ETV Bharat / state

ಮಗು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ.. ಕೌಟುಂಬಿಕ ಕಲಹ ಶಂಕೆ - undefined

ಮಗುವನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗಂಡ ಸಂತೋಷ್
author img

By

Published : Mar 24, 2019, 5:59 PM IST

ಬೆಂಗಳೂರು: ಹೆತ್ತ ಅಮ್ಮನೇ ತನ್ನ ಮಗುವನ್ನು ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್​ ಪೊಲೀಸ್​​ ಠಾಣಾ ವ್ಯಾಪ್ತಿಯ ಕಲ್ಯಾಣನಗರದಲ್ಲಿ ನಡೆದಿದೆ.

ಪ್ರತಿಮಾ (ತಾಯಿ) ಸಾತ್ವಿಕ್( ಮಗು) ಮೃತರು. ಕೆಲಸಕ್ಕೆ ಹೋಗಿದ್ದ ಪತಿ ಸಂತೋಷ್ ಮನೆಗೆ ಬರುವಷ್ಟರಲ್ಲಿ ಅಮ್ಮ, ಮಗು ಇಬ್ಬರು ಹೆಣವಾಗಿ ಹೋಗಿದ್ದಾರೆ.

ಗಂಡ ಸಂತೋಷ್

ಮೊದಲು ಮಗುವನ್ನ ಕೊಂದಿರುವ ಪ್ರತಿಮಾ, ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ. ಗಂಡ ಸಂತೋಷ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಗಂಡನಿಂದ ಹೆಂಡತಿಗೆ ಕಿರುಕುಳ ಇತ್ತು, ಅನ್ನೋ ಮಾತುಗಳು ಸದ್ಯ ಕೇಳಿ ಬರ್ತಾ ಇವೆ. ಈ ಕುರಿತು ಚಂದ್ರಾಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಹೆತ್ತ ಅಮ್ಮನೇ ತನ್ನ ಮಗುವನ್ನು ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಚಂದ್ರಾಲೇಔಟ್​ ಪೊಲೀಸ್​​ ಠಾಣಾ ವ್ಯಾಪ್ತಿಯ ಕಲ್ಯಾಣನಗರದಲ್ಲಿ ನಡೆದಿದೆ.

ಪ್ರತಿಮಾ (ತಾಯಿ) ಸಾತ್ವಿಕ್( ಮಗು) ಮೃತರು. ಕೆಲಸಕ್ಕೆ ಹೋಗಿದ್ದ ಪತಿ ಸಂತೋಷ್ ಮನೆಗೆ ಬರುವಷ್ಟರಲ್ಲಿ ಅಮ್ಮ, ಮಗು ಇಬ್ಬರು ಹೆಣವಾಗಿ ಹೋಗಿದ್ದಾರೆ.

ಗಂಡ ಸಂತೋಷ್

ಮೊದಲು ಮಗುವನ್ನ ಕೊಂದಿರುವ ಪ್ರತಿಮಾ, ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ. ಗಂಡ ಸಂತೋಷ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಗಂಡನಿಂದ ಹೆಂಡತಿಗೆ ಕಿರುಕುಳ ಇತ್ತು, ಅನ್ನೋ ಮಾತುಗಳು ಸದ್ಯ ಕೇಳಿ ಬರ್ತಾ ಇವೆ. ಈ ಕುರಿತು ಚಂದ್ರಾಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸ್ರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Kn_07_24_murder_bhavya_7204498
ಪುಟಾಣಿ ಕಂದನನ್ನ ಕೊಂದು ಅಮ್ಮನು ಆತ್ಮಹತ್ಯೆ..!
ಸುಖ ಸಂಸಾರದಲ್ಲಿ ಸಾವಿನ ಬಿರುಗಾಳಿ..

ಗಂಡ ಹೆಂಡತಿ ಒಂದು ಪುಟಾಣಿ ಮಗು ಇದ್ದ ಮುದ್ದಾದ ಕುಟುಂಬ ಅದು. ಎಲ್ಲವೂ ಇತ್ತು ಎನ್ನುವಾಗಲೇ ಆ ಮುದ್ದಾದ ಕುಟುಂಬ ಬಿರುಗಾಳಿಗೆ ಸಿಕ್ಕ ತರಗಲೆಯಂತಾಗಿದೆ.. ಅದು ನಿಜಕ್ಕೂ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಕುಟುಂಬ. ಗಂಡ, ಗಂಡನಿಗೊಂದು ಸರ್ಕಾರಿ ನೌಕರಿ ಮುದ್ದಾದ ಮಗು, ಪ್ರೀತಿಯ ಮಡದಿ ನೆಮ್ಮದಿಯಾಗಿ ಬದುಕಲು ಇನ್ನೇನು ಬೇಕು ಹೇಳಿ. ಹೀಗಿದ್ದ ಕುಟುಂಬದಲ್ಲಿ ಇವತ್ತು ಸಾವಿನ ಬಿರುಗಾಳಿ. ಯೆಸ್ ಚಂದ್ರಾಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕಲ್ಯಾಣನಗರದಲ್ಲಿ ಅಮ್ಮನೆ ಪುಟಾಣೆ ಮಗುವನ್ನ ಕೊಂದು ತಾನೂ ನೇಣಿಗೆ ಶರಣಾಗಿದ್ದಾಳೆ..ಯೆಸ್ ಪ್ರತಿಮಾ ಹಾಗೂ ಆಕೆಯ ಪುಟಾಣಿ ಆಕೆ ಕಂದ ಸಾತ್ವಿಕ್ ಮೃತ ದುರ್ದೈವಿಗಳು
ಅಬಕಾರಿ ಇಲಾಖೆಯಹಲ್ಲಿ ಕೆಲಸ ಮಾಡುವ ಸಂತೋಷ್ ಎಂಬುವರ ಕುಟುಂಬ ಇದು. ಇಷ್ಟು‌ದಿನ ಈ ಸಂಸಾರ ಸುಖದ ಸಾಗರವಾಗಿತ್ತು. ಆದರೆ ಕಳೆದ ಸಾಯಂಕಲ ಅದೇನಾಯ್ತೋ ಬಲ್ಲವರು ಯಾರಿಲ್ಲ. ಕೆಲಸಕ್ಕೆ ಹೋಗಿದ್ದ ಗಂಡ ಸಂತೋಷ್ ಮನೆಗೆ ಬರುವ ವೇಳೆಗೆ ಅಮ್ಮ ಮಗು ಇಬ್ಬರು ಹೆಣವಾಗಿ ಹೋಗಿದ್ದಾರೆ. ಮೊದಲು ಮಗುವನ್ನ ಕೊಂದಿರುವ ಪ್ರತಿಮಾ ನಂತರ ತಾನೂ ನೇಣಿಗೆ ಶರಣಾಗಿದ್ದಾಳೆ. ಗಂಡ ಸಂತೋಷ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆಗಂಡನಿಂದ ಹೆಂಡತಿಗೆ ಕಿರುಕುಳ ಇತ್ತು ಅನ್ನೋ ಮಾತುಗಳು ಸದ್ಯ ಕೇಳಿ ಬರ್ತಾ ಇವೆ. ಸದ್ಯ ಈ ಕುರಿತು ಚಂದ್ರಾಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸ್ರು ಹೆಚ್ಚಿನ ತನಿಖೆ ನಡೆಸ್ತಾ ಇದ್ದಾರೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.