ETV Bharat / state

ಹುಳಿಮಾವು ಕೆರೆ ಅವಾಂತರ: ಸದನ ಸಮಿತಿಯಿಂದ ಭೇಟಿ, ಪರಿಶೀಲನೆ

ಹುಳಿಮಾವು ಕೆರೆ ಕಟ್ಟೆ ಒಡೆದು ಅವಾಂತರ ಸೃಷ್ಟಿಯಾದ ಹಿನ್ನೆಲೆ ಹುಳಿಮಾವು ಕೆರೆಗೆ ಸದನ ಸಮಿತಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

author img

By

Published : Dec 12, 2019, 11:46 PM IST

sadana-samithi-visits-to-hulimavu-lake-in-bengalore
ಹುಳಿಮಾವು ಕೆರೆಗೆ ಸದನ ಸಮಿತಿಯವರಿಂದ ಭೇಟಿ,ಪರಿಶೀಲನೆ...!

ಬೆಂಗಳೂರು: ಹುಳಿಮಾವು ಕೆರೆ ಕಟ್ಟೆ ಒಡೆದು ಇಂದಿಗೆ ಹದಿನೆಂಟು ದಿನಗಳೇ ಕಳೆದಿವೆ. ದಿನದಿಂದ ದಿನಕ್ಕೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆ ಇಂದು ಹುಳಿಮಾವು ಕೆರೆಗೆ ಸದನ ಸಮಿತಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂದು ಅರಗ ಜ್ಞಾನೇಂದ್ರ ಅಧ್ಯಕ್ಷ್ಯತೆಯಲ್ಲಿ ಹುಳಿಮಾವು ಕೆರೆಗೆ ಭೇಟಿ ಕೊಟ್ಟ ಗ್ರಾಮೀಣಾಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆಗಳ ಶಾಸಕಾಂಗ ಸಮಿತಿ, ಕೆರೆ ಕಟ್ಟೆ ಒಡೆದ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದರು‌.

ಹುಳಿಮಾವು ಕೆರೆಗೆ ಸದನ ಸಮಿತಿಯವರಿಂದ ಭೇಟಿ, ಪರಿಶೀಲನೆ...!

ಹುಳಿಮಾವು ಕೆರೆಕಟ್ಟೆ ಒಡೆದ ಪ್ರಕರಣದಲ್ಲಿ ಕೆರೆ ಅಕ್ಕಪಕ್ಕದಲ್ಲಿ ತಲೆ ಎತ್ತಿರುವ ಅಪಾರ್ಟ್ಮೆಂಟ್ ಬಿಲ್ಡರ್​​ಗಳ ಹಸ್ತಕ್ಷೇಪ ಇರುವ ಬಗ್ಗೆ ಜನಪ್ರತಿನಿಧಿಗಳು ಗರಂ ಆದ್ರು. ಯಾವ ಮಾನದಂಡ ಇಟ್ಟುಕೊಂಡು ಬಫರ್ ಜೋನ್​ನಲ್ಲಿ ಅಪಾರ್ಟ್ಮೆಂಟ್ ಕಟ್ಟಲು ಅನುಮತಿ ನೀಡಲಾಗಿದೆ. ಇದು ಅಕ್ರಮವಲ್ಲವೆ? ಅಧಿಕಾರಿಗಳು ಈ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಎಷ್ಟು ಸರಿ ಎಂದು ಬಿಡಿಎ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಸದನ ಸಮಿತಿಯವರು ಕೆರೆ ವೀಕ್ಷಣೆ ವೇಳೆ ಸ್ಥಳೀಯರು ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಬಿಗಿಪಟ್ಟು ಹಿಡಿದರು.

ಬೆಂಗಳೂರು: ಹುಳಿಮಾವು ಕೆರೆ ಕಟ್ಟೆ ಒಡೆದು ಇಂದಿಗೆ ಹದಿನೆಂಟು ದಿನಗಳೇ ಕಳೆದಿವೆ. ದಿನದಿಂದ ದಿನಕ್ಕೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆ ಇಂದು ಹುಳಿಮಾವು ಕೆರೆಗೆ ಸದನ ಸಮಿತಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಂದು ಅರಗ ಜ್ಞಾನೇಂದ್ರ ಅಧ್ಯಕ್ಷ್ಯತೆಯಲ್ಲಿ ಹುಳಿಮಾವು ಕೆರೆಗೆ ಭೇಟಿ ಕೊಟ್ಟ ಗ್ರಾಮೀಣಾಭಿವೃದ್ಧಿ ಹಾಗೂ ಸ್ಥಳೀಯ ಸಂಸ್ಥೆಗಳ ಶಾಸಕಾಂಗ ಸಮಿತಿ, ಕೆರೆ ಕಟ್ಟೆ ಒಡೆದ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮಕ್ಕೆ ಒತ್ತಾಯಿಸಿದರು‌.

ಹುಳಿಮಾವು ಕೆರೆಗೆ ಸದನ ಸಮಿತಿಯವರಿಂದ ಭೇಟಿ, ಪರಿಶೀಲನೆ...!

ಹುಳಿಮಾವು ಕೆರೆಕಟ್ಟೆ ಒಡೆದ ಪ್ರಕರಣದಲ್ಲಿ ಕೆರೆ ಅಕ್ಕಪಕ್ಕದಲ್ಲಿ ತಲೆ ಎತ್ತಿರುವ ಅಪಾರ್ಟ್ಮೆಂಟ್ ಬಿಲ್ಡರ್​​ಗಳ ಹಸ್ತಕ್ಷೇಪ ಇರುವ ಬಗ್ಗೆ ಜನಪ್ರತಿನಿಧಿಗಳು ಗರಂ ಆದ್ರು. ಯಾವ ಮಾನದಂಡ ಇಟ್ಟುಕೊಂಡು ಬಫರ್ ಜೋನ್​ನಲ್ಲಿ ಅಪಾರ್ಟ್ಮೆಂಟ್ ಕಟ್ಟಲು ಅನುಮತಿ ನೀಡಲಾಗಿದೆ. ಇದು ಅಕ್ರಮವಲ್ಲವೆ? ಅಧಿಕಾರಿಗಳು ಈ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಎಷ್ಟು ಸರಿ ಎಂದು ಬಿಡಿಎ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಸದನ ಸಮಿತಿಯವರು ಕೆರೆ ವೀಕ್ಷಣೆ ವೇಳೆ ಸ್ಥಳೀಯರು ಅಧಿಕಾರಿಗಳ ಬೇಜವಾಬ್ದಾರಿತನದ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಬಿಗಿಪಟ್ಟು ಹಿಡಿದರು.

Intro:Hulimavu lakeBody:ಹುಳಿಮಾವು ಕೆರೆ ಕಟ್ಟೆ ಒಡೆದು ಇಂದಿಗೆ ಹದಿನೆಂಟು ದಿನಗಳೇ ಕಳೆದಿವೆ. ದಿನದಿಂದ ದಿನಕ್ಕೆ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇಂದು ಹುಳಿಮಾವು ಕೆರೆಗೆ ಸದನ ಸಮಿತಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

400 ಕುಟುಂಬಗಳಿಗೆ ಪರಿಹಾರ ನೀಡಿತ್ತು. ಇಂದು ಅರಗ ಜ್ಞಾನೆಂದ್ರ ಅಧ್ಯಕ್ಷ್ಯತೆಯಲ್ಲಿ ಹುಳಿಮಾವು ಕೆರೆಗೆ ಬೇಟಿ ಕೊಟ್ಟ ಗ್ರಾಮೀಣಾಭಿವೃದ್ದಿ ಹಾಗೂ ಸ್ಥಳೀಯ ಸಂಸ್ಥೆಗಳ ಶಾಸಕಾಂಗ ಸಮಿತಿ ಕೆರೆ ಕಟ್ಟೆ ಒಡೆದ ಬಗ್ಗೆ ಮಾಹಿತಿ ಪಡೆದುಕೊಂಡರು. ಸ್ಥಳೀಯ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು ತಪ್ಪಿತಸ್ಥರ ವಿರುದ್ದ ನಿರ್ದಾಕ್ಷ್ಯಣ್ಯ ಕ್ರಮಕ್ಕೆ ಒತ್ತಾಯಿಸಿದರು‌

ಹುಳಿಮಾವು ಕೆರೆ ಕಟ್ಟೆ ಒಡೆದ ಪ್ರಕರಣದಲ್ಲಿ ಕೆರೆ ಅಕ್ಕಪಕ್ಕದಲ್ಲಿ ತಲೆಎತ್ತಿರುವ ಅಪಾರ್ಟ್ ಮೆಂಟ್ ಗಳ ಬಿಲ್ಡರ್ ಗಳ ಹಸ್ತಕ್ಷೇಪ ಇರುವ ಬಗ್ಗೆ ಜನಪ್ರತಿನಿಧಿಗಳು ಗರಂ ಆದ್ರು. ಯಾವ ಮಾನದಂಡ ಇಟ್ಟುಕೊಂಡು ಬಫರ್ ಜೋನ್ ನಲ್ಲಿ ಅಪಾರ್ಟ್ ಮೆಂಟ್ ಕಟ್ಟಲು ಅನುಮತಿ ನೀಡಲಾಗಿದೆ. ಇದು ಅಕ್ರಮವಲ್ಲವೆ? ಅಧಿಕಾರಿಗಳು ಈ ಅಕ್ರಮಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಎಷ್ಟು ಸರಿ ಎಂದು ಬಿಡಿಎ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡರು.

ಸದನ ಸಮಿತಿಯವರು ಕೆರೆ ವೀಕ್ಷಣೆ ವೇಳೆ ಸ್ಥಳೀಯರು ಅಧಿಕಾರಿಗಳ ಬೇಜವಬ್ದಾರಿತನದ ವಿರುದ್ದ ಸೂಕ್ತ ಕ್ರಮಕೈಗೊಳ್ಳಲು ಬಿಗಿಪಟ್ಟು ಹಿಡಿದರು. ಈ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈ ಗೊಂಡಾಗ ಮಾತ್ರ ನಿರಾಶ್ರಿತರಿಗೆ ನ್ಯಾಯ ದೊರಕಿದಂತಾಗುತ್ತದೆ.


ಬೈಟ್ - ಅರಗ ಜ್ಞಾನೆಂದ್ರ - ಸದನ ಸಮಿತಿ ಅಧ್ಯಕ್ಷರು.Conclusion:Video from mojo

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.