ETV Bharat / state

’ಬಿಜೆಪಿ ತೊರೆದದ್ದು ನನ್ನ ಮೂಗು ನಾನೇ ಕೊಯ್ದುಕೊಂಡಂತಾಗಿತ್ತು’: ವಿಜಯ್ ಶಂಕರ್ ಬಣ್ಣನೆ

author img

By

Published : Nov 6, 2019, 8:31 AM IST

ಮಾಜಿ ಸಂಸದ ವಿಜಯ್ ಶಂಕರ್  ಬಿಜೆಪಿ ಸರ್ಪಡೆ ಕಾರ್ಯಕ್ರಮವನ್ನು ನಗರದ ಜಗನ್ನಾಥ ಭವನದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಇನ್ನಿತರ ಮುಖಂಡರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಮಾಜಿ ಸಂಸದ ವಿಜಯ್ ಶಂಕರ್

ಬೆಂಗಳೂರು: ಮಾಜಿ ಸಂಸದ ವಿಜಯ್ ಶಂಕರ್ ಬಿಜೆಪಿ ಸರ್ಪಡೆ ಕಾರ್ಯಕ್ರಮವನ್ನು ನಗರದ ಜಗನ್ನಾಥ ಭವನದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಇನ್ನಿತರೆ ಮುಖಂಡರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಮಾಜಿ ಸಂಸದ ವಿಜಯ್ ಶಂಕರ್

ಪಕ್ಷ ಬಿಟ್ಟು ಹೋಗಿದಕ್ಕೆ ಬಹಿರಂಗ ಕ್ಷಮೆ ಕೇಳಿದ ವಿಜಯ್ ಶಂಕರ್, ನಾನು ಬಿಜೆಪಿ ಪಕ್ಷ ಬಿಟ್ಟಿದ್ದು ನನ್ನದೇ ತಪ್ಪುಗಳಿಂದ, ನಾನು ನನ್ನ ಮಾನಸಿಕ ಸ್ಥಿಮಿತತೆ ನಿರ್ವಹಿಸಲಾಗಿರಲಿಲ್ಲ, ಹಾಗಾಗಿ ಪಕ್ಷ ಬಿಟ್ಟು ಹೋದೆ ಎಂದು ಸೇರ್ಪಡೆ ಕಾರ್ಯಕ್ರಮದಲ್ಲಿ ತಿಳಿಸಿದರು.

ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ವಿಜಯಶಂಕರ್​, ಸಂಘಟನೆ ಸಮುದ್ರ ಇದ್ದಹಾಗೆ, ನನ್ನ ಮೂಗು ನಾನೇ ಕೊಯ್ದುಕೊಂಡ ಹಾಗಾಗಿದೆ, ಆದ್ದರಿಂದ ನನ್ನ ಮುಖ ಅವಲಕ್ಷಣವಾಗಿದೆ, ಹೀಗಾಗಿ ಮತ್ತೆ ಬಿಜಿಪಿಗೆ ಸೇರ್ಪಡೆ ಆಗಿದ್ದೇನೆ ಎಂದು ಸೇರ್ಪಡೆಯನ್ನು ಸಮರ್ಥಿಸಿಕೊಂಡರು.

ಮುಂಬರುವ ಹುಣಸೂರು ಚುನಾವಣಾ ಕಣದಲ್ಲಿ ಇಳಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳಷ್ಟು ಜನ ಚುನಾವಣಾ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇನ್ನು ಟಿಕೆಟ್​ ಪಡೆಯುವ ಆಸೆಯಿಂದಲೇ ಬಿಜೆಪಿಯನ್ನು ಮತ್ತೆ ಸೇರುತ್ತಿದ್ದಾರೆ ಎಂಬ ಭಾವನೆ ಇದೆ. ಆದರೆ ಇದು ನಿಜವಲ್ಲ, ಈ ಮೊದಲೇ ಹೇಳಿದಂತೆ ಬೇಷರತ್ತಾಗಿ ಪಕ್ಷ ಸೇರಿದ್ದೇನೆ ಎಂದು ಸ್ಪಷ್ಟಪಡಿಸಿದರು. ನಾನು ಮತ್ತೆ ಬಿಜೆಪಿಯನ್ನು ತೊರೆದರೆ ನನ್ನನ್ನು ಹುಚ್ಚಾ ಎಂದು ಜನ ಹುಚ್ಚಾಸ್ಪತ್ರೆ ಸೇರಿಸುತ್ತಾರೆ ಎಂದು ತಮ್ಮ ನಡೆಯನ್ನ ವಿಶ್ಲೇಷಣೆ ಮಾಡಿಕೊಂಡರು.

ಬೆಂಗಳೂರು: ಮಾಜಿ ಸಂಸದ ವಿಜಯ್ ಶಂಕರ್ ಬಿಜೆಪಿ ಸರ್ಪಡೆ ಕಾರ್ಯಕ್ರಮವನ್ನು ನಗರದ ಜಗನ್ನಾಥ ಭವನದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಇನ್ನಿತರೆ ಮುಖಂಡರ ಉಪಸ್ಥಿತಿಯಲ್ಲಿ ನಡೆಸಲಾಯಿತು.

ಮಾಜಿ ಸಂಸದ ವಿಜಯ್ ಶಂಕರ್

ಪಕ್ಷ ಬಿಟ್ಟು ಹೋಗಿದಕ್ಕೆ ಬಹಿರಂಗ ಕ್ಷಮೆ ಕೇಳಿದ ವಿಜಯ್ ಶಂಕರ್, ನಾನು ಬಿಜೆಪಿ ಪಕ್ಷ ಬಿಟ್ಟಿದ್ದು ನನ್ನದೇ ತಪ್ಪುಗಳಿಂದ, ನಾನು ನನ್ನ ಮಾನಸಿಕ ಸ್ಥಿಮಿತತೆ ನಿರ್ವಹಿಸಲಾಗಿರಲಿಲ್ಲ, ಹಾಗಾಗಿ ಪಕ್ಷ ಬಿಟ್ಟು ಹೋದೆ ಎಂದು ಸೇರ್ಪಡೆ ಕಾರ್ಯಕ್ರಮದಲ್ಲಿ ತಿಳಿಸಿದರು.

ನಂತರ ಈಟಿವಿ ಭಾರತದೊಂದಿಗೆ ಮಾತನಾಡಿದ ವಿಜಯಶಂಕರ್​, ಸಂಘಟನೆ ಸಮುದ್ರ ಇದ್ದಹಾಗೆ, ನನ್ನ ಮೂಗು ನಾನೇ ಕೊಯ್ದುಕೊಂಡ ಹಾಗಾಗಿದೆ, ಆದ್ದರಿಂದ ನನ್ನ ಮುಖ ಅವಲಕ್ಷಣವಾಗಿದೆ, ಹೀಗಾಗಿ ಮತ್ತೆ ಬಿಜಿಪಿಗೆ ಸೇರ್ಪಡೆ ಆಗಿದ್ದೇನೆ ಎಂದು ಸೇರ್ಪಡೆಯನ್ನು ಸಮರ್ಥಿಸಿಕೊಂಡರು.

ಮುಂಬರುವ ಹುಣಸೂರು ಚುನಾವಣಾ ಕಣದಲ್ಲಿ ಇಳಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಹಳಷ್ಟು ಜನ ಚುನಾವಣಾ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಇನ್ನು ಟಿಕೆಟ್​ ಪಡೆಯುವ ಆಸೆಯಿಂದಲೇ ಬಿಜೆಪಿಯನ್ನು ಮತ್ತೆ ಸೇರುತ್ತಿದ್ದಾರೆ ಎಂಬ ಭಾವನೆ ಇದೆ. ಆದರೆ ಇದು ನಿಜವಲ್ಲ, ಈ ಮೊದಲೇ ಹೇಳಿದಂತೆ ಬೇಷರತ್ತಾಗಿ ಪಕ್ಷ ಸೇರಿದ್ದೇನೆ ಎಂದು ಸ್ಪಷ್ಟಪಡಿಸಿದರು. ನಾನು ಮತ್ತೆ ಬಿಜೆಪಿಯನ್ನು ತೊರೆದರೆ ನನ್ನನ್ನು ಹುಚ್ಚಾ ಎಂದು ಜನ ಹುಚ್ಚಾಸ್ಪತ್ರೆ ಸೇರಿಸುತ್ತಾರೆ ಎಂದು ತಮ್ಮ ನಡೆಯನ್ನ ವಿಶ್ಲೇಷಣೆ ಮಾಡಿಕೊಂಡರು.

Intro:ಬೈಟ್: ವಿಜಯ್ ಶಂಕರ್, ಮಾಜಿ ಸಂಸದ

Feed: back packBody:ಮಾಜಿ ಸಂಸದ ವಿಜಯ್ ಶಂಕರ್ ಮತ್ತೆ ಬಿಜೆಪಿ ಸೇರ್ಪಡೆ; ಷರತ್ತು ರಹಿತ ಸೇರ್ಪಡೆ ಅಂತೆ


ಬೆಂಗಳೂರು: ಮಾಜಿ ಸಂಸದ ವಿಜಯ್ ಶಂಕರ್ ಮತ್ತೆ ಬಿಜೆಪಿ ಸರ್ಪಡೆ ಕಾರ್ಯಕ್ರಮವನ್ನು ನಗರದ ಜಗನ್ನಾಥ ಭವನದಲ್ಲಿ, ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಇನ್ನಿತರೆ ಮುಖಂಡರ ಉಪಸ್ಥಿತಿಯಲ್ಲಿ ನಡೆಸಲಾಯಿತು.


ಪಕ್ಷ ಬಿಟ್ಟು ಹೋಗಿದಕ್ಕೆ ಬಹಿರಂಗ ಕ್ಷಮೆ ಕೇಳಿದ ವಿಜಯ್ ಶಂಕರ್, ನಾನು ಬಿಜೆಪಿ ಪಕ್ಷ ಬಿಟ್ಟಿದ್ದು ನನ್ನದೇ ತಪ್ಪುಗಳಿಂದ, ನಾನು ನನ್ನ ಮಾನಸಿಕ ಸ್ಥಿಮಿತ ನಿರ್ವಹಿಸಲಾಗಿರಲಿಲ್ಲ,ಹಾಗಾಗಿ ಪಕ್ಷ ಬಿಟ್ಟು ಹೋದೆ ಎಂದು ಸೇರ್ಪಡೆ ಕಾರ್ಯಕ್ರಮದಲ್ಲಿ ತಿಳಿಸಿದರು.


ನಂತರ ಈಟಿವಿ ಭರತದೊಂದಿಗೆ ಮಾತನ್ನಾಡಿದ ಇವರು, ಸಂಘಟನೆ ಸಮುದ್ರ ಇದ್ದಹಾಗೆ, ನನ್ನ ಮೂಗು ನಾನೇ ಕೊಯ್ದುಕೊಂಡಹಾಗಿದೆ ನನ್ನ ಮುಖ ಅವಲಕ್ಷಣವಾಗಿದೆ ಹೀಗಾಗಿ ಮತ್ತೆ ಬಿಜಿಪಿಗೆ ಸೇರ್ಪಡೆ ಆಗಿದ್ದೇನೆ ಎಂದು ಅವರ ಸೇರ್ಪಡೆಯನ್ನು ಸಮರ್ಥಿಸಿಕೊಂಡರು.


ಹುಣಸೂರು ಚುನಾವಣಾ ಟಿಕೆಟ್ ಆಕಾಂಕ್ಷಿ?


ಮುಂಬರುವ ಹುಣಸೂರು ಚುನಾವಣಾ ಕಣದಲ್ಲಿ ಇಳಿಯುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಇವರು, ಬಹಳಷ್ಟು ಜನರಿಗೆ ಚುನಾವಣಾ ಟಿಕೆಟ್ ಆಕಾಂಕ್ಷಿ ಹೀಗಾಗಿ ಬಿಜೆಪಿಯನ್ನು ಮತ್ತೆ ಸೇರುತ್ತಿದ್ದಾರೆ ಎಂಬ ಭಾವನೆ ಇದೆ ಆದರೆ ಈ ಹಿಂದೆ ನಾನು ಹೇಳಿದಂಗೆ ನನ್ನ ಸೇರ್ಪಡೆ ಬೇಷರತ್ತು(unconditional) ಎಂದು ಸ್ಪಷ್ಟಪಡಿಸಿದರು.


ಪಕ್ಷಕ್ಕೆ ಯಾರು ಒಳ್ಳೆ ಸ್ಪರ್ದಿ ಎಂದು ತಿಳಿದಿದೆ:


ಚುನಾವಣೆಯಲ್ಲಿ ಪಕ್ಷದ ಗೆಲುವು ಅನಿವಾರ್ಯ ಪಕ್ಷಕ್ಕೆ ಯಾರು ಗೆಲ್ಲುತ್ತಾರೆ ಎಂಬ ಮಾಹಿತಿ ಗೊತ್ತಿದೆ. ಕ್ಷೇತ್ರದಲ್ಲಿ ಪಕ್ಷದ ವರ್ಚಸ್ಸು ಹಾಗೂ ಅಭ್ಯರ್ಥಿಯ ಪ್ರಭಾವ ಇವೆರಡೂ ಸೇರಿದರೆ ಉತ್ತಮ ಚುನಾವಣಾ ಪಲಿತಾಂಶ ಹೊರಬೀಳುತ್ತದೆ. ಹೀಗಾಗಿ ಈ ಎಲ್ಲಾ ಅಂಶಗಳನ್ನು ಪಕ್ಷ ಗಮನಿಸಿ ಯಾವ ನಿರ್ಧಾರ ಕೈಗೊಳ್ಳುತ್ತಾರೆ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಮಾಜಿ ಸಂಸದ ವಿಜಯಶಂಕರ್ ಹೇಳಿದರು.
ನಾನು ಅಭ್ಯರ್ಥಿಯೆಂದು ಪಕ್ಷ ಹೇಳಿದರೆ ನಾನು ಹಿಂದೇಟು ಹಾಕುವುದಿಲ್ಲ , ಹಾಗಂತ ನನ್ನ ಅಭ್ಯರ್ಥಿ ಮಾಡಬೇಕು ಎಂದು ನಾನು ಹಠ ಹಿಡಿಯುವುದಿಲ್ಲ. ಪಕ್ಷ ಬೇರೆ ನಾಯಕರನ್ನು ಅಭ್ಯರ್ಥಿ ಎಂದು ಘೋಷಿಸಿದರೆ ನಾನು ಅವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು.


ಮತ್ತೆ ಪಕ್ಷ ಬಿಟ್ಟರೆ ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆ:
ಮತ್ತೆ ಪಕ್ಷ ತೊರೆದರೆ ಪ್ರಾಯಶಹ ಜನ ನನ್ನನ್ನು ಹುಚ್ಚಾಸ್ಪತ್ರೆಗೆ ಸೇರಿಸುತ್ತಾರೆ, ಸದ್ಯಕ್ಕೆ ನನಗೆ ಪಕ್ಷ ಬಿಟ್ಟು ಬೇರೆ ಪಕ್ಷಕ್ಕೆ ಸೇರಿದ್ದಕ್ಕೆ ಮುಜುಗರ ಉಂಟಾಗುತ್ತಿದೆ. ಯಾವುದೋ ಕ್ಷುಲ್ಲಕ ಕಾರಣಕ್ಕೆ ನಾನು ಪಕ್ಷ ಬಿಟ್ಟಿದ್ದೆ ಭಿನ್ನಾಭಿಪ್ರಾಯಗಳನ್ನು ಸರಿ ಮಾಡಿಕೊಳ್ಳಬೇಕು ಎಂದು ನನ್ನ ಹಿತೈಷಿಗಳು ನನಗೆ ಹೇಳಿದರು ಜೊತೆಗೆ ಪಕ್ಷದಿಂದಲೂ ಆಹ್ವಾನ ಇತ್ತು ಈ ಎರಡೂ ಸಂಗತಿಗಳನ್ನು ಗಮನಿಸಿ ಮತ್ತೆ ಪಕ್ಷ ಸೇರಿದ್ದೇನೆ ಇದು ನನ್ನ ಸ್ವಂತ ಮನೆ ಮನೆಯನ್ನು ನಾವು ಕೊಟ್ಟಿದ್ದೇವೆ ಎಂದು ಈ ಸಂದರ್ಭದಲ್ಲಿ ಅವರು ತಿಳಿಸಿದರು.


Slug: ವಿಜಯ್ ಶಂಕರ್ ಬೈಟ್



Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.