ETV Bharat / state

ಮೇಕಪ್​​ ಕೃಷ್ಣ ನಿಧನ

ಕನ್ನಡದ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದ ಕೃಷ್ಣ ಇಂದು ನಿಧನರಾಗಿದ್ದಾರೆ.

author img

By

Published : Jan 13, 2020, 11:06 AM IST

Make-up artist Krishna was died
ಮೇಕಪ್ ಕೃಷ್ಣ ಇನ್ನಿಲ್ಲ

ಬೆಂಗಳೂರು: ಹೆಸರಾಂತ ಮೇಕಪ್ ಆರ್ಟಿಸ್ಟ್ ಕೃಷ್ಣ ಇಂದು ನಿಧನರಾಗಿದ್ದಾರೆ.

ಕನ್ನಡದ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದ ಕೃಷ್ಣ, ಮೇಕಪ್ ಕೃಷ್ಣ ಎಂದೇ ಖ್ಯಾತರಾಗಿದ್ರು. 55 ವರ್ಷ ವಯಸ್ಸಿನ ಕೃಷ್ಣ ಸಾಕಷ್ಟು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸದ್ಯ ಕೃಷ್ಣ ಅವರ ಪಾರ್ಥಿವ ಶರೀರವನ್ನು ಬನಶಂಕರಿಯ ಎರಡನೇ ಹಂತದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.

Make-up artist Krishna was died
ಮೇಕಪ್ ಕೃಷ್ಣ ಇನ್ನಿಲ್ಲ

ಇಂದು ಸಂಜೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಮೇಕಪ್ ಕೃಷ್ಣ ಅವರ ಕುಟುಂಬದವರು ತಿಳಿಸಿದ್ದಾರೆ. ಮೇಕಪ್ ಕೃಷ್ಣ ಕನ್ನಡದ ಕಲಾವಿದರು ಮಾತ್ರವಲ್ಲದೆ, ಬಾಲಿವುಡ್​​​ ಕಲಾವಿದರಿಗೂ ಮೇಕಪ್ ಮಾಡಿ ಸೈ ಎನ್ನಿಸಿಕೊಂಡಿದ್ದರು. ದೂರದರ್ಶನದಲ್ಲಿ ಡಾ. ರಾಜ್​ ಕುಮಾರ್ ಅವ್ರ ಸಂದರ್ಶನ ಮಾಡಿ, ಪ್ರಖ್ಯಾತಿ ಗಳಿಸಿದ್ದ ಕೃಷ್ಣ, ಕನ್ನಡದ ಹಲವಾರು ಹಿರಿಯ ನಟರಿಗೆ ಮೇಕಪ್ ಮಾಡಿದ್ದಾರೆ.

ಬೆಂಗಳೂರು: ಹೆಸರಾಂತ ಮೇಕಪ್ ಆರ್ಟಿಸ್ಟ್ ಕೃಷ್ಣ ಇಂದು ನಿಧನರಾಗಿದ್ದಾರೆ.

ಕನ್ನಡದ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದ ಕೃಷ್ಣ, ಮೇಕಪ್ ಕೃಷ್ಣ ಎಂದೇ ಖ್ಯಾತರಾಗಿದ್ರು. 55 ವರ್ಷ ವಯಸ್ಸಿನ ಕೃಷ್ಣ ಸಾಕಷ್ಟು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ಅದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಸದ್ಯ ಕೃಷ್ಣ ಅವರ ಪಾರ್ಥಿವ ಶರೀರವನ್ನು ಬನಶಂಕರಿಯ ಎರಡನೇ ಹಂತದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿದೆ.

Make-up artist Krishna was died
ಮೇಕಪ್ ಕೃಷ್ಣ ಇನ್ನಿಲ್ಲ

ಇಂದು ಸಂಜೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಮೇಕಪ್ ಕೃಷ್ಣ ಅವರ ಕುಟುಂಬದವರು ತಿಳಿಸಿದ್ದಾರೆ. ಮೇಕಪ್ ಕೃಷ್ಣ ಕನ್ನಡದ ಕಲಾವಿದರು ಮಾತ್ರವಲ್ಲದೆ, ಬಾಲಿವುಡ್​​​ ಕಲಾವಿದರಿಗೂ ಮೇಕಪ್ ಮಾಡಿ ಸೈ ಎನ್ನಿಸಿಕೊಂಡಿದ್ದರು. ದೂರದರ್ಶನದಲ್ಲಿ ಡಾ. ರಾಜ್​ ಕುಮಾರ್ ಅವ್ರ ಸಂದರ್ಶನ ಮಾಡಿ, ಪ್ರಖ್ಯಾತಿ ಗಳಿಸಿದ್ದ ಕೃಷ್ಣ, ಕನ್ನಡದ ಹಲವಾರು ಹಿರಿಯ ನಟರಿಗೆ ಮೇಕಪ್ ಮಾಡಿದ್ದಾರೆ.

Intro:ಕನ್ನಡದ ಹೆಸರಂತ ಮೇಕಪ್ ಕೃಷ್ಣ ಇನ್ನಿಲ್ಲ


ಹೆಸರಾಂತ ಮೇಕಪ್ ಆರ್ಟಿಸ್ಟ್ ಕೃಷ್ಣ ಇಂದು ನಿಧನ ರಾಗಿದ್ದಾರೆ. ಕನ್ನಡದ ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಿಗೆ ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ ಕೃಷ್ಣ , ಮೇಕಪ್ ಕೃಷ್ಣ ಎಂದೆ ಖ್ಯಾತರಾಗಿದ್ರು.55 ವಯಸ್ಸಿನ ಕೃಷ್ಣ ಸಾಜಷ್ಟು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತಿದ್ದರು.ಅದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.ಸದ್ಯ ಕೃಷ್ಣ ಅವರ ಪಾರ್ಥೀವ ಶರೀರವನ್ನು ಬನಶಂಕರಿ ಎರಡನೇ ಹಂತದಲ್ಲಿರು ನಿವಾಸದಲ್ಲಿ ಅಂತಿಮ ದರಶನಕ್ಕಿಟ್ಟದ್ದು,
ಇಂದು ಸಂಜೆ ಅಂತ್ಯಸಂಸ್ಕಾರ ಮಾಡಲಾಗುವುದು ಎಂದು ಮೇಕಪ್ ಕೃಷ್ಣ ಅವರ ಕುಟುಂಬದವರು ತಿಳಿಸಿದ್ದಾರೆ. Body:ಮೇಕಪ್ ಕೃಷ್ಣ ಅವರು ಕನ್ನಡದ ಕಲಾವಿದರು ಮಾತ್ರವಲ್ಲದೆ.ಬಾಲಿವುಡ್ಕಲಾವಿದರಿಗೂ
ಮೇಕಪ್ ಮಾಡಿ ಸೈ ಎನಿಸಿ ಕೊಂಡಿದ್ದರು.ಅಲ್ಲದೆ
ದೂರದರ್ಶನಕ್ಕೆ ಡಾ ರಾಜ್ ಕುಮಾರ್ ಅವ್ರ ಸಂದರ್ಶನ ಮಾಡಿ ಪ್ರಖ್ಯಾತಿ ಗಳಿಸಿದ್ದ ಕೃಷ್ಣ ಕನ್ನಡದ ಹಲವಾರು ಹಿರಿಯ ನಟರಿಗೆ ಮೇಕಪ್ ಮಾಡಿ ಖ್ಯಾತರಾಗಿದ್ದರು.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.