ETV Bharat / state

ಡಿಸಿಎಂ ಕ್ಷೇತ್ರದಲ್ಲಿ ಮಾದಕ ವಸ್ತುಗಳ ಕಾರುಬಾರಿನ ಆರೋಪ: ಇಬ್ಬರು ಯುವಕರು ಬಲಿ - ಡಿಸಿಎಂ ಡಾ. ಅಶ್ವಥ್ ನಾರಯಣ ಕ್ಷೇತ್ರದಲ್ಲೇ ಮಾದಕ ವಸ್ತು

ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಸರಬರಾಜಿಗೆ ಕಡಿವಾಣ ಹಾಕಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಆದ್ರೆ, ಡಿಸಿಎಂ ಡಾ. ಅಶ್ವತ್ಥ ನಾರಾಯಣ ಕ್ಷೇತ್ರದಲ್ಲೇ ಮಾದಕ ವಸ್ತುಗಳ ಚಟಕ್ಕೆ ಇಬ್ಬರು ಬಲಿಯಾಗಿದ್ದಾರೆ. ಇದು ಭಾರಿ ಚರ್ಚೆಗೂ ಕಾರಣವಾಗುತ್ತಿದೆ.

ಡಿಸಿಎಂ ಕ್ಷೇತ್ರದಲ್ಲಿ ಮಾದಕ ವಸ್ತುಗಳ ಹವಾ
author img

By

Published : Nov 20, 2019, 5:15 PM IST

Updated : Nov 20, 2019, 5:53 PM IST

ಬೆಂಗಳೂರು: ಡಿಸಿಎಂ ಡಾ. ಅಶ್ವಥ್ ನಾರಾಯಣ ಕ್ಷೇತ್ರದಲ್ಲೇ ಮಾದಕ ವಸ್ತುಗಳ ಚಟಕ್ಕೆ ಇಬ್ಬರು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಸರಬರಾಜಿಗೆ ಕಡಿವಾಣ ಹಾಕಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಆದರೆ, ನಿನ್ನೆ ವೈಯಲಿ ಕಾವಲ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ಅಸಹಜವಾಗಿ ಮೃತಪಟ್ಟಿದ್ದರು. ಈ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರಿಗೆ ಯುವಕರು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಭಿಲಾಷಿ ಹಾಗೂ ಗೋಪಿ, ಸುಮಾನ್ ಯುವಕರ ತಂಡ ಸ್ನೇಹಿತನ ಬರ್ತ್ ಡೇ ಪಾರ್ಟಿ ಮಾಡಿ, ಬಳಿಕ ಟೈ ಡಾಲ್ ಎಂಬ ಮಾತ್ರೆ ಸೇವನೆ ಮಾಡಿದ್ದಾರೆ. ಟೈ ಡಾಲ್ ಎಂಬುದು ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ನಂತರ ನೋವು ನಿವಾರಣೆಗಾಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಆಪರೇಷನ್ ತರುವಾಯ ನೋವು ಕಡಿಮೆಯಾಗಲು ಇದನ್ನ ನೀಡುತ್ತಾರೆ. ಆದ್ರೆ, ಈ ಯುವಕರ ಗುಂಪು ಟೈ ಡಾಲ್ ಮಾತ್ರೆಯನ್ನು ಐದರಿಂದ ಆರು ಮಾತ್ರೆ ತೆಗೆದುಕೊಂಡು ಅದನ್ನ ಕ್ರಷ್ ಮಾಡಿದ ಬಳಿಕ ಡಿಸ್ಟಿ ವಾಟರ್​ನಲ್ಲಿ ಬೆರೆಸಿ ಇಂಜೆಕ್ಟ್ ಮಾಡಿಕೊಂಡಿದ್ದಾರೆ.

ಡಿಸಿಎಂ ಕ್ಷೇತ್ರದಲ್ಲಿ ಮಾದಕ ವಸ್ತುಗಳ ಹವಾ

ಬಳಿಕ ಮನೆಗೆ ಹೋಗಿ ತಲೆ ನೋವು, ಫುಡ್ ಪಾಯ್ಸನ್​​​ ಆಗಿದೆ ಎಂದು ಪೋಷಕರ ಬಳಿ ಹೇಳಿ ಆಸ್ಪತ್ರೆಗೆ ಸೇರಿದ್ದಾರೆ. ಆದ್ರೆ ವೈದ್ಯರು ಪರಿಶೀಲನೆ ನಡೆಸಿದಾಗ ಮೂವರು ಯುವಕರು ಟೈ ಡಾಲ್ ಎಂಬ ಮಾತ್ರೆಯನ್ನ ಓವರ್​​ ಡೋಸ್ ಆಗಿ ತೆಗೆದುಕೊಂಡಿರುವುದು ತಿಳಿದುಬಂದಿದೆ. ಆದ್ರೆ ನಿನ್ನೆ ಚಿಕಿತ್ಸೆ ಫಲಿಸದೇ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ಡಿಸಿಎಂ ಮಾತ್ರ ಏನು ಗೊತ್ತಿಲ್ಲದ ಹಾಗೆ ಇದ್ದಾರೆ. ಇನ್ನಾದರೂ ಡಿಸಿಎಂ ಅಶ್ವತ್ಥ ನಾರಾಯಣ ಅವರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಚುಟುವಟಿಕೆಗಳತ್ತ ಗಮನ ಹರಿಸಲಿ ಅನ್ನೋ ಕೂಗು ಕೇಳಿ ಬಂದಿದೆ. ಸದ್ಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಕೇಸ್ ದಾಖಲಿಸಿಕೊಳ್ಳಲಾಗಿದೆ.

ಬೆಂಗಳೂರು: ಡಿಸಿಎಂ ಡಾ. ಅಶ್ವಥ್ ನಾರಾಯಣ ಕ್ಷೇತ್ರದಲ್ಲೇ ಮಾದಕ ವಸ್ತುಗಳ ಚಟಕ್ಕೆ ಇಬ್ಬರು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಸರಬರಾಜಿಗೆ ಕಡಿವಾಣ ಹಾಕಲು ಪೊಲೀಸರು ತಯಾರಿ ನಡೆಸುತ್ತಿದ್ದಾರೆ. ಆದರೆ, ನಿನ್ನೆ ವೈಯಲಿ ಕಾವಲ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ಅಸಹಜವಾಗಿ ಮೃತಪಟ್ಟಿದ್ದರು. ಈ ಪ್ರಕರಣವನ್ನು ತನಿಖೆ ನಡೆಸಿದ ಪೊಲೀಸರಿಗೆ ಯುವಕರು ಮಾದಕ ವಸ್ತುಗಳ ಚಟಕ್ಕೆ ಬಲಿಯಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಅಭಿಲಾಷಿ ಹಾಗೂ ಗೋಪಿ, ಸುಮಾನ್ ಯುವಕರ ತಂಡ ಸ್ನೇಹಿತನ ಬರ್ತ್ ಡೇ ಪಾರ್ಟಿ ಮಾಡಿ, ಬಳಿಕ ಟೈ ಡಾಲ್ ಎಂಬ ಮಾತ್ರೆ ಸೇವನೆ ಮಾಡಿದ್ದಾರೆ. ಟೈ ಡಾಲ್ ಎಂಬುದು ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ನಂತರ ನೋವು ನಿವಾರಣೆಗಾಗಿ ಆಸ್ಪತ್ರೆಗಳಲ್ಲಿ ನೀಡಲಾಗುತ್ತದೆ. ಆಪರೇಷನ್ ತರುವಾಯ ನೋವು ಕಡಿಮೆಯಾಗಲು ಇದನ್ನ ನೀಡುತ್ತಾರೆ. ಆದ್ರೆ, ಈ ಯುವಕರ ಗುಂಪು ಟೈ ಡಾಲ್ ಮಾತ್ರೆಯನ್ನು ಐದರಿಂದ ಆರು ಮಾತ್ರೆ ತೆಗೆದುಕೊಂಡು ಅದನ್ನ ಕ್ರಷ್ ಮಾಡಿದ ಬಳಿಕ ಡಿಸ್ಟಿ ವಾಟರ್​ನಲ್ಲಿ ಬೆರೆಸಿ ಇಂಜೆಕ್ಟ್ ಮಾಡಿಕೊಂಡಿದ್ದಾರೆ.

ಡಿಸಿಎಂ ಕ್ಷೇತ್ರದಲ್ಲಿ ಮಾದಕ ವಸ್ತುಗಳ ಹವಾ

ಬಳಿಕ ಮನೆಗೆ ಹೋಗಿ ತಲೆ ನೋವು, ಫುಡ್ ಪಾಯ್ಸನ್​​​ ಆಗಿದೆ ಎಂದು ಪೋಷಕರ ಬಳಿ ಹೇಳಿ ಆಸ್ಪತ್ರೆಗೆ ಸೇರಿದ್ದಾರೆ. ಆದ್ರೆ ವೈದ್ಯರು ಪರಿಶೀಲನೆ ನಡೆಸಿದಾಗ ಮೂವರು ಯುವಕರು ಟೈ ಡಾಲ್ ಎಂಬ ಮಾತ್ರೆಯನ್ನ ಓವರ್​​ ಡೋಸ್ ಆಗಿ ತೆಗೆದುಕೊಂಡಿರುವುದು ತಿಳಿದುಬಂದಿದೆ. ಆದ್ರೆ ನಿನ್ನೆ ಚಿಕಿತ್ಸೆ ಫಲಿಸದೇ ಇಬ್ಬರು ಮೃತಪಟ್ಟಿದ್ದು, ಮತ್ತೊಬ್ಬನ ಸ್ಥಿತಿ ಗಂಭೀರ ಎಂದು ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ಡಿಸಿಎಂ ಮಾತ್ರ ಏನು ಗೊತ್ತಿಲ್ಲದ ಹಾಗೆ ಇದ್ದಾರೆ. ಇನ್ನಾದರೂ ಡಿಸಿಎಂ ಅಶ್ವತ್ಥ ನಾರಾಯಣ ಅವರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಚುಟುವಟಿಕೆಗಳತ್ತ ಗಮನ ಹರಿಸಲಿ ಅನ್ನೋ ಕೂಗು ಕೇಳಿ ಬಂದಿದೆ. ಸದ್ಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಕೇಸ್ ದಾಖಲಿಸಿಕೊಳ್ಳಲಾಗಿದೆ.

Intro:ಡಿಸಿಎಂ ಕ್ಷೇತ್ರದಲ್ಲಿ ಎಗ್ಗಿಲದೇ ನಡೆಯುತ್ತಿದೆ ಗಾಂಜಾ
ಇಬ್ಬರು ಯುವಕರು ಮಾದಕ ವಸ್ತುಗಳಿಗೆ ಬಲಿ
Cp, dcp byite script ಕಳುಹಿಸಲಾಗಿದೆ

ಡಿಸಿಎಂ ಡಾಕ್ಟರ್ ಅಶ್ವಥ್ ನಾರಯಣ ಕ್ಷೇತ್ರದಲ್ಲೇ ಮಾದಕ ವಸ್ತುಗಳ ಚಟಕ್ಕೆ  ಇಬ್ಬರು ಬಲಿಯಾಗಿರುವ ಘಟನೆ ಬೆಳಕಿಗೆ ಬಂದಿದೆ ಸಿಲಿಕಾನ್ ಸಿಟಿಯಲ್ಲಿ ಮಾದಕ ವಸ್ತುಗಳ ಸರಬರಾಜಿಗೆ ಕಡಿವಾಣ ಹಾಕಲು ಪೊಲೀಸ್ ತಯಾರಿ ನಡೆಸುತ್ತಿದ್ದಾರೆ. ಆದರೆ ನಿನ್ನೆ ವೈಯಲಿಕಾವಾಲ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ಅಸಹಜ ಸಾವು ಪ್ರಕರಣದ ತನೀಕೆ ನಡೆಸಿದ ಪೊಲೀಸರಿಗೆ ಯುವಕರು ಮಾದಕ ವಸ್ತುಗಳ ಚಟಕ್ಕೆ  ಬಲಿಯಾಗಿ ಸಾವನ್ನಪ್ಪಿರುವ ವಿಚಾರ ತನಿಖೆಯಲ್ಲಿ ಬಟಬಯಾಲಾಗಿದೆ

ಅಭಿಲಾಷಿ ಹಾಗೂ ಗೋಪಿ ,ಸುಮಾನ್ ಯುವಕರ ತಂಡವೊಂದು ಸೋಮವಾರ ಸ್ನೇಹಿತರ ಬರ್ತ್ ಡೇ ಪಾರ್ಟಿ ಮಾಡಿದ ಬಳಿಕ ಟೈ ಡಾಲ್ ಎಂಬ ಮಾತ್ರ ಸೇವನೆ ಮಾಡಿದ್ದಾರೆ.ಟೈ ಡಾಲ್ ಎಂಬುವುದು ಸಾಮಾನ್ಯವಾಗಿ ಶಸ್ತ್ರ ಚಿಕಿತ್ಸೆ ನಂತರ ನೋವು ನಿವಾರಕ್ಕೆ ಆಸ್ಪತ್ರೆ ಗಳಲ್ಲಿ ನೀಡಲಾಗುತ್ತಿದೆ. ಅಪರೇಷನ್ ತರುವಾಯ ನೋವು ಕಡಿಮೆಯಾಗಲು ಇದನ್ನ ನೀಡುತ್ತಾರೆ. ಆದ್ರೆ  ಈ ಯುವಕರ ಗುಂಪು ಟೈ ಡಾಲ್ ಮಾತ್ರೆಯನ್ನು ಐದರಿಂದ ಆರು ಮಾತ್ರೆ ತೆಗೆದುಕೊಂಡು ಅದನ್ನ ಕ್ರಷ್ ಮಾಡಿದ ಬಳಿಕ ಡಿಸ್ಟಿ ವಾಟರ್ ನಲ್ಲಿ ಬೆರೆಸಿ ಇಂಜೆಕ್ಟ್ ಮಾಡಿಕೊಂಡಿದ್ದಾರೆ.ಬಳಿಕ ಮನೆಗೆ ಹೋಗಿ ತಲೆ ನೋವು, ವಾಮಿಟ್ ಪುಡ್ ಪಾಯನ್ಸ್ ಆಗಿದೆ ಎಂದು ಪೋಷಕರ ಬಳಿ ಹೇಳಿ ಆಸ್ಪತ್ರೆ ಗೆ ಸೇರಿದ್ದಾರೆ. ಆದ್ರೆ ವೈದ್ಯರು ಪರಿಶೀಲನೆ ನಡೆಸಿದಾಗ ಮೂವರು ಯುವಕರು ಟೈ ಡಾಲ್ ಎಂಬ ಮಾತ್ರೆಯನ್ನ ಹೆಚ್ಚು ಡೋಸ್ ಆಗಿ ತೆಗೆದುಕೊಂಡಿರೊದಾಗಿ ಹೇಳಿ ಚಿಕಿತ್ಸೆ ನೀಡಿದ್ದಾರೆ. ಆದ್ರೆ ನಿನ್ನೆ ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದು ಮತ್ತೊಋವ ಗಂಬೀರ ಎಂದು ವೈದ್ಯರು ಪೊಲೀಸ್ ರಿಗೆ ಮಾಹಿತಿ ನೀಡಿದ್ದಾರೆ.

ಸದ್ಯ ಡಿಸಿಎಂ ಮಾತ್ರ ಏನು ಗೊತ್ತಿಲ್ಲದೆ ಹಾಗೆ ಇದ್ದಾರೆ. ಇನ್ನಾದ್ರು ಡಿಸಿಎಂ ಅಶ್ವತ್ ನಾರಯಣ ಅವ್ರು ತಮ್ಮ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಚುಟುವಟಿಕೆಗಳಲ್ಲಿ ಗಮನ ಹರಿಸಲಿ ಅನ್ನೋ ಕೂಗು ಕೇಳಿ ಬಂದಿದೆ.ಸದ್ಯ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಅಸಹಜ ಕೇಸ್ ದಾಖಲಿಸಿಕೊಂಡಿದ್ದು . ಪೊಲೀಸರು ಈ ಟೈ ಡಾಲ್ ಮಾತ್ರೆ ಯಾವ ರೀತಿ ವೈದ್ಯರುಬಳಸುತ್ತಾರೆ.ಸಾರ್ವಜನಿಕರ ಮೇಲೆ ಪ್ರಭಾವ ಬೀರುತ್ತ ಎಂಬುದರ ಬಗ್ಗೆ ವೈದ್ಯರ ಜೊತೆ ತನಿಖೆ ನಡೆಸುತ್ತಿದ್ದಾರೆ.

ಬೈಟ್:  ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತ
ಬೈಟ್: ಚೇತನ್ ಸಿಂಗ್ ರಾಥೋಡ್, ಕೇಂದ್ರ ವಿಭಾಗ , ಡಿಸಿಪಿ



Body:KN_BNG_05_DRG_7204498Conclusion:KN_BNG_05_DRG_7204498
Last Updated : Nov 20, 2019, 5:53 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.