ETV Bharat / state

ಪುಕ್ಕಲು ಸರ್ಕಾರವೆಂದ ಸಿದ್ದರಾಮಯ್ಯ ವಿರುದ್ಧ ಸಿ.ಟಿ. ರವಿ ಕಿಡಿ - ದೇಶದಲ್ಲಿ ನಿಷೇಧಾಜ್ಞೆ ಜಾರಿ

ಪುಕ್ಕಲು ಸರ್ಕಾರ ಎಂದು ಟೀಕಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಸಿ.ಟಿ.ರವಿ ಚಾಟಿ ಬೀಸಿದ್ದಾರೆ. ನಮ್ಮದು ಹೇಡಿ ಅಥವಾ ಪುಕ್ಕಲು ಸರ್ಕಾರ ಅಲ್ಲ, ಹಿಂಸಾಚಾರ ಆಗದಂತೆ ತಡೆಯಲು ನಿಷೇಧಾಜ್ಞೆ ಹೇರಲಾಗಿದೆ ಅಷ್ಟೇ ಎಂದು ಹೇಳಿದ್ದಾರೆ.

C.T.Ravi outraged
ಸಚಿವ ಸಿ ಟಿ ರವಿ ವಾಗ್ದಾಳಿ
author img

By

Published : Dec 19, 2019, 11:45 PM IST

ಬೆಂಗಳೂರು: ಮೊದಲು ದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಯಾರು? ಎಷ್ಟು ಸಂದರ್ಭಗಳಲ್ಲಿ ಹಿಂದೆ ಕರ್ಫ್ಯೂ, ನಿಷೇಧಾಜ್ಞೆ ಹೇರಿಲ್ಲ? ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ವಾ? ಎಂದು ಪುಕ್ಕಲು ಸರ್ಕಾರ ಎಂದು ಟೀಕಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಷೇಧಾಜ್ಞೆ ಜಾರಿ ಇದೇನು ಮೊದಲಲ್ಲ. ಹಿಂಸಾಚಾರ ಆಗದಂತೆ ತಡೆಯಲು ನಿಷೇಧಾಜ್ಞೆ ಹೇರಲಾಗಿದೆ. ರಾಜ್ಯದಲ್ಲಿ ಹೇಡಿ, ಪುಕ್ಕಲು ಸರ್ಕಾರ ಇಲ್ಲ, ಇಲ್ಲಿನ ಯಾವ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಂಡಿಲ್ಲ. ಯಾರಿಗೆ ಪೌರತ್ವ ಕೊಡಬೇಕು ಅಂತ ಹೇಳಲು ಕಾಂಗ್ರೆಸ್ ನವರು ಯಾರು ಎಂದು ಶಾಸಕ‌ ಯು ಟಿ‌ ಖಾದರ್ ವಿರುದ್ಧ ಸಚಿವ ಸಿ ಟಿ ರವಿ ವಾಗ್ದಾಳಿ ನಡೆಸಿದರು.

ಸಚಿವ ಸಿ ಟಿ ರವಿ ವಾಗ್ದಾಳಿ

ಧಮ್ಕಿ ಹಾಕುವ ಕೆಲಸ ನಿಲ್ಲಿಸಿ:
ಬೆಂಕಿ ಹಾಕುವ ಮಾತಾಡಬೇಡಿ, ಖಾದರ್ ಅವರು ಓರ್ವ ಜನಪ್ರತಿನಿಧಿಯಾಗಿ ಮಾತನಾಡಲಿ ಸಚಿವ ಸಿ ಟಿ ರವಿ ಹೇಳಿದ್ರು.

ಸಿಎಎ ವಿರುದ್ಧ ಪ್ರತಿಭಟನೆ ಮಾಡೋರಿಗೆ ಸರ್ವಧರ್ಮ ದೃಷ್ಟಿಕೋನ ಇಲ್ಲ. ಸಹಬಾಳ್ವೆ ಸಂದೇಶ ಕೊಟ್ಟ ದೇಶ ಭಾರತ ಭಯ ಹುಟ್ಟಿಸುವ ಮಾನಸಿಕತೆ ಈಗ ಪ್ರತಿಭಟಿಸೋರ ಧರ್ಮದಲ್ಲಿದೆ. ಭಾರತ ಶಾಂತಿಯ ದೇಶ, ಇಲ್ಲಿರುವ ಮುಸ್ಲಿಮರು ಹುಯಿಲೆಬ್ಬಿಸುವ ಅಗತ್ಯ ಇಲ್ಲ. ಇಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ತಿಲ್ಲ ಎಂದರು.

ಬೆಂಗಳೂರು: ಮೊದಲು ದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಯಾರು? ಎಷ್ಟು ಸಂದರ್ಭಗಳಲ್ಲಿ ಹಿಂದೆ ಕರ್ಫ್ಯೂ, ನಿಷೇಧಾಜ್ಞೆ ಹೇರಿಲ್ಲ? ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ವಾ? ಎಂದು ಪುಕ್ಕಲು ಸರ್ಕಾರ ಎಂದು ಟೀಕಿಸಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಸಿ.ಟಿ. ರವಿ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಷೇಧಾಜ್ಞೆ ಜಾರಿ ಇದೇನು ಮೊದಲಲ್ಲ. ಹಿಂಸಾಚಾರ ಆಗದಂತೆ ತಡೆಯಲು ನಿಷೇಧಾಜ್ಞೆ ಹೇರಲಾಗಿದೆ. ರಾಜ್ಯದಲ್ಲಿ ಹೇಡಿ, ಪುಕ್ಕಲು ಸರ್ಕಾರ ಇಲ್ಲ, ಇಲ್ಲಿನ ಯಾವ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಂಡಿಲ್ಲ. ಯಾರಿಗೆ ಪೌರತ್ವ ಕೊಡಬೇಕು ಅಂತ ಹೇಳಲು ಕಾಂಗ್ರೆಸ್ ನವರು ಯಾರು ಎಂದು ಶಾಸಕ‌ ಯು ಟಿ‌ ಖಾದರ್ ವಿರುದ್ಧ ಸಚಿವ ಸಿ ಟಿ ರವಿ ವಾಗ್ದಾಳಿ ನಡೆಸಿದರು.

ಸಚಿವ ಸಿ ಟಿ ರವಿ ವಾಗ್ದಾಳಿ

ಧಮ್ಕಿ ಹಾಕುವ ಕೆಲಸ ನಿಲ್ಲಿಸಿ:
ಬೆಂಕಿ ಹಾಕುವ ಮಾತಾಡಬೇಡಿ, ಖಾದರ್ ಅವರು ಓರ್ವ ಜನಪ್ರತಿನಿಧಿಯಾಗಿ ಮಾತನಾಡಲಿ ಸಚಿವ ಸಿ ಟಿ ರವಿ ಹೇಳಿದ್ರು.

ಸಿಎಎ ವಿರುದ್ಧ ಪ್ರತಿಭಟನೆ ಮಾಡೋರಿಗೆ ಸರ್ವಧರ್ಮ ದೃಷ್ಟಿಕೋನ ಇಲ್ಲ. ಸಹಬಾಳ್ವೆ ಸಂದೇಶ ಕೊಟ್ಟ ದೇಶ ಭಾರತ ಭಯ ಹುಟ್ಟಿಸುವ ಮಾನಸಿಕತೆ ಈಗ ಪ್ರತಿಭಟಿಸೋರ ಧರ್ಮದಲ್ಲಿದೆ. ಭಾರತ ಶಾಂತಿಯ ದೇಶ, ಇಲ್ಲಿರುವ ಮುಸ್ಲಿಮರು ಹುಯಿಲೆಬ್ಬಿಸುವ ಅಗತ್ಯ ಇಲ್ಲ. ಇಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ತಿಲ್ಲ ಎಂದರು.

Intro:



ಬೆಂಗಳೂರು: ಮೊದಲು ದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಿದ್ದು ಯಾರು ? ಎಷ್ಟು ಸಂದರ್ಭಗಳಲ್ಲಿ ಹಿಂದೆ ಕರ್ಫ್ಯೂ, ನಿಷೇಧಾಜ್ಞೆ ಹೇರಿಲ್ಲ ?ವಕೀಲರಾಗಿದ್ದ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ವಾ ? ಎಂದು ಪುಕ್ಕಲು ಸರ್ಕಾರ ಎಂದು ಟೀಕೆ ಮಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಷೇದಾಜ್ಞೆ ಜಾರಿ ಇದೇನು ಮೊದಲ್ಲ,ಹಿಂಸಾಚಾರ ಆಗದಂತೆ ತಡೆಯಲು ನಿಷೇಧಾಜ್ಞೆ ಹೇರಲಾಯಿತು,ಪೊಲೀಸರು ಹಿಂಸಾಚಾರ ತಡೆಯಲು ನಿಷೇಧಾಜ್ಞೆ ಹೇರಿದ್ದಾರೆ ಅಷ್ಟೇ ಎಂದು ರಾಜ್ಯದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದನ್ನು ಸಮರ್ಥಿಸಿಕೊಂಡರು.

ರಾಜ್ಯದಲ್ಲಿ ಹೇಡಿ, ಪುಕ್ಕಲು ಸರ್ಕಾರ ಇಲ್ಲ ಇಲ್ಲಿನ ಯಾವ ಮುಸ್ಲಿಮರ ಹಕ್ಕುಗಳನ್ನು ಕಿತ್ತುಕೊಂಡಿಲ್ಲ ಯಾರಿಗೆ ಪೌರತ್ವ ಕೊಡಬೇಕು ಅಂತ ಹೇಳಲು ಕಾಂಗ್ರೆಸ್ ನವರು ಯಾರು ಎಂದು
ಶಾಸಕ‌ ಯು ಟಿ‌ ಖಾದರ್ ವಿರುದ್ಧ ಸಚಿವ ಸಿ ಟಿ ರವಿ ವಾಗ್ದಾಳಿ ನಡೆಸಿದರು.

ಹಿಂದೂಗಳು ಹೇಡಿಗಳಲ್ಲ ಧಮಕಿ‌ ಹಾಕುವ ಕೆಲಸ ನಿಲ್ಲಿಸಿ
ಬೆಂಕಿ ಹಾಕುವ ಮಾತಾಡಬೇಡಿ ನಮ್ಮ ದೇಶದಲ್ಲಿ ಶೇ. 20 ಹಿಂದೂಗಳು ಶೇ.80 ಮುಸ್ಲಿಮರು ಇರ್ತಿದ್ರೆ, ಆಗ ನಾನು ಬೆಂಕಿ‌ ಹಾಕುವ ಮಾತು ಆಡಲು ಆಗುತ್ತಿರಲಿಲ್ಲ ಆಗ ಸಿ ಟಿ ರವಿ ಬೆಂಕಿ ಹಾಕುವ ಮಾತಾಡಿದ್ದಿದ್ರೆ ಸಿ ಟಿ ರವಿಗೇ ಬೆಂಕಿ ಹಾಕಿಬಿಡ್ತಿದ್ರು
ಆದರೆ ಈಗ ಖಾದರ್ ಗೆ ಹಾಗೆ ಮಾಡಿಲ್ಲ ಹಿಂದೂಗಳು ಆ ಕೆಲಸ ಮಾಡಲ್ಲ ಹಿಂದೂಗಳು ಆ ಕೆಲಸ ಮಾಡಲ್ಲ ಎಂದರು.

ಸೊಕ್ಕು ಬಂದವರು ಮಾತ್ರ ಧಮ್ಕಿ ಹಾಕುತ್ತಾರೆ, ದೇಶ ವಿಭಜನೆ ಆಗಿದ್ದು ಹಿಂದೂಗಳ ಜೊತೆ ಬದುಕಲ್ಲ ಎಂದು ಮಾಡಿಕೊಂಡಿದ್ದು ಪಾಲು ಕೊಟ್ಟಮೇಲೂ ಕಾಲು ಕರೆದು ಜಗಳಕ್ಕ ಬರುವ ಮಾನಸಿಕ ಸ್ಥಿತಿ ಬಂದರು ನಿಮ್ಮಲ್ಲಿ ಸಹಬಾಳ್ವೆ ಇಲ್ಲ ಅಂತಾ ಅಲ್ಲವೇ ಎಂದು ಪ್ರಶ್ನಿಸಿದರು.

ಸಿಎಎ ವಿರುದ್ಧ ಪ್ರತಿಭಟನೆ ಮಾಡೋರಿಗೆ ಸರ್ವಧರ್ಮ ದೃಷ್ಟಿಕೋನ ಇಲ್ಲ ಸಹಬಾಳ್ವೆ ಸಂದೇಶ ಕೊಟ್ಟ ದೇಶ ಭಾರತ
ಭಯ ಹುಟ್ಟಿಸುವ ಮಾನಸಿಕತೆ ಈಗ ಪ್ರತಿಭಟಿಸೋರ ಧರ್ಮದಲ್ಲಿದೆ ಭಾರತ ಶಾಂತಿಯ ದೇಶ ಇಲ್ಲಿರುವ ಮುಸ್ಲಿಮರು ಹುಯಿಲೆಬ್ಬಿಸುವ ಅಗತ್ಯ ಇಲ್ಲ ಇಲ್ಲಿನ ಅಲ್ಪಸಂಖ್ಯಾತರ ಹಕ್ಕುಗಳನ್ನು ಕಿತ್ತುಕೊಳ್ತಿಲ್ಲ ಇಲ್ಲಿನ ಅಲ್ಪಸಂಖ್ಯಾತರು ಹಿಂದೂಗಳಿಗಿಂತ ಹೆಚ್ಚು ಸೌಲಭ್ಯ ಪಡ್ಕೊಂಡಿದ್ದಾರೆ ಬೇರೆ ದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವ ಕೊಡಲಾಗ್ತಿದೆ ಬೆಂಕಿ ಹಚ್ಚುವ ಮಾತುಗಳನ್ನು ಕೆಲವರು ಮಾತಾಡೋದು ಸರಿಯಲ್ಲ ಎಂದು ಪ್ರತಿಭಟನೆ ಹಾದಿ ಹಿಡಿದಿರುವುದನ್ನು ಟೀಕಿಸಿದರು.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.