ETV Bharat / state

ಇಬ್ಬರು ಡಿವೈಎಸ್​ಪಿ, 11 ಇನ್ಸ್​​ಪೆಕ್ಟರ್​ಗಳ​ ವರ್ಗಾವಣೆ...

ರಾಜ್ಯ ಸರ್ಕಾರ 11 ಇನ್ಸ್​​ಪೆಕ್ಟರ್​​ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕೂಡಲೇ ನಿಗದಿತ ಸ್ಥಳಕ್ಕೆ ತೆರಳಿ ಕರ್ತವ್ಯ ವಹಿಸಿಕೊಳ್ಳುವಂತೆ ಆದೇಶದಲ್ಲಿ ತಿಳಿಸಿದೆ.

author img

By

Published : Nov 2, 2021, 9:37 PM IST

karnataka government transfers 11 inspectors
11 ಇನ್ಸ್​​ಪೆಕ್ಟರ್​ಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ

ಬೆಂಗಳೂರು:ರಾಜ್ಯ ಸರ್ಕಾರ ಡಿವೈಎಸ್​ಪಿ ಎಂ ಜೆ ಪೃಥ್ವಿ ಮತ್ತು ಸಿ ಬಾಲಕೃಷ್ಣ ಹಾಗೂ 11 ಇನ್ಸ್​​ಪೆಕ್ಟರ್​​ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಇನ್ಸ್​​ಪೆಕ್ಟರ್​​ಗಳಾದ ಎಲ್. ಪ್ರಕಾಶ್ ಮಾಲಿ, ಎಂ.ಎಸ್ ಹಿತೇಂದ್ರ, ಎಲ್.ಟಿ ಚಂದ್ರಕಾಂತ್, ಜಿ.ವಿ. ಅರುಣ್ ಕುಮಾರ್, ಆರ್ ಈರಸಂಗಪ್ಪ ಪಟ್ಟಣಶೆಟ್ಟಿ, ರಾಘವೇಂದ್ರ ಎನ್ನುವವರನ್ನು ಬೇರೆ ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ.

karnataka government transfers 11 inspectors
11 ಇನ್ಸ್​​ಪೆಕ್ಟರ್​ಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ

ವೀರಭದ್ರಯ್ಯ ಹಿರೇಮಠ, ಮಹೇಶ್ ಕನಕಗಿರಿ, ಪಿ.ಜಿ.ನವೀನ್ ಕುಮಾರ್, ಆರ್.ವರ್ಣಿ ಪ್ರಕಾಶ್, ಆರ್.ತಮ್ಮರಾಯ ಪಾಟೀಲ್ ಅವರನ್ನು ವರ್ಗಾವಣೆ ಮಾಡಿ ಕೂಡಲೇ ನಿಗದಿತ ಸ್ಥಳಕ್ಕೆ ತೆರಳಿ ಕರ್ತವ್ಯ ವಹಿಸಿಕೊಳ್ಳುವಂತೆ ಸರ್ಕಾರ ತಿಳಿಸಿದೆ.

karnataka government transfers 11 inspectors
ಡಿವೈಎಸ್​ಪಿ ಪೃಥ್ವಿ ವರ್ಗಾವಣೆ

ಇದನ್ನೂ ಓದಿ:ಜಲಾಂತರ್ಗಾಮಿ ಮಾಹಿತಿ ಸೋರಿಕೆ​: ನೌಕಾದಳ ಕಮಾಂಡರ್‌ ಸೇರಿ 6 ಮಂದಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌

ಬೆಂಗಳೂರು:ರಾಜ್ಯ ಸರ್ಕಾರ ಡಿವೈಎಸ್​ಪಿ ಎಂ ಜೆ ಪೃಥ್ವಿ ಮತ್ತು ಸಿ ಬಾಲಕೃಷ್ಣ ಹಾಗೂ 11 ಇನ್ಸ್​​ಪೆಕ್ಟರ್​​ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಇನ್ಸ್​​ಪೆಕ್ಟರ್​​ಗಳಾದ ಎಲ್. ಪ್ರಕಾಶ್ ಮಾಲಿ, ಎಂ.ಎಸ್ ಹಿತೇಂದ್ರ, ಎಲ್.ಟಿ ಚಂದ್ರಕಾಂತ್, ಜಿ.ವಿ. ಅರುಣ್ ಕುಮಾರ್, ಆರ್ ಈರಸಂಗಪ್ಪ ಪಟ್ಟಣಶೆಟ್ಟಿ, ರಾಘವೇಂದ್ರ ಎನ್ನುವವರನ್ನು ಬೇರೆ ಸ್ಥಳಕ್ಕೆ ನಿಯೋಜನೆ ಮಾಡಲಾಗಿದೆ.

karnataka government transfers 11 inspectors
11 ಇನ್ಸ್​​ಪೆಕ್ಟರ್​ಗಳನ್ನು ವರ್ಗಾಯಿಸಿ ರಾಜ್ಯ ಸರ್ಕಾರ ಆದೇಶ

ವೀರಭದ್ರಯ್ಯ ಹಿರೇಮಠ, ಮಹೇಶ್ ಕನಕಗಿರಿ, ಪಿ.ಜಿ.ನವೀನ್ ಕುಮಾರ್, ಆರ್.ವರ್ಣಿ ಪ್ರಕಾಶ್, ಆರ್.ತಮ್ಮರಾಯ ಪಾಟೀಲ್ ಅವರನ್ನು ವರ್ಗಾವಣೆ ಮಾಡಿ ಕೂಡಲೇ ನಿಗದಿತ ಸ್ಥಳಕ್ಕೆ ತೆರಳಿ ಕರ್ತವ್ಯ ವಹಿಸಿಕೊಳ್ಳುವಂತೆ ಸರ್ಕಾರ ತಿಳಿಸಿದೆ.

karnataka government transfers 11 inspectors
ಡಿವೈಎಸ್​ಪಿ ಪೃಥ್ವಿ ವರ್ಗಾವಣೆ

ಇದನ್ನೂ ಓದಿ:ಜಲಾಂತರ್ಗಾಮಿ ಮಾಹಿತಿ ಸೋರಿಕೆ​: ನೌಕಾದಳ ಕಮಾಂಡರ್‌ ಸೇರಿ 6 ಮಂದಿ ವಿರುದ್ಧ ಸಿಬಿಐ ಚಾರ್ಜ್‌ಶೀಟ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.