ETV Bharat / state

ಗಡುವು ಮುಗಿದರೂ ಪಾಲಿಕೆಗೆ ಹರಿದು ಬರುತ್ತಿದೆ ಕೆಂಪೇಗೌಡ ಪ್ರಶಸ್ತಿಗಾಗಿ ಅರ್ಜಿ - undefined

ಪ್ರತಿ ವರ್ಷದಂತೆ ಬೇಕಾಬಿಟ್ಟಿಯಾಗಿ ಪ್ರಶಸ್ತಿ ನೀಡದೇ, ತಜ್ಞರ ಸಮಿತಿ ರಚಿಸಿ, ಅಲ್ಲಿ ಆಯ್ಕೆಯಾದ 100 ಮಂದಿ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡುವ ತೀರ್ಮಾನವನ್ನು ಬಿಬಿಎಂಪಿ ಮಾಡಿದೆ.

ಬಿಬಿಎಂಪಿ
author img

By

Published : Jun 25, 2019, 11:31 AM IST

ಬೆಂಗಳೂರು: ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಅರ್ಜಿ ಸಲ್ಲಿಕೆಗೆ ಜೂನ್​ 20 ಕಡೆಯ ದಿನವಾಗಿತ್ತು. ಆದರೆ, ಜೂನ್​ 24 ರಂದೂ ಕೂಡ ಪ್ರಶಸ್ತಿಗಾಗಿ ಅರ್ಜಿಗಳು ಬರುತ್ತಿವೆ. ಪ್ರಶಸ್ತಿ ಅರ್ಜಿಗಳ ಸಂಖ್ಯೆ 450ಕ್ಕೂ ಹೆಚ್ಚಿದೆ.

ಬಿಬಿಎಂಪಿಯಿಂದ ಪ್ರತಿವರ್ಷ ಕೆಂಪೇಗೌಡ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕೊಡಲಾಗುತ್ತದೆ. ಬೆಂಗಳೂರಿನಲ್ಲಿ ನಡೆಯುವ ಕೆಂಪೇಗೌಡ ಜಯಂತಿಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಬೇಕಾಬಿಟ್ಟಿಯಾಗಿ ಪ್ರಶಸ್ತಿ ನೀಡದೇ, ತಜ್ಞರ ಸಮಿತಿ ರಚಿಸಿ, ಅಲ್ಲಿ ಆಯ್ಕೆಯಾದ 100 ಮಂದಿ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡುವ ತೀರ್ಮಾನವನ್ನು ಬಿಬಿಎಂಪಿ ಮಾಡಿದೆ.

ಉಪಮುಖ್ಯಮಂತ್ರಿ ಸೂಚಿಸಿದ ಮೂವರು ತಜ್ಞರ ಸಮಿತಿ ನಿರ್ಣಯದಂತೆ ಪ್ರಶಸ್ತಿ ಕೊಡಲಾಗುವುದು ಎಂದು ಮೇಯರ್​ ಗಂಗಾಬಿಕೆ ಹೇಳಿದ್ದಾರೆ. ಆದರೆ, ಪ್ರಶಸ್ತಿ ನೀಡಲು ವಿವಿಧ ಕಡೆಗಳಿಂದ ಸಾಕಷ್ಟು ಒತ್ತಡಗಳು ಬರುತ್ತಿದ್ದು, ನಿಗದಿಯಂತೆ ಪ್ರಶಸ್ತಿಗಳನ್ನು ನೀಡುತ್ತಾರೋ ಅಥವಾ ನೂರರ ಗಡಿದಾಟಲಿದೆಯೋ ಎಂಬುದು ಕಾದು ನೋಡಬೇಕಿದೆ.

ಬೆಂಗಳೂರು: ಬೆಂಗಳೂರು ನಿರ್ಮಾತೃ ಕೆಂಪೇಗೌಡ ಪ್ರಶಸ್ತಿ ಅರ್ಜಿ ಸಲ್ಲಿಕೆಗೆ ಜೂನ್​ 20 ಕಡೆಯ ದಿನವಾಗಿತ್ತು. ಆದರೆ, ಜೂನ್​ 24 ರಂದೂ ಕೂಡ ಪ್ರಶಸ್ತಿಗಾಗಿ ಅರ್ಜಿಗಳು ಬರುತ್ತಿವೆ. ಪ್ರಶಸ್ತಿ ಅರ್ಜಿಗಳ ಸಂಖ್ಯೆ 450ಕ್ಕೂ ಹೆಚ್ಚಿದೆ.

ಬಿಬಿಎಂಪಿಯಿಂದ ಪ್ರತಿವರ್ಷ ಕೆಂಪೇಗೌಡ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕೊಡಲಾಗುತ್ತದೆ. ಬೆಂಗಳೂರಿನಲ್ಲಿ ನಡೆಯುವ ಕೆಂಪೇಗೌಡ ಜಯಂತಿಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಪ್ರತಿ ವರ್ಷದಂತೆ ಬೇಕಾಬಿಟ್ಟಿಯಾಗಿ ಪ್ರಶಸ್ತಿ ನೀಡದೇ, ತಜ್ಞರ ಸಮಿತಿ ರಚಿಸಿ, ಅಲ್ಲಿ ಆಯ್ಕೆಯಾದ 100 ಮಂದಿ ಸಾಧಕರಿಗೆ ಮಾತ್ರ ಪ್ರಶಸ್ತಿ ನೀಡುವ ತೀರ್ಮಾನವನ್ನು ಬಿಬಿಎಂಪಿ ಮಾಡಿದೆ.

ಉಪಮುಖ್ಯಮಂತ್ರಿ ಸೂಚಿಸಿದ ಮೂವರು ತಜ್ಞರ ಸಮಿತಿ ನಿರ್ಣಯದಂತೆ ಪ್ರಶಸ್ತಿ ಕೊಡಲಾಗುವುದು ಎಂದು ಮೇಯರ್​ ಗಂಗಾಬಿಕೆ ಹೇಳಿದ್ದಾರೆ. ಆದರೆ, ಪ್ರಶಸ್ತಿ ನೀಡಲು ವಿವಿಧ ಕಡೆಗಳಿಂದ ಸಾಕಷ್ಟು ಒತ್ತಡಗಳು ಬರುತ್ತಿದ್ದು, ನಿಗದಿಯಂತೆ ಪ್ರಶಸ್ತಿಗಳನ್ನು ನೀಡುತ್ತಾರೋ ಅಥವಾ ನೂರರ ಗಡಿದಾಟಲಿದೆಯೋ ಎಂಬುದು ಕಾದು ನೋಡಬೇಕಿದೆ.

Intro:ಗಡುವು ಮುಗಿದರೂ ಪಾಲಿಕೆಗೆ ಹರಿದು ಬರುತ್ತಿದೆ ಕೆಂಪೇಗೌಡ ಪ್ರಶಸ್ತಿಯ ಅರ್ಜಿ


ಬೆಂಗಳೂರು- ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಹೆಸರಿನಲ್ಲಿ ಬಿಬಿಎಂಪಿ ನಡೆಸುವ ಕೆಂಪೇಗೌಡ ಜಯಂತಿ ಹಾಗೂ ಕೆಂಪೇಗೌಡ ಪ್ರಶಸ್ತಿ ಪ್ರಧಾನ ಸಮಾರಂಭ ರಾಜಧಾನಿ ಬೆಂಗಳೂರಿನ ಮಟ್ಟಿಗೆ ಅತ್ಯಂತ ಪ್ರಮುಖ ದಿನ.. ಕೆಂಪೇಗೌಡ ಪ್ರಶಸ್ತಿಯನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಕೊಡಲಾಗುತ್ತದೆ. ಕೆಂಪೇಗೌಡ ಪ್ರಶಸ್ತಿಗಾಗಿ ಅರ್ಜಿ ಸಲ್ಲಿಕೆಗೆ ಜೂನ್ 20 ನೇ ತಾರೀಕು ಕಡೇಯ ದಿನವಾಗಿತ್ತು.‌ ಇಂದು ಜೂನ್ 24 , ಆದರೂ ಪಾಲಿಕೆಗೆ ಪ್ರಶಸ್ತಿಗಳ ಅರ್ಜಿಗಳು ಬರುತ್ತಲೇ ಇವೆ.. ಪ್ರಶಸ್ತಿಗಳ ಅರ್ಜಿ 450 ಕ್ಕೂ ಹೆಚ್ಚು ಸಲ್ಲಿಕೆಯಾಗಿವೆ.
ಆದರೆ ಪ್ರತೀವರ್ಷದಂತೆ ಬೇಕಾಬಿಟ್ಟಿಯಾಗಿ ಎಲ್ಲರಿಗೂ ಪ್ರಶಸ್ತಿ ನೀಡದೆ, ತಜ್ಞರ ಸಮಿತಿ ರಚಿಸಿ ಇದರಿಂದ ಆಯ್ಕೆಯಾದ ನೂರು ಮಂದಿ ಸಾಧಕರಿಗೆ ಮಾತ್ರ ಕೆಂಪೇಗೌಡ ಪ್ರಶಸ್ತಿ ನೀಡುವ ಕಡಕ್ ತೀರ್ಮಾನ ಮಾಡಲಾಗಿದೆ.
ಉಪಮುಖ್ಯಮಂತ್ರಿ ಸೂಚಿಸಿದ ಮೂವರು ತಜ್ಞರ ಸಮಿತಿಯ ನಿರ್ಣಯದಂತೆ ಪ್ರಶಸ್ತಿ ಕೊಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದ್ದಾರೆ.
ಆದರೆ ಪ್ರಶಸ್ತಿ ನೀಡಲು ವಿವಿಧ ಕಡೆಗಳಿಂದ ಸಾಕಷ್ಟು ಒತ್ತಡಗಳು ಬರುತ್ತಿದ್ದು, ನಿಗದಿಯಂತೆ ಪ್ರಶಸ್ತಿಗಳನ್ನು ನೀಡುತ್ತಾರೋ ಅಥವಾ ನೂರರ ಗಡಿದಾಟಲಿದೆಯೋ ಎಂಬುದು ಕಾದುನೋಡಬೇಕಿದೆ.


ಸೌಮ್ಯಶ್ರೀ
File shots ಬಳಸಿ..
Kn_Bng_02_24_Kempegowda_award_script_sowmya_7202707Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.