ETV Bharat / state

ಯಲಹಂಕ ಸ್ವಾಮಿ ವಿರುದ್ಧ ಮಸಿ ಬಳಿದು ‌ಧಿಕ್ಕಾರ ಕೂಗಿ ಪ್ರತಿಭಟನೆ - ಯಲಹಂಕದ ಕಣ್ವ ಶಾಖಾ ಮಠ

ಶ್ರೀ ವಿದ್ಯಾವಾರಿಧಿತೀರ್ಥ ಸ್ವಾಮೀಜಿ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಯಲಹಂಕದ ಕಣ್ವ ಶಾಖಾ ಮಠಕ್ಕೆ ಬಂದ ಭಕ್ತರು ಯಲಹಂಕ ಶಾಖಾ ಮಠದ ಉಸ್ತುವಾರಿ ನರಸಿಂಹಾಚಾರ್​ ಫ್ಲೆಕ್ಸ್​ಗಳಿಗೆ ಮಸಿ ಬಳಿದು ಪ್ರತಿಭಟನೆ ನಡೆಸಿದ್ರು.

Devotees protest
author img

By

Published : Sep 18, 2019, 12:24 PM IST

ಬೆಂಗಳೂರು: ಕಣ್ವ ಮಠದ ಪೀಠಾಧಿಪತಿ ವಿದ್ಯಾವಾರಿಧ ತೀರ್ಥ ಸ್ವಾಮೀಜಿ ವಿರುದ್ಧ ರಾಸಲೀಲೆ ಆರೋಪ ಹಿನ್ನೆಲೆಯಲ್ಲಿ ವಿದ್ಯಾವಾರಿಧಿ ತೀರ್ಥರ ಫ್ಲೆಕ್ಸ್​​ಗೆ ಮಸಿ ಬಳಿದು ಭಕ್ತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಯಲಹಂಕದ ಕಣ್ವ ಶಾಖಾ ಮಠದ ಬಳಿ ನಡೆದಿದೆ.

ಕಣ್ವ ಮಠದ ಪೀಠಾಧಿಪತಿ ವಿದ್ಯಾವಾರಿಧ ತೀರ್ಥ ಸ್ವಾಮೀಜಿ ವಿರುದ್ಧ ಪ್ರತಿಭಟನೆ ನಡೆಸಿದ ಭಕ್ತರು

ಶ್ರೀ ವಿದ್ಯಾವಾರಿಧಿತೀರ್ಥ ಸ್ವಾಮಿಜಿ ರಾಸಲೀಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕದ ಕಣ್ವ ಶಾಖಾ ಮಠಕ್ಕೆ ಭಕ್ತರು ಬಂದು ಸ್ವಾಮೀಜಿ ಹಾಗೂ ಯಲಹಂಕ ಶಾಖಾ ಮಠದ ಉಸ್ತುವಾರಿ ನರಸಿಂಹಚಾರ್​ ಫ್ಲೆಕ್ಸ್​ಗಳಿಗೆ ಮಸಿ ಬಳಿದು ಪ್ರತಿಭಟನೆ ನಡೆಸಿದ್ರು. ತ್ರೇತಾಯುಗದಿಂದ ಇತಿಹಾಸ ಹೊಂದಿರುವ ಮಠಕ್ಕೆ ಇಂತಹ ಸ್ವಾಮೀಜಿ ಆಗಮಿಸಿ ವಿಕೃತ ಮೆರದಿದ್ರು. ಸ್ವಾಮೀಜಿ ಇಂತಹ ವರ್ತನೆಗೆ ಬೇಸತ್ತ ಮೂಲ ಭಕ್ತರು ಮಠದಿಂದ ದೂರ ಉಳಿದಿದ್ದರು. ಮಠದ ಆಸ್ತಿ ಸಂಪೂರ್ಣ ವಶಕ್ಕೆ ತೆಗೆದುಕೊಂಡು ದಬ್ಬಾಳಿಕೆ ಶುರು ಮಾಡಿದ್ದ ಸ್ವಾಮೀಜಿ ವಿರುದ್ಧ ಭಕ್ತರು ತಿರುಗಿ ಬಿದ್ದಿದ್ದು, ಈ ವೇಳೆ ಸ್ವಾಮೀಜಿ ಸಾಮಗ್ರಿ ಸರಂಜಾಮು ಗಂಟು ಮೂಟೆ ಸಮೇತ ಕಾಲ್ಕಿತ್ತಿದ್ದಾರೆ.

ಈ ಮಠಕ್ಕಾಗಿ ಗುರುರಾಜ ರಾವ್,‌ ಡಾ.ವೈ.ವಿ ನಾರಾಜ್,‌ ವೈ.ಜಿ ಕೃಷ್ಣ ಮೂರ್ತಿ ಅವರು ಸುಮಾರು ಒಂದು ‌ಎಕರೆ ಜಾಗವನ್ನು ದಾನ ನೀಡಿದ್ರು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗದ ಮಳಿಗೆ ನಿರ್ಮಿಸಲಾಗಿತ್ತು. ಇದರಿಂದ ತಿಂಗಳಿಗೆ ಸುಮಾರು ಒಂದು ಲಕ್ಷ ರೂಪಾಯಿ ಬಾಡಿಗೆ ಬರುತ್ತಿತ್ತು ಎನ್ನಲಾಗುತ್ತಿದೆ.

ಬೆಂಗಳೂರು: ಕಣ್ವ ಮಠದ ಪೀಠಾಧಿಪತಿ ವಿದ್ಯಾವಾರಿಧ ತೀರ್ಥ ಸ್ವಾಮೀಜಿ ವಿರುದ್ಧ ರಾಸಲೀಲೆ ಆರೋಪ ಹಿನ್ನೆಲೆಯಲ್ಲಿ ವಿದ್ಯಾವಾರಿಧಿ ತೀರ್ಥರ ಫ್ಲೆಕ್ಸ್​​ಗೆ ಮಸಿ ಬಳಿದು ಭಕ್ತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಯಲಹಂಕದ ಕಣ್ವ ಶಾಖಾ ಮಠದ ಬಳಿ ನಡೆದಿದೆ.

ಕಣ್ವ ಮಠದ ಪೀಠಾಧಿಪತಿ ವಿದ್ಯಾವಾರಿಧ ತೀರ್ಥ ಸ್ವಾಮೀಜಿ ವಿರುದ್ಧ ಪ್ರತಿಭಟನೆ ನಡೆಸಿದ ಭಕ್ತರು

ಶ್ರೀ ವಿದ್ಯಾವಾರಿಧಿತೀರ್ಥ ಸ್ವಾಮಿಜಿ ರಾಸಲೀಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕದ ಕಣ್ವ ಶಾಖಾ ಮಠಕ್ಕೆ ಭಕ್ತರು ಬಂದು ಸ್ವಾಮೀಜಿ ಹಾಗೂ ಯಲಹಂಕ ಶಾಖಾ ಮಠದ ಉಸ್ತುವಾರಿ ನರಸಿಂಹಚಾರ್​ ಫ್ಲೆಕ್ಸ್​ಗಳಿಗೆ ಮಸಿ ಬಳಿದು ಪ್ರತಿಭಟನೆ ನಡೆಸಿದ್ರು. ತ್ರೇತಾಯುಗದಿಂದ ಇತಿಹಾಸ ಹೊಂದಿರುವ ಮಠಕ್ಕೆ ಇಂತಹ ಸ್ವಾಮೀಜಿ ಆಗಮಿಸಿ ವಿಕೃತ ಮೆರದಿದ್ರು. ಸ್ವಾಮೀಜಿ ಇಂತಹ ವರ್ತನೆಗೆ ಬೇಸತ್ತ ಮೂಲ ಭಕ್ತರು ಮಠದಿಂದ ದೂರ ಉಳಿದಿದ್ದರು. ಮಠದ ಆಸ್ತಿ ಸಂಪೂರ್ಣ ವಶಕ್ಕೆ ತೆಗೆದುಕೊಂಡು ದಬ್ಬಾಳಿಕೆ ಶುರು ಮಾಡಿದ್ದ ಸ್ವಾಮೀಜಿ ವಿರುದ್ಧ ಭಕ್ತರು ತಿರುಗಿ ಬಿದ್ದಿದ್ದು, ಈ ವೇಳೆ ಸ್ವಾಮೀಜಿ ಸಾಮಗ್ರಿ ಸರಂಜಾಮು ಗಂಟು ಮೂಟೆ ಸಮೇತ ಕಾಲ್ಕಿತ್ತಿದ್ದಾರೆ.

ಈ ಮಠಕ್ಕಾಗಿ ಗುರುರಾಜ ರಾವ್,‌ ಡಾ.ವೈ.ವಿ ನಾರಾಜ್,‌ ವೈ.ಜಿ ಕೃಷ್ಣ ಮೂರ್ತಿ ಅವರು ಸುಮಾರು ಒಂದು ‌ಎಕರೆ ಜಾಗವನ್ನು ದಾನ ನೀಡಿದ್ರು. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಜಾಗದ ಮಳಿಗೆ ನಿರ್ಮಿಸಲಾಗಿತ್ತು. ಇದರಿಂದ ತಿಂಗಳಿಗೆ ಸುಮಾರು ಒಂದು ಲಕ್ಷ ರೂಪಾಯಿ ಬಾಡಿಗೆ ಬರುತ್ತಿತ್ತು ಎನ್ನಲಾಗುತ್ತಿದೆ.

Intro:KN_BNG_01_18_mata_Ambarish_7203301
Slug: ಯಲಹಂಕ ಕಾಮಿ ಸ್ಬಾಮಿ ವಿರುದ್ಧ ಪ್ರತಿಭಟನೆ
ಮಸಿ ಬಳಿದು‌ ದಿಕ್ಕಾರ ಕೂಗಿ ಪ್ರತಿಭಟನೆ

ಬೆಂಗಳೂರು: ವಿದ್ಯಾವಾರಧಿ ಆಡಿಯೋ ವಿಡೀಯೋ ಬಹಿರಂಗ ಹಿನ್ನಲೆ, ವಿದ್ಯಾವಾರಿಧ ತೀರ್ಥರ ಫ್ಲೆಕ್ಸ್ ಗೆ ಮಸಿ ಬಳಿದು ಭಕ್ತರು ಆಕ್ರೋಶಗೊಂಡ ಘಟನೆ ಯಲಹಂಕದ ಕಣ್ವ ಶಾಖಾ ಮಠದ ಬಳಿ ನಡೆದಿದೆ..

ಶ್ರೀ ವಿದ್ಯಾವಾರಿದಿತೀರ್ಥ ಸ್ವಾಮಿಜಿ ಕಾಮ ಪುರಾಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲಹಂಕದ ಕಣ್ವಶಾಖಾ ಮಠಕ್ಕೆ ಭಕ್ತರು ಬಂದು ಕಾಮಿ‌ಸ್ವಾಮಿ ಹಾಗೂ ಯಲಹಂಕ ಶಾಖಾ ಮಠದ ಉಸ್ತುವಾರಿ ನರಸಿಂಹಚಾರಿಗೆ ಮಸಿ ಬಳಿದು ಪ್ರತಿಭಟನೆ ನಡೆಸಿದ್ರು.. ಈ ವೇಳೆ ತಮ್ಮ ಲಗೇಜುಗಳನ್ನು ಓಲಾ ಕ್ಯಾಬ್ ನಲ್ಲಿ ತಬಿಕೊಂಡು ಎದ್ದೊಬಿದ್ದು ಉಸ್ತುವಾರಿ ನರಸಿಂಹಚಾರಿ ಕಾಲ್ಕಿತ್ತರು.

ಮಠಕ್ಕಾಗಿ ಗುರುರಾಜ ರಾವ್,‌ ಡಾ.ವೈ.ವಿ ನಾರಾಜ್,‌ ವೈ.ಜಿ ಕೃಷ್ಣ ಮೂರ್ತಿ ಅವರು ಸುಮಾರು ಒಂದು‌ಎಕರೆ ಜಾಗವನ್ನು ದಾನ ನೀಡಿದ್ರು.. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಜಾಗದ ಮಳಿಗೆ ನಿರ್ಮಿಸಲಾಗಿತ್ರು.. ಇದರಿಂದ ತಿಂಗಳಿಗೆ ಸುಮಾರು ಒಂದು ಲಕ್ಷ ರೂಪಾಯಿ ಬಾಡಿಗೆ ಬರುತ್ತಿತ್ತು..

ತ್ರೇತಾಯುಗ ದಿಂದ ಹಿತಿಹಾಸ ಹೊಂದಿರುವ ಮಠಕ್ಕೆ ಕಾಮಿ ಸ್ವಾಮಿ ಅಗಮಿಸಿ ವಿಕೃತ ಮೆರದಿದ್ರು..ಕಾಮಿ ಸ್ವಾಮಿ ವಿಕೃತಿಗೆ ಬೇಸತ್ತ ಮೂಲ ಭಕ್ತರು. ಮಠದಿಂದ ದೂರ ಉಳಿದ್ರು.. ಮಠದ ಆಸ್ತಿ ಸಂಪೂರ್ಣ ವಶಕ್ಕೆ ತೆಗೆದುಕೊಂಡು ದಬ್ಬಾಳಿಕೆ ಶುರು ಮಾಡಿದ್ದ ಕಾಮಿ ಸ್ವಾಮಿ ವಿರುದ್ದ ಭಕ್ತರು ತಿರುಗಿ ಬಿದ್ದರು.. ಈ ವೇಳೆ ಸ್ವಾಮೀಜಿ ಸಾಮಾನು ಸರಂಜಾಮು ಗಂಟು ಮೂಟೆ ಸಮೇತ ಹೊರಟರು..
Body:NoConclusion:No
ETV Bharat Logo

Copyright © 2025 Ushodaya Enterprises Pvt. Ltd., All Rights Reserved.