ETV Bharat / state

ಆಫ್ರಿಕನ್ ಫುಡ್ ಮೀಟ್​​ನಲ್ಲಿ ಗಲಾಟೆ... ಬೆಂಗಳೂರಲ್ಲಿ ನೈಜೀರಿಯನ್ ಪ್ರಜೆ ಹತ್ಯೆ - ಬೆಂಗಳೂರಿನಲ್ಲಿ ನೈಜೀರಿಯಾ ಪ್ರಜೆ ಕೊಲೆ

ಆಫ್ರಿಕನ್ ಫುಡ್ ಮೀಟ್​ನಲ್ಲಿ ಭೇಟಿಯಾಗಿದ್ದ ನೈಜೀರಿಯಾ ಪ್ರಜೆಗಳಿಬ್ಬರು ಕ್ಷುಲ್ಲಕ ಕಾರಣಕ್ಕೆ ಕಿತ್ತಾಡಿಕೊಂಡು ಓರ್ವ ಮತ್ತೋರ್ವನನ್ನು ಬರ್ಬರವಾಗಿ ಕೊಂದಿದ್ದಾನೆ. ಬೆಂಗಳೂರಿನಲ್ಲಿ ಈ ಪ್ರಕರಣ ನಡೆದಿದೆ.

ಆಫ್ರಿಕನ್ ಫುಡ್ ಮೀಟ್ ನಲ್ಲಿ ಕೊಲೆ
author img

By

Published : Nov 3, 2019, 4:42 PM IST

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನೈಜೀರಿಯಾ ಪ್ರಜೆಗಳು ಕಿತ್ತಾಡಿಕೊಂಡು ಚಾಕುವಿನಿಂದ ಇರಿದು ಸ್ನೇಹಿತನನ್ನೇ ಹತ್ಯೆಗೈದಿರುವ ಘಟನೆ ಹೆಣ್ಣೂರಿನ ಜಾನಕಿರಾಮ ಲೇಔಟ್ ನಲ್ಲಿ ಶನಿವಾರ ರಾತ್ರಿ ನಡೆದಿದೆ.

ಆಫ್ರಿಕನ್ ಫುಡ್ ಮೀಟ್ ನಲ್ಲಿ ಗಲಾಟೆ: ಗಾಂಜಾ ಮತ್ತಲ್ಲಿ ನೈಜೀರಿಯನ್ ಪ್ರಜೆ ಹತ್ಯೆ

ಮೊರೋಡೆ (29) ಮೃತ ವ್ಯಕ್ತಿ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ನೈಜೀರಿಯಾ ಮೂಲದ ಪ್ರಜೆಗಳೆಲ್ಲ ಸೇರಿ ಹೆಣ್ಣೂರು ಬಳಿಯ ಆಫ್ರಿಕನ್ ಫುಡ್ ಮೀಟ್ ನಲ್ಲಿ ಭೇಟಿಯಾಗಿದ್ದರು. ಈ ವೇಳೆ ಮನೆಯ ಕಿಚನ್ ನಲ್ಲಿ ಸ್ಯಾಮುಯೆಲ್ ಇಟ್ಟಿದ್ದ ಟಿಫನ್​ ಬಾಕ್ಸ್​ಅನ್ನು ತೆಗೆಯುವಂತೆ ಹೇಳಿ ಮೊರೋಡೆ ಎಲ್ಲರ ಮುಂದೆ ಸ್ಯಾಮುಯೆಲ್ ಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತರ ಫುಡ್ ಮೀಟ್ ನಲ್ಲಿ ಸೇರಿದ್ದ ಗೆಳೆಯರು ಜಗಳ ಬಿಡಿಸಿದ್ದರು.

ಇನ್ನು ಇಷ್ಟಕ್ಕೆ ಸುಮ್ಮನಾಗದ ಸ್ಯಾಮ್ಯುಯೆಲ್ ಜಕ್ಕೂರಿನ ತನ್ನ ಮನೆಯಿಂದ ಚಾಕು ತಂದು ಬೆಳಗಿನ ಜಾವ ಮೊರೊಡೆಗೆ ಇರಿದು ಕೊಂದಿದ್ದಾನೆ.‌ ಸದ್ಯ ಘಟನೆ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಕೊಲೆಪ್ರಕರಣ ದಾಖಲಾಗಿದೆ. ಕೊಲೆ ನಡೆದ ಕೆಲ ಘಂಟೆಗಳಲ್ಲೇ ಆರೋಪಿ ಸ್ಯಾಮ್ಯುಯೆಲ್​ಅನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಹೆಣ್ಣೂರು, ಕಲ್ಯಾಣ್ ನಗರ ಬಾಣಸವಾಡಿ ಸುತ್ತಮುತ್ತ ಸಂಜೆಯಾದ್ರೆ ನೈಜೀರಿಯನ್ ಪ್ರಜೆಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿಯಿಡಿ ಗಾಂಜಾ ಸೇವನೆ ಮಾಡಿ ಓಡಾಡೊದು.‌ ಅನೈತಿಕ ಚಟುವಟಿಕೆಗಳಲ್ಲಿ‌ ಭಾಗಿಯಾಗೋದು, ಕುಡಿದು, ಗಾಂಜಾ ಮತ್ತಲ್ಲಿ ಸ್ಥಳೀಯರಿಗೆ ಅವಾಜ್ ಹಾಕೋದು ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನೈಜೀರಿಯಾ ಪ್ರಜೆಗಳು ಕಿತ್ತಾಡಿಕೊಂಡು ಚಾಕುವಿನಿಂದ ಇರಿದು ಸ್ನೇಹಿತನನ್ನೇ ಹತ್ಯೆಗೈದಿರುವ ಘಟನೆ ಹೆಣ್ಣೂರಿನ ಜಾನಕಿರಾಮ ಲೇಔಟ್ ನಲ್ಲಿ ಶನಿವಾರ ರಾತ್ರಿ ನಡೆದಿದೆ.

ಆಫ್ರಿಕನ್ ಫುಡ್ ಮೀಟ್ ನಲ್ಲಿ ಗಲಾಟೆ: ಗಾಂಜಾ ಮತ್ತಲ್ಲಿ ನೈಜೀರಿಯನ್ ಪ್ರಜೆ ಹತ್ಯೆ

ಮೊರೋಡೆ (29) ಮೃತ ವ್ಯಕ್ತಿ. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ನೈಜೀರಿಯಾ ಮೂಲದ ಪ್ರಜೆಗಳೆಲ್ಲ ಸೇರಿ ಹೆಣ್ಣೂರು ಬಳಿಯ ಆಫ್ರಿಕನ್ ಫುಡ್ ಮೀಟ್ ನಲ್ಲಿ ಭೇಟಿಯಾಗಿದ್ದರು. ಈ ವೇಳೆ ಮನೆಯ ಕಿಚನ್ ನಲ್ಲಿ ಸ್ಯಾಮುಯೆಲ್ ಇಟ್ಟಿದ್ದ ಟಿಫನ್​ ಬಾಕ್ಸ್​ಅನ್ನು ತೆಗೆಯುವಂತೆ ಹೇಳಿ ಮೊರೋಡೆ ಎಲ್ಲರ ಮುಂದೆ ಸ್ಯಾಮುಯೆಲ್ ಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತರ ಫುಡ್ ಮೀಟ್ ನಲ್ಲಿ ಸೇರಿದ್ದ ಗೆಳೆಯರು ಜಗಳ ಬಿಡಿಸಿದ್ದರು.

ಇನ್ನು ಇಷ್ಟಕ್ಕೆ ಸುಮ್ಮನಾಗದ ಸ್ಯಾಮ್ಯುಯೆಲ್ ಜಕ್ಕೂರಿನ ತನ್ನ ಮನೆಯಿಂದ ಚಾಕು ತಂದು ಬೆಳಗಿನ ಜಾವ ಮೊರೊಡೆಗೆ ಇರಿದು ಕೊಂದಿದ್ದಾನೆ.‌ ಸದ್ಯ ಘಟನೆ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಕೊಲೆಪ್ರಕರಣ ದಾಖಲಾಗಿದೆ. ಕೊಲೆ ನಡೆದ ಕೆಲ ಘಂಟೆಗಳಲ್ಲೇ ಆರೋಪಿ ಸ್ಯಾಮ್ಯುಯೆಲ್​ಅನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಹೆಣ್ಣೂರು, ಕಲ್ಯಾಣ್ ನಗರ ಬಾಣಸವಾಡಿ ಸುತ್ತಮುತ್ತ ಸಂಜೆಯಾದ್ರೆ ನೈಜೀರಿಯನ್ ಪ್ರಜೆಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿಯಿಡಿ ಗಾಂಜಾ ಸೇವನೆ ಮಾಡಿ ಓಡಾಡೊದು.‌ ಅನೈತಿಕ ಚಟುವಟಿಕೆಗಳಲ್ಲಿ‌ ಭಾಗಿಯಾಗೋದು, ಕುಡಿದು, ಗಾಂಜಾ ಮತ್ತಲ್ಲಿ ಸ್ಥಳೀಯರಿಗೆ ಅವಾಜ್ ಹಾಕೋದು ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಳ್ಳಬೇಕಿದೆ.

Intro:ಆಫ್ರಿಕನ್ ಫುಡ್ ಮೀಟ್ ನಲ್ಲಿ ನಡೀತು ಗಲಾಟೆ.
ಗಾಂಜಾ ಮತ್ತಲ್ಲಿ ನೈಜೀರಿಯನ್ ಪ್ರಜೆ ಹತ್ಯೆ..

ಬೈಟ್ .ಡಾ‌ ಶರಣಪ್ಪ ಎಸ್. ಡಿ, ಡಿಸಿಪಿ ಪೂರ್ವ ವಿಭಾಗ

ನೈಜೀರಿಯಾ ಪ್ರಜೆಗಳು ಕಿತ್ತಾಡಿಕೊಂಡು ಚಾಕುವಿನಿಂದ ಇರಿದು ಸ್ನೇಹಿತ ಹತ್ಯೆಗೈದಿರುವ ಘಟನೆ ಹೆಣ್ಣೂರಿನ ಜಾನಕಿರಾಮ ಲೇಔಟ್ ನಲ್ಲಿ ಕಳೆದ ರಾತ್ರಿ ನಡೆದಿದೆ.ಮೊರೋಡೆ (29) ಮೃತ ವ್ಯಕ್ತಿ.

ನೆನ್ನೆ ಸಂಜೆ ನಾಲ್ಕರ ಸುಮಾರಿಗೆ ನೈಜೀರಿಯನ್ ಪ್ರಜೆಗಳೆಲ್ಲ ಸೇರಿ ಹೆಣ್ಣೂರು ಬಳಿಯ ಆಫ್ರಿಕನ್ ಫುಡ್ ಮೀಟ್ ನಲ್ಲಿ ಮೀಟ್ ಆಗಿದ್ದಾರೆ.. ಈ ವೇಳೆ ರೂಂ ನ ಕಿಚನ್ ನಲ್ಲಿ ಸ್ಯಾಮುಯೆಲ್ ಟಿಫನ್ ಬಾಕ್ಸ್ ಇಟ್ಟಿದ್ದಾನೆ. ಇದನ್ನ ತೆಗೆಯುವಂತೆ ಹೇಳಿ ಮೊರೋಡೆ ಎಲ್ಲರ ಮುಂದೆ ಸ್ಯಾಮುಯೆಲ್ ಗೆ ಕಪಾಳಮೋಕ್ಷ ಮಾಡಿದ್ದಾನೆ. ನಂತ್ರ ಫುಡ್ ಮೀಟ್ ನಲ್ಲಿ ಸೇರಿದ್ದ ಗೆಳೆಯರು ಜಗಳ ಬಿಡಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಸ್ಯಾಮುಯೆಲ್ ಜಕ್ಕೂರಿನ ತನ್ನ ಮನೆಯಿಂದ ಚಾಕು ತಂದು ಬೆಳಗಿನ ಜಾವ ಮೊರೊಡೆಗೆ ಇರಿದು ಕೊಂದಿದ್ದಾನೆ.‌ ಸದ್ಯ ಘಟನೆ ಸಂಬಂಧ ಹೆಣ್ಣೂರು ಠಾಣೆಯಲ್ಲಿ ಐಪಿಸಿ 302 ಅಡಿಯಲ್ಲಿ ಕೊಲೆಪ್ರಕರಣ ದಾಖಲಾಗಿದೆ. ಕೊಲೆ ನಡೆದ ಕೆಲಘಂಟೆಗಳಲ್ಲೆ ಸ್ಯಾಮುಯೆಲ್ ಆರೋಪಿಯನ್ನ ಬಂಧಿಸಿರೋ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

ಇನ್ನು ಹೆಣ್ಣೂರು, ಕಲ್ಯಾಣ್ ನಗರ ಬಾಣಸವಾಡಿ ಸುತ್ತಾಮುತ್ತ ಸಂಜೆ ಯಾದ್ರೆ ನೈಜೀರಿಯನ್ ಪ್ರಜೆಗಳ ಹಾವಳಿ ಹೆಚ್ಚಾಗ್ತಿದೆ. ರಾತ್ರಿಯಿಡಿ ಗಾಂಜಾ ಸೇವನೆ ಮಾಡಿ ಓಡಾಡೊದು.‌ಅನೈತಿಕ ಚಟುವಟಿಕೆಗಳಲ್ಲಿ‌ ಭಾಗಿಯಾಗೋದು, ಎಣ್ಣೆ ಹಾಗೂ ಗಾಂಜಾ ಮತ್ತಲ್ಲಿ ಸ್ಥಳಿಯರಿಗೆ ಅವಾಜ್ ಹಾಕೋದು, ಹೆಚ್ಚಾಗ್ತಿದೆ ಅನ್ನೋ ವಿಚಾರ ಕೂಡ ಬಯಲಾಗಿದೆ. ಸ್ನೇಹಿತರು ಹಾಗೂ ಕೊಲೆಯಾದ ವ್ಯಕ್ತಿ ಕೂಡ ಗಾಂಜಾ ಮತ್ತಲ್ಲಿದ್ರ ಅನ್ನೋ ವಿಚಾರದ ಕುರಿತು ಸದ್ಯ ಪೊಲೀಸರು ತನೀಕೆ ಮುಂದುವರೆಸಿದ್ದಾರೆ

Body:KN_BNG_07_MURDER_7204498Conclusion:KN_BNG_07_MURDER_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.