ETV Bharat / state

ಕಲಾಪ ಮುಂದೂಡಿಕೆ... ಮತ್ತೆ ರೆಸಾರ್ಟ್​ಗೆ ಆಗಮಿಸಿದ ಜೆಡಿಎಸ್​ ಶಾಸಕರು

author img

By

Published : Jul 20, 2019, 2:11 AM IST

ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಿದ ಕಾರಣ ವಿಶ್ವಾಸಮತಯಾಚನೆ ಸಭೆಗೆ ಹಾಜರಾಗಿದ್ದ ಎಲ್ಲಾ ಜೆಡಿಎಸ್ ಶಾಸಕರು, ಇನ್ನು ಮೂರು ದಿನಗಳ ಕಾಲ ರೆಸಾರ್ಟ್ ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಜೆಡಿಎಸ್ ಶಾಸಕರು

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ವಿಶ್ವಾಸಮತಯಾಚನೆ ಸಭೆಯ ಚರ್ಚಾ ವಿಷಯದಲ್ಲಿ ಭಾಗವಹಿಸಲು ಶುಕ್ರವಾರ ತೆರಳಿದ್ದ ಜೆಡಿಎಸ್ ಶಾಸಕರು ಕಲಾಪ ಮೂಂದೂಡಿದ ಕಾರಣ, ಮತ್ತೆ ದೇವನಹಳ್ಳಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ಗೆ ಆಗಮಿಸಿದ್ದಾರೆ.

ಎಲ್ಲಾ ಜೆಡಿಎಸ್ ಶಾಸಕರು ಖಾಸಗಿ ಬಸ್​ನಲ್ಲಿ ಪೊಲೀಸ್ ಬಂದೋಬಸ್ತ್ ಮೂಲಕ ರೆಸಾರ್ಟ್​ಗೆ ಆಗಮಿಸಿದ್ದಾರೆ. ಶುಕ್ರವಾರ ವಿಶ್ವಾಸಮತ ಯಾಚನೆಯನ್ನು ಸಿಎಂ ಮಾಡದ ಕಾರಣ ಹಾಗೂ ಅಧಿವೇಶನವನ್ನು ಸೋಮವಾರಕ್ಕೆ ಸ್ಪೀಕರ್ ಮುಂದೂಡಿದ ಪರಿಣಾಮ ಶಾಸಕರು ಇನ್ನು ಮೂರು ದಿನಗಳ ಕಾಲ ರೆಸಾರ್ಟ್​ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಸುರಕ್ಷಿತವಾಗಿ ರೆಸಾರ್ಟ್ ಗೆ ಆಗಮಿಸಿದ ಜೆಡಿಎಸ್ ಶಾಸಕರು

ಇಂದು ಮತ್ತು ನಾಳೆ ಸರ್ಕಾರಿ ರಜೆ ಇದ್ದು, ಈ ಎರಡು ದಿನಗಳಲ್ಲಿ ಶಾಸಕರು ರೆಸಾರ್ಟ್​ನಿಂದ ಹೊರ ಬರುವುದು ಅನುಮಾನವಾಗಿದೆ. ಇಂದು ರೆಸಾರ್ಟ್​ಗೆ ಆಗಮಿಸಿದಾಗಲೂ ಯಾವೊಬ್ಬ ಶಾಸಕ ಸಹ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ವಿಶ್ವಾಸಮತಯಾಚನೆ ಸಭೆಯ ಚರ್ಚಾ ವಿಷಯದಲ್ಲಿ ಭಾಗವಹಿಸಲು ಶುಕ್ರವಾರ ತೆರಳಿದ್ದ ಜೆಡಿಎಸ್ ಶಾಸಕರು ಕಲಾಪ ಮೂಂದೂಡಿದ ಕಾರಣ, ಮತ್ತೆ ದೇವನಹಳ್ಳಿ ಬಳಿ ಇರುವ ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ಗೆ ಆಗಮಿಸಿದ್ದಾರೆ.

ಎಲ್ಲಾ ಜೆಡಿಎಸ್ ಶಾಸಕರು ಖಾಸಗಿ ಬಸ್​ನಲ್ಲಿ ಪೊಲೀಸ್ ಬಂದೋಬಸ್ತ್ ಮೂಲಕ ರೆಸಾರ್ಟ್​ಗೆ ಆಗಮಿಸಿದ್ದಾರೆ. ಶುಕ್ರವಾರ ವಿಶ್ವಾಸಮತ ಯಾಚನೆಯನ್ನು ಸಿಎಂ ಮಾಡದ ಕಾರಣ ಹಾಗೂ ಅಧಿವೇಶನವನ್ನು ಸೋಮವಾರಕ್ಕೆ ಸ್ಪೀಕರ್ ಮುಂದೂಡಿದ ಪರಿಣಾಮ ಶಾಸಕರು ಇನ್ನು ಮೂರು ದಿನಗಳ ಕಾಲ ರೆಸಾರ್ಟ್​ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಸುರಕ್ಷಿತವಾಗಿ ರೆಸಾರ್ಟ್ ಗೆ ಆಗಮಿಸಿದ ಜೆಡಿಎಸ್ ಶಾಸಕರು

ಇಂದು ಮತ್ತು ನಾಳೆ ಸರ್ಕಾರಿ ರಜೆ ಇದ್ದು, ಈ ಎರಡು ದಿನಗಳಲ್ಲಿ ಶಾಸಕರು ರೆಸಾರ್ಟ್​ನಿಂದ ಹೊರ ಬರುವುದು ಅನುಮಾನವಾಗಿದೆ. ಇಂದು ರೆಸಾರ್ಟ್​ಗೆ ಆಗಮಿಸಿದಾಗಲೂ ಯಾವೊಬ್ಬ ಶಾಸಕ ಸಹ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದಾರೆ.

Intro:KN_BNG_02_19_return_MLA s_Ambarish_7203301
Slug: ಸುರಕ್ಷಿತವಾಗಿ ರೆಸಾರ್ಟ್ ಗೆ ಆಗಮಿಸಿದ ಜೆಡಿ ಎಸ್ ಶಾಸಕರು

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ವಿಶ್ವಾಸಮತ ಯಾಚನೆಯ ಸಭೆಯ ಚರ್ಚಾ ವಿಷಯದಲ್ಲಿ ಭಾಗವಹಿಸಲು ಬೆಳಗ್ಗೆ ತೆರಳಿದ ಜೆಡಿಎಸ್ ಶಾಸಕರು ಕ್ಷೇಮವಾಗಿ ಮತ್ತೇ ದೇವನಹಳ್ಳಿ ಬಳಿ ಇರುವ ಪ್ರೆಸ್ಡೀಜ್ ಗಾಲ್ಫ್ ಶೈರ್ ರೆಸಾರ್ಟ್‌ ಗೆ ಆಗಮಿಸಿದ್ರು.. ಎಲ್ಲಾ ಜೆಡಿಎಸ್ ಶಾಸಕರು ಖಾಸಗಿ ಬಸ್ ನಲ್ಲಿ ಪೊಲೀಸ್ ಬಂದೋ ಬಸ್ತ್ ಮೂಲಕ ರೆಸಾರ್ಟ್ ಗೆ ಆಗಮಿಸಿದ್ರು‌. ಇಂದು ವಿಶ್ವಾಸಮತ ಯಾಚನೆಯನ್ನು ಸಿಎಂ ಮಾಡದ ಕಾರಣ ಹಾಗೂ ಅಧಿವೇಶನವನ್ನು ಸೋಮವಾರಕ್ಜೆ ಸ್ಪೀಕರ್ ಮುಂದುವರೆಸಿದ ಕಾರಣ ಶಾಸಕರು ಇನ್ನು ಮೂರು ದಿನಗಳ ಕಾಲ ರೆಸಾರ್ಟ್ ನಲ್ಲೇ ವಾಸ್ತವ್ಯ ಹೂಡಲಿದ್ದಾರೆ.. ನಾಳೆ ನಾಳಿದ್ದು ಸರ್ಕಾರಿ ರಜೆ ಇದ್ದು, ಈ ಎರಡು ದಿನಗಳಲ್ಲಿ ಶಾಸಕರು ರೆಸಾರ್ಟ್ ಬಿಟ್ಟು ಹೊರ ಬರುವುದು ಅನುಮಾನವಾಗಿದೆ.. ಇಂದು ರೆಸಾರ್ಟ್ ಗೆ ಆಗಮಿಸಿದಾಗಲೂ ಯಾವೊಬ್ಬ ಶಾಸಕ ಕೂಡ ಮಾಧ್ಯಮ ಗಳೊಂದಿಗೆ ಮಾತನಾಡಲು ನಿರಾಕರಿಸಿದ್ದು, ಎಲ್ಲಿ ಮಾಧ್ಯಮಗಳ ಕಣ್ಣಿಗೆ ಬೀಳ್ತೇವೆ ಅನ್ನೋ ಆತಂಕದಲ್ಲಿದ್ದಾರೆ ಎನ್ನಲಾಗುತ್ತಿದೆ..Body:NoConclusion:No

For All Latest Updates

TAGGED:

Devanahalli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.