ETV Bharat / state

ನೂತನ ಜಿಲ್ಲಾ ಉಸ್ತುವಾರಿ ಅಧಿಕಾರಿಗಳ ನೇಮಿಸಿ ಸರ್ಕಾರ ಆದೇಶ

author img

By

Published : Aug 8, 2021, 1:45 AM IST

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೀಗ ನೂತನ ಜಿಲ್ಲಾ ಉಸ್ತುವಾರಿ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

government-appointed-new-officers-in-charge-of-districts
ನೂತನ ಜಿಲ್ಲಾ ಉಸ್ತುವಾರಿ ಅಧಿಕಾರಿಗಳ ನೇಮಿಸಿ ಸರ್ಕಾರ ಆದೇಶ

ಬೆಂಗಳೂರು: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಇಲಾಖಾ ಮುಖ್ಯಸ್ಥರುಗಳನ್ನು ಜಿಲ್ಲಾವಾರು ಉಸ್ತುವಾರಿಯಾಗಿ ನೇಮಿಸಲಾಗಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೀಗ ನೂತನ ಜಿಲ್ಲಾ ಉಸ್ತುವಾರಿ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ?:

ಡಾ. ಎನ್. ಮಂಜುಳ - ಬೆಂಗಳೂರು ನಗರ

ಪಿ.ಹೇಮಲತಾ - ಬೆಂಗಳೂರು ಗ್ರಾಮಾಂತರ

ತುಷಾರ್ ಗಿರಿನಾಥ್ - ರಾಮನಗರ

ಎನ್. ಮಂಜುನಾಥ ಪ್ರಸಾದ್ - ಚಿತ್ರದುರ್ಗ

ಉಮಾ ಮಹಾದೇವನ್ - ಕೋಲಾರ

ಎಲ್.ಕೆ. ಅತೀಕ್ - ಬೆಳಗಾವಿ

ಮನೋಜ್ ಕುಮಾರ್ ಮೀನಾ - ಚಿಕ್ಕಬಳ್ಳಾಪುರ

ಡಾ. ಎಸ್ ಸೆಲ್ವ ಕುಮಾರ್ - ಶಿವಮೊಗ್ಗ

ಎಸ್.ಆರ್. ಉಮಾಶಂಕರ್ - ದಾವಣಗೆರೆ

ಎನ್. ಜಯರಾಮ್ - ಮೈಸೂರು

ಡಾ. ವಿ. ರಾಮ್ ಪ್ರಸಾತ್ ಮನೋಹರ್ - ಮಂಡ್ಯ

ಬಿ.ಬಿ. ಕಾವೇರಿ - ಚಾಮರಾಜನಗರ

ನವೀನ್ ರಾಜ್ ಸಿಂಗ್ - ಹಾಸನ

ವಿ. ಅನ್ಬುಕುಮಾರ್ - ಕೊಡಗು

ಸಿ. ಶಿಖಾ - ಚಿಕ್ಕಮಗಳೂರು

ಕ್ಯಾಪ್ಟನ್ ಮಣಿವಣ್ಣನ್ - ಉಡುಪಿ

ಪಿ‌.ವಿ.ಪೊನ್ನುರಾಜ್ - ದ.ಕನ್ನಡ

ರಾಕೇಶ್ ಸಿಂಗ್ - ತುಮಕೂರು

ರವಿಕುಮಾರ್ ಸುರಪುರ - ಧಾರವಾಡ

ಮೊಹಮ್ಮದ್ ಮೊಹಿಸಿನ್ - ಗದಗ

ರಣದೀಪ್ - ವಿಜಯಪುರ

ಕೆ.ಪಿ. ಮೋಹನ್‌ರಾಜ - ಉತ್ತರ ಕನ್ನಡ

ಶಿವಯೋಗಿ ಸಿ.ಕಳಸದ - ಬಾಗಲಕೋಟೆ

ಗುಂಜನ್ ಕೃಷ್ಣ - ಕಲಬುರಗಿ

ಮುನೀಶ್ ಮೌದ್ಗಿಲ್ - ಯಾದಗಿರಿ

ವಿಶಾಲ್ ಆರ್. - ರಾಯಚೂರು

ಡಾ. ರಶ್ಮಿ ವಿ. ಮಹೇಶ್ - ಕೊಪ್ಪಳ

ಡಾ. ಎಂ. ಎನ್.ಅಜಯ್ ನಾಗಭೂಷಣ್ - ಬಳ್ಳಾರಿ

ರಿಚರ್ಡ್ ವಿನ್ಸೆಂಟ್ ಡಿಸೋಜಾ - ಬೀದರ್

ಮನೋಜ್ ಜೈನ್ - ಹಾವೇರಿ

ಬೆಂಗಳೂರು: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳ ಮಟ್ಟದ ಇಲಾಖಾ ಮುಖ್ಯಸ್ಥರುಗಳನ್ನು ಜಿಲ್ಲಾವಾರು ಉಸ್ತುವಾರಿಯಾಗಿ ನೇಮಿಸಲಾಗಿದೆ. ಈ ಸಂಬಂಧ ಸರ್ಕಾರ ಆದೇಶ ಹೊರಡಿಸಿದೆ.

ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇದೀಗ ನೂತನ ಜಿಲ್ಲಾ ಉಸ್ತುವಾರಿ ಅಧಿಕಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

ಯಾರಿಗೆ ಯಾವ ಜಿಲ್ಲಾ ಉಸ್ತುವಾರಿ?:

ಡಾ. ಎನ್. ಮಂಜುಳ - ಬೆಂಗಳೂರು ನಗರ

ಪಿ.ಹೇಮಲತಾ - ಬೆಂಗಳೂರು ಗ್ರಾಮಾಂತರ

ತುಷಾರ್ ಗಿರಿನಾಥ್ - ರಾಮನಗರ

ಎನ್. ಮಂಜುನಾಥ ಪ್ರಸಾದ್ - ಚಿತ್ರದುರ್ಗ

ಉಮಾ ಮಹಾದೇವನ್ - ಕೋಲಾರ

ಎಲ್.ಕೆ. ಅತೀಕ್ - ಬೆಳಗಾವಿ

ಮನೋಜ್ ಕುಮಾರ್ ಮೀನಾ - ಚಿಕ್ಕಬಳ್ಳಾಪುರ

ಡಾ. ಎಸ್ ಸೆಲ್ವ ಕುಮಾರ್ - ಶಿವಮೊಗ್ಗ

ಎಸ್.ಆರ್. ಉಮಾಶಂಕರ್ - ದಾವಣಗೆರೆ

ಎನ್. ಜಯರಾಮ್ - ಮೈಸೂರು

ಡಾ. ವಿ. ರಾಮ್ ಪ್ರಸಾತ್ ಮನೋಹರ್ - ಮಂಡ್ಯ

ಬಿ.ಬಿ. ಕಾವೇರಿ - ಚಾಮರಾಜನಗರ

ನವೀನ್ ರಾಜ್ ಸಿಂಗ್ - ಹಾಸನ

ವಿ. ಅನ್ಬುಕುಮಾರ್ - ಕೊಡಗು

ಸಿ. ಶಿಖಾ - ಚಿಕ್ಕಮಗಳೂರು

ಕ್ಯಾಪ್ಟನ್ ಮಣಿವಣ್ಣನ್ - ಉಡುಪಿ

ಪಿ‌.ವಿ.ಪೊನ್ನುರಾಜ್ - ದ.ಕನ್ನಡ

ರಾಕೇಶ್ ಸಿಂಗ್ - ತುಮಕೂರು

ರವಿಕುಮಾರ್ ಸುರಪುರ - ಧಾರವಾಡ

ಮೊಹಮ್ಮದ್ ಮೊಹಿಸಿನ್ - ಗದಗ

ರಣದೀಪ್ - ವಿಜಯಪುರ

ಕೆ.ಪಿ. ಮೋಹನ್‌ರಾಜ - ಉತ್ತರ ಕನ್ನಡ

ಶಿವಯೋಗಿ ಸಿ.ಕಳಸದ - ಬಾಗಲಕೋಟೆ

ಗುಂಜನ್ ಕೃಷ್ಣ - ಕಲಬುರಗಿ

ಮುನೀಶ್ ಮೌದ್ಗಿಲ್ - ಯಾದಗಿರಿ

ವಿಶಾಲ್ ಆರ್. - ರಾಯಚೂರು

ಡಾ. ರಶ್ಮಿ ವಿ. ಮಹೇಶ್ - ಕೊಪ್ಪಳ

ಡಾ. ಎಂ. ಎನ್.ಅಜಯ್ ನಾಗಭೂಷಣ್ - ಬಳ್ಳಾರಿ

ರಿಚರ್ಡ್ ವಿನ್ಸೆಂಟ್ ಡಿಸೋಜಾ - ಬೀದರ್

ಮನೋಜ್ ಜೈನ್ - ಹಾವೇರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.