಘದ ಪದಾಧಿಕಾರಿ ದಂಪತಿಗಳು ಕೆಲವರು ನಾರಾಯಣ ಪೂಜೆಗೆ ಕುಳಿತು ತಮ್ಮಿಷ್ಟಗಳನ್ನು ಮುಂದಿಟ್ಟು ಪೂಜಾರಿಗಳ ಮಂತ್ರಾಕ್ಷತೆಯೊಡನೆ ದೇವರಿಗೆ ಅರ್ಪಿಸಿದರು. ಕಲ್ಯಾಣಮಂಟಪದಲ್ಲಿ ವೀರೇಂದ್ರ ಹೆಗಡೆ ದಂಪತಿಗಳ ಹೆಸರಲ್ಲಿ ಕಳಶ, ಹೂ, ಪೂಜಾ ಕೈಂಕರ್ಯಗಳಿಂದ ಕಂಗೊಳಿಸುತ್ತಿತ್ತು ಅಲ್ಲದೆ ನೆರೆದ ಮಹಿಳಾ ಮಣಿಗಳ ಭಕ್ತಿ ಒಂದು ಸಾಂಸ್ಕೃತಿಕ ಒಗ್ಗೂಡಿಕೆಗೆ ವೇದಿಕೆಯಾಗಿತ್ತು.
ಬೈಟ್1: ಯಶೋಧರ, ಅಭಿವೃದ್ದಿ ಅಧಿಕಾರಿ. ಆನೇಕಲ್.
ಬೈಟ್2: ಪದ್ಮ, ಸಮನ್ವಯಾಧಿಕಾರಿ. ಆನೇಕಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.