ETV Bharat / state

ನಮಗೆ ಅವಕಾಶ ಸಿಕ್ಕರೆ ಸರ್ಕಾರ ರಚನೆ ಮಾಡ್ತೇವೆ: ಸಂಸದ ಮುನಿಸ್ವಾಮಿ

ನಾವು ಯಾರನ್ನೂ ನಮ್ಮ ಪಕ್ಷಕ್ಕೆ ಕರೆದಿಲ್ಲ. ಅವರಾಗಿ ಅವರೇ ಜಗಳ ಆಡುತ್ತಿದ್ದಾರೆ. ಅವರಿಗೆ ಸರ್ಕಾರ ನಡೆಸಲು ಆಗುವುದಿಲ್ಲ. ಯಡಿಯೂರಪ್ಪನವರಿಗೆ ಸರ್ಕಾರ ರಚಿಸುವ ಸಾಮರ್ಥ್ಯ ಇದೆ ಹಾಗೂ ಸರ್ಕಾರ ರಚಿಸುವ ಅವಕಾಶ ಅದಾಗಿಯೇ ಹುಡಿಕಿಕೊಂಡು ಬಂದರೆ ನಾವು ರಚಿಸುತ್ತೇವೆ ಎಂದು ಸಂಸದ ಮುನಿಸ್ವಾಮಿ ಹೇಳಿದರು.

author img

By

Published : Jul 15, 2019, 5:08 PM IST

ನಮಗೆ ಅವಕಾಶ ಸಿಕ್ಕರೆ ಸರ್ಕಾರ ರಚನೆ ಮಾಡ್ತೇವೆ: ಸಂಸದ ಮುನಿಸ್ಬಾಮಿ

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್​​ಗೆ ಜನರು ಬಹುಮತ ನೀಡಿರಲಿಲ್ಲ. ಜನರೇ ಅವರನ್ನು ತಿರಸ್ಕರಿಸಿದ್ದಾರೆ. ಯಾರಿಗೆ ಬಹುಮತ ಸಿಕ್ಕಿತ್ತೋ ಅವರಿಗೆ ಸರ್ಕಾರ ರಚನೆ ಮಾಡಲು ಬಿಡಬೇಕಿತ್ತು. ಆದ್ರೆ ಜೆಡಿಎಸ್, ಕಾಂಗ್ರೆಸ್ ಹಿಂದಿನ ಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿವೆ ಎಂದು ಸಂಸದ ಮುನಿಸ್ವಾಮಿ ಕಿಡಿಕಾರಿದರು.

ಸಂಸದ ಮುನಿಸ್ಬಾಮಿ

ನಾವು ಯಾರನ್ನೂ ನಮ್ಮ ಪಕ್ಷಕ್ಕೆ ಕರೆದಿಲ್ಲ. ಅವರಾಗಿ ಅವರೇ ಜಗಳ ಆಡುತ್ತಿದ್ದಾರೆ. ಅವರಿಗೆ ಸರ್ಕಾರ ನಡೆಸಲು ಆಗುವುದಿಲ್ಲ. ಯಡಿಯೂರಪ್ಪನವರಿಗೆ ಸರ್ಕಾರ ರಚಿಸುವ ಸಾರ್ಮಾರ್ಥ್ಯ ಇದೆ ಹಾಗೂ ಸರ್ಕಾರ ರಚಿಸುವ ಅವಕಾಶ ಅದಾಗಿಯೇ ಹುಡಿಕಿಕೊಂಡು ಬಂದರೆ ನಾವು ರಚಿಸುತ್ತೇವೆ ಎಂದರು.

ಯಡಿಯೂರಪ್ಪನವರಿಗೆ ಕೊಡುಗೆ:

ಮೋದಿ ಮತ್ತು ಅಮಿತ್​ ಶಾ ಅವರ ಆಡಳಿತ ವೈಖರಿ ನೋಡಿ ನಮ್ಮ ಪಕ್ಷ ಸೇರಲು ಹಲವಾರು ಜನ ಕಾಯುತ್ತಿದ್ದಾರೆ. ಅದರಲ್ಲೂ ಕೋಲಾರ ಜಿಲ್ಲೆ ಹಾಗೂ ಕರ್ನಾಟಕದಲ್ಲಿ ಬಹಳಷ್ಟು ಮಂದಿ ಕಾಯುತ್ತಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ನಾನು ಅವರನ್ನು ಗೆಲ್ಲಿಸಿ, ಬಿಜೆಪಿ ಮತ್ತು ಯಡಿಯೂರಪ್ಪ ಅವರಿಗೆ ಕೊಡುಗೆ ಕೊಡುತ್ತೇನೆ ಎಂದರು.

ಬೆಂಗಳೂರು: ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್​​ಗೆ ಜನರು ಬಹುಮತ ನೀಡಿರಲಿಲ್ಲ. ಜನರೇ ಅವರನ್ನು ತಿರಸ್ಕರಿಸಿದ್ದಾರೆ. ಯಾರಿಗೆ ಬಹುಮತ ಸಿಕ್ಕಿತ್ತೋ ಅವರಿಗೆ ಸರ್ಕಾರ ರಚನೆ ಮಾಡಲು ಬಿಡಬೇಕಿತ್ತು. ಆದ್ರೆ ಜೆಡಿಎಸ್, ಕಾಂಗ್ರೆಸ್ ಹಿಂದಿನ ಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿವೆ ಎಂದು ಸಂಸದ ಮುನಿಸ್ವಾಮಿ ಕಿಡಿಕಾರಿದರು.

ಸಂಸದ ಮುನಿಸ್ಬಾಮಿ

ನಾವು ಯಾರನ್ನೂ ನಮ್ಮ ಪಕ್ಷಕ್ಕೆ ಕರೆದಿಲ್ಲ. ಅವರಾಗಿ ಅವರೇ ಜಗಳ ಆಡುತ್ತಿದ್ದಾರೆ. ಅವರಿಗೆ ಸರ್ಕಾರ ನಡೆಸಲು ಆಗುವುದಿಲ್ಲ. ಯಡಿಯೂರಪ್ಪನವರಿಗೆ ಸರ್ಕಾರ ರಚಿಸುವ ಸಾರ್ಮಾರ್ಥ್ಯ ಇದೆ ಹಾಗೂ ಸರ್ಕಾರ ರಚಿಸುವ ಅವಕಾಶ ಅದಾಗಿಯೇ ಹುಡಿಕಿಕೊಂಡು ಬಂದರೆ ನಾವು ರಚಿಸುತ್ತೇವೆ ಎಂದರು.

ಯಡಿಯೂರಪ್ಪನವರಿಗೆ ಕೊಡುಗೆ:

ಮೋದಿ ಮತ್ತು ಅಮಿತ್​ ಶಾ ಅವರ ಆಡಳಿತ ವೈಖರಿ ನೋಡಿ ನಮ್ಮ ಪಕ್ಷ ಸೇರಲು ಹಲವಾರು ಜನ ಕಾಯುತ್ತಿದ್ದಾರೆ. ಅದರಲ್ಲೂ ಕೋಲಾರ ಜಿಲ್ಲೆ ಹಾಗೂ ಕರ್ನಾಟಕದಲ್ಲಿ ಬಹಳಷ್ಟು ಮಂದಿ ಕಾಯುತ್ತಿದ್ದಾರೆ. ಆದ್ದರಿಂದ ಮುಂದಿನ ಚುನಾವಣೆಯಲ್ಲಿ ನಾನು ಅವರನ್ನು ಗೆಲ್ಲಿಸಿ, ಬಿಜೆಪಿ ಮತ್ತು ಯಡಿಯೂರಪ್ಪ ಅವರಿಗೆ ಕೊಡುಗೆ ಕೊಡುತ್ತೇನೆ ಎಂದರು.

Intro:KN_BNG_07_15_muniswamy_Ambarish_7203301
Slug: ನಮಗೆ ಅವಕಾಶ ಸಿಕ್ಕರೆ ಸರ್ಕಾರ ರಚನೆ ಮಾಡ್ತೇವೆ: ಸಂಸದ ಮುನಿಸ್ಬಾಮಿ

ಬೆಂಗಳೂರು: ವಿಧಾನ ಸಭೆ ಚುನಾವಣೆಯಲ್ಲಿ ಜೆಡಿಎಸ್, ಕಾಂಗ್ರೆಸ್ ಗೆ ಬಹುಮತ ನೀಡಿರಲಿಲ್ಲ .. ಜನರೇ ಅವರನ್ನು ತಿರಸ್ಕರಿದ್ದಾರೆ.. ಯಾರಿಗೆ ಬಹುಮತ ಸಿಕಿತ್ತೊ ಅವರಿಗೆ ಸರ್ಕಾರ ರಚನೆ ಮಾಡಲು ಬಿಡಬೇಕಿತ್ತು.. ಆದ್ರೆ ಜೆಡಿಎಸ್, ಕಾಂಗ್ರೆಸ್ ಹಿಂದಿನ ಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದ್ದಾರೆ ಎಂದು ಸಂಸದ ಮುನಿಸ್ವಾಮಿ ಕಿಡಿ ಕಾರಿದ್ರು..

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ, ಯಾರಿಗೆ ಬಹುಮತ ಸಿಕಿತ್ತೊ ಅವರಿಗೆ ಸರ್ಕಾರ ರಚನೆ ಮಾಡಲು ಜೆಡಿಎಸ್ ಮತ್ತು ಕಾಂಗ್ರೆಸ್ ಬಿಡಬೇಕಿತ್ತು.. ಆದ್ರೆ ಜೆಡಿಎಸ್, ಕಾಂಗ್ರೆಸ್ ಹಿಂದಿನ ಬಾಗಿಲಿನಿಂದ ಬಂದು ಸರ್ಕಾರ ರಚನೆ ಮಾಡಿದ್ದಾರೆ.. ಆದ್ರೂ ಕಳೆದ ಒಂದು ವರ್ಷದಿಂದ ಆಡಳಿತ ವೈಫಲ್ಯಗೊಂಡಿದೆ . ಅವರಗಿ ಅವರೇ ಜಗಳ ಆಡುತ್ತಿದ್ದಾರೆ .. ನಾವು ಯಾರನ್ನು ಕರೆದಿಲ್ಲ, ನಮ್ಮಗೆ ಬೆಂಬಲ ನೀಡಿ ಅಂತಾ ಹೇಳಿಲ್ಲ.. ಅವಕಾಶ ಸಿಕ್ಕಾಗ ಸರ್ಕಾರ ರಚನೆ ಮಾಡುತ್ತೇವೆ ಎಂದರು..Body:NoConclusion:No
ETV Bharat Logo

Copyright © 2024 Ushodaya Enterprises Pvt. Ltd., All Rights Reserved.