ETV Bharat / state

ಪ್ರೀತಿಯಿಂದ ಯುದ್ಧ ಗೆಲ್ಲುವುದನ್ನು ತೋರಿಸಿದ್ದು ಗಾಂಧೀಜಿ... ದೊಡ್ಡ ಗೌಡರ ಟ್ವೀಟ್​ - ಗಾಂಧಿ ಜಯಂತಿಗೆ ಶುಭಾಶಯ ಕೋರಿದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನಾಡಿನ ಸಮಸ್ತ ಜನತೆಗೆ ಗಾಂಧಿ ಜಯಂತಿಯ ಶುಭಾಶಯ ಕೋರಿದ್ದಾರೆ.

ದೇವೇಗೌಡ-ಕುಮಾರಸ್ವಾಮಿ
author img

By

Published : Oct 2, 2019, 10:47 AM IST

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು, ನಾಡಿನ ಸರ್ವರಿಗೂ 150ನೇ ಗಾಂಧಿ ಜಯಂತಿಗೆ ಶುಭಾಶಯ ಕೋರಿದ್ದಾರೆ.

  • Tribute to the Father of our Nation on his 150th birth anniversary. The Mahatma who showed the world how love can win over war, is an inspiration for us all to be the change we want to see.#GandhiJayanti

    — H D Devegowda (@H_D_Devegowda) October 2, 2019 " class="align-text-top noRightClick twitterSection" data=" ">

ನಮ್ಮ ದೇಶದ ಪಿತಾಮಹನಿಗೆ 150ನೇ ಜನ್ಮ ದಿನಾಚರಣೆಯ ಗೌರವ. ಪ್ರೀತಿಯು ಯುದ್ದವನ್ನು ಹೇಗೆ ಗೆಲ್ಲಬಹುದೆಂದು ಜಗತ್ತಿಗೆ ತೋರಿಸಿದ ಮಹಾತ್ಮರು, ನಾವು ನೋಡಲು ಬಯಸುವ ಬದಲಾವಣೆಯಾಗಲು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಎಂದು ಮಾಜಿ ಪ್ರಧಾನಿ ಗಾಂಧಿ ಜಯಂತಿಗೆ ಶುಭ ಕೋರಿ ಟ್ವಿಟ್​ ಮಾಡಿದ್ದಾರೆ.

  • ನಾಡಿನ ಸರ್ವರಿಗೂ 150 ನೇ ಗಾಂಧಿ ಜಯಂತಿಯ ಶುಭಾಶಯಗಳು.

    ಮಹಾತ್ಮ ಗಾಂಧಿಯವರು ಹಿಂಸಾ ರಹಿತ ಕ್ರಾಂತಿಯಿಂದಲೇ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸಿದರು.ಈ ಮೂಲಕ ಇಡೀ ಜಗತ್ತೆ ಅಹಿಂಸಾ ಮಾರ್ಗದತ್ತ ಸಾಗಲು ಪ್ರೇರಕರಾದವರು ಗಾಂಧಿ. ಮಹಾತ್ಮರ ತ್ಯಾಗ, ಸೇವೆ ಹಾಗೂ ಅವರ ಸತ್ಯ ಮಾರ್ಗವನ್ನು ಈ ಜಗತ್ತು ಎಂದೂ ಮರೆಯದು..#GandhiJayanti

    — H D Kumaraswamy (@hd_kumaraswamy) October 2, 2019 " class="align-text-top noRightClick twitterSection" data=" ">

ಮಹಾತ್ಮ ಗಾಂಧಿಯವರು ಹಿಂಸಾ ರಹಿತ ಕ್ರಾಂತಿಯಿಂದಲೇ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸಿದರು. ಈ ಮೂಲಕ ಇಡೀ ಜಗತ್ತೆ ಅಹಿಂಸಾ ಮಾರ್ಗದತ್ತ ಸಾಗಲು ಪ್ರೇರಕರಾದವರು ಗಾಂಧಿ. ಮಹಾತ್ಮರ ತ್ಯಾಗ, ಸೇವೆ ಹಾಗೂ ಅವರ ಸತ್ಯ ಮಾರ್ಗವನ್ನು ಈ ಜಗತ್ತು ಎಂದೂ ಮರೆಯದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟ್​ ಮಾಡಿದ್ದಾರೆ.

ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು, ನಾಡಿನ ಸರ್ವರಿಗೂ 150ನೇ ಗಾಂಧಿ ಜಯಂತಿಗೆ ಶುಭಾಶಯ ಕೋರಿದ್ದಾರೆ.

  • Tribute to the Father of our Nation on his 150th birth anniversary. The Mahatma who showed the world how love can win over war, is an inspiration for us all to be the change we want to see.#GandhiJayanti

    — H D Devegowda (@H_D_Devegowda) October 2, 2019 " class="align-text-top noRightClick twitterSection" data=" ">

ನಮ್ಮ ದೇಶದ ಪಿತಾಮಹನಿಗೆ 150ನೇ ಜನ್ಮ ದಿನಾಚರಣೆಯ ಗೌರವ. ಪ್ರೀತಿಯು ಯುದ್ದವನ್ನು ಹೇಗೆ ಗೆಲ್ಲಬಹುದೆಂದು ಜಗತ್ತಿಗೆ ತೋರಿಸಿದ ಮಹಾತ್ಮರು, ನಾವು ನೋಡಲು ಬಯಸುವ ಬದಲಾವಣೆಯಾಗಲು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ. ಎಂದು ಮಾಜಿ ಪ್ರಧಾನಿ ಗಾಂಧಿ ಜಯಂತಿಗೆ ಶುಭ ಕೋರಿ ಟ್ವಿಟ್​ ಮಾಡಿದ್ದಾರೆ.

  • ನಾಡಿನ ಸರ್ವರಿಗೂ 150 ನೇ ಗಾಂಧಿ ಜಯಂತಿಯ ಶುಭಾಶಯಗಳು.

    ಮಹಾತ್ಮ ಗಾಂಧಿಯವರು ಹಿಂಸಾ ರಹಿತ ಕ್ರಾಂತಿಯಿಂದಲೇ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸಿದರು.ಈ ಮೂಲಕ ಇಡೀ ಜಗತ್ತೆ ಅಹಿಂಸಾ ಮಾರ್ಗದತ್ತ ಸಾಗಲು ಪ್ರೇರಕರಾದವರು ಗಾಂಧಿ. ಮಹಾತ್ಮರ ತ್ಯಾಗ, ಸೇವೆ ಹಾಗೂ ಅವರ ಸತ್ಯ ಮಾರ್ಗವನ್ನು ಈ ಜಗತ್ತು ಎಂದೂ ಮರೆಯದು..#GandhiJayanti

    — H D Kumaraswamy (@hd_kumaraswamy) October 2, 2019 " class="align-text-top noRightClick twitterSection" data=" ">

ಮಹಾತ್ಮ ಗಾಂಧಿಯವರು ಹಿಂಸಾ ರಹಿತ ಕ್ರಾಂತಿಯಿಂದಲೇ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸಿದರು. ಈ ಮೂಲಕ ಇಡೀ ಜಗತ್ತೆ ಅಹಿಂಸಾ ಮಾರ್ಗದತ್ತ ಸಾಗಲು ಪ್ರೇರಕರಾದವರು ಗಾಂಧಿ. ಮಹಾತ್ಮರ ತ್ಯಾಗ, ಸೇವೆ ಹಾಗೂ ಅವರ ಸತ್ಯ ಮಾರ್ಗವನ್ನು ಈ ಜಗತ್ತು ಎಂದೂ ಮರೆಯದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಟ್ವಿಟ್​ ಮಾಡಿದ್ದಾರೆ.

Intro:ಬೆಂಗಳೂರು : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು, ನಾಡಿನ ಸರ್ವರಿಗೂ 150 ನೇ ಗಾಂಧಿ ಜಯಂತಿಗೆ ಶುಭಾಶಯ ಕೋರಿದ್ದಾರೆ.Body:ಈ ಕುರಿತು ಟ್ವೀಟ್ ಮಾಡಿರುವ ಅವರು, ಮಹಾತ್ಮ ಗಾಂಧಿಯವರು ಹಿಂಸಾ ರಿಹಿತ ಕ್ರಾಂತಿಯಿಂದಲೇ ದೇಶವನ್ನು ಆಂಗ್ಲರ ದಾಸ್ಯದಿಂದ ಮುಕ್ತಗೊಳಿಸಿದರು. ಈ ಮೂಲಕ ಇಡೀ ಜಗತ್ತೆ ಅಹಿಂಸಾ ಮಾರ್ಗದತ್ತ ಸಾಗಲು ಪ್ರೇರಕರಾದವರು ಗಾಂಧಿ. ಮಹಾತ್ಮರ ತ್ಯಾಗ, ಸೇವೆ ಹಾಗೂ ಅವರ ಸತ್ಯ ಮಾರ್ಗವನ್ನು ಈ ಜಗತ್ತು ಎಂದೂ ಮರೆಯದು ಎಂದು ಹೇಳಿದ್ದಾರೆ.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.