ETV Bharat / state

ಪ್ರಚಾರಕ್ಕಾಗಿ ಬೀದಿ ಜಗಳ: ಕೈ​ ಕಾರ್ಯಕರ್ತರಿಬ್ಬರ ರಂಪಾಟ - undefined

ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ನಡೆದ ಸಭೆ ಬಳಿಕ ದಿನೇಶ್​ ಗುಂಡೂರಾವ್ ಮಾಧ್ಯಮದವರೊಂದಿಗೆ ಸಭೆ ನಡೆಸಿ ಮುಖ್ಯಾಂಶಗಳನ್ನು ವಿವರಿಸಿದ್ದಾರೆ. ಅವರ ಜತೆ ಕಾಣಿಸಿಕೊಳ್ಳಬೇಕು ಎಂಬ ಹಂಬಲದಿಂದ ಇಬ್ಬರು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ.

ಕಾಂಗ್ರೆಸ್​ ನಾಯಕರ ಜತೆ ಕಾಣಿಸಿಕೊಳ್ಳಲು ಬೀದಿ ಜಗಳಕ್ಕೆ ನಿಂತ ಕಾರ್ಯಕರ್ತರು
author img

By

Published : Jul 24, 2019, 4:57 PM IST

ಬೆಂಗಳೂರು: ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಮುಗಿಸಿ ಮಾಧ್ಯಮದವರೊಂದಿಗೆ ಮಾತನಾಡಲು ಬಂದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಜತೆ ಕಾಣಿಸಿಕೊಳ್ಳಬೇಕೆಂಬ ತವಕದಿಂದ ಕೈ ಕಾರ್ಯಕರ್ತರು ಜಗಳವಾಡಿಕೊಂಡ ಘಟನೆ ಬುಧವಾರ ನಡೆದಿದೆ.

ಹಿರಿಯ ನಾಯಕರ ಜತೆ ಕಾಣಿಸಿಕೊಳ್ಳಲು ಬೀದಿ ಜಗಳಕ್ಕೆ ನಿಂತ ಕೈ ಪಕ್ಷದ ಕಾರ್ಯಕರ್ತರು

ಈ ವಿಷಯವಾಗಿ ಬಿರುಸಿನ ಮಾತಿನ ಚಕಮಕಿ ನಡೆಯಿತು. ಪ್ರತಿ ಭಾರಿಯು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದೀರಾ. ನಮಗೂ ಅವಕಾಶ ಕೊಡಿ ಎಂದು ಕಾರ್ಯಕರ್ತರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಸಭೆಯ ವಿವರವನ್ನು ಮಾಧ್ಯಮದರಿಗೆ ತಿಳಿಸಿ ದಿನೇಶ್​ ಗುಂಡೂರಾವ್​ ಅಲ್ಲಿಂದ ಹೊರಡುತ್ತಿದ್ದಂತೆ, ಇತ್ತ ಕಾರ್ಯಕರ್ತರ ಮುನಿಸು ಹೆಚ್ಚಾಗಿದೆ. ಪ್ರತಿ ಭಾರಿಯು ನೀನೇ ಕಾಣಿಸಿಕೊಳ್ಳಬೇಕು ಎಂದರೆ ನಿನ್ನದೇ ಚಾನಲ್​ವೊಂದನ್ನು ಪ್ರಾರಂಭಿಸು ಎಂದು ಪರಸ್ಪರ ಕಾರ್ಯಕರ್ತರು ರೇಗಿದ್ದಾರೆ.

ಬೆಂಗಳೂರು: ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆ ಮುಗಿಸಿ ಮಾಧ್ಯಮದವರೊಂದಿಗೆ ಮಾತನಾಡಲು ಬಂದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್​ ಗುಂಡೂರಾವ್​ ಜತೆ ಕಾಣಿಸಿಕೊಳ್ಳಬೇಕೆಂಬ ತವಕದಿಂದ ಕೈ ಕಾರ್ಯಕರ್ತರು ಜಗಳವಾಡಿಕೊಂಡ ಘಟನೆ ಬುಧವಾರ ನಡೆದಿದೆ.

ಹಿರಿಯ ನಾಯಕರ ಜತೆ ಕಾಣಿಸಿಕೊಳ್ಳಲು ಬೀದಿ ಜಗಳಕ್ಕೆ ನಿಂತ ಕೈ ಪಕ್ಷದ ಕಾರ್ಯಕರ್ತರು

ಈ ವಿಷಯವಾಗಿ ಬಿರುಸಿನ ಮಾತಿನ ಚಕಮಕಿ ನಡೆಯಿತು. ಪ್ರತಿ ಭಾರಿಯು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದೀರಾ. ನಮಗೂ ಅವಕಾಶ ಕೊಡಿ ಎಂದು ಕಾರ್ಯಕರ್ತರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಸಭೆಯ ವಿವರವನ್ನು ಮಾಧ್ಯಮದರಿಗೆ ತಿಳಿಸಿ ದಿನೇಶ್​ ಗುಂಡೂರಾವ್​ ಅಲ್ಲಿಂದ ಹೊರಡುತ್ತಿದ್ದಂತೆ, ಇತ್ತ ಕಾರ್ಯಕರ್ತರ ಮುನಿಸು ಹೆಚ್ಚಾಗಿದೆ. ಪ್ರತಿ ಭಾರಿಯು ನೀನೇ ಕಾಣಿಸಿಕೊಳ್ಳಬೇಕು ಎಂದರೆ ನಿನ್ನದೇ ಚಾನಲ್​ವೊಂದನ್ನು ಪ್ರಾರಂಭಿಸು ಎಂದು ಪರಸ್ಪರ ಕಾರ್ಯಕರ್ತರು ರೇಗಿದ್ದಾರೆ.

Intro:Body:ಒಂದು ಕಡೆ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಸೋತಿದ್ದರೆ ಕೆಪಿಸಿಸಿ ಕಚೇರಿಯಲ್ಲಿ ಸಭೆ ಮುಗಿಸಿ ದಿನೇಶ್ ಗುಂಡೂರಾವ್ ಮಾತನಾಡುವುದಕ್ಕೆ ಮಾಧ್ಯಮದವರು ಬಂದರು. ಇದೇ ಸಂದರ್ಭದಲ್ಲಿ ಮಾಧ್ಯಮದಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.


ಒಬ್ಬ ಕಾರ್ಯಕರ್ತ ಮೂರುಬಾರಿ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದಾರೆ ಹೀಗಾಗಿ ಮತ್ತೊಬ್ಬರಿಗೂ ಅವಕಾಶ ಸಿಗಬೇಕು, ಇದಕ್ಕೆ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಶುರುವಾಯಿತು. ಮಾಧ್ಯಮಗಳಿಗೆ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಭೆಯ ಮುಖ್ಯಾಂಶಗಳನ್ನು ದಿನೇಶ್ ಗುಂಡೂರಾವ್ ಹೇಳಿ ಹೊರಟ ಬೆನ್ನಲ್ಲೇ ಕಾರ್ಯಕರ್ತರ ನಡುವೆ ಕಳ್ಳಾಟ ಹಾಗೂ ಮಾತಿನ ಚಕಮಕಿ ಶುರುವಾಯಿತು. ಈ ಸಂದರ್ಭದಲ್ಲಿ ಮಾಧ್ಯಮದಲ್ಲಿ ನೀನು ಕಾಣಿಸಿಕೊಳ್ಳಬೇಕು ಎಂದರೆ ನೀನೇ ಒಂದು ಟಿವಿ ಚಾನಲ್ ಶುರು ಮಾಡು ಎಂದು ಮತ್ತೊಬ್ಬ ಕಾರ್ಯಕರ್ತ ಗದರಿದರು.


ಒಟ್ಟಾರೆಯಾಗಿ ಅಧಿಕಾರ ಕಳೆದುಕೊಂಡು ಹತಾಶರಾಗಿರುವ ಕಾಂಗ್ರೆಸ್ ಹಿರಿಯರು ಒಂದುಕಡೆಯಾದರೆ ಮತ್ತೊಂದು ಕಡೆ ಮಾಧ್ಯಮದಲ್ಲಿ ತಮ್ಮ ಮುಖವನ್ನು ಜಾಹೀರಾತು ಪಡಿಸಬೇಕು ಎಂದು ಇನ್ನೊಂದು ಕಡೆ ಇದೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.