ETV Bharat / state

ಪ್ರವಾಹ ಪೀಡಿತರಿಗಾಗಿ ಅಗಸ್ಟ್‌ 14ಕ್ಕೆ ಪಾದಯಾತ್ರೆ.. ಮುರುಗೇಶ್ ಜವಳಿ - ಉತ್ತರ‌ ಕರ್ನಾಟಕ

ಉತ್ತರ‌ಕರ್ನಾಟಕದ ಮಹಾ ಮಳೆಗೆ ನಲುಗಿದ್ದು, ಪ್ರವಾಹ ಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸಲು ಉತ್ತರ ಕರ್ನಾಟಕದ ನಾಗರಿಕ ಅಭಿವೃದ್ದಿ ಸಂಘ ಮುಂದಾಗಿದ್ದು, ನೆರೆ ಸಂತ್ರಸ್ತರ‌ ನೆರವಿಗೆ ಕೈಜೋಡಿಸುವಂತೆ ಮನವಿ ಮಾಡಿಕೊಂಡಿದೆ.

ಉತ್ತರ ಕರ್ನಾಟಕದ ನಾಗರೀಕ ಅಭಿವೃದ್ದಿ ಸಂಘ
author img

By

Published : Aug 9, 2019, 1:36 PM IST

ಬೆಂಗಳೂರು: ಉತ್ತರ‌ ಕರ್ನಾಟಕದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸಲು ಉತ್ತರ ಕರ್ನಾಟಕದ ನಾಗರಿಕ ಅಭಿವೃದ್ದಿ ಸಂಘ ಮುಂದಾಗಿದ್ದು, ನೆರೆ ಸಂತ್ರಸ್ತರ‌ ನೆರವಿಗೆ ಕೈಜೋಡಿಸುವಂತೆ ಮನವಿ ಮಾಡಿದೆ.

ಇಂದು ಸುದ್ದಿಗೋಷ್ಠಿ ನಡೆಸಿದ್ದು, ಸಂಘದ ಅಧ್ಯಕ್ಷರಾದ ಮುರುಗೇಶ್ ಜವಳಿ ಮಾತನಾಡಿ ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಜನರಿಗೆ ಸಹಾಯ ಹಸ್ತ ಚಾಚುವಂತೆ ಮನವಿ‌ ಮಾಡಿದ್ದು, ಈ‌ ನಿಟ್ಟಿನಲ್ಲಿ ಅಗಸ್ಟ್‌ 14ರಂದು ಪಾದಯಾತ್ರೆಯ ಮೂಲಕ ಅಗತ್ಯ ವಸ್ತುಗಳನ್ನ ಹಾಗೂ ಹಣ ಸಂಗ್ರಹ ಕೆಲಸಕ್ಕೆ‌ ಮುಂದಾಗುತ್ತಿದ್ದೇವೆ ಎಂದರು.

ಅಂದು ಟೌನ್ ಹಾಲ್​ನಿಂದ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ವೇಳೆ ಸಾರ್ವಜನಿಕರು ಸಹಾಯ ಹಸ್ತ ಚಾಚುವಂತೆ ಸಾರ್ವಜನಿಕರಲ್ಲಿ ಬೇಡಿಕೆ ಇಟ್ಟಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕ ಮೂಲದ ನಟ ನಟಿಯರು, ಉದ್ಯಮಿಗಳು, ಐಟಿ ಬಿಟಿ ಉದ್ಯೋಗಿಗಳು ಸಹಾಯ ಮಾಡಬೇಕಾಗಿದೆ ಎಂದರು.

ಬೆಂಗಳೂರು: ಉತ್ತರ‌ ಕರ್ನಾಟಕದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸಲು ಉತ್ತರ ಕರ್ನಾಟಕದ ನಾಗರಿಕ ಅಭಿವೃದ್ದಿ ಸಂಘ ಮುಂದಾಗಿದ್ದು, ನೆರೆ ಸಂತ್ರಸ್ತರ‌ ನೆರವಿಗೆ ಕೈಜೋಡಿಸುವಂತೆ ಮನವಿ ಮಾಡಿದೆ.

ಇಂದು ಸುದ್ದಿಗೋಷ್ಠಿ ನಡೆಸಿದ್ದು, ಸಂಘದ ಅಧ್ಯಕ್ಷರಾದ ಮುರುಗೇಶ್ ಜವಳಿ ಮಾತನಾಡಿ ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಜನರಿಗೆ ಸಹಾಯ ಹಸ್ತ ಚಾಚುವಂತೆ ಮನವಿ‌ ಮಾಡಿದ್ದು, ಈ‌ ನಿಟ್ಟಿನಲ್ಲಿ ಅಗಸ್ಟ್‌ 14ರಂದು ಪಾದಯಾತ್ರೆಯ ಮೂಲಕ ಅಗತ್ಯ ವಸ್ತುಗಳನ್ನ ಹಾಗೂ ಹಣ ಸಂಗ್ರಹ ಕೆಲಸಕ್ಕೆ‌ ಮುಂದಾಗುತ್ತಿದ್ದೇವೆ ಎಂದರು.

ಅಂದು ಟೌನ್ ಹಾಲ್​ನಿಂದ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು, ಈ ವೇಳೆ ಸಾರ್ವಜನಿಕರು ಸಹಾಯ ಹಸ್ತ ಚಾಚುವಂತೆ ಸಾರ್ವಜನಿಕರಲ್ಲಿ ಬೇಡಿಕೆ ಇಟ್ಟಿದ್ದಾರೆ. ಮುಖ್ಯವಾಗಿ ಉತ್ತರ ಕರ್ನಾಟಕ ಮೂಲದ ನಟ ನಟಿಯರು, ಉದ್ಯಮಿಗಳು, ಐಟಿ ಬಿಟಿ ಉದ್ಯೋಗಿಗಳು ಸಹಾಯ ಮಾಡಬೇಕಾಗಿದೆ ಎಂದರು.

Intro:Body:ನೆರೆ ಹಾವಳಿಯಿಂದ ತತ್ತರಿಸಿರುವ ಪ್ರವಾಹ ಪೀಡಿತರಿಗೆ ಸಹಾಯ ಹಸ್ತ ಚಾಚುವಂತೆ ಮನವಿ

ಬೆಂಗಳೂರು: ಉತ್ತರ‌ ಕರ್ನಾಟಕದಲ್ಲಿ ಪ್ರವಾಹ ಪೀಡಿತ ಪ್ರದೇಶಗಳ ಜನರ ಸಂಕಷ್ಟಕ್ಕೆ ಸ್ಪಂದಿಸಲು ಮುಂದಾಗಿರುವ ಉತ್ತರ ಕರ್ನಾಟಕದ ನಾಗರೀಕ ಅಭಿವೃದ್ದಿ ಸಂಘ ಈ ದಿಸೆಯಿಂದ ನೆರೆ ಸಂತ್ರಸ್ತರ‌ ನೆರವಿಗೆ ಕೈ ಜೋಡಿಸುವಂತೆ ಮನವಿ ಮಾಡಿದೆ.

ಸಂಘದ ಅಧ್ಯಕ್ಷರಾದ ಮುರುಗೇಶ್ ಜವಳಿ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿ, ನೆರೆ ಹಾವಳಿಯಿಂದ ತತ್ತರಿಸಿರುವ ಉತ್ತರ ಕರ್ನಾಟಕ ಜನರಿಗೆ ಸಹಾಯ ಹಸ್ತ ಚಾಚುವಂತೆ ಮನವಿ‌ ಮಾಡಿದ್ದು, ಈ‌ ನಿಟ್ಟಿನಲ್ಲಿ ಆಗಸ್ಟ್ 14ರಂದು ಪಾದಯಾತ್ರೆಯ ಮೂಲಕ ಅಗತ್ಯ ವಸ್ತುಗಳನ್ನ ಹಾಗೂ ಹಣವನ್ನ ಸಂಗ್ರಹ ಕೆಲಸಕ್ಕೆ‌ ಮುಂದಾಗುತ್ತಿದ್ದೇವೆ.
ಅಂದು ಬೆಳಗ್ಗೆ 10.30ಕ್ಕೆ ಟೌನ್ ಹಾಲ್ ನಿಂದ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಈ ವೇಳೆ ಸಾರ್ವಜನಿಕರು ಸಹಾಯ ಹಸ್ತ ಚಾಚುವಂತೆ ಸಾರ್ವಜನಿಕರಲ್ಲಿ ಬೇಡಿಕೆ ಇಟ್ಟಿದ್ದಾರೆ.
ಮುಖ್ಯವಾಗಿ ಉತ್ತರ ಕರ್ನಾಟಕ ಮೂಲದ ನಟ ನಟಿಯರು, ಉದ್ಯಮಿಗಳು, ಐಟಿ ಬಿಟಿ ಉದ್ಯೋಗಿಗಳು ಸಹಾಯ ಮಾಡಬೇಕಾಗಿದೆ ಎಂದರು.
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.