ETV Bharat / state

ನಾನು ರಬ್ಬರ್​ ಸ್ಟಾಂಪ್​ ಆಗಿರಲ್ಲ, ಆಡಳಿತಾತ್ಮಕ ಸ್ಟಾಂಪ್​ ಆಗುತ್ತೇನೆ: ಸಿಎಂ ಬೊಮ್ಮಾಯಿ

author img

By

Published : Jul 28, 2021, 9:29 AM IST

Updated : Jul 28, 2021, 2:44 PM IST

New CM Basavaraj Bommai Oath ceremony
ಬಸವರಾಜ್ ಬೊಮ್ಮಾಯಿ ಪದಗ್ರಹಣಕ್ಕೆ ಕ್ಷಣಗಣನೆ

14:12 July 28

"ನನ್ನ ಆಡಳಿತ ಜನಪರ ಇರುತ್ತೆ.. ಅಂತಹ ಸ್ಟಾಂಪ್​ ಆಗಿ ಇರುವಂತೆ ನೋಡಿಕೊಳ್ಳುತ್ತೇನೆ"

  • ಪ್ರಧಾನಿ ಅವರ ಭೇಟಿಗೆ ಸಮಯ ಕೇಳಿದ್ದೇನೆ
  • ಅವರು ಸಮಯಕೊಟ್ಟ ತಕ್ಷಣ ದೆಹಲಿಗೆ ತೆರಳುತ್ತೇನೆ
  • ನಾನು ದೆಹಲಿಗೆ ತೆರಳುತ್ತಿರುವುದು ಅವರಿಗೆ ಧನ್ಯವಾದ ಸಲ್ಲಿಸಲು
  • ರಬ್ಬರ್​ ಸ್ಟಾಂಪ್​​ ಆಗಿ ಮುಂದುವರಿಯುತ್ತಾರೆ ಎಂಬ ಪ್ರಶ್ನೆಗೆ ಬೊಮ್ಮಾಯಿ ಸ್ಪಷ್ಟನೆ
  • ನನ್ನ ಆಡಳಿತ ಜನಪರ ಇರುತ್ತೆ.. ಅಂತಹ ಸ್ಟಾಂಪ್​ ಆಗಿ ಇರುವಂತೆ ನೋಡಿಕೊಳ್ಳುತ್ತೇನೆ  
  • ಸರ್ಕಾರದ ಸಾಲಿಸಿಟರ್​​ ಜನರಲ್​ ಆಗಿ ಪ್ರಭುಲಿಂಗ್ ನಾವಡಗಿ ಮುಂದುವರೆಯುತ್ತಾರೆ
  • ಸುದ್ದಿಗೋಷ್ಠಿಯಲ್ಲಿ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ

13:52 July 28

ಪ್ರತಿಯೊಬ್ಬನ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ: ಬೊಮ್ಮಾಯಿ

  • ಸಚಿವ ಸಂಪುಟ ಸಭೆ ಬಳಿಕ ಸಿಎಂ ಆಗಿ ಬೊಮ್ಮಾಯಿ ಮೊದಲ ಸುದ್ದಿಗೋಷ್ಠಿ
  • ಆಡಳಿತದಲ್ಲಿ ದಕ್ಷತೆ ತರುವುದೇ ನನ್ನ ಮೊದಲ ಆದ್ಯತೆ ಎಂದ ಬಸವರಾಜ ಬೊಮ್ಮಾಯಿ
  • ಜನಸಾಮಾನ್ಯನಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡುತ್ತೇನೆ
  • ಪ್ರವಾಹ ಮತ್ತು ಕೋವಿಡ್​ ನಿಯಂತ್ರಣ ಮಾಡುವುದು ಪ್ರಮುಖ ಗುರಿ
  • ನಮ್ಮ ಮಾಜಿ ಸಚಿವ ಸುಧಾಕರ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ
  • ನಮ್ಮ ನಾಯಕರಾದ ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್​ ಪರಿಣಾಮಕಾರಿಯಾಗಿ ನಿರ್ವಹಿಸಿದ್ದೇವೆ
  • ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡಲು ನಿರ್ಧಾರ
  • ರೈತರ ಮಕ್ಕಳಿಗೆ ಹೊಸ ಶಿಷ್ಯವೇತನ ಯೋಜನೆ ಜಾರಿ - ಇದು ನನ್ನ ಸಚಿವ ಸಂಪುಟದ ಮಹತ್ವದ ನಿರ್ಧಾರ
  • ಇದಕ್ಕಾಗಿ ಸಾವಿರ ಕೋಟಿ ಅನುದಾನ ನಿಗದಿ- ಇದರ ನಿಯಮ ಜಾರಿ ಮಾಡ್ತೇವಿ
  • 2ನೇ ಯೋಜನೆ - ಸಂದ್ಯಾ ಸುರಕ್ಷಾ ಯೋಜನೆಯ 1000 ರೂ ಇದ್ದ ಅನುದಾನ 1200ಕ್ಕೆ ಹೆಚ್ಚಳ
  • ವಿಧವಾ ವೇತನ 600 ರಿಂದ 800 ರೂ.ಗೆ ಹೆಚ್ಚಳ
  • ನಮ್ಮ ಸರ್ಕಾರ ರೈತರು ಮತ್ತು ಬಡವರ ಏಳಿಗೆಯೇ ನಮ್ಮ ಲಕ್ಷ್ಯ

13:08 July 28

ವಿಧಾನಸೌಧದಲ್ಲಿ ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಮೀಟಿಂಗ್

  • ಸಿಎಂ ಆದ ಬಳಿಕ ಮೊದಲ ಬಾರಿ ಅಧಿಕಾರಗಳ ಸಭೆ
  • ವಿಧಾನಸೌಧದಲ್ಲಿ ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಮೀಟಿಂಗ್
  • ವಿಧಾನಸೌಧದ 3ನೇ ಮಹಡಿಯ ಕಾನ್ಫರೆನ್ಸ್​ ಹಾಲ್​ನಲ್ಲಿ ನಡೆದ ಸಭೆ

12:54 July 28

ಮಾಜಿ ಸಿಎಂ ಬಿಎಸ್​ವೈ ಹೊಗಳಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ

  • ಬಿ.ಎಸ್​.ಯಡಿಯೂರಪ್ಪ ಪಕ್ಷ ಮತ್ತು ಕರ್ನಾಟಕದ ಜನರಿಗೆ ಸೇವೆ ಸಲ್ಲಿಸಿದ್ದಾರೆ
  • ಕರ್ನಾಟಕದ ತಳಮಟ್ಟದಲ್ಲಿ ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಅವರ ಕೊಡುಗೆ ಮತ್ತು ಕಠಿಣ ಪರಿಶ್ರಮ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ
  • ಅವರು ಪಕ್ಷ ಮತ್ತು ಸರ್ಕಾರಕ್ಕೆ ಮಾರ್ಗದರ್ಶನ ನೀಡುವುದನ್ನು ಅವರು ಮುಂದುವರೆಸುತ್ತಾರೆ
  • ಮಾಜಿ ಸಿಎಂ ಬಿಎಸ್​ವೈ ಹೊಗಳಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ

12:52 July 28

ನೂತನ ಸಾರಥಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಭಿನಂದನೆ

  • ಬಿ.ಎಸ್.ಬೊಮ್ಮಾಯಿ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು
  • ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ
  • ತಮ್ಮ ಬುದ್ಧಿವಂತಿಕೆ ಮತ್ತು ಅನುಭವದಿಂದ ರಾಜ್ಯದ ಬಡವರಿಗೆ , ರೈತರಿಗೆ ಸೇವೆ ಸಲ್ಲಿಸುವ ಬಿಜೆಪಿಯ ಸಂಕಲ್ಪವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ
  • ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದನೆ

12:46 July 28

ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಳ್ಳುತ್ತೇನೆ: ಬೊಮ್ಮಾಯಿ

  • ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸಕ್ಕೆ ಪಡೆದು ಮುಖ್ಯಮಂತ್ರಿ ಅನ್ನುವುದಕ್ಕಿಂತ ಎಲ್ಲರಲ್ಲಿ ಒಬ್ಬನು ಎಂದು ಕೆಲಸ ಮಾಡುತ್ತೇನೆ
  • ಟೀಂ ವರ್ಕ್ ಆಗಿ ಕೆಲಸ ಮಾಡಿ ರಾಜಕೀಯ, ಆರ್ಥಿಕ, ಸಾಮಾಜಿಕ‌ ಸವಾಲುಗಳನ್ನು ಒಟ್ಟಾಗಿ ಎದುರಿಸುತ್ತೇ‌ವೆ
  • ರಾಜ್ಯದ ಜನತೆಗೆ ಕೃತಜ್ಞನಾಗಿದ್ದೇನೆ. ನಮ್ಮ ಪಕ್ಷ ವಿಶ್ವಾಸವಿಟ್ಟು ಬಹುಮತ ಕೊಟ್ಟಿದ್ದಾರೆ
  • ಜನರು ಪ್ರಧಾನಿ ಮೋದಿ ಮೇಲೂ ಅಪಾರ ವಿಶ್ವಾಸ ಇರಿಸಿದ್ದಾರೆ
  • ವರಿಷ್ಠರ ಆಶೀರ್ವಾದ, ಯಡಿಯೂರಪ್ಪ ನೇತೃತ್ವದ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದೇನೆ
  • ರಾಜ್ಯದ ಜನತೆ ಕೊರೊನಾದಂತಹ ಸವಾಲು ಎದುರಿಸಿದ್ದಾರೆ. ಎರಡು ಬಾರಿ ಪ್ರವಾಹ ಎದುರಿಸಿದ್ದಾರೆ
  • ಸಂಕಷ್ಟದಲ್ಲಿರುವ ಜನರ ನೆರವಿಗೆ ನಮ್ಮ ಸರ್ಕಾರ ನಿಲ್ಲಲಿದೆ. ದಕ್ಷ, ಪ್ರಾಮಾಣಿಕ, ಜನಪರ ಆಡಳಿತವನ್ನು ನಮ್ಮ ಸರ್ಕಾರ ನೀಡಲಿದೆ
  • ನಮ್ಮ ಎಲ್ಲ ನಿರ್ಣಯ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವವರೆಗೂ ತಲುಪಲಿದೆ
  • ಬಡವರು, ರೈತರು, ದೀನ ದಲಿತ ಹಿಂದುಳಿದ ವರ್ಗದ ಶ್ರೇಯೋಭಿವೃದ್ಧಿಗಾಗಿ, ಪ್ರಾದೇಶಿಕ‌ ಅಸಮತೋಲನ ತೊಲಗಿಸಲು ಕೆಲಸ ಮಾಡುತ್ತೇನೆ
  • ಇಂದಿನ‌ ಹಣಕಾಸು ಇತಿಮಿತಿ, ಪರಿಸ್ಥಿತಿ ಅದರ ಎಲ್ಲ ಹಿನ್ನೆಲೆಯಲ್ಲಿ ಚರ್ಚೆ ಮಾಡಿ ಕೆಲ‌ ನಿರ್ಧಾರ ತೆಗೆದುಕೊಳ್ಳುತ್ತೇನೆ
  • ನಮಗೆ ಸವಾಲುಗಳು ಇವೆ. ಆರ್ಥಿಕ, ಸಾಮಾಜಿಕ‌ ಸವಾಲುಗಳಿವೆ
  • ಸಹೋದ್ಯೋಗಿಗಳು, ಪಕ್ಷದ‌ ಹಿರಿಯರು, ಶಾಸಕರೊಂದಿಗೆ ಸೇರಿ, ಈ ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಂಡು ಅವುಗಳನ್ನು ಎದುರಿಸಿ ಸಫಲನಾಗುತ್ತೇನೆ
  • ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಿಸಿದ ನಂತರ ರಾಜಭವನದಲ್ಲಿ ಮಾತನಾಡಿದ ನೂತನ ಸಿಎಂ ಬಸವರಾಜ ಬೊಮ್ಮಾಯಿ

12:27 July 28

ಸಚಿವ ಸಂಪುಟ ಸಭೆ ಬಳಿಕ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ

  • ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಠಿ
  • ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸುದ್ದಿಗೋಷ್ಠಿ
  • ತಮ್ಮ ಮುಂದಿನ‌ ಯೋಜನೆ, ಕಾರ್ಯಕ್ರಮಗಳ ಬಗ್ಗೆ ವಿವರಣೆ
  • ಮಹತ್ವದ ಯೋಜನೆಗಳ ಸಂಬಂಧ ಘೋಷಣೆ ಸಾಧ್ಯತೆ
  • ಸಚಿವ ಸಂಪುಟ ಸಭೆ ಬಳಿಕ  ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ

12:22 July 28

ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳು ಅಪ್​ಡೇಟ್​

ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳು ಅಪ್​ಡೇಟ್​
ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳು ಅಪ್​ಡೇಟ್​
  • ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳು ಅಪ್​ಡೇಟ್​
  • ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕಾರ
  • ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಫೋಟೋ ಬದಲಾವಣೆ
  • ಯಡಿಯೂರಪ್ಪ ಅವರ ಫೋಟೋಗಳನ್ನು ತೆಗೆದು ಬೊಮ್ಮಾಯಿ ಅವರ ಫೋಟೋ ಅಪ್​ಡೇಟ್​

12:13 July 28

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿಎಸ್​ವೈ ಶುಭಾಶಯ

  • ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಆತ್ಮೀಯರಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ದಿಕ ಶುಭಕಾಮನೆಗಳು.
  • ಮಾನಸ ಪುತ್ರನಿಗೆ ಟ್ವೀಟ್​ ಮೂಲಕ ಶುಭಕೋರಿದ ಮಾಜಿ ಸಿಎಂ ಯಡಿಯೂರಪ್ಪ

12:06 July 28

ಬಿಜೆಪಿ ಪಕ್ಷ ಕಟ್ಟಲು ಬಿಎಸ್​ವೈ ಕೊಡುಗೆ ಬಣ್ಣಿಸಲು ಪದಗಳಿಲ್ಲ: ಪಿಎಂ ಮೋದಿ

  • No words will ever do justice to the monumental contribution of Shri @BSYBJP Ji towards our Party and for Karnataka’s growth. For decades, he toiled hard, travelled across all parts of Karnataka and struck a chord with people. He is admired for his commitment to social welfare.

    — Narendra Modi (@narendramodi) July 28, 2021 " class="align-text-top noRightClick twitterSection" data=" ">
  • ಬಿಜೆಪಿಗೆ ಬಿಎಸ್​ವೈ ಕೊಡುಗೆ ಬಣ್ಣಿಸಲು ಶಬ್ದವಿಲ್ಲ
  • ದಶಕಗಳ ಕಾಲ ಅವರು ಕಷ್ಟಪಟ್ಟು ದುಡಿದು ಪಕ್ಷ ಕಟ್ಟಿದ್ದಾರೆ
  • ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಸಂಚರಿಸಿ ಜನರೊಂದಿಗೆ ಸ್ವರಮೇಳವನ್ನು ಮಾಡಿದರು
  • ಸಾಮಾಜಿಕ ಕಲ್ಯಾಣಕ್ಕಾಗಿ ಅವರ ಬದ್ಧತೆಗಾಗಿ ಅವರು ಮೆಚ್ಚುಗೆ ಪಡೆದಿದ್ದಾರೆ
  • ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಹಾಡಿಹೊಗಳಿದ ಪ್ರಧಾನಿ ಮೋದಿ

11:50 July 28

ನೂತನ ಸಿಎಂ ಬೊಮ್ಮಾಯಿಗೆ ಶುಭ ಕೋರಿದ ಪ್ರಧಾನಿ ಮೋದಿ

  • Congratulations to Shri @BSBommai Ji on taking oath as Karnataka’s CM. He brings with him rich legislative and administrative experience. I am confident he will build on the exceptional work done by our Government in the state. Best wishes for a fruitful tenure.

    — Narendra Modi (@narendramodi) July 28, 2021 " class="align-text-top noRightClick twitterSection" data=" ">
  • ಶ್ರೀ ಬಿ.ಎಸ್​.ಬೊಮ್ಮಾಯಿ ಅವರಿಗೆ ಅಭಿನಂದನೆಗಳು
  • ಬೊಮ್ಮಾಯಿ ಕರ್ನಾಟಕದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ
  • ಅವರು ಶ್ರೀಮಂತ ಶಾಸಕಾಂಗ ಮತ್ತು ಆಡಳಿತಾತ್ಮಕ ಅನುಭವವನ್ನು ಹೊಂದಿರುವವರು
  • ಫಲಪ್ರದ ಅಧಿಕಾರಾವಧಿಗೆ ಶುಭಾಶಯಗಳು
  • ನೂತನ ಸಿಎಂ ಬೊಮ್ಮಾಯಿಗೆ ಶುಭ ಕೋರಿದ ಪ್ರಧಾನಿ ಮೋದಿ

11:43 July 28

ವಿಧಾನಸೌಧಕ್ಕೆ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಗಮನ

  • ವಿಧಾನಸೌಧಕ್ಕೆ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಗಮನ
  • ಪ್ರಮಾಣವಚನ ಸ್ವೀಕಾರದ ಬಳಿಕ ವಿಧಾನಸೌಧಕ್ಕೆ ಬಂದ ನೂತನ ಸಿಎಂ
  • ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಸಲಿರುವ ನೂತನ ಸಿಎಂ
  • ಸಂಪುಟದಲ್ಲಿ ಸಿಎಂ ಒಬ್ಬರೇ ಇರುವ ಕಾರಣ ಅಧಿಕಾರಿಗಳ ಜತೆ ಸಭೆ
  • ಸಿಎಂ ಬೊಮ್ಮಾಯಿ ಮೊದಲ ಸಂಪುಟ ಸಭೆ
  • ಸಾಂಕೇತಿಕ ಸಂಪುಟ ಸಭೆ ನಡೆಸಲಿರುವ ನೂತನ ಮುಖ್ಯಮಂತ್ರಿ
  • ಸಿಎಂ ಕಚೇರಿಗೆ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ

11:26 July 28

ಕೇಸರಿ ಶಾಲು ಧರಿಸಿ ಸಿಎಂ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ

  • ಕೇಸರಿ ಶಾಲು ಧರಿಸಿ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ
  • ಹಸಿರುಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ
  • ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭ
  • ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ
  • ಪ್ರತಿಜ್ಞಾವಿಧಿ ಬೋಧಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

11:19 July 28

ನನಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ನನಗೆ ಗೊತ್ತಿಲ್ಲ: ಆರ್.ಅಶೋಕ್

  • ನಾನು ಡಿಸಿಎಂ ಆಗುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ
  • ನನಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ನನಗೆ ಗೊತ್ತಿಲ್ಲ
  • ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ
  • ಸಚಿವ ಸಂಪುಟ ರಚನೆ ಸಂಬಂಧ ಬಸವರಾಜ್ ಬೊಮ್ಮಾಯಿ ಬಹುಶಃ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದಾರೆ
  • ಆ ಬಳಿಕ ಸಂಪುಟ ರಚನೆಯಾಗಲಿದೆ
  • ಬಹುಶಃ ಒಂದು ವಾರದಲ್ಲೇ ಆಗಬಹುದು
  • ಮಾಜಿ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ

11:13 July 28

ಪ್ರಮಾಣ ವಚನದ ಬಳಿಕ ವಿಧಾನಸೌಧದತ್ತ ಸಿಎಂ ಬೊಮ್ಮಾಯಿ

  • ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದನೆ
  • ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕೊಠಡಿಯ ನಾಮಫಲಕ ಬದಲಾವಣೆ
  • ರಾಜಭವನದಿಂದ ನೇರವಾಗಿ ವಿಧಾನಸೌಧದತ್ತ ತೆರಳಲಿರುವ ಸಿಎಂ ಬಸವರಾಜ್ ಬೊಮ್ಮಾಯಿ
  • ಸಿಎಂ ಕ್ಯಾಬಿನ್​ನಲ್ಲಿ ಸಂಪುಟ ಸಭೆ ನಡೆಸುವ ನೂತನ ಸಿಎಂ

10:56 July 28

ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್​.ಬೊಮ್ಮಾಯಿ

  • ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್​.ಬೊಮ್ಮಾಯಿ
  • ಇಂದಿನಿಂದ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ

10:50 July 28

ಮೊದಲ ಸಾಲಿನಲ್ಲೇ ಕುಳಿತ ಬಿಎಸ್​ವೈ, ಪಕ್ಕದಲ್ಲೇ ಬೊಮ್ಮಾಯಿ

  • ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಹಿನ್ನೆಲೆ
  • ರಾಜಭವನಕ್ಕೆ ಆಗಮಿಸಿರುವ ಬಿ.ಎಸ್.ಯಡಿಯೂರಪ್ಪ
  • ವೀಕ್ಷಕರ ಸಾಲಿನ ಮೊದಲ ಆಸನದಲ್ಲೇ ಕುಳಿತ ಬಿಎಸ್​ವೈ
  • ನಾಯಕನ ಪಕ್ಕದಲ್ಲೇ ಬೊಮ್ಮಾಯಿ ಆಸೀನ
  • ಮೊದಲ ಸಾಲಿನ ಕೊನೆಯ ಆಸನದಲ್ಲಿ ಆರ್​.ಅಶೋಕ್
  • ಮಾಜಿ ಸಚಿವ ಆರ್.ವಿ.ದೇಶಪಾಂಡೆ ರಾಜಭವನಕ್ಕೆ ಆಗಮನ
  • ರಾಜಭನವಕ್ಕೆ ಬಂದ ಧರ್ಮೇಂದ್ರ ಪ್ರಧಾನ್, ಕಿಶನ್​ ರೆಡ್ಡಿ

10:31 July 28

ರಾಜಭವನಕ್ಕೆ ಆಗಮಿಸಿದ ನಿಯೋಜಿತ ಬೊಮ್ಮಾಯಿ

  • ರಾಜಭವನಕ್ಕೆ ಆಗಮಿಸಿದ ನಿಯೋಜಿತ ಸಿಎಂ ಬಸವರಾಜ್ ಬೊಮ್ಮಾಯಿ
  • ಕೆಲವೇ ಕ್ಷಣಗಳಲ್ಲಿ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ

10:23 July 28

ರಾಜಭವನದತ್ತ ಹೊರಟ ಬೊಮ್ಮಾಯಿ

  • ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಬೊಮ್ಮಾಯಿ
  • ತಮ್ಮ ನಿವಾಸದಿಂದ ರಾಜಭವನದತ್ತ ಹೊರಟ ನಿಯೋಜಿತ ಸಿಎಂ
  • ಡಾ.ಸುಧಾಕರ್, ಎಸ್.ಟಿ ಸೋಮಶೇಖರ್, ನಾರಾಯಣಗೌಡ, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜು, ಬಿ.ಸಿ.ಪಾಟೀಲ್ ಸಾಥ್

10:15 July 28

ಕಾವೇರಿ ನಿವಾಸದಲ್ಲಿ ಭೇಟಿ ಬಿಎಸ್​ವೈ ಭೇಟಿಯಾದ ಬೊಮ್ಮಾಯಿ

ಕಾವೇರಿ ನಿವಾಸದಲ್ಲಿ ಭೇಟಿ ಬಿಎಸ್​ವೈ ಭೇಟಿಯಾದ ಬೊಮ್ಮಾಯಿ
ಕಾವೇರಿ ನಿವಾಸದಲ್ಲಿ ಭೇಟಿ ಬಿಎಸ್​ವೈ ಭೇಟಿಯಾದ ಬೊಮ್ಮಾಯಿ
  • ನಿಯೋಜಿತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ
  • ಕಾವೇರಿ ನಿವಾಸದಲ್ಲಿ ಭೇಟಿ ಬಿಎಸ್​ವೈ ಭೇಟಿಯಾದ ಬೊಮ್ಮಾಯಿ
  • ಬಸವರಾಜ್ ಬೊಮ್ಮಾಯಿ ಬೆನ್ನು ತಟ್ಟಿ ಶುಭ ಹಾರೈಸಿದ ಯಡಿಯೂರಪ್ಪ

09:59 July 28

ರಾಜಭವನಕ್ಕೆ ತೆರಳಿದ ಬೊಮ್ಮಾಯಿ ಕುಟುಂಬ ಸದಸ್ಯರು

  • ಕರ್ನಾಟಕದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕಾರ
  • ರಾಜಭವನದತ್ತ ಹೊರಟ ಬೊಮ್ಮಾಯಿ ಕುಟುಂಬ ಸದಸ್ಯರು
  • ಪದಗ್ರಹಣ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲು ರಾಜಭವನಕ್ಕೆ ತೆರಳುತ್ತಿರುವ ಕುಟುಂಬದವರು

09:56 July 28

ರಾಜಭವನದ ಬಳಿ ಬಿಗಿ ಪೊಲೀಸ್​ ಭದ್ರತೆ

  • ಮುಖ್ಯಮಂತ್ರಿಯಾಗಿ ಇಂದು ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ
  • ರಾಜಭವನದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ
  • ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿ ಭದ್ರತೆ
  • ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ನೇತೃತ್ವದಲ್ಲಿ  ಬಂದೋಬಸ್ತ್
  • 6 ಡಿಸಿಪಿ, ಎಸಿಪಿಗಳು, ಇನ್‌ಸ್ಪೆಕ್ಟರ್​ಗಳು ಸೇರಿ 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ
  • ಪ್ರಮಾಣ ವಚನ ಕಾರ್ಯ ಕ್ರಮ ಹಿನ್ನೆಲೆ ರಾಜಭವನ ಸುತ್ತಮುತ್ತಲು ವಾಹನ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ
  • ಅಗತ್ಯಕ್ಕೆ ತಕ್ಕಂತೆ ಟ್ರಾಫಿಕ್ ಪೊಲೀಸರ ನಿಯೋಜನೆ

09:48 July 28

ನೂತನ ಸಿಎಂ ಆಗಿ ಬೊಮ್ಮಾಯಿ ಪದಗ್ರಹಣಕ್ಕೆ ಕೌಂಟ್​ಡೌನ್​

  • ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ
  • ಕೆಲವೇ ಕ್ಷಣಗಳಲ್ಲಿ ರಾಜಭವನಕ್ಕೆ ತೆರಳಲಿರುವ ನಿಯೋಜಿತ ಮುಖ್ಯಮಂತ್ರಿ
  • ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಸವರಾಜ ಬೊಮ್ಮಾಯಿ
  • ಪ್ರತಿಜ್ಞಾವಿಧಿ ಸ್ವೀಕಾರಕ್ಕೆ ಕ್ಷಣಗಣನೆ ಆರಂಭ

09:25 July 28

ಯಡಿಯೂರಪ್ಪ ನಿವಾಸದತ್ತ ಬೊಮ್ಮಾಯಿ

  • ಬಿ.ಎಸ್​.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೊರಟ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಬಿಎಸ್​ವೈ ನಿವಾಸದತ್ತ ತೆರಳುತ್ತಿರುವ ಬೊಮ್ಮಾಯಿ
  • ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬಿಎಸ್​ವೈ ಜೊತೆ ಮಾತುಕತೆ

09:06 July 28

ಕೆ.ಕೆ ಗೆಸ್ಟ್ ಹೌಸ್​ಗೆ ಆಗಮಿಸಿದ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ

  • ಕೆ.ಕೆ ಗೆಸ್ಟ್ ಹೌಸ್​ಗೆ ಆಗಮಿಸಿದ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ
  • ಕೇಂದ್ರ ಬಿಜೆಪಿ ವರಿಷ್ಠರಾದ ಅರುಣ್ ಸಿಂಗ್, ಧರ್ಮೆಂದ್ರ ಪ್ರಧಾನ್ ಭೇಟಿ
  • ಕೆಕೆ ಗೆಸ್ಟ್ ಹೌಸ್​ನಿಂದ ನೇರ ಆರ್.ಟಿ ನಗರ ನಿವಾಸಕ್ಕೆ ತೆರಳಲಿರುವ ಬೊಮ್ಮಾಯಿ
  • ಹೊಸ ಬಟ್ಟೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿಎಸ್​ವೈ ‘ಮಾನಸ ಪುತ್ರ’
  • ನಂತರ ಯಡಿಯೂರಪ್ಪ ಅವರ ಆಶೀರ್ವಾದ ಪಡೆದು ನೇರ ರಾಜಭವನಕ್ಕೆ ತೆರಳುವ ಸಾಧ್ಯತೆ

14:12 July 28

"ನನ್ನ ಆಡಳಿತ ಜನಪರ ಇರುತ್ತೆ.. ಅಂತಹ ಸ್ಟಾಂಪ್​ ಆಗಿ ಇರುವಂತೆ ನೋಡಿಕೊಳ್ಳುತ್ತೇನೆ"

  • ಪ್ರಧಾನಿ ಅವರ ಭೇಟಿಗೆ ಸಮಯ ಕೇಳಿದ್ದೇನೆ
  • ಅವರು ಸಮಯಕೊಟ್ಟ ತಕ್ಷಣ ದೆಹಲಿಗೆ ತೆರಳುತ್ತೇನೆ
  • ನಾನು ದೆಹಲಿಗೆ ತೆರಳುತ್ತಿರುವುದು ಅವರಿಗೆ ಧನ್ಯವಾದ ಸಲ್ಲಿಸಲು
  • ರಬ್ಬರ್​ ಸ್ಟಾಂಪ್​​ ಆಗಿ ಮುಂದುವರಿಯುತ್ತಾರೆ ಎಂಬ ಪ್ರಶ್ನೆಗೆ ಬೊಮ್ಮಾಯಿ ಸ್ಪಷ್ಟನೆ
  • ನನ್ನ ಆಡಳಿತ ಜನಪರ ಇರುತ್ತೆ.. ಅಂತಹ ಸ್ಟಾಂಪ್​ ಆಗಿ ಇರುವಂತೆ ನೋಡಿಕೊಳ್ಳುತ್ತೇನೆ  
  • ಸರ್ಕಾರದ ಸಾಲಿಸಿಟರ್​​ ಜನರಲ್​ ಆಗಿ ಪ್ರಭುಲಿಂಗ್ ನಾವಡಗಿ ಮುಂದುವರೆಯುತ್ತಾರೆ
  • ಸುದ್ದಿಗೋಷ್ಠಿಯಲ್ಲಿ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ

13:52 July 28

ಪ್ರತಿಯೊಬ್ಬನ ಸಂಕಷ್ಟಕ್ಕೆ ಸ್ಪಂದಿಸುವುದು ನಮ್ಮ ಸರ್ಕಾರದ ಮೊದಲ ಆದ್ಯತೆ: ಬೊಮ್ಮಾಯಿ

  • ಸಚಿವ ಸಂಪುಟ ಸಭೆ ಬಳಿಕ ಸಿಎಂ ಆಗಿ ಬೊಮ್ಮಾಯಿ ಮೊದಲ ಸುದ್ದಿಗೋಷ್ಠಿ
  • ಆಡಳಿತದಲ್ಲಿ ದಕ್ಷತೆ ತರುವುದೇ ನನ್ನ ಮೊದಲ ಆದ್ಯತೆ ಎಂದ ಬಸವರಾಜ ಬೊಮ್ಮಾಯಿ
  • ಜನಸಾಮಾನ್ಯನಿಗೆ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡುತ್ತೇನೆ
  • ಪ್ರವಾಹ ಮತ್ತು ಕೋವಿಡ್​ ನಿಯಂತ್ರಣ ಮಾಡುವುದು ಪ್ರಮುಖ ಗುರಿ
  • ನಮ್ಮ ಮಾಜಿ ಸಚಿವ ಸುಧಾಕರ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ
  • ನಮ್ಮ ನಾಯಕರಾದ ಯಡಿಯೂರಪ್ಪ ನೇತೃತ್ವದಲ್ಲಿ ಕೋವಿಡ್​ ಪರಿಣಾಮಕಾರಿಯಾಗಿ ನಿರ್ವಹಿಸಿದ್ದೇವೆ
  • ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಕೊಡಲು ನಿರ್ಧಾರ
  • ರೈತರ ಮಕ್ಕಳಿಗೆ ಹೊಸ ಶಿಷ್ಯವೇತನ ಯೋಜನೆ ಜಾರಿ - ಇದು ನನ್ನ ಸಚಿವ ಸಂಪುಟದ ಮಹತ್ವದ ನಿರ್ಧಾರ
  • ಇದಕ್ಕಾಗಿ ಸಾವಿರ ಕೋಟಿ ಅನುದಾನ ನಿಗದಿ- ಇದರ ನಿಯಮ ಜಾರಿ ಮಾಡ್ತೇವಿ
  • 2ನೇ ಯೋಜನೆ - ಸಂದ್ಯಾ ಸುರಕ್ಷಾ ಯೋಜನೆಯ 1000 ರೂ ಇದ್ದ ಅನುದಾನ 1200ಕ್ಕೆ ಹೆಚ್ಚಳ
  • ವಿಧವಾ ವೇತನ 600 ರಿಂದ 800 ರೂ.ಗೆ ಹೆಚ್ಚಳ
  • ನಮ್ಮ ಸರ್ಕಾರ ರೈತರು ಮತ್ತು ಬಡವರ ಏಳಿಗೆಯೇ ನಮ್ಮ ಲಕ್ಷ್ಯ

13:08 July 28

ವಿಧಾನಸೌಧದಲ್ಲಿ ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಮೀಟಿಂಗ್

  • ಸಿಎಂ ಆದ ಬಳಿಕ ಮೊದಲ ಬಾರಿ ಅಧಿಕಾರಗಳ ಸಭೆ
  • ವಿಧಾನಸೌಧದಲ್ಲಿ ಅಧಿಕಾರಿಗಳ ಜತೆ ಸಿಎಂ ಬೊಮ್ಮಾಯಿ ಮೀಟಿಂಗ್
  • ವಿಧಾನಸೌಧದ 3ನೇ ಮಹಡಿಯ ಕಾನ್ಫರೆನ್ಸ್​ ಹಾಲ್​ನಲ್ಲಿ ನಡೆದ ಸಭೆ

12:54 July 28

ಮಾಜಿ ಸಿಎಂ ಬಿಎಸ್​ವೈ ಹೊಗಳಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ

  • ಬಿ.ಎಸ್​.ಯಡಿಯೂರಪ್ಪ ಪಕ್ಷ ಮತ್ತು ಕರ್ನಾಟಕದ ಜನರಿಗೆ ಸೇವೆ ಸಲ್ಲಿಸಿದ್ದಾರೆ
  • ಕರ್ನಾಟಕದ ತಳಮಟ್ಟದಲ್ಲಿ ಬಿಜೆಪಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಅವರ ಕೊಡುಗೆ ಮತ್ತು ಕಠಿಣ ಪರಿಶ್ರಮ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ
  • ಅವರು ಪಕ್ಷ ಮತ್ತು ಸರ್ಕಾರಕ್ಕೆ ಮಾರ್ಗದರ್ಶನ ನೀಡುವುದನ್ನು ಅವರು ಮುಂದುವರೆಸುತ್ತಾರೆ
  • ಮಾಜಿ ಸಿಎಂ ಬಿಎಸ್​ವೈ ಹೊಗಳಿದ ಕೇಂದ್ರ ಗೃಹ ಸಚಿವ ಅಮಿತ್​ ಶಾ

12:52 July 28

ನೂತನ ಸಾರಥಿಗೆ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅಭಿನಂದನೆ

  • ಬಿ.ಎಸ್.ಬೊಮ್ಮಾಯಿ ಅವರಿಗೆ ಅಭಿನಂದನೆಗಳು ಮತ್ತು ಶುಭಾಶಯಗಳು
  • ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ
  • ತಮ್ಮ ಬುದ್ಧಿವಂತಿಕೆ ಮತ್ತು ಅನುಭವದಿಂದ ರಾಜ್ಯದ ಬಡವರಿಗೆ , ರೈತರಿಗೆ ಸೇವೆ ಸಲ್ಲಿಸುವ ಬಿಜೆಪಿಯ ಸಂಕಲ್ಪವನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ
  • ಕೇಂದ್ರ ಗೃಹ ಸಚಿವ ಅಮಿತ್ ಶಾ ಅಭಿನಂದನೆ

12:46 July 28

ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಳ್ಳುತ್ತೇನೆ: ಬೊಮ್ಮಾಯಿ

  • ಎಲ್ಲರನ್ನೂ ಒಗ್ಗೂಡಿಸಿ ವಿಶ್ವಾಸಕ್ಕೆ ಪಡೆದು ಮುಖ್ಯಮಂತ್ರಿ ಅನ್ನುವುದಕ್ಕಿಂತ ಎಲ್ಲರಲ್ಲಿ ಒಬ್ಬನು ಎಂದು ಕೆಲಸ ಮಾಡುತ್ತೇನೆ
  • ಟೀಂ ವರ್ಕ್ ಆಗಿ ಕೆಲಸ ಮಾಡಿ ರಾಜಕೀಯ, ಆರ್ಥಿಕ, ಸಾಮಾಜಿಕ‌ ಸವಾಲುಗಳನ್ನು ಒಟ್ಟಾಗಿ ಎದುರಿಸುತ್ತೇ‌ವೆ
  • ರಾಜ್ಯದ ಜನತೆಗೆ ಕೃತಜ್ಞನಾಗಿದ್ದೇನೆ. ನಮ್ಮ ಪಕ್ಷ ವಿಶ್ವಾಸವಿಟ್ಟು ಬಹುಮತ ಕೊಟ್ಟಿದ್ದಾರೆ
  • ಜನರು ಪ್ರಧಾನಿ ಮೋದಿ ಮೇಲೂ ಅಪಾರ ವಿಶ್ವಾಸ ಇರಿಸಿದ್ದಾರೆ
  • ವರಿಷ್ಠರ ಆಶೀರ್ವಾದ, ಯಡಿಯೂರಪ್ಪ ನೇತೃತ್ವದ ಮಾರ್ಗದರ್ಶನದಲ್ಲಿ ಕೆಲಸ ಮಾಡಲಿದ್ದೇನೆ
  • ರಾಜ್ಯದ ಜನತೆ ಕೊರೊನಾದಂತಹ ಸವಾಲು ಎದುರಿಸಿದ್ದಾರೆ. ಎರಡು ಬಾರಿ ಪ್ರವಾಹ ಎದುರಿಸಿದ್ದಾರೆ
  • ಸಂಕಷ್ಟದಲ್ಲಿರುವ ಜನರ ನೆರವಿಗೆ ನಮ್ಮ ಸರ್ಕಾರ ನಿಲ್ಲಲಿದೆ. ದಕ್ಷ, ಪ್ರಾಮಾಣಿಕ, ಜನಪರ ಆಡಳಿತವನ್ನು ನಮ್ಮ ಸರ್ಕಾರ ನೀಡಲಿದೆ
  • ನಮ್ಮ ಎಲ್ಲ ನಿರ್ಣಯ ಕಟ್ಟಕಡೆಯ ವ್ಯಕ್ತಿಯ ಕಣ್ಣೀರು ಒರೆಸುವವರೆಗೂ ತಲುಪಲಿದೆ
  • ಬಡವರು, ರೈತರು, ದೀನ ದಲಿತ ಹಿಂದುಳಿದ ವರ್ಗದ ಶ್ರೇಯೋಭಿವೃದ್ಧಿಗಾಗಿ, ಪ್ರಾದೇಶಿಕ‌ ಅಸಮತೋಲನ ತೊಲಗಿಸಲು ಕೆಲಸ ಮಾಡುತ್ತೇನೆ
  • ಇಂದಿನ‌ ಹಣಕಾಸು ಇತಿಮಿತಿ, ಪರಿಸ್ಥಿತಿ ಅದರ ಎಲ್ಲ ಹಿನ್ನೆಲೆಯಲ್ಲಿ ಚರ್ಚೆ ಮಾಡಿ ಕೆಲ‌ ನಿರ್ಧಾರ ತೆಗೆದುಕೊಳ್ಳುತ್ತೇನೆ
  • ನಮಗೆ ಸವಾಲುಗಳು ಇವೆ. ಆರ್ಥಿಕ, ಸಾಮಾಜಿಕ‌ ಸವಾಲುಗಳಿವೆ
  • ಸಹೋದ್ಯೋಗಿಗಳು, ಪಕ್ಷದ‌ ಹಿರಿಯರು, ಶಾಸಕರೊಂದಿಗೆ ಸೇರಿ, ಈ ಸವಾಲುಗಳನ್ನು ಮೆಟ್ಟಿಲಾಗಿ ಮಾಡಿಕೊಂಡು ಅವುಗಳನ್ನು ಎದುರಿಸಿ ಸಫಲನಾಗುತ್ತೇನೆ
  • ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರಿಸಿದ ನಂತರ ರಾಜಭವನದಲ್ಲಿ ಮಾತನಾಡಿದ ನೂತನ ಸಿಎಂ ಬಸವರಾಜ ಬೊಮ್ಮಾಯಿ

12:27 July 28

ಸಚಿವ ಸಂಪುಟ ಸಭೆ ಬಳಿಕ ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ

  • ನೂತನ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಠಿ
  • ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಸುದ್ದಿಗೋಷ್ಠಿ
  • ತಮ್ಮ ಮುಂದಿನ‌ ಯೋಜನೆ, ಕಾರ್ಯಕ್ರಮಗಳ ಬಗ್ಗೆ ವಿವರಣೆ
  • ಮಹತ್ವದ ಯೋಜನೆಗಳ ಸಂಬಂಧ ಘೋಷಣೆ ಸಾಧ್ಯತೆ
  • ಸಚಿವ ಸಂಪುಟ ಸಭೆ ಬಳಿಕ  ಸಿಎಂ ಬೊಮ್ಮಾಯಿ ಸುದ್ದಿಗೋಷ್ಠಿ

12:22 July 28

ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳು ಅಪ್​ಡೇಟ್​

ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳು ಅಪ್​ಡೇಟ್​
ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳು ಅಪ್​ಡೇಟ್​
  • ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳು ಅಪ್​ಡೇಟ್​
  • ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕಾರ
  • ಕರ್ನಾಟಕ ಮುಖ್ಯಮಂತ್ರಿಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಫೋಟೋ ಬದಲಾವಣೆ
  • ಯಡಿಯೂರಪ್ಪ ಅವರ ಫೋಟೋಗಳನ್ನು ತೆಗೆದು ಬೊಮ್ಮಾಯಿ ಅವರ ಫೋಟೋ ಅಪ್​ಡೇಟ್​

12:13 July 28

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿಎಸ್​ವೈ ಶುಭಾಶಯ

  • ಕರ್ನಾಟಕದ ನೂತನ ಮುಖ್ಯಮಂತ್ರಿಗಳಾಗಿ ಇಂದು ಪ್ರಮಾಣವಚನ ಸ್ವೀಕರಿಸಿದ ಆತ್ಮೀಯರಾದ ಶ್ರೀ ಬಸವರಾಜ ಬೊಮ್ಮಾಯಿ ಅವರಿಗೆ ಹಾರ್ದಿಕ ಶುಭಕಾಮನೆಗಳು.
  • ಮಾನಸ ಪುತ್ರನಿಗೆ ಟ್ವೀಟ್​ ಮೂಲಕ ಶುಭಕೋರಿದ ಮಾಜಿ ಸಿಎಂ ಯಡಿಯೂರಪ್ಪ

12:06 July 28

ಬಿಜೆಪಿ ಪಕ್ಷ ಕಟ್ಟಲು ಬಿಎಸ್​ವೈ ಕೊಡುಗೆ ಬಣ್ಣಿಸಲು ಪದಗಳಿಲ್ಲ: ಪಿಎಂ ಮೋದಿ

  • No words will ever do justice to the monumental contribution of Shri @BSYBJP Ji towards our Party and for Karnataka’s growth. For decades, he toiled hard, travelled across all parts of Karnataka and struck a chord with people. He is admired for his commitment to social welfare.

    — Narendra Modi (@narendramodi) July 28, 2021 " class="align-text-top noRightClick twitterSection" data=" ">
  • ಬಿಜೆಪಿಗೆ ಬಿಎಸ್​ವೈ ಕೊಡುಗೆ ಬಣ್ಣಿಸಲು ಶಬ್ದವಿಲ್ಲ
  • ದಶಕಗಳ ಕಾಲ ಅವರು ಕಷ್ಟಪಟ್ಟು ದುಡಿದು ಪಕ್ಷ ಕಟ್ಟಿದ್ದಾರೆ
  • ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಸಂಚರಿಸಿ ಜನರೊಂದಿಗೆ ಸ್ವರಮೇಳವನ್ನು ಮಾಡಿದರು
  • ಸಾಮಾಜಿಕ ಕಲ್ಯಾಣಕ್ಕಾಗಿ ಅವರ ಬದ್ಧತೆಗಾಗಿ ಅವರು ಮೆಚ್ಚುಗೆ ಪಡೆದಿದ್ದಾರೆ
  • ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಹಾಡಿಹೊಗಳಿದ ಪ್ರಧಾನಿ ಮೋದಿ

11:50 July 28

ನೂತನ ಸಿಎಂ ಬೊಮ್ಮಾಯಿಗೆ ಶುಭ ಕೋರಿದ ಪ್ರಧಾನಿ ಮೋದಿ

  • Congratulations to Shri @BSBommai Ji on taking oath as Karnataka’s CM. He brings with him rich legislative and administrative experience. I am confident he will build on the exceptional work done by our Government in the state. Best wishes for a fruitful tenure.

    — Narendra Modi (@narendramodi) July 28, 2021 " class="align-text-top noRightClick twitterSection" data=" ">
  • ಶ್ರೀ ಬಿ.ಎಸ್​.ಬೊಮ್ಮಾಯಿ ಅವರಿಗೆ ಅಭಿನಂದನೆಗಳು
  • ಬೊಮ್ಮಾಯಿ ಕರ್ನಾಟಕದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ
  • ಅವರು ಶ್ರೀಮಂತ ಶಾಸಕಾಂಗ ಮತ್ತು ಆಡಳಿತಾತ್ಮಕ ಅನುಭವವನ್ನು ಹೊಂದಿರುವವರು
  • ಫಲಪ್ರದ ಅಧಿಕಾರಾವಧಿಗೆ ಶುಭಾಶಯಗಳು
  • ನೂತನ ಸಿಎಂ ಬೊಮ್ಮಾಯಿಗೆ ಶುಭ ಕೋರಿದ ಪ್ರಧಾನಿ ಮೋದಿ

11:43 July 28

ವಿಧಾನಸೌಧಕ್ಕೆ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಗಮನ

  • ವಿಧಾನಸೌಧಕ್ಕೆ ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಗಮನ
  • ಪ್ರಮಾಣವಚನ ಸ್ವೀಕಾರದ ಬಳಿಕ ವಿಧಾನಸೌಧಕ್ಕೆ ಬಂದ ನೂತನ ಸಿಎಂ
  • ವಿಧಾನಸೌಧದಲ್ಲಿ ಸಂಪುಟ ಸಭೆ ನಡೆಸಲಿರುವ ನೂತನ ಸಿಎಂ
  • ಸಂಪುಟದಲ್ಲಿ ಸಿಎಂ ಒಬ್ಬರೇ ಇರುವ ಕಾರಣ ಅಧಿಕಾರಿಗಳ ಜತೆ ಸಭೆ
  • ಸಿಎಂ ಬೊಮ್ಮಾಯಿ ಮೊದಲ ಸಂಪುಟ ಸಭೆ
  • ಸಾಂಕೇತಿಕ ಸಂಪುಟ ಸಭೆ ನಡೆಸಲಿರುವ ನೂತನ ಮುಖ್ಯಮಂತ್ರಿ
  • ಸಿಎಂ ಕಚೇರಿಗೆ ಪೂಜೆ ಸಲ್ಲಿಸಿದ ಸಿಎಂ ಬಸವರಾಜ ಬೊಮ್ಮಾಯಿ

11:26 July 28

ಕೇಸರಿ ಶಾಲು ಧರಿಸಿ ಸಿಎಂ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ

  • ಕೇಸರಿ ಶಾಲು ಧರಿಸಿ ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ
  • ಹಸಿರುಶಾಲು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದ ಯಡಿಯೂರಪ್ಪ
  • ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭ
  • ರಾಜ್ಯದ ನೂತನ ಮುಖ್ಯಮಂತ್ರಿ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣವಚನ
  • ಪ್ರತಿಜ್ಞಾವಿಧಿ ಬೋಧಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

11:19 July 28

ನನಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ನನಗೆ ಗೊತ್ತಿಲ್ಲ: ಆರ್.ಅಶೋಕ್

  • ನಾನು ಡಿಸಿಎಂ ಆಗುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ
  • ನನಗೆ ಡಿಸಿಎಂ ಸ್ಥಾನ ನೀಡುವ ಬಗ್ಗೆ ನನಗೆ ಗೊತ್ತಿಲ್ಲ
  • ಆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ
  • ಸಚಿವ ಸಂಪುಟ ರಚನೆ ಸಂಬಂಧ ಬಸವರಾಜ್ ಬೊಮ್ಮಾಯಿ ಬಹುಶಃ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲಿದ್ದಾರೆ
  • ಆ ಬಳಿಕ ಸಂಪುಟ ರಚನೆಯಾಗಲಿದೆ
  • ಬಹುಶಃ ಒಂದು ವಾರದಲ್ಲೇ ಆಗಬಹುದು
  • ಮಾಜಿ ಸಚಿವ ಆರ್.ಅಶೋಕ್ ಪ್ರತಿಕ್ರಿಯೆ

11:13 July 28

ಪ್ರಮಾಣ ವಚನದ ಬಳಿಕ ವಿಧಾನಸೌಧದತ್ತ ಸಿಎಂ ಬೊಮ್ಮಾಯಿ

  • ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದನೆ
  • ವಿಧಾನಸೌಧದಲ್ಲಿ ಮುಖ್ಯಮಂತ್ರಿ ಕೊಠಡಿಯ ನಾಮಫಲಕ ಬದಲಾವಣೆ
  • ರಾಜಭವನದಿಂದ ನೇರವಾಗಿ ವಿಧಾನಸೌಧದತ್ತ ತೆರಳಲಿರುವ ಸಿಎಂ ಬಸವರಾಜ್ ಬೊಮ್ಮಾಯಿ
  • ಸಿಎಂ ಕ್ಯಾಬಿನ್​ನಲ್ಲಿ ಸಂಪುಟ ಸಭೆ ನಡೆಸುವ ನೂತನ ಸಿಎಂ

10:56 July 28

ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್​.ಬೊಮ್ಮಾಯಿ

  • ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಬಿ.ಎಸ್​.ಬೊಮ್ಮಾಯಿ
  • ಇಂದಿನಿಂದ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅಧಿಕಾರ

10:50 July 28

ಮೊದಲ ಸಾಲಿನಲ್ಲೇ ಕುಳಿತ ಬಿಎಸ್​ವೈ, ಪಕ್ಕದಲ್ಲೇ ಬೊಮ್ಮಾಯಿ

  • ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕಾರ ಹಿನ್ನೆಲೆ
  • ರಾಜಭವನಕ್ಕೆ ಆಗಮಿಸಿರುವ ಬಿ.ಎಸ್.ಯಡಿಯೂರಪ್ಪ
  • ವೀಕ್ಷಕರ ಸಾಲಿನ ಮೊದಲ ಆಸನದಲ್ಲೇ ಕುಳಿತ ಬಿಎಸ್​ವೈ
  • ನಾಯಕನ ಪಕ್ಕದಲ್ಲೇ ಬೊಮ್ಮಾಯಿ ಆಸೀನ
  • ಮೊದಲ ಸಾಲಿನ ಕೊನೆಯ ಆಸನದಲ್ಲಿ ಆರ್​.ಅಶೋಕ್
  • ಮಾಜಿ ಸಚಿವ ಆರ್.ವಿ.ದೇಶಪಾಂಡೆ ರಾಜಭವನಕ್ಕೆ ಆಗಮನ
  • ರಾಜಭನವಕ್ಕೆ ಬಂದ ಧರ್ಮೇಂದ್ರ ಪ್ರಧಾನ್, ಕಿಶನ್​ ರೆಡ್ಡಿ

10:31 July 28

ರಾಜಭವನಕ್ಕೆ ಆಗಮಿಸಿದ ನಿಯೋಜಿತ ಬೊಮ್ಮಾಯಿ

  • ರಾಜಭವನಕ್ಕೆ ಆಗಮಿಸಿದ ನಿಯೋಜಿತ ಸಿಎಂ ಬಸವರಾಜ್ ಬೊಮ್ಮಾಯಿ
  • ಕೆಲವೇ ಕ್ಷಣಗಳಲ್ಲಿ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ

10:23 July 28

ರಾಜಭವನದತ್ತ ಹೊರಟ ಬೊಮ್ಮಾಯಿ

  • ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಬೊಮ್ಮಾಯಿ
  • ತಮ್ಮ ನಿವಾಸದಿಂದ ರಾಜಭವನದತ್ತ ಹೊರಟ ನಿಯೋಜಿತ ಸಿಎಂ
  • ಡಾ.ಸುಧಾಕರ್, ಎಸ್.ಟಿ ಸೋಮಶೇಖರ್, ನಾರಾಯಣಗೌಡ, ಶಿವರಾಮ್ ಹೆಬ್ಬಾರ್, ಬೈರತಿ ಬಸವರಾಜು, ಬಿ.ಸಿ.ಪಾಟೀಲ್ ಸಾಥ್

10:15 July 28

ಕಾವೇರಿ ನಿವಾಸದಲ್ಲಿ ಭೇಟಿ ಬಿಎಸ್​ವೈ ಭೇಟಿಯಾದ ಬೊಮ್ಮಾಯಿ

ಕಾವೇರಿ ನಿವಾಸದಲ್ಲಿ ಭೇಟಿ ಬಿಎಸ್​ವೈ ಭೇಟಿಯಾದ ಬೊಮ್ಮಾಯಿ
ಕಾವೇರಿ ನಿವಾಸದಲ್ಲಿ ಭೇಟಿ ಬಿಎಸ್​ವೈ ಭೇಟಿಯಾದ ಬೊಮ್ಮಾಯಿ
  • ನಿಯೋಜಿತ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ನಿರ್ಗಮಿತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭೇಟಿ
  • ಕಾವೇರಿ ನಿವಾಸದಲ್ಲಿ ಭೇಟಿ ಬಿಎಸ್​ವೈ ಭೇಟಿಯಾದ ಬೊಮ್ಮಾಯಿ
  • ಬಸವರಾಜ್ ಬೊಮ್ಮಾಯಿ ಬೆನ್ನು ತಟ್ಟಿ ಶುಭ ಹಾರೈಸಿದ ಯಡಿಯೂರಪ್ಪ

09:59 July 28

ರಾಜಭವನಕ್ಕೆ ತೆರಳಿದ ಬೊಮ್ಮಾಯಿ ಕುಟುಂಬ ಸದಸ್ಯರು

  • ಕರ್ನಾಟಕದ ನೂತನ ಸಿಎಂ ಆಗಿ ಬಸವರಾಜ್ ಬೊಮ್ಮಾಯಿ ಅಧಿಕಾರ ಸ್ವೀಕಾರ
  • ರಾಜಭವನದತ್ತ ಹೊರಟ ಬೊಮ್ಮಾಯಿ ಕುಟುಂಬ ಸದಸ್ಯರು
  • ಪದಗ್ರಹಣ ಸಮಾರಂಭದಲ್ಲಿ ಅವರು ಪಾಲ್ಗೊಳ್ಳಲು ರಾಜಭವನಕ್ಕೆ ತೆರಳುತ್ತಿರುವ ಕುಟುಂಬದವರು

09:56 July 28

ರಾಜಭವನದ ಬಳಿ ಬಿಗಿ ಪೊಲೀಸ್​ ಭದ್ರತೆ

  • ಮುಖ್ಯಮಂತ್ರಿಯಾಗಿ ಇಂದು ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕಾರ
  • ರಾಜಭವನದ ಬಳಿ ಪೊಲೀಸ್ ಬಿಗಿ ಬಂದೋಬಸ್ತ್ ನಿಯೋಜನೆ
  • ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿ ಭದ್ರತೆ
  • ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್.ಮುರುಗನ್ ನೇತೃತ್ವದಲ್ಲಿ  ಬಂದೋಬಸ್ತ್
  • 6 ಡಿಸಿಪಿ, ಎಸಿಪಿಗಳು, ಇನ್‌ಸ್ಪೆಕ್ಟರ್​ಗಳು ಸೇರಿ 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ
  • ಪ್ರಮಾಣ ವಚನ ಕಾರ್ಯ ಕ್ರಮ ಹಿನ್ನೆಲೆ ರಾಜಭವನ ಸುತ್ತಮುತ್ತಲು ವಾಹನ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆ
  • ಅಗತ್ಯಕ್ಕೆ ತಕ್ಕಂತೆ ಟ್ರಾಫಿಕ್ ಪೊಲೀಸರ ನಿಯೋಜನೆ

09:48 July 28

ನೂತನ ಸಿಎಂ ಆಗಿ ಬೊಮ್ಮಾಯಿ ಪದಗ್ರಹಣಕ್ಕೆ ಕೌಂಟ್​ಡೌನ್​

  • ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಬಸವರಾಜ ಬೊಮ್ಮಾಯಿ
  • ಕೆಲವೇ ಕ್ಷಣಗಳಲ್ಲಿ ರಾಜಭವನಕ್ಕೆ ತೆರಳಲಿರುವ ನಿಯೋಜಿತ ಮುಖ್ಯಮಂತ್ರಿ
  • ಕರ್ನಾಟಕದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಸವರಾಜ ಬೊಮ್ಮಾಯಿ
  • ಪ್ರತಿಜ್ಞಾವಿಧಿ ಸ್ವೀಕಾರಕ್ಕೆ ಕ್ಷಣಗಣನೆ ಆರಂಭ

09:25 July 28

ಯಡಿಯೂರಪ್ಪ ನಿವಾಸದತ್ತ ಬೊಮ್ಮಾಯಿ

  • ಬಿ.ಎಸ್​.ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಹೊರಟ ನಿಯೋಜಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
  • ಬಿಎಸ್​ವೈ ನಿವಾಸದತ್ತ ತೆರಳುತ್ತಿರುವ ಬೊಮ್ಮಾಯಿ
  • ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬಿಎಸ್​ವೈ ಜೊತೆ ಮಾತುಕತೆ

09:06 July 28

ಕೆ.ಕೆ ಗೆಸ್ಟ್ ಹೌಸ್​ಗೆ ಆಗಮಿಸಿದ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ

  • ಕೆ.ಕೆ ಗೆಸ್ಟ್ ಹೌಸ್​ಗೆ ಆಗಮಿಸಿದ ನಿಯೋಜಿತ ಸಿಎಂ ಬಸವರಾಜ ಬೊಮ್ಮಾಯಿ
  • ಕೇಂದ್ರ ಬಿಜೆಪಿ ವರಿಷ್ಠರಾದ ಅರುಣ್ ಸಿಂಗ್, ಧರ್ಮೆಂದ್ರ ಪ್ರಧಾನ್ ಭೇಟಿ
  • ಕೆಕೆ ಗೆಸ್ಟ್ ಹೌಸ್​ನಿಂದ ನೇರ ಆರ್.ಟಿ ನಗರ ನಿವಾಸಕ್ಕೆ ತೆರಳಲಿರುವ ಬೊಮ್ಮಾಯಿ
  • ಹೊಸ ಬಟ್ಟೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಬಿಎಸ್​ವೈ ‘ಮಾನಸ ಪುತ್ರ’
  • ನಂತರ ಯಡಿಯೂರಪ್ಪ ಅವರ ಆಶೀರ್ವಾದ ಪಡೆದು ನೇರ ರಾಜಭವನಕ್ಕೆ ತೆರಳುವ ಸಾಧ್ಯತೆ
Last Updated : Jul 28, 2021, 2:44 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.