ETV Bharat / state

ಕಂಪ್ಲಿ ಶಾಸಕ ಗಣೇಶ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಕಂಪ್ಲಿ ಶಾಸಕ ಗಣೇಶ್ ಜಾಮೀನು ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

author img

By

Published : Mar 14, 2019, 12:53 PM IST

ಕಂಪ್ಲಿ ಶಾಸಕ ಗಣೇಶ್

ಬೆಂಗಳೂರು: ಕಂಪ್ಲಿ ಶಾಸಕ ಗಣೇಶ್ ಜಾಮೀನು ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

ಗಣೇಶ್ ಪರ ವಕೀಲರು ವಾದಕ್ಕೆ ಹೆಚ್ಚಿನ ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ‌ವಿಚಾರಣೆ ಮುಂದೂಡಲಾಯಿತು.

ಆನಂದ್ ಸಿಂಗ್ ಪರ ವಕೀಲರು ಸಹ ವಾದ ಮಾಡಲು ಸಮಯಾವಕಾಶ‌ ಬೇಕು. ನಮ್ಮ ಸೀನಿಯರ್ ಗೈರುಹಾಜರಾದ ಕಾರಣ ವಾದ ಮಾಡಲು ಸಮಯಬೇಕು ಎಂದಿದ್ದಕ್ಕೆ ನ್ಯಾಯಾಲಯ ಜಾಮೀನು ಅರ್ಜಿ‌ಯನ್ನು ಮಾ.15 ಕ್ಕೆ ಮುಂದೂಡಿದೆ. ಜಾಮೀನು ಸಿಗಬಹುದು ಎನ್ನುವ ನೀರಿಕ್ಷೆಯಲ್ಲಿದ್ದ ಕಂಪ್ಲಿ ಗಣೇಶ್​ಗೆ ಮತ್ತೆ ನಿರಾಶೆಯಾಗಿದೆ.


ಬೆಂಗಳೂರು: ಕಂಪ್ಲಿ ಶಾಸಕ ಗಣೇಶ್ ಜಾಮೀನು ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.

ಗಣೇಶ್ ಪರ ವಕೀಲರು ವಾದಕ್ಕೆ ಹೆಚ್ಚಿನ ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ‌ವಿಚಾರಣೆ ಮುಂದೂಡಲಾಯಿತು.

ಆನಂದ್ ಸಿಂಗ್ ಪರ ವಕೀಲರು ಸಹ ವಾದ ಮಾಡಲು ಸಮಯಾವಕಾಶ‌ ಬೇಕು. ನಮ್ಮ ಸೀನಿಯರ್ ಗೈರುಹಾಜರಾದ ಕಾರಣ ವಾದ ಮಾಡಲು ಸಮಯಬೇಕು ಎಂದಿದ್ದಕ್ಕೆ ನ್ಯಾಯಾಲಯ ಜಾಮೀನು ಅರ್ಜಿ‌ಯನ್ನು ಮಾ.15 ಕ್ಕೆ ಮುಂದೂಡಿದೆ. ಜಾಮೀನು ಸಿಗಬಹುದು ಎನ್ನುವ ನೀರಿಕ್ಷೆಯಲ್ಲಿದ್ದ ಕಂಪ್ಲಿ ಗಣೇಶ್​ಗೆ ಮತ್ತೆ ನಿರಾಶೆಯಾಗಿದೆ.


Intro:Body:

ಭವ್ಯ ಶಿಬರೂರು

ರಾಜ್ಯ-20 ಕ್ರೈಮ್-20 

ಕಂಪ್ಲಿ ಶಾಸಕ ಗಣೇಶ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

 

ಬೆಂಗಳೂರು: ಕಂಪ್ಲಿ ಶಾಸಕ ಗಣೇಶ್ ಜಾಮೀನು ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಿತು.



ಗಣೇಶ್ ಪರ ವಕೀಲರು ವಾದಕ್ಕೆ ಹೆಚ್ಚಿನ ಸಮಯಾವಕಾಶ ಕೇಳಿದ ಹಿನ್ನೆಲೆಯಲ್ಲಿ ‌ವಿಚಾರಣೆಯನ್ನು ಮುಂದೂಡಲಾಯಿತು. 





ಆನಂದ್ ಸಿಂಗ್ ಪರ ವಕೀಲರು ಸಹ ವಾದ ಮಾಡಲು ಸಮಯಾವಕಾಶ‌ ಬೇಕು. ನಮ್ಮ ಸೀನಿಯರ್ ಗೈರುಹಾಜರಾದ ಕಾರಣ ವಾದ ಮಾಡಲು ಸಮಯಬೇಕು ಎಂದಿದ್ದಕ್ಕೆ ನ್ಯಾಯಾಲಯ ಜಾಮೀನು ಅರ್ಜಿ‌ಯನ್ನು ಮಾ.15 ಕ್ಕೆ ಮುಂದೂಡಿದೆ. ಜಾಮೀನು ಸಿಗಬಹುದು ಎನ್ನುವ ನೀರಿಕ್ಷೆಯಲ್ಲಿದ್ದ ಕಂಪ್ಲಿ ಗಣೇಶ್​ಗೆ ಮತ್ತೆ ನಿರಾಶೆಯಾಗಿದೆ. 


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.