ETV Bharat / state

ಅಪ್ಪ ಎಂಎಲ್​ಎ, ಅಮ್ಮ ವೈದ್ಯೆ ಅಂತ ರೈಲು ಬಿಟ್ಟ: ಯುವಕನ ನಂಬಿ ಅಪಾರ್ಟ್​ಮೆಂಟ್​ಗೆ ಹೋದವಳ ಮೇಲೆ ಅತ್ಯಾಚಾರ - ಹಲಸೂರು ಪೊಲೀಸ್ ಠಾಣೆ

ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ‌‌ ಯುವಕ ಅಪಾರ್ಟ್​ಮೆಂಟ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿರುವ ಆರೋಪ ಪ್ರಕರಣ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ಈ ಬಗ್ಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಅತ್ಯಾಚಾರ
author img

By

Published : Nov 12, 2019, 2:56 PM IST

ಬೆಂಗಳೂರು: ಸಿಲಿಕಾನ್ ಸಿಟಿಗೆ ಉದ್ಯೋಗ ಅರಸಿ ಬಂದ ವೇಳೆ ಯುವತಿಗೆ ಪರಿಚಯವಾಗಿದ್ದ ಯುವಕನೋರ್ವ ಆಕೆ ಮೇಲೆ ಅತ್ಯಾಚಾರಕ್ಕೆ ಎಸಗಿರುವ ಆರೋಪ ಪ್ರಕರಣ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ನಾನು ದೊಡ್ಡ ಬ್ಯುಸಿನೆಸ್​ ​ಮ್ಯಾನ್​, ನನ್ನ ಅಪ್ಪ ಎಂಎಲ್ಎ, ಅಮ್ಮ ಡಾಕ್ಟರ್ ಅಂತೇಳಿ ಯುವತಿ ಎದುರು ಬಣ್ಣದ ಮಾತುಗಳನ್ನಾಡಿ ಆಕೆಯನ್ನು ಪರಿಚಯ ಮಾಡಿಕೊಂಡು ಬಳಿಕ ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

letter
ದೂರಿನ ಪ್ರತಿ

ಸಂತ್ರಸ್ತೆಗೆ ಪರಿಚಯವಾದ ಕಾರ್ತಿಕ್ ರೆಡ್ಡಿ ಮೊದಲು ಸ್ನೇಹಿತನಾಗಿ ಇದ್ದು, ಆಕೆಯೊಂದಿಗೆ ಸಲುಗೆ ಬೆಳೆಸಿದ್ದನಂತೆ. ನಂತರ ನಂತರ ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ‌‌ ಮಾತುಕತೆ ನಡೆಸೋದಕ್ಕೆ‌ ಕರೆಸಿದ್ದ. ಅಲ್ಲದೆ ಯುವತಿಯನ್ನ ಸ್ಕೋಡಾ ಕಾರ್​ನಲ್ಲಿ ಸಿಟಿ ರೌಂಡ್ಸ್ ಹಾಕಿಸಿ ಮಾರತಹಳ್ಳಿ ಕಾಡಬೀಸನಹಳ್ಳಿಯಲ್ಲಿರುವ ಖಾಸಗಿ ಅಪಾರ್ಟ್ಮೆಂಟ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ವೇಳೆ ಸಂತ್ರಸ್ತೆ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗನ್ ಇದೆ ಶೂಟ್ ಮಾಡಿಬಿಡ್ತಿನಿ ಎಂದು ಬೆದರಿಸಿ‌ ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಮಾಡಿದ್ದಾನೆಂದು ಸದ್ಯ ನೊಂದ ಯುವತಿ ನೀಡಿದ ದೂರು ಆಧರಿಸಿ, ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

ಬೆಂಗಳೂರು: ಸಿಲಿಕಾನ್ ಸಿಟಿಗೆ ಉದ್ಯೋಗ ಅರಸಿ ಬಂದ ವೇಳೆ ಯುವತಿಗೆ ಪರಿಚಯವಾಗಿದ್ದ ಯುವಕನೋರ್ವ ಆಕೆ ಮೇಲೆ ಅತ್ಯಾಚಾರಕ್ಕೆ ಎಸಗಿರುವ ಆರೋಪ ಪ್ರಕರಣ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ನಾನು ದೊಡ್ಡ ಬ್ಯುಸಿನೆಸ್​ ​ಮ್ಯಾನ್​, ನನ್ನ ಅಪ್ಪ ಎಂಎಲ್ಎ, ಅಮ್ಮ ಡಾಕ್ಟರ್ ಅಂತೇಳಿ ಯುವತಿ ಎದುರು ಬಣ್ಣದ ಮಾತುಗಳನ್ನಾಡಿ ಆಕೆಯನ್ನು ಪರಿಚಯ ಮಾಡಿಕೊಂಡು ಬಳಿಕ ಮೋಸ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

letter
ದೂರಿನ ಪ್ರತಿ

ಸಂತ್ರಸ್ತೆಗೆ ಪರಿಚಯವಾದ ಕಾರ್ತಿಕ್ ರೆಡ್ಡಿ ಮೊದಲು ಸ್ನೇಹಿತನಾಗಿ ಇದ್ದು, ಆಕೆಯೊಂದಿಗೆ ಸಲುಗೆ ಬೆಳೆಸಿದ್ದನಂತೆ. ನಂತರ ನಂತರ ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ‌‌ ಮಾತುಕತೆ ನಡೆಸೋದಕ್ಕೆ‌ ಕರೆಸಿದ್ದ. ಅಲ್ಲದೆ ಯುವತಿಯನ್ನ ಸ್ಕೋಡಾ ಕಾರ್​ನಲ್ಲಿ ಸಿಟಿ ರೌಂಡ್ಸ್ ಹಾಕಿಸಿ ಮಾರತಹಳ್ಳಿ ಕಾಡಬೀಸನಹಳ್ಳಿಯಲ್ಲಿರುವ ಖಾಸಗಿ ಅಪಾರ್ಟ್ಮೆಂಟ್​ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಈ ವೇಳೆ ಸಂತ್ರಸ್ತೆ ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗನ್ ಇದೆ ಶೂಟ್ ಮಾಡಿಬಿಡ್ತಿನಿ ಎಂದು ಬೆದರಿಸಿ‌ ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಮಾಡಿದ್ದಾನೆಂದು ಸದ್ಯ ನೊಂದ ಯುವತಿ ನೀಡಿದ ದೂರು ಆಧರಿಸಿ, ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.

Intro:ಬಣ್ಣ ಬಣ್ಣದ ಮಾತಾಡಿ ಯುವತಿಗೆ ಮೋಸ
ನೊಂದ ಯುವತಿ ಪೊಲೀಸ್ ಠಾಣೆಗೆ ದೂರು

ಸಿಲಿಕಾನ್ ಸಿಟಿಗೆ ಸಂತ್ರಸ್ಥೆ ಉದ್ಯೋಗ ಅರಸಿ ಬಂದಿದ್ದಲು ಈ ವೇಳೆ ಪರಿಚಯನಾದ ಭೂಪ‌ ನಾನು ದೊಡ್ಡ ಬ್ಯುಸ್ನೇಸ್ ಮ್ಯಾನ್ ಹಾಗೆ
ನನ್ನ ಅಪ್ಪ ಎಂಎಲ್ಎ ,ನನ್ನ ಅಮ್ಮ ಡಾಕ್ಟರ್ ಅಂತೇಳಿ ಯುವತಿಯನ್ನ ಪರಿಚಯ ಮಾಡಿಕೊಂಡು ಆಕೆಗೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಸಂತ್ರಸ್ಥೆ ಗೆ ಪರಿಚಯವಾದ ಕಾರ್ತಿಕ್ ರೆಡ್ಡಿ ಮೊದಲು ಸ್ನೆಹಿತನಾಗಿ ಇದ್ದು ಯುವತಿಯ ಜೊತೆ ಸ್ನೇಹ ಬೆಳೆಸಿದ್ದ ನಂತ್ರ ಯುವತಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ‌‌ ಮಾತುಕತೆ ನಡೆಸೋದಕ್ಕೆ‌ ಕರೆಸಿದ್ದ . ನಂತ್ರ ಯುವತಿಯನ್ನ ಸ್ಕೋಡಾ ಕಾರ್ ನಲ್ಲಿ ಸಿಟಿ ರೌಂಡ್ಸ್ ಹಾಕಿಸಿ ಮಾರತಹಳ್ಳಿ ಕಾಡಬೀಸನಹಳ್ಳಿಯ ಮುನಿರೆಡ್ಡಿ ಲೇಔಟ್ ನ ಅಪಾರ್ಟ್ ಮೆಂಟ್ ಗೆ ಕರೆದುಕೊಂಡು ಹೋಗಿ ಯುವತಿಯನ್ನ ಅತ್ಯಾಚಾರ ಮಾಡಲು ಪ್ರಯತ್ನ ಪಟ್ಟಿದ್ದಾನೆ.

ಈ ವೇಳೆ ಸಂತ್ರಸ್ಥೆ
ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಯುವತಿಗೆ ಗನ್ ಇದೆ ಶೂಟ್ ಮಾಡಿಬಿಡ್ತಿನಿ ಎಂದು ಬೆದರಿಸಿ‌ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಮಾಡಿದ್ದಾನೆಂದು ಸದ್ಯ ನೊಂದ ಯುವತಿ ಹಲಸೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದ್ದು ಪೊಲೀಸರು ಶೋಧ ಮುಂದುವರೆಸಿದ್ದಾರೆBody:KN_BNG_02_CHETING_7204498Conclusion:KN_BNG_02_CHETING_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.