ETV Bharat / state

ನಾನು ಬಿಜೆಪಿ ಸೇರುತ್ತೇನೆ ಎಂಬ ಮಾತು ಸತ್ಯಕ್ಕೆ ದೂರ: ಮಾಜಿ ಸಚಿವ ಮನಗೂಳಿ - Former minister MCManagooli statement

ನಾನು ಹುಟ್ಟಿದ್ದು ಇದೇ ಪಕ್ಷದಲ್ಲೇ (ಜೆಡಿಎಸ್), ಸಾಯೋದು ಇದೇ ಪಕ್ಷದಲ್ಲೇ ಎಂದು ಮಾಜಿ ಸಚಿವ ಎಂ.ಸಿ.ಮನಗೂಳಿ ಹೇಳಿದ್ದಾರೆ.

ಮಾಜಿ ಸಚಿವ ಎಂ.ಸಿ.ಮನಗೂಳಿ ಹೇಳಿಕೆ
author img

By

Published : Oct 9, 2019, 7:13 PM IST

ಬೆಂಗಳೂರು: ನಾನು ಹುಟ್ಟಿದ್ದು ಇದೇ ಪಕ್ಷದಲ್ಲೇ (ಜೆಡಿಎಸ್), ಸಾಯೋದು ಇದೇ ಪಕ್ಷದಲ್ಲೇ ಎಂದು ಮಾಜಿ ಸಚಿವ ಎಂ.ಸಿ.ಮನಗೂಳಿ ಹೇಳಿದ್ದಾರೆ.

ನಾನು ಬಿಜೆಪಿ ಸೇರುತ್ತೇನೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು. ಅಭಿವೃದ್ಧಿ ಕೆಲಸ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ ಅಷ್ಟೇ. ನಾನು ಹುಟ್ಟಿದ್ದು ಇದೇ ಪಕ್ಷದಲ್ಲಿ. ಸಾಯೋದು ಇದೇ ಪಕ್ಷದಲ್ಲೇ ಎಂದು ಸ್ಪಷ್ಟನೆ ನೀಡಿದರು.

ಇಷ್ಟು ವರ್ಷ ಜೆಡಿಎಸ್‌ನಲ್ಲೇ ಇದ್ದೇನೆ. ಈಗ ನನಗೆ 84 ವರ್ಷ. ಈಗ ಯಾಕೆ ಪಕ್ಷ ಬಿಟ್ಟು ಹೋಗಲಿ. ನಮ್ಮನ್ನು ಯಾರೂ ಭೇಟಿ ಮಾಡಿಲ್ಲ. ನಾನು ಪಕ್ಷವನ್ನು ಬಿಡೋದಿಲ್ಲ ಎಂದರು.

ಬೆಂಗಳೂರು: ನಾನು ಹುಟ್ಟಿದ್ದು ಇದೇ ಪಕ್ಷದಲ್ಲೇ (ಜೆಡಿಎಸ್), ಸಾಯೋದು ಇದೇ ಪಕ್ಷದಲ್ಲೇ ಎಂದು ಮಾಜಿ ಸಚಿವ ಎಂ.ಸಿ.ಮನಗೂಳಿ ಹೇಳಿದ್ದಾರೆ.

ನಾನು ಬಿಜೆಪಿ ಸೇರುತ್ತೇನೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು. ಅಭಿವೃದ್ಧಿ ಕೆಲಸ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೆ ಅಷ್ಟೇ. ನಾನು ಹುಟ್ಟಿದ್ದು ಇದೇ ಪಕ್ಷದಲ್ಲಿ. ಸಾಯೋದು ಇದೇ ಪಕ್ಷದಲ್ಲೇ ಎಂದು ಸ್ಪಷ್ಟನೆ ನೀಡಿದರು.

ಇಷ್ಟು ವರ್ಷ ಜೆಡಿಎಸ್‌ನಲ್ಲೇ ಇದ್ದೇನೆ. ಈಗ ನನಗೆ 84 ವರ್ಷ. ಈಗ ಯಾಕೆ ಪಕ್ಷ ಬಿಟ್ಟು ಹೋಗಲಿ. ನಮ್ಮನ್ನು ಯಾರೂ ಭೇಟಿ ಮಾಡಿಲ್ಲ. ನಾನು ಪಕ್ಷವನ್ನು ಬಿಡೋದಿಲ್ಲ ಎಂದರು.

Intro:ಬೆಂಗಳೂರು : ನಾನು ಹುಟ್ಟಿದ್ದು ಇದೇ ಪಕ್ಷದಲ್ಲೇ (ಜೆಡಿಎಸ್), ಸಾಯೋದು ಇದೇ ಪಕ್ಷದಲ್ಲೇ ಎಂದು ಸ್ಪಷ್ಟಪಡಿಸಿರುವ
ಮಾಜಿ ಸಚಿವ ಎಂ.ಸಿ.ಮನಗೂಳಿ ಅವರು, ನಾನು ಬಿಜೆಪಿ ಸೇರುತ್ತೇನೆ ಎಂಬ ಮಾತು ಸತ್ಯಕ್ಕೆ ದೂರವಾದದ್ದು ಎಂದು ಹೇಳಿದ್ದಾರೆ.Body:ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಇಂದು ನಡೆದ ಸಭೆಗೆ ಆಗಮಿಸಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದು, ಅವರು ರಾಜ್ಯದ ಮುಖ್ಯಮಂತ್ರಿ. ಅಭಿವೃದ್ಧಿ ಕೆಲಸ ಹಾಗೂ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದ್ದೇವೆ ಅಷ್ಟೇ ಎಂದರು.
ನಾನು ಹುಟ್ಟಿದ್ದು ಇದೇ ಪಕ್ಷದಲ್ಲೇ, ಸಾಯೋದು ಇದೇ ಪಕ್ಷದಲ್ಲೇ ಎಂದ ಅವರು, ಇಷ್ಟು ವರ್ಷ ಜೆಡಿಎಸ್‌ನಲ್ಲೇ ಇದ್ದೇನೆ. ಈಗ ನನಗೆ 84 ವರ್ಷ. ಈಗ ಯಾಕೆ ಪಕ್ಷ ಬಿಟ್ಟು ಹೋಗಲಿ ಎಂದು ಹೇಳಿದರು.
ನಮ್ಮನ್ನು ಯಾರು ಭೇಟಿ ಮಾಡಿಲ್ಲ, ನಾನು ಪಕ್ಷವನ್ನು ಬಿಡೋದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.