ETV Bharat / state

ನಿಂಬೆಹಣ್ಣು ಸರ್ಕಾರ ಉಳಿಸಲ್ಲ, ಕಾಂಗ್ರೆಸ್​​ನಲ್ಲೂ ನಮ್ಮ ಬಾತ್ಮೀದಾರರಿದ್ದಾರೆ: ಸಿ.ಟಿ.ರವಿ

author img

By

Published : Jul 21, 2019, 2:51 AM IST

ಬೆಂಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಮಾತನಾಡಿ, ಸದನದಲ್ಲಿ ನಮ್ಮ ಪಕ್ಷದ ಶಾಸಕರ ಮೆಲೆ ಆರೋಪ ಮಾಡಿದರು. ಯಾವುದೇ ಒಬ್ಬ ಶಾಸಕನ ಮೇಲೆ ಆರೋಪ ಮಾಡಬೇಕಾದರೆ ನೋಟಿಸ್ ಕೊಡಬೇಕು. ಇದು ಸ್ಪೀಕರ್ ಅವರಿಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದರು.

ಶಾಸಕ ಸಿ.ಟಿ.ರವಿ

ಬೆಂಗಳೂರು: ನಿಂಬೆಹಣ್ಣು ಸರ್ಕಾರ ಉಳಿಸುತ್ತೆ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ರಮಡಾ ರೆಸಾರ್ಟ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ಸದನ ಮುಂದೆ ಹಾಕಿ ಕಾಲ ಕಳೆಯೋಕೆ ಪ್ರಯತ್ನ ನಡೆಯುತ್ತಿದೆ. ಅವರದ್ದೇ ಶಾಸಕರ‌ ಮೇಲೆ ನಂಬಿಕೆ ಇಲ್ಲ. ಅಧ್ಯಕ್ಷರು ಮತ್ತು ಸಿಎಲ್​​ಪಿ ನಾಯಕರು ಶಾಸಕರಿಗೆ ಗಾಳ ಹಾಕಿ ಕಾಯ್ತಾ ಇದಾರೆ. ಇದನ್ನು ಗಮನಿಸಿದರೆ ರೇವಣ್ಣ ನಿಂಬೆಹಣ್ಣು ತೋರಿಸಿರಬಹುದು. ಶಾಸಕರು ಅಧಿಕಾರ ಕೊಟ್ಟಿದ್ದಾರೆ. ಅವರನ್ನು ಕಳೆದುಕೊಂಡ ಮೇಲೆ ಅಧಿಕಾರ ಕಳೆದುಕೊಳ್ಳಲೇಬೇಕಾಗುತ್ತದೆ. ನಿಂಬೆಹಣ್ಣು ಕೆಲಸಕ್ಕೆ ಬರುವುದಿಲ್ಲ ಎಂದಿದ್ದಾರೆ.

ಶಾಸಕ ಸಿ.ಟಿ.ರವಿ

ಕೆಲ ಅತೃಪ್ತ ಶಾಸಕರು ಖರೀದಿ ಮಾಡೋ‌ ಶಕ್ತಿ ಹೊಂದಿದ್ದಾರೆ. ಈಗಲೂ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಇದ್ದಾರೆ. ಬರಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕರು ಮನಸ್ಸಿಗೆ ನೋವಾಗಿರೋದನ್ನ ಹೇಳಿದ್ದಾರೆ. ಇನ್ನು ಸದನದಲ್ಲಿ ನಮ್ಮ ಪಕ್ಷದ ಶಾಸಕರ ಮೆಲೆ ಆರೋಪ ಮಾಡಿದರು. ಯಾವುದೇ ಒಬ್ಬ ಶಾಸಕನ ಮೇಲೆ ಆರೋಪ ಮಾಡಬೇಕಾದರೆ ನೋಟಿಸ್ ಕೊಡಬೇಕು. ಇದು ಸ್ಪೀಕರ್ ಅವರಿಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದರು.

ಸಮ್ಮಿಶ್ರ ಸರ್ಕಾರ ರಾಜ್ಯಪಾಲರು, ಸಂವಿಧಾನಕ್ಕೂ ಮರ್ಯಾದೆ ಕೊಡ್ತಿಲ್ಲ. ಕೇವಲ‌ ದಿನ ತಳ್ಳಬಹುದು. ಆದರೆ, ಅಧಿಕಾರ ಉಳಿಯಲ್ಲ ಎಂದು ಭವಿಷ್ಯ ನುಡಿದರು.

ಗುಡ್ಡೆ ವ್ಯಾಪಾರ...
ನಾವು ಎಂದೂ ಅಧಿಕಾರಕ್ಕೆ ಬರಲ್ಲ. ನಾಳೆ ನಾವು ಅಧಿಕಾರ ಕಳೆದುಕೊಳ್ಳುತ್ತೀವಿ ಅಂತ ಅವರಿಗೆ ಗೊತ್ತು. ಈಗ ರಿಡಕ್ಷನ್ ರೇಟಲ್ಲಿ ಫೈಲ್ ಮೂ ಆಗ್ತಾ ಇದ್ದು, ಮರ್ಯಾದೆ ಬಿಟ್ಟು ಸ್ವಲ್ಪ ಕಾಸು ಮಾಡಿಕೊಳ್ಳಬಹುದು ಅಷ್ಟೆ. ಮಾಲ್​ಗಳ ರೀತಿ ಸೀಸನಲ್‌ ಸೇಲ್ ನಡೀತಾ ಇದೆ. ಎಂಡ್ ಆಫ್​​ ಸೀಸನ್ ಸೇಲ್ ಸಂತೆಯಲ್ಲಿ ನಡೆಯುವ ಹಾಗೆ ಗುಡ್ಡೆ ಲೆಕ್ಕದಲ್ಲಿ ಟ್ರಾನ್ಸ್​​ಫರ್ ನಡೀತಿದೆ ಎಂದು ದೂರಿದರು.

ಕಾಂಗ್ರೆಸ್​ನಲ್ಲಿ ನಮಗೂ ಬಾತ್ಮೀದಾರರು ಇದ್ದಾರೆ. ಕಾಂಗ್ರೆಸ್​​ನ ಆತ್ಮೀಯರು ನಮ್ಮ‌ ಬಳಿ ಹೇಳುತ್ತಾರೆ. ಅದೇ ರೀತಿ ನಮ್ಮ ಆತ್ಮೀಯರೂ ನಮ್ಮ ಬಳಿ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್​​​ನಲ್ಲೂ ನಮಗೆ ಇಂಟಲಿಜನ್ಸ್ ಇದೆ ಎಂದರು.

ಬೆಂಗಳೂರು: ನಿಂಬೆಹಣ್ಣು ಸರ್ಕಾರ ಉಳಿಸುತ್ತೆ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ರಮಡಾ ರೆಸಾರ್ಟ್​ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ಸದನ ಮುಂದೆ ಹಾಕಿ ಕಾಲ ಕಳೆಯೋಕೆ ಪ್ರಯತ್ನ ನಡೆಯುತ್ತಿದೆ. ಅವರದ್ದೇ ಶಾಸಕರ‌ ಮೇಲೆ ನಂಬಿಕೆ ಇಲ್ಲ. ಅಧ್ಯಕ್ಷರು ಮತ್ತು ಸಿಎಲ್​​ಪಿ ನಾಯಕರು ಶಾಸಕರಿಗೆ ಗಾಳ ಹಾಕಿ ಕಾಯ್ತಾ ಇದಾರೆ. ಇದನ್ನು ಗಮನಿಸಿದರೆ ರೇವಣ್ಣ ನಿಂಬೆಹಣ್ಣು ತೋರಿಸಿರಬಹುದು. ಶಾಸಕರು ಅಧಿಕಾರ ಕೊಟ್ಟಿದ್ದಾರೆ. ಅವರನ್ನು ಕಳೆದುಕೊಂಡ ಮೇಲೆ ಅಧಿಕಾರ ಕಳೆದುಕೊಳ್ಳಲೇಬೇಕಾಗುತ್ತದೆ. ನಿಂಬೆಹಣ್ಣು ಕೆಲಸಕ್ಕೆ ಬರುವುದಿಲ್ಲ ಎಂದಿದ್ದಾರೆ.

ಶಾಸಕ ಸಿ.ಟಿ.ರವಿ

ಕೆಲ ಅತೃಪ್ತ ಶಾಸಕರು ಖರೀದಿ ಮಾಡೋ‌ ಶಕ್ತಿ ಹೊಂದಿದ್ದಾರೆ. ಈಗಲೂ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಇದ್ದಾರೆ. ಬರಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕರು ಮನಸ್ಸಿಗೆ ನೋವಾಗಿರೋದನ್ನ ಹೇಳಿದ್ದಾರೆ. ಇನ್ನು ಸದನದಲ್ಲಿ ನಮ್ಮ ಪಕ್ಷದ ಶಾಸಕರ ಮೆಲೆ ಆರೋಪ ಮಾಡಿದರು. ಯಾವುದೇ ಒಬ್ಬ ಶಾಸಕನ ಮೇಲೆ ಆರೋಪ ಮಾಡಬೇಕಾದರೆ ನೋಟಿಸ್ ಕೊಡಬೇಕು. ಇದು ಸ್ಪೀಕರ್ ಅವರಿಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದರು.

ಸಮ್ಮಿಶ್ರ ಸರ್ಕಾರ ರಾಜ್ಯಪಾಲರು, ಸಂವಿಧಾನಕ್ಕೂ ಮರ್ಯಾದೆ ಕೊಡ್ತಿಲ್ಲ. ಕೇವಲ‌ ದಿನ ತಳ್ಳಬಹುದು. ಆದರೆ, ಅಧಿಕಾರ ಉಳಿಯಲ್ಲ ಎಂದು ಭವಿಷ್ಯ ನುಡಿದರು.

ಗುಡ್ಡೆ ವ್ಯಾಪಾರ...
ನಾವು ಎಂದೂ ಅಧಿಕಾರಕ್ಕೆ ಬರಲ್ಲ. ನಾಳೆ ನಾವು ಅಧಿಕಾರ ಕಳೆದುಕೊಳ್ಳುತ್ತೀವಿ ಅಂತ ಅವರಿಗೆ ಗೊತ್ತು. ಈಗ ರಿಡಕ್ಷನ್ ರೇಟಲ್ಲಿ ಫೈಲ್ ಮೂ ಆಗ್ತಾ ಇದ್ದು, ಮರ್ಯಾದೆ ಬಿಟ್ಟು ಸ್ವಲ್ಪ ಕಾಸು ಮಾಡಿಕೊಳ್ಳಬಹುದು ಅಷ್ಟೆ. ಮಾಲ್​ಗಳ ರೀತಿ ಸೀಸನಲ್‌ ಸೇಲ್ ನಡೀತಾ ಇದೆ. ಎಂಡ್ ಆಫ್​​ ಸೀಸನ್ ಸೇಲ್ ಸಂತೆಯಲ್ಲಿ ನಡೆಯುವ ಹಾಗೆ ಗುಡ್ಡೆ ಲೆಕ್ಕದಲ್ಲಿ ಟ್ರಾನ್ಸ್​​ಫರ್ ನಡೀತಿದೆ ಎಂದು ದೂರಿದರು.

ಕಾಂಗ್ರೆಸ್​ನಲ್ಲಿ ನಮಗೂ ಬಾತ್ಮೀದಾರರು ಇದ್ದಾರೆ. ಕಾಂಗ್ರೆಸ್​​ನ ಆತ್ಮೀಯರು ನಮ್ಮ‌ ಬಳಿ ಹೇಳುತ್ತಾರೆ. ಅದೇ ರೀತಿ ನಮ್ಮ ಆತ್ಮೀಯರೂ ನಮ್ಮ ಬಳಿ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್​​​ನಲ್ಲೂ ನಮಗೆ ಇಂಟಲಿಜನ್ಸ್ ಇದೆ ಎಂದರು.

Intro:ರೇವಣ್ಣನ ನಿಂಬೆ ಹಣ್ಣು ಸರ್ಕಾರ ಉಳಿಸುವುದಿಲ್ಲ: ಶಾಸಕ ಸಿ.ಟಿ.ರವಿ

ಬೆಂಗಳೂರು: ಸಮ್ಮಿಶ್ರ ಸರ್ಕಾರ ದಿದೂಡುವ ಪ್ರಯತ್ನ ಮಾಡುತ್ತಿರುವುದನ್ನು ನೋಡಿದರೆ ರೇವಣ್ಣ ನಿಂಬೆಹಣ್ಣು ತೋರಿಸಿರುವ ಸಾಧ್ಯತೆ ಇದೆ.ನಿಂಬೆಹಣ್ಣು ಸರ್ಕಾರ ಉಳಿಸುತ್ತೆ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ರಮಡ ರೆಸಾರ್ಟ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ಸದನ ಮುಂದೆ ಹಾಕಿ ಕಾಲ ಕಳೆಯೊಕೆ ಪ್ರಯತ್ನ ನಡೀತಿದೆ. ಅವರದ್ದೇ ಶಾಸಕರ‌ ಮೇಲೆ ನಂಬಿಕೆ ಇಲ್ಲ.ಅಧ್ಯಕ್ಷರು ಮತ್ತು ಸಿ.ಎಲ್‌.ಪಿ ನಾಯಕರು ಶಾಸಕರಿಗೆ ಗಾಳ ಹಾಕಿ ಕಾಯ್ತಾ ಇದಾರೆ. ಇದನ್ನು ಗಮನಿಸಿದರೆ ರೇವಣ್ಣ ನಿಂಬೆಹಣ್ಣು ತೋರಿಸಿರಬಹುದು.ಶಾಸಕರು ಅಧಿಕಾರ ಕೊಟ್ಟಿದ್ದಾರೆ. ಅವರನ್ನು ಕಳೆದುಕೊಂಡ ಮೇಲೆ ಅಧಿಕಾರ ಕಳೆದುಕೊಳ್ಳಲೇ ಬೇಕಾಗುತ್ತದೆ ನಿಂಬೆಹಣ್ಣು ಕೆಲಸಕ್ಕೆ ಬರುವುದಿಲ್ಲ ಎಂದರು.

ಕೆಲ ಅತೃಪ್ತ ಶಾಸಕರು ಖರೀದಿ ಮಾಡೋ‌ ಶಕ್ತಿ ಹೊಂದಿದ್ದಾರೆ.ಈಗ್ಲೂ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಇದಾರೆ, ಬರಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕರು ಮನಸ್ಸಿಗೆ ನೊವಾಗಿರೋದನ್ನ ಹೇಳಿದ್ದಾರೆ. ಇನ್ನು ಸದನದಲ್ಲಿ ನಮ್ಮ ಪಕ್ಷದ ಶಾಸಕರ ಮೆಲೆ ಆರೋಪ ಮಾಡಿದರು ಯಾವುದೇ ಒಬ್ಬ ಶಾಸಕನ ಮೇಲೆ ಆರೋಪ ಮಾಡಬೇಕಾದರೆ ನೊಟೀಸ್ ಕೊಡಬೇಕು ಇದು ಸ್ಪೀಕರ್ ಅವರಿಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದರು.

ಸಂಬಂದ ವಿಶ್ವಾಸ ಇಟ್ಟುಕೊಂಡಿದ್ರೆ ದಿನಕ್ಕೆ ಒಬ್ಬ ಶಾಸಕರು ರಾಜೀನಾಮೆ ಕೊಡ್ತಾ ಇರಲೇ ಇಲ್ಲ.ಅವರು ಪಕ್ಷ ಆತ್ಮಾವಲೋಕನ ಮಾಡೋ ಅವಶ್ಯಕತೆ ಇದೆ.ಸ್ವಾರ್ಥ ಇಲ್ದೆ ನಿಸ್ವಾರ್ಥ ಇದ್ದಿದರೆ ಎಲ್ರು ಪಕ್ಷದಲ್ಲಿ ಇರುತ್ತಿದ್ದರು.ಸಮ್ಮಿಶ್ರ ಸರ್ಕಾರ ರಾಜ್ಯಪಾಲರು, ಸಂವಿಧಾನಕ್ಕೂ ಮರ್ಯಾದೆ ಕೊಡ್ತಿಲ್ಲ. ಕೇವಲ‌ ದಿನ ತಳ್ಳ ಬಹುದು, ಆದರೆ, ಅಧಿಕಾರ ಉಳಿಯೋಲ್ಲ ಎಂದು ಭವಿಷ್ಯ ನುಡಿದರು.

ರೇವಣ್ಣನ ನಿಂಬೆ ಹಣ್ಣು ಸರ್ಕಾರ ಉಳಿಸುವುದಿಲ್ಲ: ಶಾಸಕ ಸಿ.ಟಿ.ರವಿ

ಬೆಂಗಳೂರು: ಸಮ್ಮಿಶ್ರ ಸರ್ಕಾರ ದಿದೂಡುವ ಪ್ರಯತ್ನ ಮಾಡುತ್ತಿರುವುದನ್ನು ನೋಡಿದರೆ ರೇವಣ್ಣ ನಿಂಬೆಹಣ್ಣು ತೋರಿಸಿರುವ ಸಾಧ್ಯತೆ ಇದೆ.ನಿಂಬೆಹಣ್ಣು ಸರ್ಕಾರ ಉಳಿಸುತ್ತೆ ಅಂದುಕೊಂಡಿದ್ದರೆ ಅದು ಸಾಧ್ಯವಿಲ್ಲ ಎಂದು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ರಮಡ ರೆಸಾರ್ಟ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಮವಾರ ಸದನ ಮುಂದೆ ಹಾಕಿ ಕಾಲ ಕಳೆಯೊಕೆ ಪ್ರಯತ್ನ ನಡೀತಿದೆ. ಅವರದ್ದೇ ಶಾಸಕರ‌ ಮೇಲೆ ನಂಬಿಕೆ ಇಲ್ಲ.ಅಧ್ಯಕ್ಷರು ಮತ್ತು ಸಿ.ಎಲ್‌.ಪಿ ನಾಯಕರು ಶಾಸಕರಿಗೆ ಗಾಳ ಹಾಕಿ ಕಾಯ್ತಾ ಇದಾರೆ. ಇದನ್ನು ಗಮನಿಸಿದರೆ ರೇವಣ್ಣ ನಿಂಬೆಹಣ್ಣು ತೋರಿಸಿರಬಹುದು.ಶಾಸಕರು ಅಧಿಕಾರ ಕೊಟ್ಟಿದ್ದಾರೆ. ಅವರನ್ನು ಕಳೆದುಕೊಂಡ ಮೇಲೆ ಅಧಿಕಾರ ಕಳೆದುಕೊಳ್ಳಲೇ ಬೇಕಾಗುತ್ತದೆ ನಿಂಬೆಹಣ್ಣು ಕೆಲಸಕ್ಕೆ ಬರುವುದಿಲ್ಲ ಎಂದರು.

ಕೆಲ ಅತೃಪ್ತ ಶಾಸಕರು ಖರೀದಿ ಮಾಡೋ‌ ಶಕ್ತಿ ಹೊಂದಿದ್ದಾರೆ.ಈಗ್ಲೂ ಅವರು ಕಾಂಗ್ರೆಸ್‌ ಪಕ್ಷದಲ್ಲಿ ಇದಾರೆ, ಬರಿ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಸಕರು ಮನಸ್ಸಿಗೆ ನೊವಾಗಿರೋದನ್ನ ಹೇಳಿದ್ದಾರೆ. ಇನ್ನು ಸದನದಲ್ಲಿ ನಮ್ಮ ಪಕ್ಷದ ಶಾಸಕರ ಮೆಲೆ ಆರೋಪ ಮಾಡಿದರು ಯಾವುದೇ ಒಬ್ಬ ಶಾಸಕನ ಮೇಲೆ ಆರೋಪ ಮಾಡಬೇಕಾದರೆ ನೊಟೀಸ್ ಕೊಡಬೇಕು ಇದು ಸ್ಪೀಕರ್ ಅವರಿಗೆ ತಿಳಿದಿಲ್ಲವೆ ಎಂದು ಪ್ರಶ್ನಿಸಿದರು.

ಸಂಬಂದ ವಿಶ್ವಾಸ ಇಟ್ಟುಕೊಂಡಿದ್ರೆ ದಿನಕ್ಕೆ ಒಬ್ಬ ಶಾಸಕರು ರಾಜೀನಾಮೆ ಕೊಡ್ತಾ ಇರಲೇ ಇಲ್ಲ.ಅವರು ಪಕ್ಷ ಆತ್ಮಾವಲೋಕನ ಮಾಡೋ ಅವಶ್ಯಕತೆ ಇದೆ.ಸ್ವಾರ್ಥ ಇಲ್ದೆ ನಿಸ್ವಾರ್ಥ ಇದ್ದಿದರೆ ಎಲ್ರು ಪಕ್ಷದಲ್ಲಿ ಇರುತ್ತಿದ್ದರು.ಸಮ್ಮಿಶ್ರ ಸರ್ಕಾರ ರಾಜ್ಯಪಾಲರು, ಸಂವಿಧಾನಕ್ಕೂ ಮರ್ಯಾದೆ ಕೊಡ್ತಿಲ್ಲ. ಕೇವಲ‌ ದಿನ ತಳ್ಳ ಬಹುದು, ಆದರೆ, ಅಧಿಕಾರ ಉಳಿಯೋಲ್ಲ ಎಂದು ಭವಿಷ್ಯ ನುಡಿದರು.

ಗುಡ್ಡೇ ವ್ಯಾಪರ: ನಾವು ಎಂದೂ ಅಧಿಕಾರಕ್ಕೆ ಬರಲ್ಲ, ನಾಳೆ ನಾವು ಅಧಿಕಾರ ಕಳೆದುಕೊಳತೀವಿ ಅಂತ ಅವರಿಗೆ ಗೊತ್ತು. ಹೀಗಾಗಿ,ಯಾವ ಯಾವ್ದೋ ಕಡತಗಳು ಮೂ ಆಗ್ತಾ ಇದೆ. ಈಗ ರಿಡಕ್ಷನ್ ರೇಟಲ್ಲಿ ಫೈಲ್ ಮೂ ಆಗ್ತಾ ಇದಾವೆ. ಮರ್ಯಾದೆ ಬಿಟ್ಟು ಸ್ವಲ್ಪ ಕಾಸು ಮಾಡಿಕೊಳ್ಳ ಬಹುದು ಅಷ್ಟೆ, ಮಾಲ್ ಗಳ ರೀತಿ ಸೀಸನಲ್‌ ಸೇಲ್ ನಡೀತಾ ಇದೆ.ಎಂಡ್ ಆಪ್ ಸೀಸನ್ ಸೇಲ್ ಸಂತೆಯಲ್ಲಿ ನಡೆಯುವ ಹಾಗೆ ಗುಡ್ಡೆ ಲೆಕ್ಕದಲ್ಲಿ ಟ್ರಾನ್ಸ್ ಫರ್ ನಡೀತಿದೆ ಎಂದು ದೂರಿದರು.

ಕಾಂಗ್ರೆಸ್ ನಲ್ಲೂ ನಮಗೆ ಬಾತ್ಮಿದಾರರಿದ್ದಾರೆ: ತಾನು ಕಳ್ಳ ಪರರನ್ನ ನಂಬ ಇದು ಸಮ್ಮಿಶ್ರ ಸರ್ಕಾರಕ್ಕೆ ಅನ್ವಯಿಸುತ್ತೆ. ಕಾಂಗ್ರೇಸ್ ನಲ್ಲಿ ನಮಗೂ ಬಾತ್ಮೀಯರು ಇದಾರೆ.ಕಾಂಗ್ರೇಸ್ ನ ಆತ್ಮೀಯರು ನಮ್ಮ‌ಬಳಿ ಹೆಳುತ್ತಾರೆ. ಅದೇರೀತಿ ನಮ್ಮ ಆತ್ಮೀಯರು ನಮ್ಮ ಬಳಿ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ ನಲ್ಲೂ ನಮಗೆ ಇಂಟಲಿಜನ್ಸ್ ಇದೆ ಎಂದರು.

Body:ಟ್ರಾನ್ಸ್ಫರ್ ಗುಡ್ಡೆ ವ್ಯಾಪರ: ನಾವು ಎಂದೂ ಅಧಿಕಾರಕ್ಕೆ ಬರಲ್ಲ, ನಾಳೆ ನಾವು ಅಧಿಕಾರ ಕಳೆದುಕೊಳತೀವಿ ಅಂತ ಅವರಿಗೆ ಗೊತ್ತು. ಹೀಗಾಗಿ,ಯಾವ ಯಾವ್ದೋ ಕಡತಗಳು ಮೂ ಆಗ್ತಾ ಇದೆ. ಈಗ ರಿಡಕ್ಷನ್ ರೇಟಲ್ಲಿ ಫೈಲ್ ಮೂ ಆಗ್ತಾ ಇದಾವೆ. ಮರ್ಯಾದೆ ಬಿಟ್ಟು ಸ್ವಲ್ಪ ಕಾಸು ಮಾಡಿಕೊಳ್ಳ ಬಹುದು ಅಷ್ಟೆ, ಮಾಲ್ ಗಳ ರೀತಿ ಸೀಸನಲ್‌ ಸೇಲ್ ನಡೀತಾ ಇದೆ.ಎಂಡ್ ಆಪ್ ಸೀಸನ್ ಸೇಲ್ ಸಂತೆಯಲ್ಲಿ ನಡೆಯುವ ಹಾಗೆ ಗುಡ್ಡೆ ಲೆಕ್ಕದಲ್ಲಿ ಟ್ರಾನ್ಸ್ ಫರ್ ನಡೀತಿದೆ ಎಂದು ದೂರಿದರು.

Conclusion:ಕಾಂಗ್ರೆಸ್ ನಲ್ಲೂ ನಮಗೆ ಬಾತ್ಮಿದಾರರಿದ್ದಾರೆ: ತಾನು ಕಳ್ಳ ಪರರನ್ನ ನಂಬ ಇದು ಸಮ್ಮಿಶ್ರ ಸರ್ಕಾರಕ್ಕೆ ಅನ್ವಯಿಸುತ್ತೆ. ಕಾಂಗ್ರೇಸ್ ನಲ್ಲಿ ನಮಗೂ ಬಾತ್ಮೀಯರು ಇದಾರೆ.ಕಾಂಗ್ರೇಸ್ ನ ಆತ್ಮೀಯರು ನಮ್ಮ‌ಬಳಿ ಹೆಳುತ್ತಾರೆ. ಅದೇರೀತಿ ನಮ್ಮ ಆತ್ಮೀಯರು ನಮ್ಮ ಬಳಿ ಹೇಳಿಕೊಳ್ಳುತ್ತಾರೆ. ಕಾಂಗ್ರೆಸ್ ನಲ್ಲೂ ನಮಗೆ ಇಂಟಲಿಜನ್ಸ್ ಇದೆ ಎಂದರು.

___
Mojoದಲ್ಲಿ ವಿಶುವಲ್ಸ್ ಕಳುಹಿಸಲಾಗಿದೆ


For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.