ETV Bharat / state

ಭಾರತ- ದಕ್ಷಿಣ ಆಫ್ರಿಕಾ ಟಿ20 ಪಂದ್ಯ... ಚಿನ್ನಸ್ವಾಮಿ ಸ್ಟೇಡಿಯಂಗೆ ಹೆಚ್ಚಿನ ಬಿಗಿ ಭದ್ರತೆ - undefined

ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕ ಇರುವ ಹೈಕೋರ್ಟ್​​ಗೆ ಅನಾಮದೇಯ ಪತ್ರದ ಮೂಲಕ ಬೆದರಿಕೆ ಬಂದಿರುವ ಹಿನ್ನಲೆ ಸ್ಟೇಡಿಯಂ ಸುತ್ತಾ ಮುತ್ತಾ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ.

chinnaswamy
author img

By

Published : Sep 22, 2019, 1:53 PM IST

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಅಂತಿಮ ಟೆಸ್ಟ್​ ಪಂದ್ಯ ನಡೆಯಲಿರುವ ಹಿನ್ನಲೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಾ ಪೊಲೀಸ್​ ಕಣ್ಗಾವಲು ಇಡಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕ ಇರುವ ಹೈಕೋರ್ಟ್​​ಗೆ ಅನಾಮದೇಯ ಪತ್ರದ ಮೂಲಕ ಬೆದರಿಕೆ ಬಂದಿರುವ ಹಿನ್ನಲೆ ಸ್ಟೇಡಿಯಂ ಸುತ್ತಾ ಮುತ್ತಾ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂ

ಇಂದು ಸಂಜೆ 7 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಹೀಗಾಗಲೆ ಮುಂಜಾನೆಯಲಿಂದಲೇ ಪೊಲೀಸರು ಸ್ಟೇಡಿಯಂ ಸುತ್ತಾ ಗಸ್ತು ತಿರುಗುತ್ತಿದ್ದಾರೆ. ಕೇಂದ್ರವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ನೇತೃತ್ವದಲ್ಲಿ ಎಸಿಪಿ, ಇನ್ಸ್​ಪೆಕ್ಟರ್, ಸಬ್ ಇನ್ಸ್​ಪೆಕ್ಟರ್, ಕಾನ್ಸ್​ಸ್ಟೇಬಲ್, ಹೊಯ್ಸಳ, ಕೆ.ಎಸ್.ಆರ್.ಪಿ, ನಿಯೋಜನೆ ಮಾಡಲಾಗಿದೆ.

ಭಾನುವಾರದಂದು ಪಂದ್ಯ ನಡೆಯುತ್ತಿರುವುದರಿಂದ ಹೀಗಾಗಲೆ ಟಿಕೆಟ್ ಸೋಲ್ಡ್ಔಟ್ ಆಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಲಿರುವುದರಿಂದ ಸ್ಟೇಡಿಯಂ ಸುತ್ತ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ.

ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಅಂತಿಮ ಟೆಸ್ಟ್​ ಪಂದ್ಯ ನಡೆಯಲಿರುವ ಹಿನ್ನಲೆ ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಾ ಪೊಲೀಸ್​ ಕಣ್ಗಾವಲು ಇಡಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕ ಇರುವ ಹೈಕೋರ್ಟ್​​ಗೆ ಅನಾಮದೇಯ ಪತ್ರದ ಮೂಲಕ ಬೆದರಿಕೆ ಬಂದಿರುವ ಹಿನ್ನಲೆ ಸ್ಟೇಡಿಯಂ ಸುತ್ತಾ ಮುತ್ತಾ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂ

ಇಂದು ಸಂಜೆ 7 ಗಂಟೆಯಿಂದ ಪಂದ್ಯ ಆರಂಭವಾಗಲಿದೆ. ಹೀಗಾಗಲೆ ಮುಂಜಾನೆಯಲಿಂದಲೇ ಪೊಲೀಸರು ಸ್ಟೇಡಿಯಂ ಸುತ್ತಾ ಗಸ್ತು ತಿರುಗುತ್ತಿದ್ದಾರೆ. ಕೇಂದ್ರವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ನೇತೃತ್ವದಲ್ಲಿ ಎಸಿಪಿ, ಇನ್ಸ್​ಪೆಕ್ಟರ್, ಸಬ್ ಇನ್ಸ್​ಪೆಕ್ಟರ್, ಕಾನ್ಸ್​ಸ್ಟೇಬಲ್, ಹೊಯ್ಸಳ, ಕೆ.ಎಸ್.ಆರ್.ಪಿ, ನಿಯೋಜನೆ ಮಾಡಲಾಗಿದೆ.

ಭಾನುವಾರದಂದು ಪಂದ್ಯ ನಡೆಯುತ್ತಿರುವುದರಿಂದ ಹೀಗಾಗಲೆ ಟಿಕೆಟ್ ಸೋಲ್ಡ್ಔಟ್ ಆಗಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಲಿರುವುದರಿಂದ ಸ್ಟೇಡಿಯಂ ಸುತ್ತ ಹೆಚ್ಚಿನ ಭದ್ರತೆ ಒದಗಿಸಲಾಗುತ್ತಿದೆ.

Intro:ಇಂಡಿಯಾ ಹಾಗೂ ಸೌತ್ ಆಫ್ರಿಕಾ ಕ್ರೀಕೇಟ್ ಹಿನ್ನೆಲೆ
ಸ್ಟೇಡಿಯಂ ಸುತ್ತಾ ಬಿಗಿ ಭದ್ರತೆ

Mojo visvla
ಚಿನ್ನ ಸ್ವಾಮಿ ಸ್ಟೇಡಿಯಂನಲ್ಲಿ ಇಂದು ಇಂಡಿಯಾ ಹಾಗೂ ಸೌತ್ ಆಫ್ರಿಕಾ ಕ್ರೀಕೇಟ್ ನಡೆಯಲಿರುವ ಹಿನ್ನೆಲೆ ಸ್ಟೇಡಿಯಂ ಸುತ್ತಾ ಖಾಕಿ ಕಣ್ಗಾವಲು ಇಡಲಾಗಿದೆ. ಈಗಾಗ್ಲೇ ಚಿನ್ನ ಸ್ವಾಮಿ ಪಕ್ಕ ಇರುವ ಹೈಕೋರ್ಟ್ಗೆ ಬೆದರಿಕೆಯ ಅನಾಮಧೇಯ ಪತ್ರ ಬಂದ ಹಿನ್ನೆಲೆ ಈಬಾರಿ ಹೆಚ್ವಿನ ಭದ್ರತೆ ಒದಗಿಸಲಾಗಿದೆ.

ಸಂಜೆ ಮ್ಯಾಚ್ ನಡೆಯಲ್ಲಿದ್ದು ಮು‌ಂಜಾನೆಯಿಂದ ಖಾಕಿ ಸ್ಟೇಡಿಯಂ ಸುತ್ತಾ ಗಸ್ತು ತಿರುಗುತ್ತಿದ್ದಾರೆ. ಕೇಂದ್ರವಿಭಾಗ ಡಿಸಿಪಿ ಚೇತನ್ ಸಿಂಗ್ ರಾಥೋರ್ ನೇತೃತ್ವದಲ್ಲಿ ಎಸಿಪಿ, ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್, ಕಾನ್ಸ್ಟೇಬಲ್, ಹೊಯ್ಸಳ, ಕೆ.ಎಸ್ ಆರ್ ಪಿ, ನಿಯೋಜನೆ ಮಾಡಲಾಗಿದ್ದು ಸಂಪೂರ್ಣವಾಗಿ ಭದ್ರತೆ ಒದಗಿಸಲಾಗಿದೆ

ವೀಕೆಂಡ್ ಆದ ಕಾರಣ ಈಗಾಗ್ಲೇ ಟಿಕೆಟ್ ಸೋಲ್ಡ್ಔಟ್ ಆಗಿದ್ದು ಹೆಚ್ಚಿನ ಜನಸಂಖ್ಯೆ ಸ್ಟೇಡಿಯಂ ಸುತ್ತಾ ಸೇರಲಿದ್ದಾರೆ. ಹೀಗಾಗಿ ಹೆಚ್ಚಿನ ಗಸ್ತು ನಿಯೋಜನೆ ಮಾಡಲಾಗಿದೆ
Body:KN_BNG_05_KANTIRAVA_7204498Conclusion:KN_BNG_05_KANTIRAVA_7204498

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.