ETV Bharat / state

ಕಿದ್ವಾಯಿ ಆಸ್ಪತ್ರೆಯಲ್ಲಿ ದುಡ್ಡು ಕೊಟ್ಟರೆ ಮಾತ್ರ  ಫುಡ್,​ ಬೆಡ್, ಟ್ರೀಟ್​​ಮೆಂಟ್​​...!?

author img

By

Published : Jun 20, 2019, 3:41 AM IST

ಆಸ್ಪತ್ರೆಗೆ ಬಂದು ಒಂದು ವಾರಗಳೇ ಕಳೆದಿದ್ರೂ, ರೋಗಿಗಳಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆಯನ್ನ ಕಲ್ಪಿಸದೇ ಕ್ರೂರಿಗಳ ಹಾಗೆ ಕಿದ್ವಾಯಿ ಆಸ್ಪತ್ರೆಯ ವೈದ್ಯರು ವರ್ತಿಸುತ್ತಿದ್ದಾರೆ ಎಂದು ರೋಗಿಗಳು ಆರೋಪಿಸಿದ್ದಾರೆ.

ಸರ್ಕಾರಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ

ಬೆಂಗಳೂರು : ಸರ್ಕಾರಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಓಪಿಡಿಯಲ್ಲಿ ಸೇವೆ ಸಿಗದೇ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ನರಳಾಟ ಅನುಭವಿಸ್ತಿದ್ದಾರೆ.

ಆಸ್ಪತ್ರೆಗೆ ಬಂದು ಒಂದು ವಾರಗಳೇ ಕಳೆದಿದ್ರೂ, ರೋಗಿಗಳಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆಯನ್ನ ಕಲ್ಪಿಸದೇ ಕ್ರೂರಿಗಳ ಹಾಗೆ ಇಲ್ಲಿನ ವೈದ್ಯರು ವರ್ತಿಸುತ್ತಿದ್ದಾರೆ ಎಂದು ರೋಗಿಗಳು ಆರೋಪಿಸಿದ್ದಾರೆ. ಊಟಕ್ಕೂ ಹಣವಿಲ್ಲದೇ ಒದ್ದಾಟ ಅನುಭವಿಸ್ತಿರೋ ಈ ಬಡ ಜೀವಿಗಳು, ನಮ್ಮ ಕಷ್ಟವನ್ನ ಯಾರೂ ಕೇಳ್ತಿಲ್ಲ. ನಮ್ಮ ಪ್ರಾಣಕ್ಕೆ ಏನಾದ್ರೂ ತೊಂದ್ರೆ ಆದ್ರೆ ಯಾರು ಹೊಣೆ ಎಂದು ಚಿಂತಿಸ್ತಿದ್ದಾರೆ.

ಸರ್ಕಾರಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ

ಇನ್ನು ಈ ಬಗ್ಗೆ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರನ್ನ ಕೇಳಿದ್ರೆ, ನನಗೆ ಯಾವುದೇ ಮಾಹಿತಿ ಬಂದಿಲ್ಲ. ಈಗ ಆಗಿರೋ ತೊಂದರೆ ಬಗ್ಗೆ ಗೊತ್ತಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸೋದಾಗಿ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ದುಡ್ಡು ಕಟ್ಟೋಕೆ ಆಗಲ್ಲ ಎಂದು ಸರ್ಕಾರಿ ಆಸ್ಪತ್ರೆಗೆ ಬಂದ್ರೆ, ಇಲ್ಲಿ ಯಾವೊಬ್ಬ ವೈದ್ಯರು ಕೂಡ ರೋಗಿಗಳ ಸಮಸ್ಯೆಯನ್ನ ಕೇಳ್ತಿಲ್ಲ. ಯಾರಾದ್ರೂ ಬಡ ರೋಗಿಯೊಬ್ಬ ಸಾಯೋ ಮುನ್ನ ವೈದ್ಯರು ಎಚ್ಚೆತ್ತುಕೊಳ್ಳಬೇಕಿದೆ.

ಬೆಂಗಳೂರು : ಸರ್ಕಾರಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವಿವಿಧ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಓಪಿಡಿಯಲ್ಲಿ ಸೇವೆ ಸಿಗದೇ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ನರಳಾಟ ಅನುಭವಿಸ್ತಿದ್ದಾರೆ.

ಆಸ್ಪತ್ರೆಗೆ ಬಂದು ಒಂದು ವಾರಗಳೇ ಕಳೆದಿದ್ರೂ, ರೋಗಿಗಳಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆಯನ್ನ ಕಲ್ಪಿಸದೇ ಕ್ರೂರಿಗಳ ಹಾಗೆ ಇಲ್ಲಿನ ವೈದ್ಯರು ವರ್ತಿಸುತ್ತಿದ್ದಾರೆ ಎಂದು ರೋಗಿಗಳು ಆರೋಪಿಸಿದ್ದಾರೆ. ಊಟಕ್ಕೂ ಹಣವಿಲ್ಲದೇ ಒದ್ದಾಟ ಅನುಭವಿಸ್ತಿರೋ ಈ ಬಡ ಜೀವಿಗಳು, ನಮ್ಮ ಕಷ್ಟವನ್ನ ಯಾರೂ ಕೇಳ್ತಿಲ್ಲ. ನಮ್ಮ ಪ್ರಾಣಕ್ಕೆ ಏನಾದ್ರೂ ತೊಂದ್ರೆ ಆದ್ರೆ ಯಾರು ಹೊಣೆ ಎಂದು ಚಿಂತಿಸ್ತಿದ್ದಾರೆ.

ಸರ್ಕಾರಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ

ಇನ್ನು ಈ ಬಗ್ಗೆ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರನ್ನ ಕೇಳಿದ್ರೆ, ನನಗೆ ಯಾವುದೇ ಮಾಹಿತಿ ಬಂದಿಲ್ಲ. ಈಗ ಆಗಿರೋ ತೊಂದರೆ ಬಗ್ಗೆ ಗೊತ್ತಾಗಿದೆ. ಮುಂದೆ ಈ ರೀತಿ ಆಗದಂತೆ ಎಚ್ಚರ ವಹಿಸೋದಾಗಿ ತಿಳಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ದುಡ್ಡು ಕಟ್ಟೋಕೆ ಆಗಲ್ಲ ಎಂದು ಸರ್ಕಾರಿ ಆಸ್ಪತ್ರೆಗೆ ಬಂದ್ರೆ, ಇಲ್ಲಿ ಯಾವೊಬ್ಬ ವೈದ್ಯರು ಕೂಡ ರೋಗಿಗಳ ಸಮಸ್ಯೆಯನ್ನ ಕೇಳ್ತಿಲ್ಲ. ಯಾರಾದ್ರೂ ಬಡ ರೋಗಿಯೊಬ್ಬ ಸಾಯೋ ಮುನ್ನ ವೈದ್ಯರು ಎಚ್ಚೆತ್ತುಕೊಳ್ಳಬೇಕಿದೆ.

Intro:No bed no proper treatment in kidwai govt hospitalBody:ಈ ದೃಶ್ಯಗಳೆಲ್ಲಾ ಕಂಡು ಬಂದದ್ದು, ಬೆಂಗಳೂರಿನ ಸರ್ಕಾರಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ. ವಿವಿಧ ಖಾಯಿಲೆಯಿಂದ ಬಳಲುತ್ತಿರೋ ಈ ರೋಗಿಗಳೆಲ್ಲ ಓಪಿಡಿಯಲ್ಲಿ ಸೇವೆ ಸಿಗದೇ, ಸೂಕ್ತ ಸಮಯಕ್ಕೆ ಚಿಕಿತ್ಸೆ ಸಿಗದೆ ನರಳಾಟ ಅನುಭವಿಸ್ತಿದ್ದಾರೆ. ಆಸ್ಪತ್ರೆಗೆ ಬಂದು ಒಂದು ವಾರಗಳೇ ಕಳೆದಿದ್ರೂ, ರೋಗಿಗಳಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆಯನ್ನ ಕಲ್ಪಿಸದ ಕ್ರೂರಿಗಳ ಹಾಗೆ ಇಲ್ಲಿನ ವೈದ್ಯರ್ರು ವರ್ತಿಸುತ್ತಿದ್ದಾರೆ.

ಚಳಿ, ಗಾಳಿ, ಮಳೆಯನ್ನೂ ಲೆಕ್ಕಿಸದ ಈ ಬಡ ಜೀವಗಳಿಗೆ ದಿಕ್ಕೇ ತೋಚದಂತಾಗಿದ್ದು, ಚಿಕಿತ್ಸೆ ಸಿಗೋ ಭರವಸೆಯಲ್ಲೇ ಕಾಯ್ತಿದ್ದಾರೆ. ತಿನ್ನೋ ಊಟಕ್ಕೂ ಹಣವಿಲ್ಲದೇ ಒದ್ದಾಟ ಅನುಭವಿಸ್ತಿರೋ ಈ ಬಡ ಜೀವಿಗಳು, ನಮ್ಮ ಕಷ್ಟವನ್ನ ಯಾರೂ ಕೇಳ್ತಿಲ್ಲ. ನಮ್ಮ ಪ್ರಾಣಕ್ಕೆ ಏನಾದ್ರೂ ತೊಂದ್ರೆ ಆದ್ರೆ ಯಾತು ಹೊಣೆ ಅಂತ ಚಿಂತಿಸ್ತಿದ್ದಾರೆ

ಇನ್ನು ಈ ಬಗ್ಗೆ ಕಿದ್ವಾಯಿ ಆಸ್ಪತ್ರೆಯ ನಿರ್ದೇಶಕರನ್ನ ಕೇಳಿದ್ರೆ, ನನಗೆ ಯಾವುದೇ ಮಾಹಿತಿ ಬಂದಿಲ್ಲ. ಈಗ ಆಗಿರೋ ತೊಂದರೆ ಬಗ್ಗೆ ಗೊತ್ತಾಗಿದೆ. ಮುಂದೆ ಇಜ ರೀತಿ ಆಗದಂತೆ ಎಚ್ಚರ ವಹಿಸೋದಾಗಿ ತಿಳಿಸಿದ್ರು.

ಖಾಸಗಿ ಆಸ್ಪತ್ರೆಯಲ್ಲಿ ದುಡ್ಡು ಕಟ್ಟೋಕೆ ಆಗಲ್ಲ ಅಂತ ಸರ್ಕಾರಿ ಆಸ್ಪತ್ರೆಗೆ ಬಂದ್ರೆ, ಇಲ್ಲಿ ಯಾವೊಬ್ಬ ವೈದ್ಯರು ಕೂಡ ರೋಗಿಗಳ ಸಮಸ್ಯೆಯನ್ನ ಕೇಳ್ತಿಲ್ಲ. ಯಾರಾದ್ರೂ ಬಡ ರೋಗಿಯೊಬ್ಬ ಸಾಯೋ ಮುನ್ನ ವೈದ್ಯರು ಎಚ್ಚೆತ್ತುಕೊಳ್ಳಬೇಕಿದೆ..Conclusion:Video attached

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.