ETV Bharat / state

ದರೋಡೆಗೆ ಸಜ್ಜಾಗಿದ್ದವರ ಹೆಡೆಮುರಿ ಕಟ್ಟಿದ ಸಿಸಿಬಿ...ಹೀಗಿತ್ತು ಕಾರ್ಯಾಚರಣೆ - ಆರೋಪಿಗಳ ಬಂಧಿಸಿದ ಸಿಸಿಬಿ ಅಧಿಕಾರಿಗಳು ಲೆಟೆಸ್ಟ್ ನ್ಯೂಸ್​

ಒಂದೆಡೆ ಚುನಾವಣೆ ನಡೆಯುತ್ತಿದ್ದು, ಮತ್ತೊಂದೆಡೆ ಸಿಸಿಬಿ‌ ಪೊಲೀಸರು ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

accused
accused
author img

By

Published : Dec 5, 2019, 2:49 PM IST

ಬೆಂಗಳೂರು : ಒಂದೆಡೆ ಚುನಾವಣೆ ನಡೆಯುತ್ತಿದ್ದು, ಮತ್ತೊಂದೆಡೆ ಸಿಸಿಬಿ‌ ಪೊಲೀಸರು ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೌಡಿ ಸಂಜಯ್, ಆತನ ಸಹಚರರುಗಳಾದ ಚಂದನ್, ನಂದೀಶ್, ಸುಭಾಷ್, ಕಿರಣ್ ಬಂಧಿತ ಆರೋಪಿಗಳು. ಇವರು ಗಿರಿನಗರ ಪೊಲೀಸ್ ಠಾಣಾ ಸರಹದ್ದಿನ ಬಳಿ ಸಾರ್ವಜನಿಕರಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ‌ನಗದು, ಆಭರಣ ದೋಚಲು ಸಜ್ಜಾಗಿದ್ದರು. ಈ ಕುರಿತು ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳ ಬಳಿಯಿಂದ ಒಂದು ಲಾಂಗ್, ಒಂದು ಡ್ರಾಗರ್, ಎರಡು ಪೆಪ್ಪರ್ ಸ್ಪ್ರೇ ಒಂದು ಆಟೋ ರೀಕ್ಷಾ ವಶಪಡಿಸಿಕೊಂಡಿದ್ದಾರೆ.

ಇನ್ನು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಸಂಜಯ್ ಅಲಿಯಾಸ್ ಸಂಜು ವಿಜಯನಗರ ಪೊಲೀಸ್ ಠಾಣಾ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ರಾಜಾಗೋಪಾಲನಗರ ಪೊಲೀಸ್ ಠಾಣೆಯಲ್ಲಿ, ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಇನ್ನು ಆರೋಪಿ ಚಂದನ್ ವಿರುದ್ಧ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣವಿದೆ. ಉಳಿದ ಆರೋಪಿಗಳು ಬೇರೆ ಬೇರೆ ಪ್ರಕರಣದ ಆರೋಪಿಗಳಾಗಿದ್ದು, ಸದ್ಯ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಬೆಂಗಳೂರು : ಒಂದೆಡೆ ಚುನಾವಣೆ ನಡೆಯುತ್ತಿದ್ದು, ಮತ್ತೊಂದೆಡೆ ಸಿಸಿಬಿ‌ ಪೊಲೀಸರು ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ರೌಡಿ ಸಂಜಯ್, ಆತನ ಸಹಚರರುಗಳಾದ ಚಂದನ್, ನಂದೀಶ್, ಸುಭಾಷ್, ಕಿರಣ್ ಬಂಧಿತ ಆರೋಪಿಗಳು. ಇವರು ಗಿರಿನಗರ ಪೊಲೀಸ್ ಠಾಣಾ ಸರಹದ್ದಿನ ಬಳಿ ಸಾರ್ವಜನಿಕರಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ‌ನಗದು, ಆಭರಣ ದೋಚಲು ಸಜ್ಜಾಗಿದ್ದರು. ಈ ಕುರಿತು ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳ ಬಳಿಯಿಂದ ಒಂದು ಲಾಂಗ್, ಒಂದು ಡ್ರಾಗರ್, ಎರಡು ಪೆಪ್ಪರ್ ಸ್ಪ್ರೇ ಒಂದು ಆಟೋ ರೀಕ್ಷಾ ವಶಪಡಿಸಿಕೊಂಡಿದ್ದಾರೆ.

ಇನ್ನು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಸಂಜಯ್ ಅಲಿಯಾಸ್ ಸಂಜು ವಿಜಯನಗರ ಪೊಲೀಸ್ ಠಾಣಾ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ ರಾಜಾಗೋಪಾಲನಗರ ಪೊಲೀಸ್ ಠಾಣೆಯಲ್ಲಿ, ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ. ಇನ್ನು ಆರೋಪಿ ಚಂದನ್ ವಿರುದ್ಧ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಕೊಲೆ ಯತ್ನ ಪ್ರಕರಣವಿದೆ. ಉಳಿದ ಆರೋಪಿಗಳು ಬೇರೆ ಬೇರೆ ಪ್ರಕರಣದ ಆರೋಪಿಗಳಾಗಿದ್ದು, ಸದ್ಯ ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Intro:ಒಂದೆಡೆ ಚುನಾವಣೆ
ಮತ್ತೊಂದೆಡೆ ದರೋಡೆಗೆ ಸಜ್ಜಾಗಿದ್ದ ಆರೋಪಿಗಳ ಬಂಧನ

ಒಂದೆಡೆ ಚುನಾವಣೆ ನಡಿತಿದೆ ಮತ್ತೊಂದೆಡೆ ಸಿಸಿಬಿ‌ ಪೊಲೀಸರು ದರೋಡೆಗೆ ಸಂಚು ರೂಪಿಸುತ್ತಿದ್ದ ರೌಡಿಗಳ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರೌಡಿ ಸಂಜಯ್ ಆತನ ಸಹಚರುಗಳಾದ ಚಂದನ್, ನಂದೀಶ್, ಸುಭಾಷ್, ಕಿರಣ್ ಬಂಧಿತ ಆರೋಪಿಗಳು.

ಗಿರಿನಗರ ಪೊಲೀಸ್ ಠಾಣಾ ಸರಹದ್ದಿನ ಬಳಿ ಸಾರ್ವಜನಿಕ ರಿಗೆ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ‌ನಗದು ಆಭಾರಣ ದೋಚಲು ಸಜ್ಜಾಗಿದ್ದರು ,ಈ ಮಾಹಿತಿ ಆಧಾರದ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಆರೋಪಿಗಳ ಬಳಿಯಿಂದ ಒಂದು ಲಾಂಗ್, ಒಂದು ಡ್ರಾಗರ್,ಎರಡು ಪೆಪ್ಪರ್ ಸ್ಪ್ರೇ ಒಂದು ಆಟೋ ರೀಕ್ಷಾ ಅಮಾನತ್ತು ಮಾಡಿದ್ದಾರೆ.

ಇನ್ನು ಆರೋಪಿಗಳ ಪೈಕಿ ಪ್ರಮುಖ ಆರೋಪಿ ಸಂಜಯ್ ಅಲಿಯಾಸ್ ಸಂಜು ವಿಜಯನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದು ಈತನ ವಿರುದ್ದ ರಾಜಾಗೋಪಾಲನಗರ ಪೊಲಿಸ್ ಠಾಣೆಯಲ್ಲಿ ದೀಲಿಪ್ ಎಂಬಾತನನ್ನು ಕೊಲೆ ಮಾಡಿದ್ದ ಪ್ರಕರಣ ಹಮ ನಂತ್ರ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ದರೋಡೆ ಪ್ರಕರಣದಲ್ಲಿ ಭಾಗಿಯಾಗಿ ಎಸ್ಕೇಪ್ ಆಗಿದ್ದ. ಇನ್ನು 2ನೆ ಆರೋಪಿ ಚಂದನ್ ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿ ಕೊಲೆಯತ್ನ ಪ್ರಕರಣ ಹಾಗೆ ಉಳಿದ ಆರೋಪಿಗಳು ಬೇರೆ ಬೇರೆ ಪ್ರಕರಣದ ಆರೋಪಿಗಳಾಗಿದ್ದು ಸದ್ಯ ಸಿಸಿಬಿ ಪೊಲೀಸರು ತನೀಕೆ ಮುಂದುವರೆಸಿದ್ದಾರೆBody:KN_BNG_CCB_10-7204498Conclusion:KN_BNG_CCB_10-7204498

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.