ETV Bharat / state

ಸಿಎಂ ಭೇಟಿಯಾದ ವಾಯುಸೇನೆ ತರಬೇತಿ ಕೇಂದ್ರದ ಮುಖ್ಯಸ್ಥ ಆರ್.ಡಿ ಮಾಥುರ್

author img

By

Published : Oct 14, 2020, 7:14 PM IST

ಏರ್‌ ಮಾರ್ಷಲ್‌ ಆರ್.ಡಿ ಮಾಥುರ್ ಅವರು ಇಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿದರು.

ಸಿಎಂ ಭೇಟಿ ಮಾಡಿದ  ಆರ್.ಡಿ ಮಾಥುರ್
ಸಿಎಂ ಭೇಟಿ ಮಾಡಿದ ಆರ್.ಡಿ ಮಾಥುರ್

ಬೆಂಗಳೂರು: ಭಾರತೀಯ ವಾಯುಸೇನೆಯ ತರಬೇತಿ ಕೇಂದ್ರದ ನೂತನ ಮುಖ್ಯಸ್ಥ ಏರ್‌ ಮಾರ್ಷಲ್‌ ಆರ್.ಡಿ ಮಾಥುರ್ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.

ಅಕ್ಟೋಬರ್ 1ರಂದು ಬೆಂಗಳೂರಿನ ಭಾರತೀಯ ವಾಯುಸೇನೆಯ ತರಬೇತಿ ಕೇಂದ್ರದ ನೂತನ ಮುಖ್ಯಸ್ಥರಾಗಿ ಏರ್‌ ಮಾರ್ಷಲ್‌ ಆರ್.ಡಿ.ಮಾಥುರ್ ಅಧಿಕಾರ ಸ್ವೀಕಾರ ಮಾಡಿದ್ದು, ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದರು.

ಸಿಎಂ ಭೇಟಿ ಮಾಡಿದ  ಆರ್.ಡಿ ಮಾಥುರ್
ಸಿಎಂ ಭೇಟಿ ಮಾಡಿದ ಆರ್.ಡಿ ಮಾಥುರ್

ಶಿಷ್ಟಾಚಾರದಂತೆ ಉಭಯ ಕುಶಲೋಪರಿ ವಿಚಾರಿಸಿ ಪರಸ್ಪರ ಸಹಕಾರದ ಮಾತುಕತೆ ನಡೆಸಿದರು.

ಬೆಂಗಳೂರು: ಭಾರತೀಯ ವಾಯುಸೇನೆಯ ತರಬೇತಿ ಕೇಂದ್ರದ ನೂತನ ಮುಖ್ಯಸ್ಥ ಏರ್‌ ಮಾರ್ಷಲ್‌ ಆರ್.ಡಿ ಮಾಥುರ್ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಮಾತುಕತೆ ನಡೆಸಿದರು.

ಅಕ್ಟೋಬರ್ 1ರಂದು ಬೆಂಗಳೂರಿನ ಭಾರತೀಯ ವಾಯುಸೇನೆಯ ತರಬೇತಿ ಕೇಂದ್ರದ ನೂತನ ಮುಖ್ಯಸ್ಥರಾಗಿ ಏರ್‌ ಮಾರ್ಷಲ್‌ ಆರ್.ಡಿ.ಮಾಥುರ್ ಅಧಿಕಾರ ಸ್ವೀಕಾರ ಮಾಡಿದ್ದು, ಇಂದು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಗೆ ಭೇಟಿ ನೀಡಿದರು.

ಸಿಎಂ ಭೇಟಿ ಮಾಡಿದ  ಆರ್.ಡಿ ಮಾಥುರ್
ಸಿಎಂ ಭೇಟಿ ಮಾಡಿದ ಆರ್.ಡಿ ಮಾಥುರ್

ಶಿಷ್ಟಾಚಾರದಂತೆ ಉಭಯ ಕುಶಲೋಪರಿ ವಿಚಾರಿಸಿ ಪರಸ್ಪರ ಸಹಕಾರದ ಮಾತುಕತೆ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.