ETV Bharat / state

ಮತ ಚಲಾಯಿಸಿದವರಿಗೆ ಉಚಿತ ಉಪಹಾರ... ಬೆಣ್ಣೆ ದೋಸೆ, ಸ್ವೀಟ್​, ಜ್ಯೂಸ್​ ಸವಿದ ಮತದಾರರು

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಉಚಿತ ತಿಂಡಿ ವ್ಯವಸ್ಥೆ ಇದ್ದು, ಜನರು ಯಾವಾಗ ಬೇಕಾದರೂ ಬಂದು ವೋಟಿಂಗ್ ಮಾಡಿರೋ ಶಾಯಿ ಗುರುತು ತೋರಿಸಿ ಉಚಿತವಾಗಿ ತಿಂಡಿ ಪಡೆಯಬಹುದಾಗಿದೆ.

author img

By

Published : Apr 18, 2019, 1:54 PM IST

ಮತ ಚಲಾಯಿಸಿದವರಿಗೆ ಉಚಿತ ಫಲಹಾರ

ಬೆಂಗಳೂರು: ಮತದಾನ ಪ್ರಮಾಣ ಕಡಿಮೆ ಇರುವ ನಗರ ಪ್ರದೇಶದಲ್ಲಿ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರಿನ ನೃಪತುಂಗದಲ್ಲಿರುವ ಹೋಟೆಲ್ ನಿಸರ್ಗ ಗ್ರ್ಯಾಂಡ್ ಮತದಾನದ ಬಗ್ಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಹೌದು, ಮತ ಚಲಾಯಿಸಿದ ಪ್ರತಿಯೊಬ್ಬರಿಗೂ ಬೆಣ್ಣೆ ದೋಸೆ, ಸ್ವೀಟ್ ಹಾಗೂ ಜ್ಯೂಸ್ ಉಚಿತವಾಗಿ ನೀಡಲಾಗುತ್ತಿದೆ. ನೂರಾರು ಜನರು ಮತದಾನ ಮಾಡಿ ಈ ಹೋಟೆಲ್​ಗೆ ಆಗಮಿಸಿ ಘಮಘಮಿಸೋ ದೋಸೆ ಸೇವಿಸುತ್ತಿದ್ದಾರೆ.

ಮತ ಚಲಾಯಿಸಿದವರಿಗೆ ಉಚಿತ ಫಲಹಾರ

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಉಚಿತ ತಿಂಡಿ ವ್ಯವಸ್ಥೆ ಇದ್ದು, ಜನರು ಯಾವಾಗ ಬೇಕಾದರೂ ಬಂದು ವೋಟಿಂಗ್ ಮಾಡಿರೋ ಶಾಯಿ ಗುರುತು ತೋರಿಸಿ ಉಚಿತವಾಗಿ ತಿಂಡಿ ಪಡೆಯಬಹುದಾಗಿದೆ.

ಸದ್ಯ ಹೋಟೆಲ್ ನಿಸರ್ಗ ಗ್ರ್ಯಾಂಡ್​ಗೆ ನಟ ರಮೇಶ್ ಭಟ್, ಮಥಾಯ್, ಮಹೇಶ್ ಜೋಷಿ, ನಟಿ ರೂಪಿಕಾ ಸೇರಿದಂತೆ ಹಲವರು ಆಗಮಿಸಿ ಬಿಸಿ ಬಿಸಿ ದೋಸೆ ತಿಂದು, ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.‌

ಬೆಂಗಳೂರು: ಮತದಾನ ಪ್ರಮಾಣ ಕಡಿಮೆ ಇರುವ ನಗರ ಪ್ರದೇಶದಲ್ಲಿ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರಿನ ನೃಪತುಂಗದಲ್ಲಿರುವ ಹೋಟೆಲ್ ನಿಸರ್ಗ ಗ್ರ್ಯಾಂಡ್ ಮತದಾನದ ಬಗ್ಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.

ಹೌದು, ಮತ ಚಲಾಯಿಸಿದ ಪ್ರತಿಯೊಬ್ಬರಿಗೂ ಬೆಣ್ಣೆ ದೋಸೆ, ಸ್ವೀಟ್ ಹಾಗೂ ಜ್ಯೂಸ್ ಉಚಿತವಾಗಿ ನೀಡಲಾಗುತ್ತಿದೆ. ನೂರಾರು ಜನರು ಮತದಾನ ಮಾಡಿ ಈ ಹೋಟೆಲ್​ಗೆ ಆಗಮಿಸಿ ಘಮಘಮಿಸೋ ದೋಸೆ ಸೇವಿಸುತ್ತಿದ್ದಾರೆ.

ಮತ ಚಲಾಯಿಸಿದವರಿಗೆ ಉಚಿತ ಫಲಹಾರ

ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಉಚಿತ ತಿಂಡಿ ವ್ಯವಸ್ಥೆ ಇದ್ದು, ಜನರು ಯಾವಾಗ ಬೇಕಾದರೂ ಬಂದು ವೋಟಿಂಗ್ ಮಾಡಿರೋ ಶಾಯಿ ಗುರುತು ತೋರಿಸಿ ಉಚಿತವಾಗಿ ತಿಂಡಿ ಪಡೆಯಬಹುದಾಗಿದೆ.

ಸದ್ಯ ಹೋಟೆಲ್ ನಿಸರ್ಗ ಗ್ರ್ಯಾಂಡ್​ಗೆ ನಟ ರಮೇಶ್ ಭಟ್, ಮಥಾಯ್, ಮಹೇಶ್ ಜೋಷಿ, ನಟಿ ರೂಪಿಕಾ ಸೇರಿದಂತೆ ಹಲವರು ಆಗಮಿಸಿ ಬಿಸಿ ಬಿಸಿ ದೋಸೆ ತಿಂದು, ಎಲ್ಲರೂ ತಪ್ಪದೇ ಮತದಾನ ಮಾಡಿ ಎಂದು ಮನವಿ ಮಾಡಿದರು.‌

Intro:ಕೇಳ್ರಪ್ಪೋ ಕೇಳಿ; ಮತ ಚಲಾಯಿಸಿದವರಿಗೆ ಉಚಿತ ಬ್ರೇಕ್ ಫಾಸ್ಟ್ ಅಂತೆ...

ಬೆಂಗಳೂರು; ಮತದಾನ ಪ್ರಮಾಣ ಕಡಿಮೆ ಇರುವ ನಗರ ಪ್ರದೇಶದಲ್ಲಿ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಬೆಂಗಳೂರಿನ ನೃಪತುಂಗ ದಲ್ಲಿರುವ ಹೋಟೆಲ್ ನಿಸರ್ಗ ಗ್ರ್ಯಾಂಡ್ ನಿಂದ ಮತದಾನದ ಬಗ್ಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ... ಮತ ಚಲಾಯಿಸಿದ ಪ್ರತಿಯೊಬ್ಬರಿಗೆ ಬೆಣ್ಣೆ ದೋಸೆ, ಸ್ವೀಟ್, ಜ್ಯೂಸ್ ಉಚಿತವಾಗಿ ನೀಡಲಾಗುತ್ತಿದೆ..

ನೂರಾರು ಜನರು ಮತದಾನ ಮಾಡಿ ಬೆಳಗ್ಗೆ ಯ ಬ್ರೇಕ್ ಫಾಸ್ಟ್ ಗೆ ಇಲ್ಲೇ ಬಂದು, ಘಮಘಮಿಸೋ ದೋಸೆ ಸೇವಿಸುತ್ತಿದ್ದಾರೆ..‌ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ರವರೆಗೆ ಉಚಿತ ತಿಂಡಿ ವ್ಯವಸ್ಥೆ ಇದ್ದು, ಜನರು ಯಾವಾಗ ಬೇಕಾದರೂ ಬಂದು, ವೋಟಿಂಗ್ ಮಾಡಿರೋ ಶಾಯಿ ಗುರುತು ತೋರಿಸಿದ ಉಚಿತವಾಗಿ ತಿಂಡಿ ನೀಡಲಾಗುತ್ತೆ... ಹೋಟೆಲ್ ನಿಸರ್ಗ ಗ್ರ್ಯಾಂಡ್ ಗೆ ನಟ ರಮೇಶ್ ಭಟ್, ಮಥಾಯ್, ಮಹೇಶ್ ಜೋಷಿ, ನಟಿ ರೂಪಿಕಾ ಸೇರಿದಂತೆ ಹಲವರು ಬಿಸಿ ಬಿಸಿ ದೋಸೆ ತಿಂದು, ಎಲ್ಲರೂ ತಪ್ಪದೇ ಮತದಾನ ಮಾಡಿ ಅಂತ ಮನವಿ ಮಾಡಿದರು.‌ ಇದೇ ವೇಳೆ ತಾವು ಮತದಾನ ಮಾಡಿದ ಶಾಯಿ ಹಾಕಿದ ಬೆರಳು ತೋರಿಸಿ, ವೋಟ್ ಫಾರ್ ಇಂಡಿಯಾ ಅಂತ ಕೂಗಿದರು...

KN_BNG_04_180419_NISARGA_GRAND_SCRIPT_DEEPABody:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.