ETV Bharat / state

ಐಟಿ ರೇಡ್ ಪ್ರಕರಣ... ನ್ಯಾಯಾಲಯಕ್ಕೆ ಹಾಜರಾದ ಡಿ.ಕೆ.ಶಿ

ದೆಹಲಿಯಲ್ಲಿ ಸಿಕ್ಕ 8.59 ಕೋಟಿಗೆ ಸಂಬಂಧಿಸಿದ ಪ್ರಕರಣ ಜನಪ್ರತಿನಿಧಿಗಳ ನ್ಯಾಯಲಯಕ್ಕೆ ಡಿ.ಕೆ.ಶಿವಕುಮಾರ್ ಖುದ್ದು ಹಾಜರಾದರು.

author img

By

Published : Apr 22, 2019, 9:55 PM IST

ಐಟಿ ರೈಡ್ ಪ್ರಕರಣ ಜನಪ್ರತಿನಿಧಿಗಳ ನ್ಯಾಯಲಯಕ್ಕೆ ಖುದ್ದು ಹಾಜರಾದ ಡಿ.ಕೆ.ಶಿವಕುಮಾರ್

ಬೆಂಗಳೂರು: ಐಟಿ ದಾಳಿಯಲ್ಲಿ ದೆಹಲಿಯಲ್ಲಿ ಸಿಕ್ಕ 8.59 ಕೋಟಿಗೆ ಸಂಬಂಧಿಸಿದ ಪ್ರಕರಣ ಜನಪ್ರತಿನಿಧಿಗಳ ನ್ಯಾಯಲಯಕ್ಕೆ ಖುದ್ದಾಗಿ ಡಿ.ಕೆ.ಶಿವಕುಮಾರ್ ಮತ್ತು ಆಪ್ತರು ಹಾಜರಾಗಿದ್ದರು.

ಐಟಿ ದಾಳಿಯಲ್ಲಿ ಡಿ.ಕೆ.ಶಿವಕುಮಾರ ಮತ್ತು ಸಹಚರರ ಬಳಿ ದೆಹಲಿಯಲ್ಲಿ ಸಿಕ್ಕ 8.59 ಕೋಟಿ ಹಣಕ್ಕೆ ಸಂಬಂಧಿಸಿದ ಪ್ರಕರಣದ ಖುಲಾಸೆಗೆ ಡಿ.ಕೆ.ಶಿ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆಯನ್ನ ಜನಪ್ರತಿನಿಧಿಗಳ ನ್ಯಾಯಾಲದ ವಿಚಾರಣೆಗೆ ನಡೆಸಿತ್ತು, ಖುದ್ದಾಗಿ ಡಿ.ಕೆ.ಶಿ ಮತ್ತು ಆಪ್ತರಾದ ಸಚಿನ್ ನಾರಾಯಣ್, ಸುನಿಲ್ ಶರ್ಮಾ, ಆಂಜನೇಯ, ರಾಜೇಂದ್ರ ಹಾಜರಾಗಿದ್ದರು. ಈ ವೇಳೆ ಅರ್ಜಿಗೆ ಪ್ರತಿಯಾಗಿ ಐಟಿ ಇಲಾಖೆ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿದ್ರು, ಹೀಗಾಗಿ ನ್ಯಾಯಾಲಯ ಅರ್ಜಿ ವಿಚಾರಣೆಯನ್ನ ಏ 29 ಕ್ಕೆ ಮುಂದೂಡಿದೆ.

ಏನಿದು ಪ್ರಕರಣ

ಕಳೆದ ವರ್ಷ ದೆಹಲಿಯಲ್ಲಿ ಐಟಿ ರೇಡ್ ಮಾಡಿ 8.59 ಕೋಟಿ ರೂ ಜಪ್ತಮಾಡಿ ಇಡಿಗೆ ಮಾಹಿತಿ ರವಾನೆ ಮಾಡಿತ್ತು, ಹವಾಲ ದಂಧೆಯನ್ನ ಡಿ.ಕೆ.ಶಿ ಮತ್ತು ಆಪ್ತರು ನಡೆಸುತ್ತಿದ್ದಾರೆ ಎಂದು ಐಟಿ ಅಧಿಕಾರಿಗಳು ಆರೋಪಿಸಿದ್ದರು. ಹವಾಲಾ ದಂಧೆ ಪ್ರಕರಣದಲ್ಲಿ ಡಿ.ಕೆ.ಶಿ ಹಾಗೂ ಆಪ್ತರು ಇನ್ನೂ ಆರೋಪ ಮುಕ್ತರಾಗಿಲ್ಲ, ಡಿಕೆಶಿಯಿಂದ ಹಣ ಪಡೆದು ಸಚಿನ್ ನಾರಾಯಣ್ ಹಲವು ಕಂಪನಿ ನಡೆಸುತ್ತಿದ್ದಾರೆ ಮತ್ತು ಸುನಿಲ್ ಶರ್ಮಾ ಟ್ರಾವೆಲ್ ಉಧ್ಯಮದಲ್ಲಿ ಡಿಕೆಶಿ ಹಣ ಹೂಡಿಕೆ ಮಾಡಿದ್ದಾರೆ, ವಾಟ್ಸಾಪ್ ಚಾಟ್ ನಲ್ಲಿ ಈ ಕುರಿತು ವ್ಯವಹಾರ ನಡೆಸಿದ ಬಗ್ಗೆ ಸಾಕ್ಷ್ಯಗಳು ಸಿಕ್ಕಿತ್ತು. ಹೀಗಾಗಿ ಇಡಿ ಅಧಿಕಾರಿಗಳು ಐಪಿಸಿ ಸೆ.120(ಬಿ) ಅಡಿಯಲ್ಲಿ ದೂರು ದಾಖಲಿಸಿದ್ದರು.

ಬೆಂಗಳೂರು: ಐಟಿ ದಾಳಿಯಲ್ಲಿ ದೆಹಲಿಯಲ್ಲಿ ಸಿಕ್ಕ 8.59 ಕೋಟಿಗೆ ಸಂಬಂಧಿಸಿದ ಪ್ರಕರಣ ಜನಪ್ರತಿನಿಧಿಗಳ ನ್ಯಾಯಲಯಕ್ಕೆ ಖುದ್ದಾಗಿ ಡಿ.ಕೆ.ಶಿವಕುಮಾರ್ ಮತ್ತು ಆಪ್ತರು ಹಾಜರಾಗಿದ್ದರು.

ಐಟಿ ದಾಳಿಯಲ್ಲಿ ಡಿ.ಕೆ.ಶಿವಕುಮಾರ ಮತ್ತು ಸಹಚರರ ಬಳಿ ದೆಹಲಿಯಲ್ಲಿ ಸಿಕ್ಕ 8.59 ಕೋಟಿ ಹಣಕ್ಕೆ ಸಂಬಂಧಿಸಿದ ಪ್ರಕರಣದ ಖುಲಾಸೆಗೆ ಡಿ.ಕೆ.ಶಿ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆಯನ್ನ ಜನಪ್ರತಿನಿಧಿಗಳ ನ್ಯಾಯಾಲದ ವಿಚಾರಣೆಗೆ ನಡೆಸಿತ್ತು, ಖುದ್ದಾಗಿ ಡಿ.ಕೆ.ಶಿ ಮತ್ತು ಆಪ್ತರಾದ ಸಚಿನ್ ನಾರಾಯಣ್, ಸುನಿಲ್ ಶರ್ಮಾ, ಆಂಜನೇಯ, ರಾಜೇಂದ್ರ ಹಾಜರಾಗಿದ್ದರು. ಈ ವೇಳೆ ಅರ್ಜಿಗೆ ಪ್ರತಿಯಾಗಿ ಐಟಿ ಇಲಾಖೆ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿದ್ರು, ಹೀಗಾಗಿ ನ್ಯಾಯಾಲಯ ಅರ್ಜಿ ವಿಚಾರಣೆಯನ್ನ ಏ 29 ಕ್ಕೆ ಮುಂದೂಡಿದೆ.

ಏನಿದು ಪ್ರಕರಣ

ಕಳೆದ ವರ್ಷ ದೆಹಲಿಯಲ್ಲಿ ಐಟಿ ರೇಡ್ ಮಾಡಿ 8.59 ಕೋಟಿ ರೂ ಜಪ್ತಮಾಡಿ ಇಡಿಗೆ ಮಾಹಿತಿ ರವಾನೆ ಮಾಡಿತ್ತು, ಹವಾಲ ದಂಧೆಯನ್ನ ಡಿ.ಕೆ.ಶಿ ಮತ್ತು ಆಪ್ತರು ನಡೆಸುತ್ತಿದ್ದಾರೆ ಎಂದು ಐಟಿ ಅಧಿಕಾರಿಗಳು ಆರೋಪಿಸಿದ್ದರು. ಹವಾಲಾ ದಂಧೆ ಪ್ರಕರಣದಲ್ಲಿ ಡಿ.ಕೆ.ಶಿ ಹಾಗೂ ಆಪ್ತರು ಇನ್ನೂ ಆರೋಪ ಮುಕ್ತರಾಗಿಲ್ಲ, ಡಿಕೆಶಿಯಿಂದ ಹಣ ಪಡೆದು ಸಚಿನ್ ನಾರಾಯಣ್ ಹಲವು ಕಂಪನಿ ನಡೆಸುತ್ತಿದ್ದಾರೆ ಮತ್ತು ಸುನಿಲ್ ಶರ್ಮಾ ಟ್ರಾವೆಲ್ ಉಧ್ಯಮದಲ್ಲಿ ಡಿಕೆಶಿ ಹಣ ಹೂಡಿಕೆ ಮಾಡಿದ್ದಾರೆ, ವಾಟ್ಸಾಪ್ ಚಾಟ್ ನಲ್ಲಿ ಈ ಕುರಿತು ವ್ಯವಹಾರ ನಡೆಸಿದ ಬಗ್ಗೆ ಸಾಕ್ಷ್ಯಗಳು ಸಿಕ್ಕಿತ್ತು. ಹೀಗಾಗಿ ಇಡಿ ಅಧಿಕಾರಿಗಳು ಐಪಿಸಿ ಸೆ.120(ಬಿ) ಅಡಿಯಲ್ಲಿ ದೂರು ದಾಖಲಿಸಿದ್ದರು.

Intro:ದೆಹಲಿಯಲ್ಲಿ ಸಿಕ್ಕ‌ 8.59 ಕೋಟಿಗೆ ಸಂಬಂಧಿಸಿದ ಕೇಸ್ ಪ್ರಕರಣ
ಇಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖುದ್ದಾಗಿ ಡಿಕೆ ಶಿವಕುಮಾರ್ ಮತ್ತು ಆಪ್ತರು ಹಾಜರು

ಭವ್ಯ ಫೈಲ್ ಬಳಸಿ

ಡಿಕೆ ಶಿವಕುಮಾರು ಮತ್ತು ಸಹಚರರ ಬಳಿ‌ ದೆಹಲಿಯಲ್ಲಿ ಸಿಕ್ಕ‌ 8.59 ಕೋಟಿಗೆ ಸಂಬಂಧಿಸಿದ ಕೇಸ್ ಪ್ರಕರಣದ ಖುಲಾಸೆಗೆ ಅರ್ಜಿ ಹಾಕಿದ್ರು‌ . ಈ ಅರ್ಜಿ ಇಂದು ಜನಪ್ರತಿನಿಧಿ ನ್ಯಾಯಲಯದಲ್ಲಿ ನಡೆಯಿತು.

ಇಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಖುದ್ದಾಗಿ ಡಿಕೆ ಶಿವಕುಮಾರ್ ಮತ್ತು ಆಪ್ತರಾದಸಚಿನ್ ನಾರಾಯಣ್, ಸುನೀಲ್ ಶರ್ಮಾ, ಆಂಜನೇಯ, ರಾಜೇಂದ್ರ ಹಾಜರಾಗಿದ್ರು.ಈ ವೇಳೆ ಅರ್ಜಿಗೆ‌ಪ್ರತಿಯಾಗಿ ಐಟಿ ಇಲಾಖೆ ಪರ ವಕೀಲರು ಆಕ್ಷೇಪಣೆ ಸಲ್ಲಿಕೆ ಮಾಡಿದ್ರು. ಹೀಗಾಗಿ ನ್ಯಾಯಲಯ ಅರ್ಜಿಯ
ವಿಚಾರಣೆ ಯನ್ನು ಮುಂದಿನ ಏ 29 ಕ್ಕೆ ಮುಂದೂಡಿಕೆ‌ಮಾಡಿ ಕೋರ್ಟ್ ಆದೇಶ ಹೊರಡಿಸಿದೆ.

ಏನಿದು ಪ್ರಕರಣ

ಕಳೆದ ವರ್ಷ ಐಟಿ ದಾಳಿ ಮಾಡಿ ದೆಹಲಿಯಲ್ಲಿ ,8;59ಕೋಟಿ‌ಜಪ್ತಿ‌ಮಾಡಿತ್ತು. ನಂತ್ರ‌ಇಡಿಗೆ ಮಾಹಿತಿ ರವಾನೆ ಮಾಡಿತ್ತು. ಹವಾಲ  ದಂಧೆ ಡಿಕೆ ಮತ್ತು ಡಿಕೆ ಆಪ್ತರು ನಡೆಸುತ್ತಿದ್ದಾರೆ  ಎಂದು  ಐಟಿ ಆರೋಪಿಸಿದ್ರು. ‌ಹವಲಾ ದಂಧೆ ‌ಈ ಪ್ರಕರಣದಲ್ಲಿ ಡಿಕೆ ಹಾಗೂ ಆಪ್ತರು ಇನ್ನು ಆರೋಪ‌ ಮುಕ್ತವಾಗಿಲ್ಲ..  ಡಿಕೆಶಿಯಿಂದ ಹಣ ಪಡೆದು  ಪ್ರಕರಣ ದ ಎರಡನೇ ಆರೋಪಿ‌ ಸಚಿನ್  ನಾರಾಯಣ್ ಹಲವು ಕಂಪನಿ ನಡೆಸುತ್ತಿದ್ದಾರೆ.. ಮೂರನೇ ಅರೋಪಿ ಸುನಿಲ್‌ಶರ್ಮಾ ಟ್ರಾವೆಲ್‌ ಉದ್ಯಮದಲ್ಲಿ ಡಿಕೆಶಿ ಹಣ ಹೂಡಿಕೆ ಮಾಡಿದ್ದಾರೆ‌ ಆರೋಪಿಗಳ ವಾಟ್ಸಾಪ್ ಚಾಟ್ ನಲ್ಲಿ ವ್ಯವಹಾರ ನಡೆದ ಬಗ್ಗೆ ಸಾಕ್ಷ್ಯಗಳು ಸಿಕ್ಕಿದೆ.. ಹೀಗಾಗಿ ಇಡಿ ಐಪಿಸಿ ಸೆ.120(ಬಿ) ಅಡಿ ದೂರು ದಾಖಲಿಸಿದೆ.. Body:KN_BNG_1123419-DK_7204498-BHAVYAConclusion:KN_BNG_1123419-DK_7204498-BHAVYA
ETV Bharat Logo

Copyright © 2024 Ushodaya Enterprises Pvt. Ltd., All Rights Reserved.