ETV Bharat / state

'ಮೋಹನದಾಸನಿಂದ ಮಹಾತ್ಮನಾದ ಗಾಂಧಿ' ಚಿತ್ರ ವೀಕ್ಷಿಸಿದ ಸರ್ಕಾರಿ ಶಾಲಾ ಮಕ್ಕಳು

ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಸಭಾಂಗಣದಲ್ಲಿ ಮೊದಲ ಬಾರಿಗೆ ಹತ್ತು ಶಾಲೆಗಳ ಸಾವಿರಾರು ಮಕ್ಕಳಿಗೆ ನಿರ್ದೇಶಕ ಪಿ ಶೇಷಾದ್ರಿ ಇನ್ನಿತರೆ ನಿರ್ಮಾಪಕರ ಮಿತ್ರ ಚಿತ್ರ ಬ್ಯಾನರ್ ಅಡಿ ಮಹಾತ್ಮ ಗಾಂಧೀಜಿ 150ನೇ ಜನ್ಮದಿನಾಚರಣೆ ಅಂಗವಾಗಿ ಚಿತ್ರ ಪ್ರದರ್ಶನ ನಡೆಸಿಕೊಟ್ಟಿದ್ದಾರೆ.

author img

By

Published : Oct 2, 2019, 10:55 PM IST

ನಿರ್ದೇಶಕ ಪಿ.ಶೇಷಾದ್ರಿ ಮಾತನಾಡಿದರು

ಆನೇಕಲ್: ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಸಭಾಂಗಣದಲ್ಲಿ ಮೊದಲ ಬಾರಿಗೆ ಹತ್ತು ಶಾಲೆಗಳ ಸಾವಿರಾರು ಮಕ್ಕಳಿಗೆ ನಿರ್ದೇಶಕ ಪಿ ಶೇಷಾದ್ರಿ ಇನ್ನಿತರೆ ನಿರ್ಮಾಪಕರ ಮಿತ್ರ ಚಿತ್ರ ಬ್ಯಾನರ್ ಅಡಿ 150ನೇ ಜನ್ಮದಿನಾಚರಣೆ ಅಂಗವಾಗಿ ಚಿತ್ರ ಪ್ರದರ್ಶನ ನಡೆಸಿಕೊಟ್ಟಿದ್ದಾರೆ.

ನಿರ್ದೇಶಕ ಪಿ.ಶೇಷಾದ್ರಿ

ಒಂದೂವರೆ ತಾಸಿನ ಸಿನಿಮಾದಲ್ಲಿ ಗಾಂಧಿ ಮಹಾತ್ಮ ಆಗುವ ಮುಂಚಿನ ಮೋಹನದಾಸ ಹೇಗಿದ್ದರು ಎಂಬುದನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಕದ್ದು ಬೀಡಿ ಸೇದಿದ್ದು, ಮನೆಯಲ್ಲಿ ನಿಷೇಧವಾಗಿದ್ದ ಮಾಂಸಾಹಾರ ಸೇವಿಸಿದ್ದು, ಸಿನಿಮಾ ನೋಡಲು ದೇವರ ಹುಂಡಿಯಿಂದ ಕಾಸು ಕದ್ದಿದ್ದ ಪ್ರಸಂಗಗಳು ಪರದೆಯಲ್ಲಿ ಮೂಡಿಬರುವಾಗ ನೆರೆದಿದ್ದ ಮಕ್ಕಳು ಚಪ್ಪಾಳೆ, ಕೇಕೆ ಹಾಕಿದರು. ಮಾಡಿದ ತಪ್ಪಿನ ಪಶ್ಚಾತ್ತಾಪಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿ, ಆತ್ಮಹತ್ಯೆ ಮಹಾಪಾಪ ಎಂಬುದನ್ನು ಅರಿತು, ಪತ್ರ ಮುಖೇನ ತಂದೆಯ ಬಳಿ ತಪ್ಪನ್ನು ನಿವೇದಿಸಿಕೊಳ್ಳುವ ಪ್ರಸಂಗ ಎದುರಾದಾಗ ಸಭಾಂಗಣದಲ್ಲಿ ಮೌನ ಆವರಿಸಿತು.

ಶಿಕ್ಷಣ ಸಚಿವ ಸುರೇಶ್ ಕುಮಾರ್ ದೀಪ ಬೆಳಗಿಸಿ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು. ಸಿನಿಮಾವನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನಕ್ಕೆ ಏರ್ಪಾಡು ಮಾಡುವ ಭರವಸೆಯ ಜತೆಗೆ ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರಿಗಾಗಿ ಚಿತ್ರ ಪ್ರದರ್ಶನ ಆಯೋಜಿಸುವುದಾಗಿಯೂ ಹೇಳಿದರು.

ಗಾಂಧಿ ಆತ್ಮಕಥೆ ಸತ್ಯಾನ್ವೇಷಣೆ ಹಾಗು ಬೋಳುವಾರರ ಬಾಪು ಗಾಂಧಿ – ಪಾಪು ಗಾಂಧಿ ಕೃತಿಗಳನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ. ಚಿತ್ರ ನೈಜವಾಗಿ ಮೂಡಿಬರಲೆಂದು ರಾಜ್‌ಕೋಟ್‌ನ ಪೋರಬಂದರಿನಲ್ಲೇ ಚಿತ್ರೀಕರಣ ಮಾಡಲಾಗಿದೆ. ವಿಶೇಷವೆಂದರೆ ಸಹಕಾರಿ ನಿರ್ಮಾಪಕತ್ವದಡಿ 20 ಜನ ಇದಕ್ಕೆ ಬಂಡವಾಳ ಹೂಡಿದ್ದಾರೆ. ಏಳು ವರ್ಷದ ಗಾಂಧಿಯಾಗಿ ಮಾಸ್ಟರ್ ಪರಂಸ್ವಾಮಿ, 14 ವರ್ಷದ ಗಾಂಧಿಯಾಗಿ ಮಾಸ್ಟರ್ ಸಮರ್ಥ್ ಅಭಿನಯ ಗಮನ ಸೆಳೆಯುವಂತಿದೆ. ಈ ಸಿನಿಮಾವನ್ನು ನನ್ನ ವೃತ್ತಿ ಜೀವನದ ಅನುಭವದಲ್ಲಿ ಇದೇ ಮೊದಲ ಬಾರಿ ವಿದ್ಯಾರ್ಥಿಗಳಿಗೆ ತೋರಿಸಿರುವುದು ಸಂತೋಷ ನೀಡಿದೆ ಎಂದು ನಿರ್ದೇಶಕ ಪಿ.ಶೇಷಾದ್ರಿ ಖುಷಿ ಹಂಚಿಕೊಂಡರು.

ಆನೇಕಲ್: ಎಲೆಕ್ಟ್ರಾನಿಕ್ ಸಿಟಿಯ ಇನ್ಫೋಸಿಸ್ ಸಭಾಂಗಣದಲ್ಲಿ ಮೊದಲ ಬಾರಿಗೆ ಹತ್ತು ಶಾಲೆಗಳ ಸಾವಿರಾರು ಮಕ್ಕಳಿಗೆ ನಿರ್ದೇಶಕ ಪಿ ಶೇಷಾದ್ರಿ ಇನ್ನಿತರೆ ನಿರ್ಮಾಪಕರ ಮಿತ್ರ ಚಿತ್ರ ಬ್ಯಾನರ್ ಅಡಿ 150ನೇ ಜನ್ಮದಿನಾಚರಣೆ ಅಂಗವಾಗಿ ಚಿತ್ರ ಪ್ರದರ್ಶನ ನಡೆಸಿಕೊಟ್ಟಿದ್ದಾರೆ.

ನಿರ್ದೇಶಕ ಪಿ.ಶೇಷಾದ್ರಿ

ಒಂದೂವರೆ ತಾಸಿನ ಸಿನಿಮಾದಲ್ಲಿ ಗಾಂಧಿ ಮಹಾತ್ಮ ಆಗುವ ಮುಂಚಿನ ಮೋಹನದಾಸ ಹೇಗಿದ್ದರು ಎಂಬುದನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಕದ್ದು ಬೀಡಿ ಸೇದಿದ್ದು, ಮನೆಯಲ್ಲಿ ನಿಷೇಧವಾಗಿದ್ದ ಮಾಂಸಾಹಾರ ಸೇವಿಸಿದ್ದು, ಸಿನಿಮಾ ನೋಡಲು ದೇವರ ಹುಂಡಿಯಿಂದ ಕಾಸು ಕದ್ದಿದ್ದ ಪ್ರಸಂಗಗಳು ಪರದೆಯಲ್ಲಿ ಮೂಡಿಬರುವಾಗ ನೆರೆದಿದ್ದ ಮಕ್ಕಳು ಚಪ್ಪಾಳೆ, ಕೇಕೆ ಹಾಕಿದರು. ಮಾಡಿದ ತಪ್ಪಿನ ಪಶ್ಚಾತ್ತಾಪಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿ, ಆತ್ಮಹತ್ಯೆ ಮಹಾಪಾಪ ಎಂಬುದನ್ನು ಅರಿತು, ಪತ್ರ ಮುಖೇನ ತಂದೆಯ ಬಳಿ ತಪ್ಪನ್ನು ನಿವೇದಿಸಿಕೊಳ್ಳುವ ಪ್ರಸಂಗ ಎದುರಾದಾಗ ಸಭಾಂಗಣದಲ್ಲಿ ಮೌನ ಆವರಿಸಿತು.

ಶಿಕ್ಷಣ ಸಚಿವ ಸುರೇಶ್ ಕುಮಾರ್ ದೀಪ ಬೆಳಗಿಸಿ ಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದರು. ಸಿನಿಮಾವನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನಕ್ಕೆ ಏರ್ಪಾಡು ಮಾಡುವ ಭರವಸೆಯ ಜತೆಗೆ ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರಿಗಾಗಿ ಚಿತ್ರ ಪ್ರದರ್ಶನ ಆಯೋಜಿಸುವುದಾಗಿಯೂ ಹೇಳಿದರು.

ಗಾಂಧಿ ಆತ್ಮಕಥೆ ಸತ್ಯಾನ್ವೇಷಣೆ ಹಾಗು ಬೋಳುವಾರರ ಬಾಪು ಗಾಂಧಿ – ಪಾಪು ಗಾಂಧಿ ಕೃತಿಗಳನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ. ಚಿತ್ರ ನೈಜವಾಗಿ ಮೂಡಿಬರಲೆಂದು ರಾಜ್‌ಕೋಟ್‌ನ ಪೋರಬಂದರಿನಲ್ಲೇ ಚಿತ್ರೀಕರಣ ಮಾಡಲಾಗಿದೆ. ವಿಶೇಷವೆಂದರೆ ಸಹಕಾರಿ ನಿರ್ಮಾಪಕತ್ವದಡಿ 20 ಜನ ಇದಕ್ಕೆ ಬಂಡವಾಳ ಹೂಡಿದ್ದಾರೆ. ಏಳು ವರ್ಷದ ಗಾಂಧಿಯಾಗಿ ಮಾಸ್ಟರ್ ಪರಂಸ್ವಾಮಿ, 14 ವರ್ಷದ ಗಾಂಧಿಯಾಗಿ ಮಾಸ್ಟರ್ ಸಮರ್ಥ್ ಅಭಿನಯ ಗಮನ ಸೆಳೆಯುವಂತಿದೆ. ಈ ಸಿನಿಮಾವನ್ನು ನನ್ನ ವೃತ್ತಿ ಜೀವನದ ಅನುಭವದಲ್ಲಿ ಇದೇ ಮೊದಲ ಬಾರಿ ವಿದ್ಯಾರ್ಥಿಗಳಿಗೆ ತೋರಿಸಿರುವುದು ಸಂತೋಷ ನೀಡಿದೆ ಎಂದು ನಿರ್ದೇಶಕ ಪಿ.ಶೇಷಾದ್ರಿ ಖುಷಿ ಹಂಚಿಕೊಂಡರು.

Intro:KN_BNG_ANKL01_021019_MOHANDAS MOVIE_MUNIRAJU_KA10020
ಮೋಹನದಾಸ ಗಾಂಧಿ ಕುರಿತ ಮಕ್ಕಳ ಸಿನೆಮಾ, ಸರ್ಕಾರಿ ಶಾಲಾ ಮಕ್ಕಳಿಗೆ ಮೊದಲ ಪ್ರದರ್ಶನ.
ಆನೇಕಲ್,ಅ,02: ಇಂದು ದೇಶಕ್ಕೆ ಮಹಾತ್ಮ ಗಾಂಧಿ ಹೆಚ್ಚು ಪ್ರಸ್ತುತ, ಹೀಗಾಗಿ ಮಹಾತ್ಮ ಆಗುವ ಮೊದಲು ವ್ಯಕ್ತಿತ್ವ ವಿಕಸನವಾಗಿದ್ದು ಗಾಂದಿ ಬಾಲ್ಯದಲ್ಲಿ ತಪ್ಪು ಮಾಡಿದ ಮೇಲೆ ಪಶ್ಚತ್ತಾಪ ಪಟ್ಟ ಗಾಂದಿ ಮುಂದೆಂದೂ ತಪ್ಪು ಮಾಡಿಲ್ಲ. ಹೀಗಾಗಿ ಗಾಂದಿ ಎಂಬ ಮಹಾತ್ಮ ಬೆಳೆದಿದ್ದು ಇಂತ ಎಳೆ ಬೇರಿನಿಂದಲೇ ಎಂದು ‘ಮೋಹನದಾಸ’ ಎಂಬ ಗಾಂದಿ ಬಾಲ್ಯದ ಕುರಿತ ಸಿನೆಮಾವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ಮೊದಲು ಪ್ರದರ್ಶಿಸಿ ಅಭಿಪ್ರಾಯ ಹಂಚಿಕೊಂಡರು. ಬೆಂಗಳೂರಿನ ಸಿಲಿಕಾನ್ ವ್ಯಾಲಿ ಎಲೆಕ್ಟ್ರಾನಿಕ್ಸಿಟಿಯ ಇನ್ಫೋಸಿಸ್ ಸಭಾಂಗಣದಲ್ಲಿ ಹತ್ತು ಶಾಲೆಗಳ ಸಾವಿರಾರು ಮಕ್ಕಳಿಗೆ ಮಹಾತ್ಮ ಗಾಂದಿಯ 150ನೇ ಜನ್ಮದಿನಾಚರಣೆ ಅಂಗವಾಗಿ ಚಿತ್ರ ಪ್ರದರ್ಶನ ನಡೆಸಿಕೊಟ್ಟರು. ನಿರ್ದೇಶಕ ಪಿ ಶೇಷಾದ್ರಿ ಇನ್ನಿತರೆ ನಿರ್ಮಾಪಕರ ಮಿತ್ರ ಚಿತ್ರ ಬ್ಯಾನರ್ ಅಡಿ ಗುಜರಾತ್ನ ಪೋರ್ಬಂದರಿನ ಗಾಂದಿ ಮನೆ ವಿದ್ಯಾಬ್ಯಾಸ ಮಾಡಿದ ಸ್ಥಳಗಳಲ್ಲಿಯೇ ಚಿತ್ರೀಕರಿಸಿ ಹದಿನಾಲ್ಕನೇ ಹರೆಯದವರೆಗಿನ ಗಾಂದಿ ಕಲಿತಿದ್ದು-ತಿದ್ದಿಕೊಂಡಿದ್ದನ್ನ ಮುಖ್ಯವಾಗಿರಿಸಿ ಚಿತ್ರ ಮೂಡಿಬಂದಿದೆ.

ಗಾಂಧಿ – 150 ಜಯಂತಿ ಅಂಗವಾಗಿ ಎಲೆಕ್ಟ್ರಾನಿಕ್ ಸಿಟಿಯ ‘ಎಲ್ಸಿಟಾ’ ಕಾರ್ಯಕ್ರಮ ಆಯೋಜಿಸಿತ್ತು.
ಒಂದೂವರೆ ತಾಸು ಅವಧಿಯ ಸಿನಿಮಾದಲ್ಲಿ ಗಾಂಧಿ ಮಹಾತ್ಮ ಆಗುವ ಮುಂಚಿನ ಮೋಹನದಾಸ ಹೇಗಿದ್ದ ಎಂಬುದನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಕದ್ದು ಬೀಡಿ ಸೇದಿದ್ದು, ಮನೆಯಲ್ಲಿ ನಿಷೇಧವಾಗಿದ್ದ ಮಾಂಸಹಾರ ಸೇವಿಸಿದ್ದು, ಸಿನಿಮಾ ನೋಡಲು ದೇವರ ಹುಂಡಿಯಿಂದ
ಕಾಸು ಕದ್ದಿದ್ದ ಪ್ರಸಂಗಗಳು ಪರದೆಯಲ್ಲಿ ಮೂಡಿಬರುವಾಗ ನೆರೆದಿದ್ದ ಮಕ್ಕಳು ಚಪ್ಪಾಳೆ, ಕೇಕೆ ಹಾಕಿದರು. ಮಾಡಿದ ತಪ್ಪಿನ ಪಶ್ಚಾತ್ತಾಪಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿ, ಆತ್ಮಹತ್ಯೆಯೂ ಮಹಾಪಾಪ
ಎಂಬುದನ್ನು ಅರಿತು, ಪತ್ರ ಮುಖೇನ ತಂದೆಯ ಬಳಿ ತಪ್ಪನ್ನು ನಿವೇದಿಸಿಕೊಳ್ಳುವ ಪ್ರಸಂಗ
ಎದುರಾದಾಗ ಸಭಾಂಗಣದಲ್ಲಿ ಮೌನ ಆವರಿಸಿತು. ಶಿಕ್ಷಣ ಸಚಿವ ಸುರೇಶ್ ಕುಮಾರ್ ದೀಪ ಬೆಳಗಿಸಿ ಚಿತ್ರ ಪ್ರದರ್ಶನಕ್ಕೆ ಚಾಲನೆ
ನೀಡಿದರು. ಸಿನಿಮಾವನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನಕ್ಕೆ ಏರ್ಪಾಡು ಮಾಡುವ ಭರವಸೆಯ ಜತೆಗೆ ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರಿಗಾಗಿ ಚಿತ್ರ ಪ್ರದರ್ಶನ ಆಯೋಜಿಸುವುದಾಗಿಯೂ ಹೇಳಿದರು.
ಗಾಂಧಿ ಆತ್ಮಕಥೆ ಸತ್ಯಾನ್ವೇಷಣೆ ಹಾಗು ಬೋಳುವಾರರ ಬಾಪು ಗಾಂಧಿ – ಪಾಪು ಗಾಂಧಿ ಕೃತಿಗಳನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ. ಚಿತ್ರ ನೈಜವಾಗಿ ಮೂಡಿಬರಲೆಂದು ರಾಜ್ ಕೋಟ್ ನ ಪೋರಬಂದರ್ ನಲ್ಲೇ ಚಿತ್ರೀಕರಣ ಮಾಡಲಾಗಿದೆ. ವಿಶೇಷವೆಂದರೆ ಸಹಕಾರಿ ನಿರ್ಮಾಪಕತ್ವದಡಿ 20 ಜನ ಇದಕ್ಕೆ ಬಂಡವಾಳ ಹೂಡಿದ್ದಾರೆ. ಏಳು ವರ್ಷದ ಗಾಂಧಿಯಾಗಿ ಮಾಸ್ಟರ್ ಪರಂಸ್ವಾಮಿ, 14 ವರ್ಷದ ಗಾಂಧಿಯಾಗಿ ಮಾಸ್ಟರ್ ಸಮರ್ಥ್ ಅಭಿನಯ ಗಮನ ಸೆಳೆಯುವಂತಿದೆ. ಪುತಲೀಬಾಯಿಯಾಗಿ ನಟಿ ಶೃತಿ, ದತ್ತಣ್ಣ, ಇತರರು ನಟಿಸಿದ್ದಾರೆ.‘ಸಿನಿಮಾದ ಮೊದಲ ಪ್ರದರ್ಶನವನ್ನು ದೊಡ್ಡವರಿಗೆ ತೋರಿಸುವುದು ವಾಡಿಕೆ, ಆದರೆ ಈ ಸಿನಿಮಾವನ್ನು ನನ್ನ ವೃತ್ತಿ ಜೀವನದ ಅನುಭವದಲ್ಲಿ ಇದೇ ಮೊದಲ ಬಾರಿ ವಿದ್ಯಾರ್ಥಿಗಳಿಗೆ ತೋರಿಸಿರುವುದು ಸಂತೋಷ ನೀಡಿದೆ’ ಎಂದು ನಿರ್ದೇಶಕ ಪಿ.ಶೇಷಾದ್ರಿ ಖುಷಿ ಹಂಚಿಕೊಂಡರು.
ಬೈಟ್1: ಪಿ ಶೇಷಾದ್ರಿ, ನಿರ್ದೇಶಕ. ‘ಮೋಹನದಾಸ'


Body:KN_BNG_ANKL01_021019_MOHANDAS MOVIE_MUNIRAJU_KA10020
ಮೋಹನದಾಸ ಗಾಂಧಿ ಕುರಿತ ಮಕ್ಕಳ ಸಿನೆಮಾ, ಸರ್ಕಾರಿ ಶಾಲಾ ಮಕ್ಕಳಿಗೆ ಮೊದಲ ಪ್ರದರ್ಶನ.
ಆನೇಕಲ್,ಅ,02: ಇಂದು ದೇಶಕ್ಕೆ ಮಹಾತ್ಮ ಗಾಂಧಿ ಹೆಚ್ಚು ಪ್ರಸ್ತುತ, ಹೀಗಾಗಿ ಮಹಾತ್ಮ ಆಗುವ ಮೊದಲು ವ್ಯಕ್ತಿತ್ವ ವಿಕಸನವಾಗಿದ್ದು ಗಾಂದಿ ಬಾಲ್ಯದಲ್ಲಿ ತಪ್ಪು ಮಾಡಿದ ಮೇಲೆ ಪಶ್ಚತ್ತಾಪ ಪಟ್ಟ ಗಾಂದಿ ಮುಂದೆಂದೂ ತಪ್ಪು ಮಾಡಿಲ್ಲ. ಹೀಗಾಗಿ ಗಾಂದಿ ಎಂಬ ಮಹಾತ್ಮ ಬೆಳೆದಿದ್ದು ಇಂತ ಎಳೆ ಬೇರಿನಿಂದಲೇ ಎಂದು ‘ಮೋಹನದಾಸ’ ಎಂಬ ಗಾಂದಿ ಬಾಲ್ಯದ ಕುರಿತ ಸಿನೆಮಾವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ಮೊದಲು ಪ್ರದರ್ಶಿಸಿ ಅಭಿಪ್ರಾಯ ಹಂಚಿಕೊಂಡರು. ಬೆಂಗಳೂರಿನ ಸಿಲಿಕಾನ್ ವ್ಯಾಲಿ ಎಲೆಕ್ಟ್ರಾನಿಕ್ಸಿಟಿಯ ಇನ್ಫೋಸಿಸ್ ಸಭಾಂಗಣದಲ್ಲಿ ಹತ್ತು ಶಾಲೆಗಳ ಸಾವಿರಾರು ಮಕ್ಕಳಿಗೆ ಮಹಾತ್ಮ ಗಾಂದಿಯ 150ನೇ ಜನ್ಮದಿನಾಚರಣೆ ಅಂಗವಾಗಿ ಚಿತ್ರ ಪ್ರದರ್ಶನ ನಡೆಸಿಕೊಟ್ಟರು. ನಿರ್ದೇಶಕ ಪಿ ಶೇಷಾದ್ರಿ ಇನ್ನಿತರೆ ನಿರ್ಮಾಪಕರ ಮಿತ್ರ ಚಿತ್ರ ಬ್ಯಾನರ್ ಅಡಿ ಗುಜರಾತ್ನ ಪೋರ್ಬಂದರಿನ ಗಾಂದಿ ಮನೆ ವಿದ್ಯಾಬ್ಯಾಸ ಮಾಡಿದ ಸ್ಥಳಗಳಲ್ಲಿಯೇ ಚಿತ್ರೀಕರಿಸಿ ಹದಿನಾಲ್ಕನೇ ಹರೆಯದವರೆಗಿನ ಗಾಂದಿ ಕಲಿತಿದ್ದು-ತಿದ್ದಿಕೊಂಡಿದ್ದನ್ನ ಮುಖ್ಯವಾಗಿರಿಸಿ ಚಿತ್ರ ಮೂಡಿಬಂದಿದೆ.

ಗಾಂಧಿ – 150 ಜಯಂತಿ ಅಂಗವಾಗಿ ಎಲೆಕ್ಟ್ರಾನಿಕ್ ಸಿಟಿಯ ‘ಎಲ್ಸಿಟಾ’ ಕಾರ್ಯಕ್ರಮ ಆಯೋಜಿಸಿತ್ತು.
ಒಂದೂವರೆ ತಾಸು ಅವಧಿಯ ಸಿನಿಮಾದಲ್ಲಿ ಗಾಂಧಿ ಮಹಾತ್ಮ ಆಗುವ ಮುಂಚಿನ ಮೋಹನದಾಸ ಹೇಗಿದ್ದ ಎಂಬುದನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಕದ್ದು ಬೀಡಿ ಸೇದಿದ್ದು, ಮನೆಯಲ್ಲಿ ನಿಷೇಧವಾಗಿದ್ದ ಮಾಂಸಹಾರ ಸೇವಿಸಿದ್ದು, ಸಿನಿಮಾ ನೋಡಲು ದೇವರ ಹುಂಡಿಯಿಂದ
ಕಾಸು ಕದ್ದಿದ್ದ ಪ್ರಸಂಗಗಳು ಪರದೆಯಲ್ಲಿ ಮೂಡಿಬರುವಾಗ ನೆರೆದಿದ್ದ ಮಕ್ಕಳು ಚಪ್ಪಾಳೆ, ಕೇಕೆ ಹಾಕಿದರು. ಮಾಡಿದ ತಪ್ಪಿನ ಪಶ್ಚಾತ್ತಾಪಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿ, ಆತ್ಮಹತ್ಯೆಯೂ ಮಹಾಪಾಪ
ಎಂಬುದನ್ನು ಅರಿತು, ಪತ್ರ ಮುಖೇನ ತಂದೆಯ ಬಳಿ ತಪ್ಪನ್ನು ನಿವೇದಿಸಿಕೊಳ್ಳುವ ಪ್ರಸಂಗ
ಎದುರಾದಾಗ ಸಭಾಂಗಣದಲ್ಲಿ ಮೌನ ಆವರಿಸಿತು. ಶಿಕ್ಷಣ ಸಚಿವ ಸುರೇಶ್ ಕುಮಾರ್ ದೀಪ ಬೆಳಗಿಸಿ ಚಿತ್ರ ಪ್ರದರ್ಶನಕ್ಕೆ ಚಾಲನೆ
ನೀಡಿದರು. ಸಿನಿಮಾವನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನಕ್ಕೆ ಏರ್ಪಾಡು ಮಾಡುವ ಭರವಸೆಯ ಜತೆಗೆ ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರಿಗಾಗಿ ಚಿತ್ರ ಪ್ರದರ್ಶನ ಆಯೋಜಿಸುವುದಾಗಿಯೂ ಹೇಳಿದರು.
ಗಾಂಧಿ ಆತ್ಮಕಥೆ ಸತ್ಯಾನ್ವೇಷಣೆ ಹಾಗು ಬೋಳುವಾರರ ಬಾಪು ಗಾಂಧಿ – ಪಾಪು ಗಾಂಧಿ ಕೃತಿಗಳನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ. ಚಿತ್ರ ನೈಜವಾಗಿ ಮೂಡಿಬರಲೆಂದು ರಾಜ್ ಕೋಟ್ ನ ಪೋರಬಂದರ್ ನಲ್ಲೇ ಚಿತ್ರೀಕರಣ ಮಾಡಲಾಗಿದೆ. ವಿಶೇಷವೆಂದರೆ ಸಹಕಾರಿ ನಿರ್ಮಾಪಕತ್ವದಡಿ 20 ಜನ ಇದಕ್ಕೆ ಬಂಡವಾಳ ಹೂಡಿದ್ದಾರೆ. ಏಳು ವರ್ಷದ ಗಾಂಧಿಯಾಗಿ ಮಾಸ್ಟರ್ ಪರಂಸ್ವಾಮಿ, 14 ವರ್ಷದ ಗಾಂಧಿಯಾಗಿ ಮಾಸ್ಟರ್ ಸಮರ್ಥ್ ಅಭಿನಯ ಗಮನ ಸೆಳೆಯುವಂತಿದೆ. ಪುತಲೀಬಾಯಿಯಾಗಿ ನಟಿ ಶೃತಿ, ದತ್ತಣ್ಣ, ಇತರರು ನಟಿಸಿದ್ದಾರೆ.‘ಸಿನಿಮಾದ ಮೊದಲ ಪ್ರದರ್ಶನವನ್ನು ದೊಡ್ಡವರಿಗೆ ತೋರಿಸುವುದು ವಾಡಿಕೆ, ಆದರೆ ಈ ಸಿನಿಮಾವನ್ನು ನನ್ನ ವೃತ್ತಿ ಜೀವನದ ಅನುಭವದಲ್ಲಿ ಇದೇ ಮೊದಲ ಬಾರಿ ವಿದ್ಯಾರ್ಥಿಗಳಿಗೆ ತೋರಿಸಿರುವುದು ಸಂತೋಷ ನೀಡಿದೆ’ ಎಂದು ನಿರ್ದೇಶಕ ಪಿ.ಶೇಷಾದ್ರಿ ಖುಷಿ ಹಂಚಿಕೊಂಡರು.
ಬೈಟ್1: ಪಿ ಶೇಷಾದ್ರಿ, ನಿರ್ದೇಶಕ. ‘ಮೋಹನದಾಸ'


Conclusion:KN_BNG_ANKL01_021019_MOHANDAS MOVIE_MUNIRAJU_KA10020
ಮೋಹನದಾಸ ಗಾಂಧಿ ಕುರಿತ ಮಕ್ಕಳ ಸಿನೆಮಾ, ಸರ್ಕಾರಿ ಶಾಲಾ ಮಕ್ಕಳಿಗೆ ಮೊದಲ ಪ್ರದರ್ಶನ.
ಆನೇಕಲ್,ಅ,02: ಇಂದು ದೇಶಕ್ಕೆ ಮಹಾತ್ಮ ಗಾಂಧಿ ಹೆಚ್ಚು ಪ್ರಸ್ತುತ, ಹೀಗಾಗಿ ಮಹಾತ್ಮ ಆಗುವ ಮೊದಲು ವ್ಯಕ್ತಿತ್ವ ವಿಕಸನವಾಗಿದ್ದು ಗಾಂದಿ ಬಾಲ್ಯದಲ್ಲಿ ತಪ್ಪು ಮಾಡಿದ ಮೇಲೆ ಪಶ್ಚತ್ತಾಪ ಪಟ್ಟ ಗಾಂದಿ ಮುಂದೆಂದೂ ತಪ್ಪು ಮಾಡಿಲ್ಲ. ಹೀಗಾಗಿ ಗಾಂದಿ ಎಂಬ ಮಹಾತ್ಮ ಬೆಳೆದಿದ್ದು ಇಂತ ಎಳೆ ಬೇರಿನಿಂದಲೇ ಎಂದು ‘ಮೋಹನದಾಸ’ ಎಂಬ ಗಾಂದಿ ಬಾಲ್ಯದ ಕುರಿತ ಸಿನೆಮಾವನ್ನು ಸರ್ಕಾರಿ ಶಾಲಾ ಮಕ್ಕಳಿಗೆ ಮೊದಲು ಪ್ರದರ್ಶಿಸಿ ಅಭಿಪ್ರಾಯ ಹಂಚಿಕೊಂಡರು. ಬೆಂಗಳೂರಿನ ಸಿಲಿಕಾನ್ ವ್ಯಾಲಿ ಎಲೆಕ್ಟ್ರಾನಿಕ್ಸಿಟಿಯ ಇನ್ಫೋಸಿಸ್ ಸಭಾಂಗಣದಲ್ಲಿ ಹತ್ತು ಶಾಲೆಗಳ ಸಾವಿರಾರು ಮಕ್ಕಳಿಗೆ ಮಹಾತ್ಮ ಗಾಂದಿಯ 150ನೇ ಜನ್ಮದಿನಾಚರಣೆ ಅಂಗವಾಗಿ ಚಿತ್ರ ಪ್ರದರ್ಶನ ನಡೆಸಿಕೊಟ್ಟರು. ನಿರ್ದೇಶಕ ಪಿ ಶೇಷಾದ್ರಿ ಇನ್ನಿತರೆ ನಿರ್ಮಾಪಕರ ಮಿತ್ರ ಚಿತ್ರ ಬ್ಯಾನರ್ ಅಡಿ ಗುಜರಾತ್ನ ಪೋರ್ಬಂದರಿನ ಗಾಂದಿ ಮನೆ ವಿದ್ಯಾಬ್ಯಾಸ ಮಾಡಿದ ಸ್ಥಳಗಳಲ್ಲಿಯೇ ಚಿತ್ರೀಕರಿಸಿ ಹದಿನಾಲ್ಕನೇ ಹರೆಯದವರೆಗಿನ ಗಾಂದಿ ಕಲಿತಿದ್ದು-ತಿದ್ದಿಕೊಂಡಿದ್ದನ್ನ ಮುಖ್ಯವಾಗಿರಿಸಿ ಚಿತ್ರ ಮೂಡಿಬಂದಿದೆ.

ಗಾಂಧಿ – 150 ಜಯಂತಿ ಅಂಗವಾಗಿ ಎಲೆಕ್ಟ್ರಾನಿಕ್ ಸಿಟಿಯ ‘ಎಲ್ಸಿಟಾ’ ಕಾರ್ಯಕ್ರಮ ಆಯೋಜಿಸಿತ್ತು.
ಒಂದೂವರೆ ತಾಸು ಅವಧಿಯ ಸಿನಿಮಾದಲ್ಲಿ ಗಾಂಧಿ ಮಹಾತ್ಮ ಆಗುವ ಮುಂಚಿನ ಮೋಹನದಾಸ ಹೇಗಿದ್ದ ಎಂಬುದನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಕದ್ದು ಬೀಡಿ ಸೇದಿದ್ದು, ಮನೆಯಲ್ಲಿ ನಿಷೇಧವಾಗಿದ್ದ ಮಾಂಸಹಾರ ಸೇವಿಸಿದ್ದು, ಸಿನಿಮಾ ನೋಡಲು ದೇವರ ಹುಂಡಿಯಿಂದ
ಕಾಸು ಕದ್ದಿದ್ದ ಪ್ರಸಂಗಗಳು ಪರದೆಯಲ್ಲಿ ಮೂಡಿಬರುವಾಗ ನೆರೆದಿದ್ದ ಮಕ್ಕಳು ಚಪ್ಪಾಳೆ, ಕೇಕೆ ಹಾಕಿದರು. ಮಾಡಿದ ತಪ್ಪಿನ ಪಶ್ಚಾತ್ತಾಪಕ್ಕಾಗಿ ಆತ್ಮಹತ್ಯೆಗೆ ಯತ್ನಿಸಿ, ಆತ್ಮಹತ್ಯೆಯೂ ಮಹಾಪಾಪ
ಎಂಬುದನ್ನು ಅರಿತು, ಪತ್ರ ಮುಖೇನ ತಂದೆಯ ಬಳಿ ತಪ್ಪನ್ನು ನಿವೇದಿಸಿಕೊಳ್ಳುವ ಪ್ರಸಂಗ
ಎದುರಾದಾಗ ಸಭಾಂಗಣದಲ್ಲಿ ಮೌನ ಆವರಿಸಿತು. ಶಿಕ್ಷಣ ಸಚಿವ ಸುರೇಶ್ ಕುಮಾರ್ ದೀಪ ಬೆಳಗಿಸಿ ಚಿತ್ರ ಪ್ರದರ್ಶನಕ್ಕೆ ಚಾಲನೆ
ನೀಡಿದರು. ಸಿನಿಮಾವನ್ನು ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನಕ್ಕೆ ಏರ್ಪಾಡು ಮಾಡುವ ಭರವಸೆಯ ಜತೆಗೆ ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರಿಗಾಗಿ ಚಿತ್ರ ಪ್ರದರ್ಶನ ಆಯೋಜಿಸುವುದಾಗಿಯೂ ಹೇಳಿದರು.
ಗಾಂಧಿ ಆತ್ಮಕಥೆ ಸತ್ಯಾನ್ವೇಷಣೆ ಹಾಗು ಬೋಳುವಾರರ ಬಾಪು ಗಾಂಧಿ – ಪಾಪು ಗಾಂಧಿ ಕೃತಿಗಳನ್ನು ಆಧರಿಸಿ ಚಿತ್ರಕಥೆ ಹೆಣೆಯಲಾಗಿದೆ. ಚಿತ್ರ ನೈಜವಾಗಿ ಮೂಡಿಬರಲೆಂದು ರಾಜ್ ಕೋಟ್ ನ ಪೋರಬಂದರ್ ನಲ್ಲೇ ಚಿತ್ರೀಕರಣ ಮಾಡಲಾಗಿದೆ. ವಿಶೇಷವೆಂದರೆ ಸಹಕಾರಿ ನಿರ್ಮಾಪಕತ್ವದಡಿ 20 ಜನ ಇದಕ್ಕೆ ಬಂಡವಾಳ ಹೂಡಿದ್ದಾರೆ. ಏಳು ವರ್ಷದ ಗಾಂಧಿಯಾಗಿ ಮಾಸ್ಟರ್ ಪರಂಸ್ವಾಮಿ, 14 ವರ್ಷದ ಗಾಂಧಿಯಾಗಿ ಮಾಸ್ಟರ್ ಸಮರ್ಥ್ ಅಭಿನಯ ಗಮನ ಸೆಳೆಯುವಂತಿದೆ. ಪುತಲೀಬಾಯಿಯಾಗಿ ನಟಿ ಶೃತಿ, ದತ್ತಣ್ಣ, ಇತರರು ನಟಿಸಿದ್ದಾರೆ.‘ಸಿನಿಮಾದ ಮೊದಲ ಪ್ರದರ್ಶನವನ್ನು ದೊಡ್ಡವರಿಗೆ ತೋರಿಸುವುದು ವಾಡಿಕೆ, ಆದರೆ ಈ ಸಿನಿಮಾವನ್ನು ನನ್ನ ವೃತ್ತಿ ಜೀವನದ ಅನುಭವದಲ್ಲಿ ಇದೇ ಮೊದಲ ಬಾರಿ ವಿದ್ಯಾರ್ಥಿಗಳಿಗೆ ತೋರಿಸಿರುವುದು ಸಂತೋಷ ನೀಡಿದೆ’ ಎಂದು ನಿರ್ದೇಶಕ ಪಿ.ಶೇಷಾದ್ರಿ ಖುಷಿ ಹಂಚಿಕೊಂಡರು.
ಬೈಟ್1: ಪಿ ಶೇಷಾದ್ರಿ, ನಿರ್ದೇಶಕ. ‘ಮೋಹನದಾಸ'


ETV Bharat Logo

Copyright © 2024 Ushodaya Enterprises Pvt. Ltd., All Rights Reserved.