ETV Bharat / state

ಕಬ್ಬನ್​​​ ಪಾರ್ಕ್ ಉಳಿಸುವಂತೆ ಆಗ್ರಹ: ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ - ಕಬ್ಬನ್ ಪಾರ್ಕ್ ಉಳಿಸಿ ಪ್ರೊಟೆಸ್ಟ್​

ಉದ್ಯಾನನಗರಿ ಜನರಿಗೆ ಹಸಿರು ವನ ಅಂದ್ರೆ ಅದು ಪಾರ್ಕ್​ಗಳು.​ ನಗರದಲ್ಲಿ ಇರೋ ಅಲ್ಪಸ್ವಲ್ಪ ಹಸಿರಿನಲ್ಲಿ ಲಾಲ್​ಬಾಗ್ ಜೊತೆಗೆ ಕಬ್ಬನ್ ಪಾರ್ಕ್ ಕೂಡ ಒಂದು‌‌. ನಿತ್ಯ ಜನರು ಇಲ್ಲಿನ ಹಸಿರು ವಾತಾವರಣಕ್ಕೆ ಮನಸೋತು ಬಂದು ಹೋಗುತ್ತಾರೆ. ಕಬ್ಬನ್ ಪಾರ್ಕ್ ಒಳ ಹೊಕ್ಕರೆ ಸೂರ್ಯನ ಕಿರಣ ಹಸಿರು ಮರಗಳ ಕಿಂಡಿಗಳಿಂದ ಹೊರ ಬರುತ್ತವೆ. ಆದರೆ ಇಂತಹ ಅದ್ಭುತ ಜಾಗದಲ್ಲಿ ಈಗ ಏಳು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದೆ.

walkers protest at Cubbon Park
author img

By

Published : Nov 17, 2019, 12:44 PM IST

ಬೆಂಗಳೂರು: ಉದ್ಯಾನನಗರಿ ಬೆಂಗಳೂರು ಈಗ ಕಟ್ಟಡಗಳಿಂದ ತುಂಬಿ ಕಾಂಕ್ರೀಟ್​ ನಗರವಾಗಿ ಮಾರ್ಪಡುತ್ತಿದೆ. ಸರ್ಕಾರ ಕಬ್ಬನ್​ ಪಾರ್ಕ್​ ಜಾಗದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದನ್ನು ವಿರೋಧಿಸಿ ಇಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

ಕಬ್ಬನ್ ಪಾರ್ಕ್ ಉಳಿಸುವಂತೆ ಎಲ್ಲರೂ ಒಟ್ಟಾಗಿ ಧ್ವನಿಯಾದರು. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಹಸಿರು ಮನೆಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಬಂದರೆ ಉದ್ಯಾನಕ್ಕೆ ಹಾನಿಯಾಗಲಿದೆ ಅಂತ ಆಕ್ರೋಶ ಹೊರ ಹಾಕಿದರು.

ಪಾರ್ಕ್ ಉಳಿಸುವಂತೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ ವಾಕರ್ಸ್​

ಈ ಸಂಬಂಧ ಈಗಾಗಲೇ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ನೀಡಲಾಗಿದ್ದು, ಕೇಸ್ ಇನ್ನೂ ಪೇಡಿಂಗ್​ನಲ್ಲಿದೆ. ಮುಂದಿನ‌ ದಿನಗಳಲ್ಲಿ ಸಂಬಂಧಪಟ್ಟ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಾಗುವುದು ಅಂತ ಕಬ್ಬನ್ ಪಾರ್ಕ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ತಿಳಿಸಿದರು.

ಇನ್ನು ಇದೇ ವೇಳೆ ಪುಟ್ಟ ಬಾಲಕಿಯು ಈ ಮಾನವ ಸರಪಳಿಯಲ್ಲಿ ಭಾಗಿಯಾಗಿ, ನಮಗಾಗಿ ಕಬ್ಬನ್ ಪಾರ್ಕ್ ಉಳಿಸಿ ಅಂತ ಮನವಿ ಮಾಡಿದಳು. ಅದೇನೆ ಇರಲಿ ಉದ್ಯಾನ ನಗರಿಯಾಗಿದ್ದ ಬೆಂಗಳೂರು ಈಗ ಗಗನಚುಂಬಿ ಕಟ್ಟಡಗಳ ನಗರವಾಗಿ ಮಾರ್ಪಡುತ್ತಿದೆ‌‌.‌‌ ಹಸಿರು ಮಾಯವಾಗಿ ಮುಂದಿನ ದಿನಗಳಲ್ಲಿ ಸ್ವಚ್ಛ ಗಾಳಿಗೆ ಪರದಾಡಬೇಕಾಗುತ್ತೆ.

ಬೆಂಗಳೂರು: ಉದ್ಯಾನನಗರಿ ಬೆಂಗಳೂರು ಈಗ ಕಟ್ಟಡಗಳಿಂದ ತುಂಬಿ ಕಾಂಕ್ರೀಟ್​ ನಗರವಾಗಿ ಮಾರ್ಪಡುತ್ತಿದೆ. ಸರ್ಕಾರ ಕಬ್ಬನ್​ ಪಾರ್ಕ್​ ಜಾಗದಲ್ಲಿ ಏಳು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದನ್ನು ವಿರೋಧಿಸಿ ಇಂದು ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ವತಿಯಿಂದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.

ಕಬ್ಬನ್ ಪಾರ್ಕ್ ಉಳಿಸುವಂತೆ ಎಲ್ಲರೂ ಒಟ್ಟಾಗಿ ಧ್ವನಿಯಾದರು. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಈ ಹಸಿರು ಮನೆಯಲ್ಲಿ ದೊಡ್ಡ ದೊಡ್ಡ ಕಟ್ಟಡಗಳು ಬಂದರೆ ಉದ್ಯಾನಕ್ಕೆ ಹಾನಿಯಾಗಲಿದೆ ಅಂತ ಆಕ್ರೋಶ ಹೊರ ಹಾಕಿದರು.

ಪಾರ್ಕ್ ಉಳಿಸುವಂತೆ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದ ವಾಕರ್ಸ್​

ಈ ಸಂಬಂಧ ಈಗಾಗಲೇ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ನೀಡಲಾಗಿದ್ದು, ಕೇಸ್ ಇನ್ನೂ ಪೇಡಿಂಗ್​ನಲ್ಲಿದೆ. ಮುಂದಿನ‌ ದಿನಗಳಲ್ಲಿ ಸಂಬಂಧಪಟ್ಟ ಸಚಿವರಿಗೆ, ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಾಗುವುದು ಅಂತ ಕಬ್ಬನ್ ಪಾರ್ಕ್ ಅಸೋಸಿಯೇಷನ್ ಅಧ್ಯಕ್ಷ ಉಮೇಶ್ ತಿಳಿಸಿದರು.

ಇನ್ನು ಇದೇ ವೇಳೆ ಪುಟ್ಟ ಬಾಲಕಿಯು ಈ ಮಾನವ ಸರಪಳಿಯಲ್ಲಿ ಭಾಗಿಯಾಗಿ, ನಮಗಾಗಿ ಕಬ್ಬನ್ ಪಾರ್ಕ್ ಉಳಿಸಿ ಅಂತ ಮನವಿ ಮಾಡಿದಳು. ಅದೇನೆ ಇರಲಿ ಉದ್ಯಾನ ನಗರಿಯಾಗಿದ್ದ ಬೆಂಗಳೂರು ಈಗ ಗಗನಚುಂಬಿ ಕಟ್ಟಡಗಳ ನಗರವಾಗಿ ಮಾರ್ಪಡುತ್ತಿದೆ‌‌.‌‌ ಹಸಿರು ಮಾಯವಾಗಿ ಮುಂದಿನ ದಿನಗಳಲ್ಲಿ ಸ್ವಚ್ಛ ಗಾಳಿಗೆ ಪರದಾಡಬೇಕಾಗುತ್ತೆ.

Intro:ಕಬ್ಬನ್‌ಪಾರ್ಕ್ ನಲ್ಲಿ 7 ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಅನುಮತಿ; ಪಾರ್ಕ್ ಉಳಿಸುವಂತೆ ಮಾನವ ಸರಪಳಿ ಹಾಕಿದ ವಾಕರ್ಸ್..

ಬೆಂಗಳೂರು: ಕಬ್ಬನ್ ಪಾರ್ಕ್... ಉದ್ಯಾನನಗರೀ ಜನರಿಗೆ ಹಸಿರವನ.. ನಗರದಲ್ಲಿ ಇರೋ ಅಲ್ಪ ಸ್ವಲ್ಪ ಹಸಿರಿನಲ್ಲಿ ಲಾಲ್ ಬಾಗ್ ಜೊತೆಗೆ ಕಬ್ಬನ್ ಪಾರ್ಕ್ ಕೂಡ ಒಂದು‌‌.. ನಿತ್ಯಾ ಜನರು ಇಲ್ಲಿನ ಹಸಿರ ವಾತಾವರಣಕ್ಕೆ ಮನಸೋತು ಬಂದು ಹೋಗುತ್ತಾರೆ.. ಕಬ್ಬನ್ ಪಾರ್ಕ್ ಒಳ ಹೊಕ್ಕರೆ ಸೂರ್ಯನ ಕಿರಣ ಹಸಿರ ಮರಗಳ ಕಿಂಡಿಗಳಿಂದ ಹೊರ ಬರುತ್ತಾನೆ‌‌‌.. ಇಂತಹ ಅದ್ಬುತ ಜಾಗದಲ್ಲಿ ಈಗ ಏಳು ಅಂತಸ್ತಿನ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದೆ...

ಈ ಹಿನ್ನೆಲೆಯಲ್ಲಿ ಇದನ್ನ ವಿರೋಧಿ ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್ ವತಿಯಿಂದ ಇಂದು ಕಬ್ಬನ್ ಪಾರ್ಕ್ ನಲ್ಲಿ ಮಾನವ ಸರಪಳಿ ಹಾಕಲಾಯಿತು.. ಕಬ್ಬನ್ ಪಾರ್ಕ್ ಉಳಿಸುವಂತೆ ಎಲ್ಲರೂ ಒಟ್ಟಾಗಿ ಧ್ವನಿಯಾದರು... ಪುಟ್ಟ ಮಕ್ಕಳಿನಿಂದ ಹಿಡಿದು ದೊಡ್ಡವರವರೆಗೆ ಈ ಹಸಿರುಮನೆಯಲ್ಲಿ ದೊಡ್ಡ ದೊಡ್ಟ‌ಕಟ್ಟಡಗಳು ಬಂದರೆ ಉದ್ಯಾನಕ್ಕೆ ಹಾನಿಯಾಗಲಿದೆ ಅಂತ ಆಕ್ರೋಶ ಹೊರ ಹಾಕಿದರು..

ಈಗಾಗಲೇ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ಹಾಕಲಾಗಿದ್ದು, ಕೇಸ್ ಇನ್ನು ಪೇಡಿಂಗ್ ನಲ್ಲಿದೆ .. ಮುಂದಿನ‌ ದಿನದಲ್ಲಿ ಸಂಬಂಧ ಪಟ್ಟ ಸಚಿವರಿಗೆ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಲಾಗುವುದು ಅಂತ ಕಬ್ಬನ್ ಪಾರ್ಕ್ ಅಸೋಸಿಯೇಷನ್ ನ ಅಧ್ಯಕ್ಷ ಉಮೇಶ್ ತಿಳಿಸಿದರು..‌

ಇನ್ನು ಇದೇ ವೇಳೆ ಪುಟ್ಟ ಬಾಲಕಿಯು ಈ ಮಾನವ ಸರಪಳಿಯಲ್ಲಿ ಭಾಗಿಯಾಗಿ, ನಮ್ಮಗಾಗಿ ಕಬ್ಬನ್ ಪಾರ್ಕ್ ಉಳಿಸಿ ಅಂತ ಮನವಿ ಮಾಡಿದ್ದಳು.. ಅದೇನೆ ಇರಲಿ ಉದ್ಯಾನನಗರೀ ಯಾಗಿದ್ದ ಬೆಂಗಳೂರು ಈಗ ಗಗನಚುಂಬಿ ಕಟ್ಟಡಗಳ ನಗರವಾಗಿದೆ‌‌.‌.‌ ಹಸಿರು ಮಯವಾಗಿ ಮುಂದಿನ ದಿನ ಸ್ವಚ್ಚ ಗಾಳಿಗೆ ಪರದಾಡಬೇಕಾಗುತ್ತೆ..ಸರ್ಕಾರವೂ ತನ್ನ ನಡೆಯನ್ನು ಬದಲಾಯಿಸಿ ಪರಿಸರವನ್ನ ಉದ್ಯಾನವನ್ನ ಉಳಿಸಬೇಕಿದೆ..

KN_BNG_01_CUBBONPARK_HUMAN_CJAIN_SCRIPT_7201801

BYTE: ಉಮೇಶ್- ಅಧ್ಯಕ್ಷ, ಕಬ್ಬನ್ ಪಾರ್ಕ್ ವಾಕರ್ಸ್ ಅಸೋಸಿಯೇಷನ್

BYTE: ಜಿತೀಶಾ- ಪುಟಾಣಿ
Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.