ETV Bharat / state

ಹಾಳಾದ ಬೆಳೆ ಪ್ರಧಾನಿಗೆ ಸ್ಪೀಡ್​ ಪೋಸ್ಟ್​​: ಮಹಿಳಾ ಕಾಂಗ್ರೆಸ್​ನಿಂದ ವಿಭಿನ್ನ ಪ್ರತಿಭಟನೆ

ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದಿಂದ ಇಂದು ನಗರದಲ್ಲಿ ವಿಭಿನ್ನ ಪ್ರತಿಭಟನೆ ನಡೆಯಿತು.

author img

By

Published : Sep 23, 2019, 1:05 PM IST

ವಿಭಿನ್ನ ಪ್ರತಿಭಟನೆ

ಬೆಂಗಳೂರು: ನೆರೆಯಿಂದ ಹಾಳಾದ ಬೆಳೆಗಳನ್ನು ಸ್ಪೀಡ್ ಪೋಸ್ಟ್​ ಮೂಲಕ ಪ್ರಧಾನಿಗೆ ಕಳುಹಿಸುವ ಮೂಲಕ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಗೆ ತೆರಳಿದ ಕಾರ್ಯಕರ್ತೆಯರು ಸ್ಪೀಡ್ ಪೋಸ್ಟ್ ಮೂಲಕ ನೆರೆಯಿಂದ ಕೊಳೆತ ಬೆಳೆಗಳನ್ನು ಪ್ರಧಾನಿಗೆ ರವಾನಿಸಿದರು.

congress women wing protest
ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನಿಗೆ ನೆರೆ ಹಾನಿ ಬೆಳೆ

ಪ್ರಧಾನಿ ಮೋದಿಗೆ ಬೆಳೆಗಳ ರವಾನೆ ಮಾಡಿದ ನಂತರ, ಈ ಬೆಳೆಗಳ ಸ್ಥಿತಿ ನೋಡಿಯಾದರೂ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯ ಮಾಡಿದರು.

ಬೆಂಗಳೂರು: ನೆರೆಯಿಂದ ಹಾಳಾದ ಬೆಳೆಗಳನ್ನು ಸ್ಪೀಡ್ ಪೋಸ್ಟ್​ ಮೂಲಕ ಪ್ರಧಾನಿಗೆ ಕಳುಹಿಸುವ ಮೂಲಕ ಮಹಿಳಾ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಗೆ ತೆರಳಿದ ಕಾರ್ಯಕರ್ತೆಯರು ಸ್ಪೀಡ್ ಪೋಸ್ಟ್ ಮೂಲಕ ನೆರೆಯಿಂದ ಕೊಳೆತ ಬೆಳೆಗಳನ್ನು ಪ್ರಧಾನಿಗೆ ರವಾನಿಸಿದರು.

congress women wing protest
ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನಿಗೆ ನೆರೆ ಹಾನಿ ಬೆಳೆ

ಪ್ರಧಾನಿ ಮೋದಿಗೆ ಬೆಳೆಗಳ ರವಾನೆ ಮಾಡಿದ ನಂತರ, ಈ ಬೆಳೆಗಳ ಸ್ಥಿತಿ ನೋಡಿಯಾದರೂ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯ ಮಾಡಿದರು.

Intro:newsBody:ಪ್ರಧಾನಿಗೆ ಸ್ಪೀಡ್ ಪೋಸ್ಟ್ ಮೂಲಕ ನೆರೆಯಿಂದ ಹಾಳಾದ ಬೆಳೆಗಳನ್ನು ಕಳಿಸಿದ ಮಹಿಳಾ ಕಾಂಗ್ರೆಸ್

ಬೆಂಗಳೂರು: ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದಿಂದ ಇಂದು ನಗರದಲ್ಲಿ ವಿಭಿನ್ನ ಪ್ರತಿಭಟನೆ ನಡೆಯಿತು.
ನೆರೆಯಿಂದ ಹಾನಿಗೀಡಾದ ಬೆಳೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನೆ ಮಾಡುವ ಮೂಲಕ ಪ್ರತಿಭಟಿಸಲಾಯಿತು. ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಗೆ ತೆರಳಿದ ಕಾರ್ಯಕರ್ತೆಯರು ಸ್ಪೀಡ್ ಪೋಸ್ಟ್ ಮೂಲಕ ನೆರೆಯಿಂದ ಕೊಳೆತ ಬೆಳೆಗಳನ್ನು ರವಾನಿಸಿದರು.
ಪ್ರಧಾನಿ ಮೋದಿಗೆ ಸ್ಪೀಡ್ ಪೋಸ್ಟ್ ನಲ್ಲಿ ಹಾನಿಯಾದ ಬೆಳೆಗಳ ರವಾನೆ ಮಾಡಿದ ನಂತರ ಈ ಬೆಳೆಗಳ ಸ್ಥಿತಿ ನೋಡಿಯಾದರೂ ಕೇಂದ್ರ ಸರ್ಕಾರ ಪರಿಹಾರ ಘೋಷಣೆ ಮಾಡುವಂತೆ ಒತ್ತಾಯ ಮಾಡಿದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.