ETV Bharat / state

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಾರ್ಥನಾ ದಿನ ಆಚರಿಸಿದ ಸಿಎಂ

author img

By

Published : Apr 12, 2020, 9:45 PM IST

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಾರ್ಥನಾ ದಿನದ ವಿಶೇಷವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

National Volunteer Association
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಾರ್ಥನಾ ದಿನ ಆಚರಿಸಿದ ಸಿಎಂ...!

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಾಮೂಹಿಕ ಪ್ರಾರ್ಥನೆಗೆ ಬ್ರೇಕ್ ಬಿದ್ದಿದ್ದು, ಆರ್​​ಎಸ್​​ಎಸ್​​ನ ಪ್ರಾಂತ ಪ್ರಾರ್ಥನಾ ದಿನಾಚರಣೆಯನ್ನು ಸಂಘದ ಕಾರ್ಯಕರ್ತರು ಸರಳವಾಗಿ ಅವರವರ ಮನೆಯಲ್ಲಿಯೇ ಆಚರಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ತಮ್ಮ ನಿವಾಸದಲ್ಲೇ ಪ್ರಾರ್ಥನಾ ದಿನ ಆಚರಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಾರ್ಥನಾ ದಿನದ ವಿಶೇಷವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ, ಬಿಜೆಪಿ ಮುಖಂಡ ರುದ್ರೇಶ್ ಜೊತೆಯಲ್ಲಿ ಪ್ರಾರ್ಥನಾ ದಿನ ಆಚರಿಸಿದರು. ದೇಶದ ಐಕ್ಯತೆಯನ್ನು ಗುರಿಯಾಗಿಸಿಕೊಂಡು ಸಾಗುತ್ತಿರುವ ಸಂಘದೊಂದಿಗೆ ಸ್ವಪ್ರೇರಣೆ, ಸ್ವಯಂ ಸ್ಫೂರ್ತಿಯಿಂದ ರಾಷ್ಟ್ರ, ಸಮಾಜದ ಸೇವೆ ಮಾಡುವ ಸಂಕಲ್ಪ ಮಾಡೋಣ ಎಂದು ಸಿಎಂ ಇದೇ ವೇಳೆ ಕರೆ ನೀಡಿದರು.

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಾಮೂಹಿಕ ಪ್ರಾರ್ಥನೆಗೆ ಬ್ರೇಕ್ ಬಿದ್ದಿದ್ದು, ಆರ್​​ಎಸ್​​ಎಸ್​​ನ ಪ್ರಾಂತ ಪ್ರಾರ್ಥನಾ ದಿನಾಚರಣೆಯನ್ನು ಸಂಘದ ಕಾರ್ಯಕರ್ತರು ಸರಳವಾಗಿ ಅವರವರ ಮನೆಯಲ್ಲಿಯೇ ಆಚರಿಸಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ತಮ್ಮ ನಿವಾಸದಲ್ಲೇ ಪ್ರಾರ್ಥನಾ ದಿನ ಆಚರಿಸಿದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಾಂತ ಪ್ರಾರ್ಥನಾ ದಿನದ ವಿಶೇಷವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರ ಬಿ.ವೈ.ವಿಜಯೇಂದ್ರ, ಬಿಜೆಪಿ ಮುಖಂಡ ರುದ್ರೇಶ್ ಜೊತೆಯಲ್ಲಿ ಪ್ರಾರ್ಥನಾ ದಿನ ಆಚರಿಸಿದರು. ದೇಶದ ಐಕ್ಯತೆಯನ್ನು ಗುರಿಯಾಗಿಸಿಕೊಂಡು ಸಾಗುತ್ತಿರುವ ಸಂಘದೊಂದಿಗೆ ಸ್ವಪ್ರೇರಣೆ, ಸ್ವಯಂ ಸ್ಫೂರ್ತಿಯಿಂದ ರಾಷ್ಟ್ರ, ಸಮಾಜದ ಸೇವೆ ಮಾಡುವ ಸಂಕಲ್ಪ ಮಾಡೋಣ ಎಂದು ಸಿಎಂ ಇದೇ ವೇಳೆ ಕರೆ ನೀಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.