ETV Bharat / state

ಕೆಪಿಎಲ್ ಎಂಟನೇ ಆವೃತ್ತಿಗೆ ದಿನಗಣನೆ: ಇಂದು ಹರಾಜು ಪ್ರಕ್ರಿಯೆ -

ಈ ಬಾರಿಯೂ ಪ್ರತಿ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರಗೊಳ್ಳಲಿದೆ. ಸದ್ಯ ಕಳೆದ ಬಾರಿಯಂತೆ ಈ ಬಾರಿಯೂ ಏಳು ತಂಡಗಳಿದ್ದು, ಈಗಾಗಲೇ ತಮಗೆ ಬೇಕಾದಂತಹ ಇಬ್ಬರು ಆಟಗಾರರನ್ನು ಏಳು ತಂಡಗಳು ರೀಟೈನ್ ಮಾಡಿಕೊಂಡಿದೆ.

ಕೆಪಿಎಲ್ ಎಂಟನೇ ಆವೃತ್ತಿಗೆ ದಿನಗಣನೆ
author img

By

Published : Jul 27, 2019, 8:54 AM IST

Updated : Jul 27, 2019, 9:47 AM IST

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಟೂರ್ನಿ ಕೆಪಿಎಲ್ ಎಂಟನೇ ಆವೃತ್ತಿಗೆ ದಿನಗಣನೆ ಶುರುವಾಗಿದ್ದು, ಇಂದು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಮಳೆ ಮತ್ತು ಇನ್ನಿತರ ಅಂಶಗಳನ್ನು ಗಮನದಲ್ಲಿರಿಸಿಕೊಂಡಿದ್ದು, ಈ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಕೇವಲ 15 ದಿನಗಳ ಕಾಲ ನಡೆಯಲಿದೆ. ಬೆಂಗಳೂರಿನಲ್ಲಿ ಆಗಸ್ಟ್ 16 ರಿಂದ ಶುರುವಾಗುವ ಈ ಮ್ಯಾಚ್​ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಅಂತ್ಯಗೊಳ್ಳಲಿದೆ.

ಈ ಬಾರಿಯೂ ಪ್ರತಿ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರಗೊಳ್ಳಲಿದೆ. ಸದ್ಯ ಕಳೆದ ಬಾರಿಯಂತೆ ಈ ಬಾರಿಯೂ ಏಳು ತಂಡಗಳಿದ್ದು, ಈಗಾಗಲೇ ತಮಗೆ ಬೇಕಾದಂತಹ ಇಬ್ಬರು ಆಟಗಾರರನ್ನು ಏಳು ತಂಡಗಳು ರೀಟೈನ್ ಮಾಡಿಕೊಂಡಿದೆ.

ಕೆಪಿಎಲ್ ಎಂಟನೇ ಆವೃತ್ತಿಗೆ ದಿನಗಣನೆ: ಇಂದು ಹರಾಜು ಪ್ರಕ್ರಿಯೆ

ವಿವರ:
ಬಿಜಾಪುರ್ ಬುಲ್ಸ್: ಭರತ್ ಚಿಪ್ಲಿ, ಕರಿಯಪ್ಪ ಕೆಸಿ.
ಮೈಸೂರು ವಾರಿಯರ್ಸ್: ಸುಚಿತ್.ಜೆ, ವೈಶಾಕ್ ವಿಜಯ್ ಕುಮಾರ್.
ಬಳ್ಳಾರಿ ಟಸ್ಕರ್ಸ್: ಸಿಎಂ ಗೌತಮ್, ದೇವದತ್ ಪಡಿಕ್ಕಲ್.
ಬೆಳಗಾವಿ ಪ್ಯಾಂಥರ್ಸ್: ಶುಭಾಂಗ್ ಹೆಗಡೆ, ಅವಿನಾಶ್ ಡಿ.
ಬೆಂಗಳೂರು ಬ್ಲಾಸ್ಟರ್ಸ್ಸ್: ಕೌಶಿಕ್ ವಿ, ಮನೋಜ್ ಭಂಡಗೆ.
ಶಿವಮೊಗ್ಗ ಲಯನ್ಸ್: ನಿಹಾಲ್ ಉಳ್ಳಲ್, ಪೃಥ್ವಿರಾಜ್ ಶೇಖವತ್.
ಹುಬ್ಬಳ್ಳಿ ಟೈಗರ್ಸ್: ವಿನಯ್ ಕುಮಾರ್, ಪ್ರವೀಣ್ ದುಬೆ.

ಬೆಂಗಳೂರು: ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಟೂರ್ನಿ ಕೆಪಿಎಲ್ ಎಂಟನೇ ಆವೃತ್ತಿಗೆ ದಿನಗಣನೆ ಶುರುವಾಗಿದ್ದು, ಇಂದು ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್​ನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಮಳೆ ಮತ್ತು ಇನ್ನಿತರ ಅಂಶಗಳನ್ನು ಗಮನದಲ್ಲಿರಿಸಿಕೊಂಡಿದ್ದು, ಈ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಕೇವಲ 15 ದಿನಗಳ ಕಾಲ ನಡೆಯಲಿದೆ. ಬೆಂಗಳೂರಿನಲ್ಲಿ ಆಗಸ್ಟ್ 16 ರಿಂದ ಶುರುವಾಗುವ ಈ ಮ್ಯಾಚ್​ ಸೆಪ್ಟಂಬರ್ 1 ರಂದು ಮೈಸೂರಿನಲ್ಲಿ ಅಂತ್ಯಗೊಳ್ಳಲಿದೆ.

ಈ ಬಾರಿಯೂ ಪ್ರತಿ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರಗೊಳ್ಳಲಿದೆ. ಸದ್ಯ ಕಳೆದ ಬಾರಿಯಂತೆ ಈ ಬಾರಿಯೂ ಏಳು ತಂಡಗಳಿದ್ದು, ಈಗಾಗಲೇ ತಮಗೆ ಬೇಕಾದಂತಹ ಇಬ್ಬರು ಆಟಗಾರರನ್ನು ಏಳು ತಂಡಗಳು ರೀಟೈನ್ ಮಾಡಿಕೊಂಡಿದೆ.

ಕೆಪಿಎಲ್ ಎಂಟನೇ ಆವೃತ್ತಿಗೆ ದಿನಗಣನೆ: ಇಂದು ಹರಾಜು ಪ್ರಕ್ರಿಯೆ

ವಿವರ:
ಬಿಜಾಪುರ್ ಬುಲ್ಸ್: ಭರತ್ ಚಿಪ್ಲಿ, ಕರಿಯಪ್ಪ ಕೆಸಿ.
ಮೈಸೂರು ವಾರಿಯರ್ಸ್: ಸುಚಿತ್.ಜೆ, ವೈಶಾಕ್ ವಿಜಯ್ ಕುಮಾರ್.
ಬಳ್ಳಾರಿ ಟಸ್ಕರ್ಸ್: ಸಿಎಂ ಗೌತಮ್, ದೇವದತ್ ಪಡಿಕ್ಕಲ್.
ಬೆಳಗಾವಿ ಪ್ಯಾಂಥರ್ಸ್: ಶುಭಾಂಗ್ ಹೆಗಡೆ, ಅವಿನಾಶ್ ಡಿ.
ಬೆಂಗಳೂರು ಬ್ಲಾಸ್ಟರ್ಸ್ಸ್: ಕೌಶಿಕ್ ವಿ, ಮನೋಜ್ ಭಂಡಗೆ.
ಶಿವಮೊಗ್ಗ ಲಯನ್ಸ್: ನಿಹಾಲ್ ಉಳ್ಳಲ್, ಪೃಥ್ವಿರಾಜ್ ಶೇಖವತ್.
ಹುಬ್ಬಳ್ಳಿ ಟೈಗರ್ಸ್: ವಿನಯ್ ಕುಮಾರ್, ಪ್ರವೀಣ್ ದುಬೆ.

Intro:Kpl Shyam from todayBody:ಕರ್ನಾಟಕದ ಹೆಮ್ಮೆಯ ಕ್ರಿಕೆಟ್ ಟೂರ್ನಿ ಕೆಪಿಎಲ್ ಎಂಟನೇ ಆವೃತ್ತಿಗೆ ದಿನಗಣನೆ ಶುರುವಾಗಿದ್ದು, ಇಂದುನಗರದ ತಾಜ್ ವೆಸ್ಟ್ ಎಂಡ್ ಹೋಟೆಲಿನಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.

ಮಳೆ ಮತ್ತು ಇನ್ನಿತರ ಅಂಶಗಳನ್ನು ಗಮನಿಸಿ ಈ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಕೇವಲ 15 ದಿನಗಳ ಕಾಲ ನಡೆಯಲಿದ್ದು ಬೆಂಗಳೂರಿನಲ್ಲಿ ಆಗಸ್ಟ್ 16 ರಿಂದ ಶುರುವಾಗಿ ಸೆಪ್ಟಂಬರ್ 1ನೇ ತಾರೀಕು ಫೈನಲ್ ಪಂದ್ಯವು ಮೈಸೂರಿನಲ್ಲಿ ಅಂತ್ಯಗೊಳ್ಳಲಿದೆ. ಈ ಬಾರಿಯೂ ಪ್ರತಿ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಪ್ರಸಾರಗೊಳ್ಳಲಿದೆ.

ಸದ್ಯ ಕಳೆದ ಬಾರಿಯಂತೆ ಈ ಬಾರಿಯೂ ಏಳು ತಂಡಗಳಿದ್ದು, ಈಗಾಗಲೇ ತಮಗೆ ಬೇಕಾದಂತಹ ಇಬ್ಬರು ಆಟಗಾರರನ್ನು ಹೇಳು ತಂಡಗಳು ರೀಟೈನ್ ಮಾಡಿಕೊಂಡಿದೆ.

ವಿವರ:-

ಬಿಜಾಪುರ್ ಬುಲ್ಸ್: ಭರತ್ ಚಿಪ್ಲಿ, ಕರಿಯಪ್ಪ ಕೆಸಿ.

ಮೈಸೂರು ವಾರಿಯರ್ಸ್: ಸುಚಿತ್.ಜೆ, ವೈಶಾಕ್ ವಿಜಯ್ ಕುಮಾರ್.

ಬಳ್ಳಾರಿ ಟಸ್ಕರ್ಸ್: ಸಿಎಂ ಗೌತಮ್, ದೇವದತ್ ಪಡಿಕ್ಕಲ್.

ಬೆಳಗಾವಿ ಪ್ಯಾಂಥರ್ಸ್: ಶುಭಾಂಗ್ ಹೆಗಡೆ, ಅವಿನಾಶ್ ಡಿ.

ಬೆಂಗಳೂರು ಬ್ಲಾಸ್ಟರ್ಸ್ಸ್: ಕೌಶಿಕ್ ವಿ, ಮನೋಜ್ ಭಂಡಗೆ.

ಶಿವಮೊಗ್ಗ ಲಯನ್ಸ್: ನಿಹಾಲ್ ಉಳ್ಳಲ್, ಪೃಥ್ವಿರಾಜ್ ಶೇಖವತ್

ಹುಬ್ಬಳ್ಳಿ ಟೈಗರ್ಸ್: ವಿನಯ್ ಕುಮಾರ್, ಪ್ರವೀಣ್ ದುಬೆ.Conclusion:Video from mojo
Last Updated : Jul 27, 2019, 9:47 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.