ETV Bharat / state

ರೆಸಾರ್ಟ್​ಗೆ ವಾಪಸ್​​ ಬರದ ಜೆಡಿಎಸ್​​ನ 15 ಶಾಸಕರು!?

ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ನಿಂದ ಬೆಂಗಳೂರಿಗೆ ತೆರಳಿದ್ದ 26 ಶಾಸಕರಲ್ಲಿ ಜೆಡಿಎಸ್​ನ 15 ಶಾಸಕರು ರೆಸಾರ್ಟ್​ಗೆ ವಾಪಸ್​​ ಬಂದಿಲ್ಲ ಎಂದು ತಿಳಿದು ಬಂದಿದೆ.

author img

By

Published : Jul 13, 2019, 11:31 AM IST

ಜೆಡಿಎಸ್ ನ 15 ಶಾಸಕರು ರೆಸಾರ್ಟ್​ಗೆ ಚಕ್ಕರ್

ಬೆಂಗಳೂರು: ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದು, ನಿನ್ನೆ ಬೆಂಗಳೂರಿಗೆ 26 ಶಾಸಕರು ತೆರಳಿದ್ದ ಬಸ್​ ಹಿಂದಿರುಗಿ ಬರುವಾಗ ಬಸ್‌ ಖಾಲಿ ಖಾಲಿಯಗಿತ್ತು. ಕೇವಲ 10 ಜನ ಶಾಸಕರು ಮಾತ್ರ ಬಸ್​​ನಲ್ಲಿ ರೆಸಾರ್ಟ್​ಗೆ ಬಂದಿದ್ದು, 15 ಶಾಸಕರು ಬಂದಿಲ್ಲ ಎಂದು ತಿಳಿದು ಬಂದಿದೆ.

ಉಳಿದ ಶಾಸಕರು ಎಲ್ಲಿ?

ಕಳೆದ ಐದು ದಿನಗಳಿಂದ 25 ಶಾಸಕರು ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದರು. ಶಾಸಕ ಬಂಡೆಪ್ಪ ಕಾಶಂಪೂರ್ ನೇತೃತ್ವದಲ್ಲಿರುವ ಶಾಸಕರು ಒಟ್ಟಾಗಿದ್ರು. ರೆಸಾರ್ಟ್​ನಲ್ಲಿ ಎಲ್ಲಾ ಜೆಡಿಎಸ್ ಶಾಸಕರಿಗೆ 26 ವಿಲ್ಲಾಗಳನ್ನು ಬುಕ್ ಮಾಡಲಾಗಿತ್ತು. ರೆಸಾರ್ಟ್​ನ ಸುತ್ತಮುತ್ತಲೂ‌ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ. ಆದರೆ ಮಿಕ್ಕ ಶಾಸಕರು ವಿಲ್ಲಾಗಳಲ್ಲಿ ಇಲ್ಲದೆ ಬೇರೆಡೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಜೆಡಿಎಸ್ ನ 15 ಶಾಸಕರು ರೆಸಾರ್ಟ್​ಗೆ ಚಕ್ಕರ್

ಇಂದು ಸಿಎಂ ಕುಮಾರಸ್ವಾಮಿ ರೆಸಾರ್ಟ್​ಗೆ ಬರುತ್ತಿದ್ದಾರೆ ಎನ್ನಲಾಗಿದ್ದು, ಎಲ್ಲಾ ಶಾಸಕರು ರೆಸಾರ್ಟ್​ಗೆ ಬರುವ ಸಾಧ್ಯತೆ ಇದೆ. ಕಳೆದ ಆರು ದಿನಗಳಿಂದ ರೆಸಾರ್ಟ್​ನಲ್ಲಿರುವ ಜೆಡಿಎಸ್ ಶಾಸಕರು ಇನ್ನು ಎರಡು ದಿನ ಇಲ್ಲೇ ಇರಬೇಕಿದೆ.

ಬೆಂಗಳೂರು: ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್​ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದು, ನಿನ್ನೆ ಬೆಂಗಳೂರಿಗೆ 26 ಶಾಸಕರು ತೆರಳಿದ್ದ ಬಸ್​ ಹಿಂದಿರುಗಿ ಬರುವಾಗ ಬಸ್‌ ಖಾಲಿ ಖಾಲಿಯಗಿತ್ತು. ಕೇವಲ 10 ಜನ ಶಾಸಕರು ಮಾತ್ರ ಬಸ್​​ನಲ್ಲಿ ರೆಸಾರ್ಟ್​ಗೆ ಬಂದಿದ್ದು, 15 ಶಾಸಕರು ಬಂದಿಲ್ಲ ಎಂದು ತಿಳಿದು ಬಂದಿದೆ.

ಉಳಿದ ಶಾಸಕರು ಎಲ್ಲಿ?

ಕಳೆದ ಐದು ದಿನಗಳಿಂದ 25 ಶಾಸಕರು ರೆಸಾರ್ಟ್​ನಲ್ಲಿ ಬೀಡುಬಿಟ್ಟಿದ್ದರು. ಶಾಸಕ ಬಂಡೆಪ್ಪ ಕಾಶಂಪೂರ್ ನೇತೃತ್ವದಲ್ಲಿರುವ ಶಾಸಕರು ಒಟ್ಟಾಗಿದ್ರು. ರೆಸಾರ್ಟ್​ನಲ್ಲಿ ಎಲ್ಲಾ ಜೆಡಿಎಸ್ ಶಾಸಕರಿಗೆ 26 ವಿಲ್ಲಾಗಳನ್ನು ಬುಕ್ ಮಾಡಲಾಗಿತ್ತು. ರೆಸಾರ್ಟ್​ನ ಸುತ್ತಮುತ್ತಲೂ‌ ಪೊಲೀಸ್ ಬಿಗಿ ಭದ್ರತೆ ನೀಡಲಾಗಿದೆ. ಆದರೆ ಮಿಕ್ಕ ಶಾಸಕರು ವಿಲ್ಲಾಗಳಲ್ಲಿ ಇಲ್ಲದೆ ಬೇರೆಡೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ.

ಜೆಡಿಎಸ್ ನ 15 ಶಾಸಕರು ರೆಸಾರ್ಟ್​ಗೆ ಚಕ್ಕರ್

ಇಂದು ಸಿಎಂ ಕುಮಾರಸ್ವಾಮಿ ರೆಸಾರ್ಟ್​ಗೆ ಬರುತ್ತಿದ್ದಾರೆ ಎನ್ನಲಾಗಿದ್ದು, ಎಲ್ಲಾ ಶಾಸಕರು ರೆಸಾರ್ಟ್​ಗೆ ಬರುವ ಸಾಧ್ಯತೆ ಇದೆ. ಕಳೆದ ಆರು ದಿನಗಳಿಂದ ರೆಸಾರ್ಟ್​ನಲ್ಲಿರುವ ಜೆಡಿಎಸ್ ಶಾಸಕರು ಇನ್ನು ಎರಡು ದಿನ ಇಲ್ಲೇ ಇರಬೇಕಿದೆ.

Intro:KN_BNG_01_13_chakkar_Ambarish_7203301
Slug: ಜೆಡಿಎಸ್ ನ15 ಶಾಸಕರು ರೆಸಾರ್ಟಗೆ ಚಕ್ಕರ್

ಬೆಂಗಳೂರು: ಪ್ರೆಸ್ಟೀಜ್ ಗಾಲ್ಫ್ ಶೈರ್ ರೆಸಾರ್ಟ್ ನಲ್ಲಿ ಜೆಡಿಎಸ್ ಶಾಸಕರು ವಾಸ್ತವ್ಯ ಹೂಡಿದ್ದು, ನಿನ್ನೆ ಬೆಂಗಳೂರಿಗೆ ಹೊದ 26 ಶಾಸಕರು ಹಿಂದಿರುಗಿ ಬರುವಾಗ ಬಸ್‌ ಖಾಲಿ ಖಾಲಿಯಗಿತ್ತು .. ಕೇವಲ 10 ಜನ ಶಾಸಕರು ಮಾತ್ರ ಬಸ್ ನಲ್ಲಿ ರೆಸಾರ್ಟ್ ಗೆ ಬಂದಿದ್ದು, 15 ಶಾಸಕರು ರೆಸಾರ್ಟ್ ಗೆ ಬರಲೇ ಇಲ್ಲ..

ಮಿಕ್ಕ ಶಾಸಕರು ಎಲ್ಲಿ ?

ಕಳೆದ ಐದು ದಿನಗಳಿಂದ 25 ಶಾಸಕರು ರೆಸಾರ್ಟ್ ನಲ್ಲಿ ಬೀಡುಬಿಟ್ಟಿದ್ದರು. ಶಾಸಕ ಬಂಡೆಪ್ಪ ಕಾಶಂಪೂರ್ ನೇತೃತ್ವದಲ್ಲಿರುವ ಶಾಸಕರು ಒಟ್ಟಾಗಿದ್ರು.. ರೆಸಾರ್ಟ್ ನಲ್ಲಿ ಎಲ್ಲಾ ಜೆಡಿಎಸ್ ಶಾಸಕರಿಗೆ 26 ವಿಲ್ಲಾ ಗಳು ಬುಕ್ ಮಾಡಲಾಗಿತ್ತು. ರೆಸಾರ್ಟ್ ನ ಸುತ್ತಮುತ್ತಲೂ‌ ಪೊಲಿಸ್ ಬಿಗಿ ಭಧ್ರತೆ ನೀಡಲಾಗಿದೆ.. ಆದರೆ ಮಿಕ್ಕ ಶಾಸಕರು ವಿಲ್ಲಾ ಗಳಲ್ಲಿ ಇಲ್ಲದೇ ಬೇರೆಡೆಗೆ ಹೋಗಿದ್ದಾರೆ ಎನ್ನಲಾಗುತ್ತಿದೆ..

ಇಂದು ಸಿಎಂ ಕುಮಾರಸ್ವಾಮಿ ರೆಸಾರ್ಟ ಗೆ ಬರುವ ಸಾಧ್ಯತೆ ಇದ್ದು, ಎಲ್ಲಾ ಶಾಸಕರು ರೆಸಾರ್ಟ್ ಗೆ ಬರುವ ಸಾಧ್ಯತೆ ಇದೆ. ಕಳೆದ ಆರು ದಿನಗಳಿಂದ ರೆಸಾರ್ಟ್ ನಲ್ಲಿರುವ ಜೆಡಿಎಸ್ ಶಾಸಕರು ಇನ್ನು ಎರಡು ದಿನ ಇಲ್ಲೇ ಇರಬೇಕಿದೆ..Body:NoConclusion:No

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.