ETV Bharat / state

ಅತೃಪ್ತರ ಸಮಸ್ಯೆಗಳನ್ನು ಮುಖಂಡರಿಗೆ ತಿಳಿಸಿ ಸರಿ ಮಾಡುತ್ತೇನೆ: ಮಹೇಂದ್ರ ಸಿಂಘಿ

ಅತೃಪ್ತರು ಹೇಳಿರುವ ಕೆಲ‌ ವಿಚಾರಗಳಿವೆ. ಅವುಗಳನ್ನ ನಾಯಕರಿಗೆ ತಿಳಿಸಲಿದ್ದೇನೆ. ಎಲ್ಲವೂ ಸರಿಯಾಗುತ್ತೆ ಎಂದು ಕಾಂಗ್ರೆಸ್​ ಮುಖಂಡ ಮಹೇಂದ್ರ ಸಿಂಘಿ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.

author img

By

Published : Jul 9, 2019, 9:01 PM IST

ಅತೃಪ್ತರ ಸಮಸ್ಯೆಗಳನ್ನು ಮುಖಂಡರಿಗೆ ತಿಳಿಸಿ ಸರಿ ಮಾಡುತ್ತೇನೆ

ಬೆಂಗಳೂರು: ನಮ್ಮ ಮನೆಯಲ್ಲಿ ಒಡಕು ಉಂಟಾಗಿದೆ. ನನಗೆ ಎಲ್ಲ ರೀತಿಯ ವಿಶ್ವಾಸ ಇದೆ. ಎಲ್ಲವೂ ಸರಿ ಹೋಗ್ತದೆ ಎಂದು ಕಾಂಗ್ರೆಸ್​ ಮುಖಂಡ ಮಹೇಂದ್ರ ಸಿಂಘಿ ತಿಳಿಸಿದ್ದಾರೆ.

ಅತೃಪ್ತರ ಸಮಸ್ಯೆಗಳನ್ನು ಮುಖಂಡರಿಗೆ ತಿಳಿಸಿ ಸರಿ ಮಾಡುತ್ತೇನೆ: ಮಹೇಂದ್ರ ಸಿಂಘಿ

ಅತೃಪ್ತರ ಜೊತೆ ಮಾತುಕತೆಗೆ ತೆರಳಿದ್ದ ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘಿ ಮುಂಬೈನಿಂದ ಕೆಐಎಎಲ್​​ಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ರು. ಅತೃಪ್ತರ ಜೊತೆ ಮಾತುಕತೆ ನಡೆಸಿದ್ದೇನೆ. ನಮ್ಮ ಮನೆಯಲ್ಲಿ ಒಡಕು ಉಂಟಾಗೋಕೆ ನಮ್ಮ ಮನೆಯವರೇ ಕಾರಣ. ಅತೃಪ್ತರು ಹೇಳಿರುವ ಕೆಲ‌ ವಿಚಾರಗಳಿವೆ. ಅವುಗಳನ್ನ ನಾಯಕರಿಗೆ ತಿಳಿಸಲಿದ್ದೇನೆ. ಎಲ್ಲ ಗೊಂದಲಗಳು ನಿವಾರಣೆಯಾಗುತ್ತೆ ಅನ್ನೋ ವಿಶ್ವಾಸ ಇದೆ ಎಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾಂಗ್ರೆಸ್ ಪಕ್ಷದ ಮುಖಂಡ ಮಹೇಂದ್ರ ಸಿಂಘಿ ಹೇಳಿದ್ರು.

ಬೆಂಗಳೂರು: ನಮ್ಮ ಮನೆಯಲ್ಲಿ ಒಡಕು ಉಂಟಾಗಿದೆ. ನನಗೆ ಎಲ್ಲ ರೀತಿಯ ವಿಶ್ವಾಸ ಇದೆ. ಎಲ್ಲವೂ ಸರಿ ಹೋಗ್ತದೆ ಎಂದು ಕಾಂಗ್ರೆಸ್​ ಮುಖಂಡ ಮಹೇಂದ್ರ ಸಿಂಘಿ ತಿಳಿಸಿದ್ದಾರೆ.

ಅತೃಪ್ತರ ಸಮಸ್ಯೆಗಳನ್ನು ಮುಖಂಡರಿಗೆ ತಿಳಿಸಿ ಸರಿ ಮಾಡುತ್ತೇನೆ: ಮಹೇಂದ್ರ ಸಿಂಘಿ

ಅತೃಪ್ತರ ಜೊತೆ ಮಾತುಕತೆಗೆ ತೆರಳಿದ್ದ ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘಿ ಮುಂಬೈನಿಂದ ಕೆಐಎಎಲ್​​ಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ರು. ಅತೃಪ್ತರ ಜೊತೆ ಮಾತುಕತೆ ನಡೆಸಿದ್ದೇನೆ. ನಮ್ಮ ಮನೆಯಲ್ಲಿ ಒಡಕು ಉಂಟಾಗೋಕೆ ನಮ್ಮ ಮನೆಯವರೇ ಕಾರಣ. ಅತೃಪ್ತರು ಹೇಳಿರುವ ಕೆಲ‌ ವಿಚಾರಗಳಿವೆ. ಅವುಗಳನ್ನ ನಾಯಕರಿಗೆ ತಿಳಿಸಲಿದ್ದೇನೆ. ಎಲ್ಲ ಗೊಂದಲಗಳು ನಿವಾರಣೆಯಾಗುತ್ತೆ ಅನ್ನೋ ವಿಶ್ವಾಸ ಇದೆ ಎಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾಂಗ್ರೆಸ್ ಪಕ್ಷದ ಮುಖಂಡ ಮಹೇಂದ್ರ ಸಿಂಘಿ ಹೇಳಿದ್ರು.

Intro:KN_BNG_08_09_Mahendra singha_Ambarish_7203301
Slug: ಅತೃಪ್ತರ ಸಮಸ್ಯೆಗಳನ್ನು ಮುಖಂಡರಿಗೆ ತಿಳುಸಿ ಸರಿ ಮಾಡುತ್ತೇನೆ: ಮಹೇಂದ್ರ ಸಿಂಘಿ

ಬೆಂಗಳೂರು: ನಮ್ಮ ಮನೆಯಲ್ಲಿ ಒಡಕು ಉಂಟಾಗಿದೆ. ನನಗೆ ಎಲ್ಲಾ ವಿಶ್ವಾಸ ಇದೆ ಎಲ್ಲವೂ ಸರಿ ಹೋಗ್ತದೆ. ಅತೃಪ್ತರ ಜೊತೆ ಮಾತುಕತೆ ನಡೆಸಿದ್ದೇನೆ.. ನಮ್ಮ‌ ಮನೆಯಲ್ಲಿ ಓಡಲು ಉಂಟಾಗೋಕೆ ನಮ್ಮ ಮನೆಯವರೇ ಕಾರಣ. ಅತೃಪ್ತರು ಹೇಳಿರುವ ಕೆಲ‌ ವಿಚಾರಗಳಿವೆ ಅವುಗಳನ್ನ ನಾಯಕರಿಗೆ ತಿಳಿಸಲಿದ್ದೇನೆ.. ಮತ್ತೆ ಎಲ್ಲ ಗೊಂದಲಗಳು ನಿವಾರಣೆಯಾಗುತ್ತೆ ಸರಿಯಾಗುತ್ತೆ ಅಂತ‌ ವಿಶ್ವಾಸ ಇದೆ ಎಂದು ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕಾಂಗ್ರೆಸ್ ಪಕ್ಷದ ಮುಖಂಡ. (ಡಿಕೆಶಿ ಆಪ್ತ) ಮಹೇಂದ್ರ ಸಿಂಘಿ ಹೇಳಿದ್ದು.

ಅತೃಪ್ತರ ಜೊತೆ ಮಾತುಕತೆಗೆ ತೆರಳಿದ್ದ ಕಾಂಗ್ರೆಸ್ ಮುಖಂಡ ಮಹೇಂದ್ರ ಸಿಂಘಿ ಮುಂಬೈ ನಿಂದ ಕೆಐಎಎಲ್ ಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ್ರು, ಅತೃಪ್ತರ ಜೊತೆ ಮಾತುಕತೆ ನಡೆಸಿದ್ದೇನೆ.. ಅತೃಪ್ತರು ಕೆಲ‌ ವಿಚಾರಗಳನ್ನು ನಮ್ಮ ಬಳಿ ಹಂಚಿಕೊಂಡರು.. ಅವುಗಳನ್ನ ನಾಯಕರಿಗೆ ತಿಳಿಸಲಿದ್ದೇನೆ. ಮತ್ತೆ ಎಲ್ಲ ಗೊಂದಲಗಳು ನಿವಾರಣೆಯಾಗುತ್ತವೆ ಎಂದರು.
Body:NoConclusion:No

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.