ETV Bharat / state

ಐಪಿಎಸ್ ದಂಪತಿ ಮಧ್ಯೆ ಜಗಳ... ಪತ್ನಿ ಮನೆ ಮುಂದೆ ಧರಣಿ ನಡೆಸಿದ್ದ ಅಧಿಕಾರಿ​ ಮನವೊಲಿಸಿದ ಡಿಸಿಪಿ

author img

By

Published : Feb 10, 2020, 9:22 AM IST

Updated : Feb 10, 2020, 9:36 AM IST

ಐಪಿಎಸ್​​ ಅಧಿಕಾರಿಗಳಾದ ಅರುಣ್ ರಂಗರಾಜನ್ ಮತ್ತು ಅವರ ಪತ್ನಿ ಇಲಾ ರಾಜೇಶ್ವರಿ ಅವರ ಮಧ್ಯೆ ವಿರಸ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತನ್ನಿಂದ ದೂರವಿದ್ದ ಪತ್ನಿ ಮನೆ ಧರಣಿ ಕುಳಿತಿದ್ದ ಐಪಿಎಸ್​ ಅಧಿಕಾರಿ ಅರುಣ್​ ರಂಗರಾಜನ್​ ಅವರ ಮನವೊಲಿಸಿದ್ದಾರೆ ಡಿಸಿಪಿ ಭೀಮಾಶಂಕರ್​ ಗುಳೇದ್​.

Quarrel between IPS couples
ಮನನೊಂದು ಧರಣಿಗೆ ಕೂತ ಪತಿ

ಬೆಂಗಳೂರು: ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಹೆಂಡತಿಯ ಮನೆ ಮುಂದೆ ಧರಣಿ ಕುಳಿತಿದ್ದ ಐಪಿಎಸ್ ಅಧಿಕಾರಿ ಅರುಣ್​ ರಂಗರಾಜನ್​ ಮನವೊಲಿಸುವಲ್ಲಿ ಡಿಸಿಪಿ ಭೀಮಾಶಂಕರ್​ ಗುಳೇದ್​ ಯಶಸ್ವಿಯಾಗಿದ್ದಾರೆ.

ಅರುಣ್ ರಂಗರಾಜನ್ ಮತ್ತು ಅವರ ಪತ್ನಿ ಇಲಾ ರಾಜೇಶ್ವರಿ ಇಬ್ಬರು ಐಪಿಎಸ್​​ ಅಧಿಕಾರಿಗಳಾಗಿದ್ದಾರೆ. ಅರುಣ್​​ ರಂಗರಾಜನ್​​ ಅವರಿಂದ ಪತ್ನಿ ದೂರವಾದ ಕಾರಣ ಧರಣಿ ನಡೆಸುತ್ತಿದ್ರು. ಬಳಿಕ ಡಿಸಿಪಿ ಭೀಮಾಶಂಕರ್ ಗುಳೇದ್ ಇವರ ಮನವೊಲಿಸಿ ಕರೆದೊಯ್ದಿದ್ದಾರೆ.

ಮನನೊಂದು ಪತ್ನಿ ಮನೆ ಮುಂದೆ ಧರಣಿ ಕುಳಿತಿದ್ದ ಐಪಿಎಸ್​ ಅಧಿಕಾರಿಯ ಮನವೊಲಿಸಿದ ಡಿಸಿಪಿ

ಕಲಬುರಗಿ ISDಯ SPಯಾಗಿರುವ ಅರುಣ್ ರಂಗರಾಜನ್ ವಿವಿಐಪಿ ಭದ್ರತಾ ಡಿಸಿಪಿ- ಇಲಾ ರಾಜೇಶ್ವರಿಯವರನ್ನು ಒತ್ತಾಯದ ಮೇರೆಗೆ ಪ್ರೀತಿಸಿ ಮದುವೆಯಾಗಿದ್ರು. ಆದರೆ ಇಬ್ಬರು ಸಂತೋಷದ ಜೀವನ ನಡೆಸುತ್ತಿರಲಿಲ್ಲ. ಹೀಗಾಗಿ ಅರುಣ್ ರಂಗರಾಜನ್ ಅವರಿಗೆ ಕೆಲಸ ಮಾಡಲಾರದಷ್ಟು ಒತ್ತಡದ ವಾತಾವರಣ ನಿರ್ಮಾಣವಾಗಿತ್ತು ಎಂದು ಹೇಳಲಾಗ್ತಿದೆ. ಕುಟುಂಬದಲ್ಲಿ ನೆಮ್ಮದಿಯೂ ಇಲ್ಲ, ಇತ್ತ ಮಕ್ಕಳನ್ನೂ ನೋಡಲು ಸಹ ಪತ್ನಿ ಅವಕಾಶ ನೀಡುತ್ತಿಲ್ಲವೆಂದು ಅರುಣ್ ರಂಗರಾಜನ್ ಆರೋಪಿಸಿ ಧರಣಿ ಕುಳಿತಿದ್ರು‌.

ಬೆಂಗಳೂರು: ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿ ಹೆಂಡತಿಯ ಮನೆ ಮುಂದೆ ಧರಣಿ ಕುಳಿತಿದ್ದ ಐಪಿಎಸ್ ಅಧಿಕಾರಿ ಅರುಣ್​ ರಂಗರಾಜನ್​ ಮನವೊಲಿಸುವಲ್ಲಿ ಡಿಸಿಪಿ ಭೀಮಾಶಂಕರ್​ ಗುಳೇದ್​ ಯಶಸ್ವಿಯಾಗಿದ್ದಾರೆ.

ಅರುಣ್ ರಂಗರಾಜನ್ ಮತ್ತು ಅವರ ಪತ್ನಿ ಇಲಾ ರಾಜೇಶ್ವರಿ ಇಬ್ಬರು ಐಪಿಎಸ್​​ ಅಧಿಕಾರಿಗಳಾಗಿದ್ದಾರೆ. ಅರುಣ್​​ ರಂಗರಾಜನ್​​ ಅವರಿಂದ ಪತ್ನಿ ದೂರವಾದ ಕಾರಣ ಧರಣಿ ನಡೆಸುತ್ತಿದ್ರು. ಬಳಿಕ ಡಿಸಿಪಿ ಭೀಮಾಶಂಕರ್ ಗುಳೇದ್ ಇವರ ಮನವೊಲಿಸಿ ಕರೆದೊಯ್ದಿದ್ದಾರೆ.

ಮನನೊಂದು ಪತ್ನಿ ಮನೆ ಮುಂದೆ ಧರಣಿ ಕುಳಿತಿದ್ದ ಐಪಿಎಸ್​ ಅಧಿಕಾರಿಯ ಮನವೊಲಿಸಿದ ಡಿಸಿಪಿ

ಕಲಬುರಗಿ ISDಯ SPಯಾಗಿರುವ ಅರುಣ್ ರಂಗರಾಜನ್ ವಿವಿಐಪಿ ಭದ್ರತಾ ಡಿಸಿಪಿ- ಇಲಾ ರಾಜೇಶ್ವರಿಯವರನ್ನು ಒತ್ತಾಯದ ಮೇರೆಗೆ ಪ್ರೀತಿಸಿ ಮದುವೆಯಾಗಿದ್ರು. ಆದರೆ ಇಬ್ಬರು ಸಂತೋಷದ ಜೀವನ ನಡೆಸುತ್ತಿರಲಿಲ್ಲ. ಹೀಗಾಗಿ ಅರುಣ್ ರಂಗರಾಜನ್ ಅವರಿಗೆ ಕೆಲಸ ಮಾಡಲಾರದಷ್ಟು ಒತ್ತಡದ ವಾತಾವರಣ ನಿರ್ಮಾಣವಾಗಿತ್ತು ಎಂದು ಹೇಳಲಾಗ್ತಿದೆ. ಕುಟುಂಬದಲ್ಲಿ ನೆಮ್ಮದಿಯೂ ಇಲ್ಲ, ಇತ್ತ ಮಕ್ಕಳನ್ನೂ ನೋಡಲು ಸಹ ಪತ್ನಿ ಅವಕಾಶ ನೀಡುತ್ತಿಲ್ಲವೆಂದು ಅರುಣ್ ರಂಗರಾಜನ್ ಆರೋಪಿಸಿ ಧರಣಿ ಕುಳಿತಿದ್ರು‌.

Intro:ಐಪಿಎಸ್ ದಂಪತಿ ಜಗಳ ವಿಚಾರ
ಅಧಿಕಾರಿಯ ಮನವೊಲಿಸಿದ ಡಿಸಿಪಿ

ಐಪಿಎಸ್ ದಂಪತಿಗಳ ಜಗಳ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಮನವೊಲಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ .ಅರುಣ್ ರಂಗರಾಜನ್ ತನ್ನ ಹೆಂಡತಿ ದೂರವಾದ ಕಾರಣ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಂಗಲೆಯ ಬಳಿ
ಹೆಂಡತಿ ಇಲಾ ರಾಜೇಶ್ವರಿ ವಿರುದ್ದ ಧರಣಿ ಕುತಿದ್ರು. ಸಧ್ಯ ರಾತ್ರಿ ಪಾಳಿ ಹಾಗೂ ಬ್ಯಾಚ್ ಮೇಟ್ ಆದ ಡಿಸಿಪಿ ಭೀಮಾಶಂಕರ್ ಗುಳೆದ್ ಅಧಿಕಾರಿಯ ಮನವೊಳಿಸಿ ಕರೆದೊಯ್ದಿದ್ದಾರೆ.

ಕಲಬುರಗಿ ISDಯ SPಯಾಗಿರುವ ಅರುಣ್ ರಂಗರಾಜನ್
ವಿವಿಐಪಿ ಭದ್ರತಾ ಡಿಸಿಪಿ - ಇಲಾ ರಾಜೇಶ್ವರಿಯವರ ಒತ್ತಾಯದ ಮೇರೆಗೆ ಪ್ರೀತಿಸಿ ಮದುವೆಯಾಗಿದ್ರು . ಆದರೆ ಇಲಾ ಸರಿಯಾದ ರೀತಿ ಹೊಂದಣಿಕೆಯಾ ಜೀವನ ನಡೆಸದೆ ಅರುಣ್ ರಂಗರಾಜನ್ ಅವರಿಗೆ ಕೆಲಸ ಮಾಡಲಾರದಷ್ಟು ಒತ್ತಡದ ವಾತಾವರಣ ನಿರ್ಮಾಣ ಮಾಡಿ ಕುಟುಂಬದಲ್ಲಿ ನೆಮ್ಮದಿ ಇಲ್ಲದಾ ಹಾಗೆ ಮಾಡಿ ಮಕ್ಕಳನ್ನೂ ನೋಡಲು ಬಿಡುತ್ತಿಲ್ಲವೆಂದು ಅರುಣ್ ರಂಗರಾಜನ್ ಆರೋಪ ಮಾಡಿ ಧರಣಿ ಕೂತಿದ್ರು‌‌..

Body:KN_BNG_01_IPS_7204498Conclusion:KN_BNG_01_IPS_7204498
Last Updated : Feb 10, 2020, 9:36 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.