ETV Bharat / state

ಪೊಲೀಸರ​ ಬದಲು ದಂಡ ವಸೂಲಿ ಮಾಡಿದ ಟೋಯಿಂಗ್​ ಬಾಯ್​, ರೆಸಿಪ್ಟ್​ ಕೊಡದೆ ಕಿರಿಕ್​! ಏನಿವರ ಕಥೆ?

author img

By

Published : Nov 13, 2019, 6:24 PM IST

ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ನಿಯಮ ಪಾಲಿಸದ ವಾಹನ ಸವಾರರಿಗೆ ಪೊಲೀಸರು ದಂಡ ಹಾಕೋದು ಮಾಮೂಲಿ. ಆದರೆ ಟೋಯಿಂಗ್​ ಬಾಯ್​ ದಂಡ ಹಾಕಿರುವ ಪ್ರಸಂಗ ಈಗ ಬೆಳಕಿಗೆ ಬಂದಿದೆ.

ಇಲ್ಲಿ ಟೋಯಿಂಗ್​ ಬಾಯ್ ಕೇಸ್ ಚೆಕ್ ಮಾಡ್ತಾರೆ

ಬೆಂಗಳೂರು: ಟ್ರಾಫಿಕ್ ಪೊಲೀಸರು ವಾಹನ ಸವಾರರು ರೂಲ್ಸ್ ಬ್ರೆಕ್ ಮಾಡಿದಾಗ ಫೈನ್ ಹಾಕೋದು ಮಾಮೂಲಿ, ಆದ್ರೆ ಆರ್ ಟಿ ನಗರ ಸಂಚಾರ ಎಎಸ್ಐ ಜಯಪ್ರಕಾಶ್ ಫೈನ್ ಹಾಕೋ ಯಂತ್ರವನ್ನು ಟೋಯಿಂಗ್​ ಬಾಯ್​ ಕೈಗೆ ಕೊಟ್ಟು ಅವಂತಾರ ಸೃಷ್ಟಿಸಿರುವ ಘಟನೆ ನಡೆದಿದೆ.

ಇಲ್ಲಿ ಟೋಯಿಂಗ್​ ಬಾಯ್ ಕೇಸ್ ಚೆಕ್ ಮಾಡ್ತಾರೆ

ಈ ಟೋಯಿಂಗ್​ ಬಾಯ್​ ವಾಹನ ಸವಾರರಿಂದ ದಂಡ ವಸೂಲಿ ಮಾಡಿ ರೆಸಿಪ್ಟ್ ಕೊಡದೆ ಕಿರಿಕ್ ಮಾಡಿದ್ದಾನೆ. ಹೆಬ್ಬಾಳ ಬಳಿಯ ಬ್ಯಾಪಿಸ್ಟ್ ಆಸ್ಪತ್ರೆ ಬಳಿ ನೋ ಪಾರ್ಕಿಂಗ್​ನಲ್ಲಿ ಕಿರಣ್ ಮೂರ್ತಿ ಬೈಕ್ ನಿಲ್ಲಿಸಿದ್ರು. ಇದನ್ನ‌ ಆರ್.ಟಿ.ನಗರ ಸಂಚಾರ ಪೊಲೀಸರು ಟೋಯಿಂಗ್ ಮಾಡಿ ತೆಗೆದುಕೊಂಡು ಹೋಗಿದ್ದರು.

ಬಳಿಕ ಬೈಕ್ ವಾಪಸ್ ಕೇಳಲು ಕಿರಣ್ ಮೂರ್ತಿ ಹೋದಾಗ ಟೋಯಿಂಗ್ ಬಾಯ್ 1600 ರೂಪಾಯಿ ಫೈನ್ ಕಟ್ಟುವಂತೆ ಹೇಳಿದ್ದಾನೆ. ಈ ವೇಳೆ ಕಿರಣ್ 2 ಸಾವಿರ ನೋಟು ಕೊಟ್ಟಾಗ 1200 ರೂಪಾಯಿಗೆ 1000‌ ಹಣ ಪಡೆದು ಬಿಲ್ ನೀಡದೆ ಕಿರಿಕ್ ಮಾಡಿದ್ದಾನೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದ್ದು ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಬೈಕ್​ ಸವಾರ ಕಿರಣ್ ಆರೋಪಿಸಿದ್ದಾರೆ.

ಬೆಂಗಳೂರು: ಟ್ರಾಫಿಕ್ ಪೊಲೀಸರು ವಾಹನ ಸವಾರರು ರೂಲ್ಸ್ ಬ್ರೆಕ್ ಮಾಡಿದಾಗ ಫೈನ್ ಹಾಕೋದು ಮಾಮೂಲಿ, ಆದ್ರೆ ಆರ್ ಟಿ ನಗರ ಸಂಚಾರ ಎಎಸ್ಐ ಜಯಪ್ರಕಾಶ್ ಫೈನ್ ಹಾಕೋ ಯಂತ್ರವನ್ನು ಟೋಯಿಂಗ್​ ಬಾಯ್​ ಕೈಗೆ ಕೊಟ್ಟು ಅವಂತಾರ ಸೃಷ್ಟಿಸಿರುವ ಘಟನೆ ನಡೆದಿದೆ.

ಇಲ್ಲಿ ಟೋಯಿಂಗ್​ ಬಾಯ್ ಕೇಸ್ ಚೆಕ್ ಮಾಡ್ತಾರೆ

ಈ ಟೋಯಿಂಗ್​ ಬಾಯ್​ ವಾಹನ ಸವಾರರಿಂದ ದಂಡ ವಸೂಲಿ ಮಾಡಿ ರೆಸಿಪ್ಟ್ ಕೊಡದೆ ಕಿರಿಕ್ ಮಾಡಿದ್ದಾನೆ. ಹೆಬ್ಬಾಳ ಬಳಿಯ ಬ್ಯಾಪಿಸ್ಟ್ ಆಸ್ಪತ್ರೆ ಬಳಿ ನೋ ಪಾರ್ಕಿಂಗ್​ನಲ್ಲಿ ಕಿರಣ್ ಮೂರ್ತಿ ಬೈಕ್ ನಿಲ್ಲಿಸಿದ್ರು. ಇದನ್ನ‌ ಆರ್.ಟಿ.ನಗರ ಸಂಚಾರ ಪೊಲೀಸರು ಟೋಯಿಂಗ್ ಮಾಡಿ ತೆಗೆದುಕೊಂಡು ಹೋಗಿದ್ದರು.

ಬಳಿಕ ಬೈಕ್ ವಾಪಸ್ ಕೇಳಲು ಕಿರಣ್ ಮೂರ್ತಿ ಹೋದಾಗ ಟೋಯಿಂಗ್ ಬಾಯ್ 1600 ರೂಪಾಯಿ ಫೈನ್ ಕಟ್ಟುವಂತೆ ಹೇಳಿದ್ದಾನೆ. ಈ ವೇಳೆ ಕಿರಣ್ 2 ಸಾವಿರ ನೋಟು ಕೊಟ್ಟಾಗ 1200 ರೂಪಾಯಿಗೆ 1000‌ ಹಣ ಪಡೆದು ಬಿಲ್ ನೀಡದೆ ಕಿರಿಕ್ ಮಾಡಿದ್ದಾನೆ. ಸದ್ಯ ಘಟನೆಯ ವಿಡಿಯೋ ವೈರಲ್ ಆಗಿದ್ದು ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಬೈಕ್​ ಸವಾರ ಕಿರಣ್ ಆರೋಪಿಸಿದ್ದಾರೆ.

Intro:ಕೇಸ್ ಚೆಕ್ ಮಾಡುವ ಮಷಿನ್ ಟೋ ಬಾಯ್ಗೆ ಕೊಟ್ಟ ಎಎಸ್ಐ

ಟ್ರಾಫಿಕ್ ಪೊಲೀಸರು ವಾಹನ ಸವಾರರು ರೂಲ್ಸ್ ಬ್ರೆಕ್ ಮಾಡಿದಾಗ ಫೈನ್ ಹಾಕೋದು ಮಾಮೂಲಿ ಆದ್ರೆ ಆರ್ ಟಿ ನಗರ ಟ್ರಾಫೀಕ್ ಎಎಸ್ಐ ಜಯಪ್ರಕಾಶ್ ಫೈನ್ ಹಾಕೋ ಮೆಷಿನ್ ಅನ್ನ ಟೋ ಬಾಯ್ಗೆ ಕೊಟ್ಟು ಆತನೆ ಕೇಸ್ ಚೆಕ್ ಮಾಡಿ ಫೈನ್ ಕಲೇಕ್ಟ್ ಮಾಡಿ ರಿಸಿಪ್ಟ್ ಕೊಡದೆ ಕಿರಿಕ್ ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು ಸದ್ಯ ವಿಡಿಯೋ ವೈರಲ್ ಆಗಿದೆ.

ಮಧ್ಯಾಹ್ನ ಹೆಬ್ಬಾಳ ಬಳಿಯ ಬ್ಯಾಪಿಸ್ಟ್ ಆಸ್ಪತ್ರೆ ಬಳಿ ನೋ ಪಾರ್ಕಿಂಗ್ ನಲ್ಲಿ ಕಿರಣ್ ಮೂರ್ತಿ ಬೈಕ್ ನಿಲ್ಲಿಸಿದ್ರು.ಇದನ್ನ‌ ಆರ್.ಟಿ.ನಗರ ಸಂಚಾರಿ ಪೊಲೀಸರು ಟೋಯಿಂಗ್ ಮಾಡ್ತಾ
ತೆಗೆದುಕೊಂಡು ಹೋಗಿದ್ದರು. ಬಳಿಕ ಬೈಕ್ ವಾಪಸ್ ಕೇಳಲು ಕಿರಣ್ ಮೂರ್ತಿ ಹೊದಾಗ ಟೋಯಿಂಗ್ ಬಾಯ್ 1600 ರೂಪಾಯಿ ಫೈನ್ ಕಟ್ಟುವಂತೆ ಹೇಳಿದ್ರು .ಈ ವೇಳೆ ಕಿರಣ್ 2 ಸಾವಿರ ನೋಟು ಕೊಟ್ಟಾಗ 1200 ರೂಪಾಯಿಗೆ 1000‌ ಹಣ ಪಡೆದು ಬಿಲ್ ನೀಡದೆ ಕಿರಿಕ್ ಮಾಡಿದ್ದಾರೆ..

ಈ ವೇಳೆ ಸಂಚಾರಿ ಪೊಲೀಸರ ಬಳಿ ಇರಬೇಕಾದ ಫೈನ್ ಮಿಷನ್ ಟೋಯ್ ಬಾಯ್ ಹತ್ತಿರ ಯಾಕೆ ? ನಾನು ಕೊಟ್ಟ ಹಣಕ್ಕೆ ರಸೀದಿ ಕೊಡಿ ಎಂದು ಬೈಕ್ ಸವಾರ ‌ಕಿರಣ್ ಪ್ರಶ್ನಿಸಿದ್ದಾನೆ.ಈ ವೇಳೆ ಮಾತಿಗೆ ಮಾತು ಬೆಳೆದು ಕಿರಣ್ ಮೇಲೆ ಟೋಯಿಂಗ್ ಯುವಕರು
ಮುಖ ,ಕಿವಿ ಕಿತ್ತೋಗುವಂತೆ ಹೊಡೆದಿದ್ದಾರೆ ಎಂದು ಕಿರಣ್ ಆರೋಪ ಮಾಡಿದ್ದಾರೆ. ಸದ್ಯ ಕಿರಣ್ ಅವರು ಅಲ್ಲೆ ಇದ್ದ ಎಎಸ್ ಐ ಜಯಪ್ರಕಾಶ್ ಗೆ ಹೋಗಿ ಪ್ರಶ್ನೆ ಮಾಡಿದ್ದಾರೆ. ಆದರೆ ಎಎಸ್ ಐ ಸರಿಯಾಗಿ ರೆಸ್ಪಾನ್ ಮಾಡದ ಕಾರಣ ಹಿರಿಯ ಅಧಿಕಾರಿಗಳಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದು ತನಿಖೆ ಮುಂದುವರೆದಿದೆ
Body:KN_BNG_06_TRFFIC_7204498Conclusion:KN_BNG_06_TRFFIC_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.