ETV Bharat / state

ತಿಂಡಿ ತಿನ್ನೋದನ್ನ ಟ್ವಿಟರ್​ನಲ್ಲಿ ಶೇರ್​ ಮಾಡಿದ ಸಿಎಂ: ನೆಟ್ಟಗಿರೋ ವಿಷಯ ಶೇರ್​ ಮಾಡಿ ಎಂದ ನೆಟ್ಟಿಗರು

author img

By

Published : Jan 15, 2020, 7:21 PM IST

Updated : Jan 15, 2020, 7:29 PM IST

ಇತ್ತೀಚೆಗೆ  ಶಿವಾನಂದ ವೃತ್ತದ ಸಮೀಪದಲ್ಲಿರುವ ಜನಾರ್ದನ ಹೋಟೆಲ್​ನಲ್ಲಿ  ಸಿಎಂ ಉಪಹಾರ ಸೇವಿಸಿದ್ದರು. ಅದರ ಫೋಟೋವನ್ನು ಸಿಎಂ ಆಫ್ ಕರ್ನಾಟಕ ಹೆಸರಿನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು.

ಸಿಎಂ ಬಿಎಸ್ ಯಡಿಯೂರಪ್ಪ , public outrage against CM BSY tweet
ಸಿಎಂ ಬಿಎಸ್ ಯಡಿಯೂರಪ್ಪ

ಬೆಂಗಳೂರು: ಸೋಷಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇತ್ತೀಚಿನ ಹೋಟೆಲ್​ನಲ್ಲಿ ಉಪಹಾರ ಸೇವಿಸಿದ ಪೋಟೋ‌‌ ಒಂದನ್ನು ಶೇರ್​ ಮಾಡಿದ್ದರು. ಈ ಹಿನ್ನೆಲೆ ಟ್ವೀಟಿಗರು ಇದೆಲ್ಲದರ ಬದಲು ಉಪಯುಕ್ತ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಶಿವಾನಂದ ವೃತ್ತದ ಸಮೀಪದಲ್ಲಿರುವ ಜನಾರ್ದನ ಹೋಟೆಲ್​ನಲ್ಲಿ ಸಿಎಂ ಉಪಹಾರ ಸೇವಿಸಿದ್ದರು. ಅದರ ಫೋಟೋವನ್ನು ಸಿಎಂ ಆಫ್ ಕರ್ನಾಟಕ ಹೆಸರಿನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಬಗ್ಗೆ ಸಾಕಷ್ಟು ಚರ್ಚೆ ಟ್ವಿಟರ್ ನಲ್ಲೇ ನಡೆದಿದೆ. ಹಲವಾರು ಜ‌ನರು ಪರ-ವಿರೋಧದ ಕಮೆಂಟ್ ಮಾಡಿದ್ದು, ಕುಮಾರಸ್ವಾಮಿ ಬೆಸ್ಟೋ, ಯಡಿಯೂರಪ್ಪ ಬೆಸ್ಟೋ ಅಂತಾ ಆನ್ ಲೈನ್ ಸಮೀಕ್ಷೆಯನ್ನೇ ಮಾಡಿಬಿಟ್ಟಿದ್ದಾರೆ.

  • ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ಸಂಜೆ ನಗರದ ಜನಾರ್ದನ ಹೋಟೆಲ್ ಗೆ ಭೇಟಿ ನೀಡಿ ಉಪಾಹಾರ ಸೇವಿಸಿದರು.@BSYBJP pic.twitter.com/B45wGEkzJL

    — CM of Karnataka (@CMofKarnataka) January 11, 2020 " class="align-text-top noRightClick twitterSection" data=" ">

ಇಂತಹದ್ದನ್ನೆಲ್ಲಾ ಯಾಕೆ ಪೋಸ್ಟ್ ಮಾಡಬೇಕು, ನಿಮ್ಮ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿರುವುದು ಯಾರು?, ಉಪಯುಕ್ತ ಮಾಹಿತಿ ನೀಡಿ ಎಂಬೆಲ್ಲಾ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ.

ಬೆಂಗಳೂರು: ಸೋಷಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇತ್ತೀಚಿನ ಹೋಟೆಲ್​ನಲ್ಲಿ ಉಪಹಾರ ಸೇವಿಸಿದ ಪೋಟೋ‌‌ ಒಂದನ್ನು ಶೇರ್​ ಮಾಡಿದ್ದರು. ಈ ಹಿನ್ನೆಲೆ ಟ್ವೀಟಿಗರು ಇದೆಲ್ಲದರ ಬದಲು ಉಪಯುಕ್ತ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ.

ಇತ್ತೀಚೆಗೆ ಶಿವಾನಂದ ವೃತ್ತದ ಸಮೀಪದಲ್ಲಿರುವ ಜನಾರ್ದನ ಹೋಟೆಲ್​ನಲ್ಲಿ ಸಿಎಂ ಉಪಹಾರ ಸೇವಿಸಿದ್ದರು. ಅದರ ಫೋಟೋವನ್ನು ಸಿಎಂ ಆಫ್ ಕರ್ನಾಟಕ ಹೆಸರಿನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಬಗ್ಗೆ ಸಾಕಷ್ಟು ಚರ್ಚೆ ಟ್ವಿಟರ್ ನಲ್ಲೇ ನಡೆದಿದೆ. ಹಲವಾರು ಜ‌ನರು ಪರ-ವಿರೋಧದ ಕಮೆಂಟ್ ಮಾಡಿದ್ದು, ಕುಮಾರಸ್ವಾಮಿ ಬೆಸ್ಟೋ, ಯಡಿಯೂರಪ್ಪ ಬೆಸ್ಟೋ ಅಂತಾ ಆನ್ ಲೈನ್ ಸಮೀಕ್ಷೆಯನ್ನೇ ಮಾಡಿಬಿಟ್ಟಿದ್ದಾರೆ.

  • ಮುಖ್ಯಮಂತ್ರಿ ಶ್ರೀ ಬಿ ಎಸ್ ಯಡಿಯೂರಪ್ಪ ಅವರು, ಸಂಜೆ ನಗರದ ಜನಾರ್ದನ ಹೋಟೆಲ್ ಗೆ ಭೇಟಿ ನೀಡಿ ಉಪಾಹಾರ ಸೇವಿಸಿದರು.@BSYBJP pic.twitter.com/B45wGEkzJL

    — CM of Karnataka (@CMofKarnataka) January 11, 2020 " class="align-text-top noRightClick twitterSection" data=" ">

ಇಂತಹದ್ದನ್ನೆಲ್ಲಾ ಯಾಕೆ ಪೋಸ್ಟ್ ಮಾಡಬೇಕು, ನಿಮ್ಮ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿರುವುದು ಯಾರು?, ಉಪಯುಕ್ತ ಮಾಹಿತಿ ನೀಡಿ ಎಂಬೆಲ್ಲಾ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ.

Intro:


ಬೆಂಗಳೂರು: ಸೋಷಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇತ್ತೀಚಿನ ಹೋಟೆಲ್ ನಲ್ಲಿ ಉಪಹಾರ ಸೇವಿಸಿದ ಪೋಟೋ‌‌ ಷೇರ್ ಮಾಡಿದ್ದು, ಸಿಎಂ ಪೋಸ್ಟ್ ಗೆ ಇದೆಲ್ಲಾ ಟ್ವೀಟ್ ಮಾಡಬೇಕು ಎನ್ನುವ ಸರಣಿ ಪ್ರಶ್ನೆಗಳನ್ನು ಎಸೆದಿರುವ ಟ್ವೀಟಿಗರು ಇದೆಲ್ಲದರ ಬದಲು ಉಪಯುಕ್ತ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭಾಗವಹಿಸುವ ಕಾರ್ಯಕ್ರಮಗಳ ಮಾಹಿತಿ, ಸಂದೇಶಗಳ ಮಾಹಿತಿಯನ್ನು ಸಿಎಂ ಕಚೇರಿ ಖಾತೆಯಲ್ಲಿ ಹಂಚಿಕೊಳ್ಳುವ ಪರಿಪಾಠ ನಡೆದಿದ್ದು ಅದರಂತೆ ಇತ್ತೀಚೆಗೆ ಬಿಡುವು ಮಾಡುಕೊಂಡು ಶಿವಾನಂದ ವೃತ್ತದ ಸಮೀಪದಲ್ಲಿರುವ ಜನಾರ್ದನ ಹೋಟೆಲ್ ಗೆ ಸಿಎಂ ಭೇಟಿ ನೀಡಿದ್ದರು, ಉಪಹಾರ ಸೇವಿಸಿದ್ದರು ಅದರ ಫೋಟೋವನ್ನು ಸಿಎಂ ಆಫ್ ಕರ್ನಾಟಕ ಹೆಸರಿನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿಲಾಗಿತ್ತು.

ಈ ಪೋಸ್ಟ್ ಬಗ್ಗೆ ಸಾಕಷ್ಟು ಚರ್ಚೆ ಟ್ವಿಟರ್ ನಲ್ಲೇ ನಡೆದಿದೆ.ಸಾಕಷ್ಟು ಜ‌ನ ಪರ ವಿರೋಧದ ಕಮೆಂಟ್ ಮಾಡಿದ್ದು ಒಬ್ಬರಂತೆ ಕುಮಾರಸ್ವಾಮಿ ಬೆಸ್ಟೋ,ಯಡಿಯೂರಪ್ಪ ಬೆಸ್ಟೋ ಅಂತಾ ಆನ್ ಲೈನ್ ಸಮೀಕ್ಷೆಯನ್ನೇ ಮಾಡಿಬಿಟ್ಟಿದ್ದಾರೆ.

ಇಂತಹದ್ದನ್ನೆಲ್ಲಾ ಪೋಸ್ಟ್ ಮಾಡಬೇಕು, ನಿಮ್ಮ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿರುವುದು ಯಾರು?, ಉಪಯುಕ್ತ ಮಾಹಿತಿ ನೀಡಿ, ಒಮ್ಮೆ ಬಳಸಿ ಎಸೆಯುವ ಪ್ಲಾಸ್ಟಿಕ್ ನೀರಿನ ಬಾಟಲ್ ನೀವೇ ಬಳಸಿದರೆ ಹೇಗೆ ಇದನ್ನು ನಿಯಂತ್ರಿಸಿ, ಪ್ಲಾಸ್ಟಿಕ್ ನೀರಿನ ಬಾಟಲಿಗೆ ಗುಡ್ ಬೈ ಹೇಳಿ...ಹೀಗೆ ಹತ್ತು ಹಲವು ಪ್ರಶ್ನೆಗಳ ಜೊತೆ ಉಪಯುಕ್ತ ಸಲಹೆಯನ್ನು ಸಿಎಂಗೆ ನೀಡಿದ್ದಾರೆ.

ಯಾರು ಏನಂದ್ರು?


ತೋಂಟದಾರ್ಯ ಸಂಪಿಗೆ..

ಇಂತಹದೆಲ್ಲಾ ಹಾಕಬೇಕಾ ?!
ಯಾರು ಇದನ್ನು ಸಲಹೆ ಮಾಡಿದರೊ ಅವರನ್ನು‌ ದೀರ ಇಡಿ .‌
ನಿಮ್ಮ‌ಹಲವು ಉತ್ತಮ‌ ಕೆಲಸ ಕಾರ್ಯಗಳನ್ನು , ಬಡವರ ಭೇಟಿ ಮಾಡಿ ಅವರಿಗೆ ಸಹಕರಿಸುವುದನ್ನೋ , ಸ್ಲಮ್ ಗಳಿಗೆ ಭೇಟಿ ನೀಡಿ ಅವರ ಕಷ್ಟಸುಖಗಳನ್ನು ಕೇಳುತ್ತಿರುವುದೋ ಹಾಕಿ. ಅಂದ ಹಾಗೆ ಈ ಟ್ವಿಟರ್ ಗೆ ನಾವು ಬರೆದದ್ದು ನಿಮಗೆ ತಲುಪತ್ತೊ ? ಸಲಹೆಗಳು ಬಂದರೆ ಓದಿ.

ಗಿರೀಶ್ ಮಂಡ್ಯ..
ಹಾಗೆ ಸರ್ಕಾರಿ ವಸತಿ ನಿಲಯಗಳು ಹಾಗೂ ಸರ್ಕಾರಿ ಕ್ಯಾಂಟಿನ್ಗಳಲ್ಲು ಊಟಮಾಡಿ ಅಲ್ಲಿನ ಸಿಬ್ಬಂದಿಗಳಿಗೆ ಓಳ್ಳೆಯ ಊಟವನ್ನು ಪ್ರತಿದಿನ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳು ಆದೇಶಿಬೇಕಾಗಿ ಮನವಿ...

ಸಂಗಮ್..
ಸ್ಟೇಟ್ ಡೆವಲಪ್ಮೆಂಟ್ ಬಗ್ಗೆ ಮಾಹಿತಿ ನೀಡಿ ಅಂದ್ರೆ, CM ಉಪಾಹಾರ ಸೇವಿಸಿದ್ರು, ಅಲ್ಲಿದ್ದ ಶೌಚಾಲಯಕ್ಕೆ ಹೋದರು ಅಂತ ಹಾಕುತ್ತಿರಲ್ಲ, ಎನ್ ಹೇಳಬೇಕು.

ಶಾಂತರಾಜ್..

ಫೈವ್ ಸ್ಟಾರ್ ಹೋಟೆಲ್ ಸಿಎಂ- ಕುಮಾರಸ್ವಾಮಿ
ಕಾಮನ್ ಮ್ಯಾನ್ ಸಿಎಂ- ಯಡಿಯೂರಪ್ಪ.

ಯಾರು ರಾಜ್ಯದ ಅಭಿವೃದ್ಧಿಗೆ ಪೂರಕ ಎನ್ನುವ ಸಮೀಕ್ಷೆ ನಡೆಸಿದ್ದಾರೆ.ಇದರಲ್ಲಿ ಯಡಿಯೂರಪ್ಪ ಪರ ಶೆ. 76 ಕುಮಾರಸ್ವಾಮಿ ಪರ ಶೇ.24 ಜನರು ಒಲವು ತೋರಿದ್ದಾರೆ.Body:.Conclusion:
Last Updated : Jan 15, 2020, 7:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.